ನಿಂ

UNIVERSAL LIBRARY

೦ಟ_20069

1೬೬1೬೮1] IVSHAINN

Copies can be Had of.-—

P. Ramakrishnaiya, B A Retired Destreet Registrar, MANGALORE (author)

OT

¢ Kanarese Messeon Press and Book Depot, MANGALORE

PRINTED AT THE hANARESE 71155610) x PRESS MANGALORE

THIS WORK IS DEDICATED

10 ೫117 13, ೫. Pivaswamny Aiyer Avrrual, ROSSI CIK AS A MARK OF RESPECT FOR HIS

STERLING VIRTUES

ಇವರಿಗ

ನಾನು ಸಬ್‌ರಿಜಿಸ್ತಾರನಾಗಿ ಮುಲ್ಕಿಯಲ್ಲಿದ್ದ ದ್ದ ಕಾಲದ ಮಧ್ಯ 1888ನೇ ಇಸವಿ ಅಗೊಸ್ತ ತಾರೀಕು 1ನೇ ದಿನ ಸಕಕ ಶಾಲೆಗೆ ಹೋಗಿ ಒಂದ ನನ್ನ ಅತಿಪ್ರೇಮದ ಸಹೋದರ, ವಿಶೇಷ ಬುದ್ಧಿ ಹಹಳ್ಳನನಾನಿದ, ಹತ್ತು ವರ್ಷ ಪ್ರಾಯದ ರಾಘವೇಂದ್ರ ನೆಂಬ ಬಾಲಕನಿಗೆ ಆಮಶಂಕೆ ಆರಂಧವಾಗಿ, ಅಲ್ಲಿಯ ಹೊಸ್ಸಿಟಲ್‌ ಸ್ಟಾ ೦ಟರು ಚಿಕಿತ್ಸ ನಡಿಸುತಿ ತ್ಲಿರುವಾಗ್ಗೆ, 3ನೇ ತಾರೀಕಿನ ರಾತ್ರಿ 4 ಘಂಟಿ ಸಮಯಕ್ಕೆ ಚಾಕ್‌ ಸವರ ಕಾರಹಿ: 8ನೇ ತಾರೀಕಿನ ಸಂಜೆಯ ವರೆಗೆ ನನಗಾಗಲೀ ಚಿಕಿತ್ಸಕರಿಗಾಗಲೀ ಬಾಲಕನ ರೋಗವು ಅಪಾಯ ಕರವಾಗಿದ್ದ ಸಂಗತಿ ಗೊತ್ತಾಗದರಿಂದ, ಅವನಿಗೆ ಅಸೌಖ್ಯವುಂಟಾದ ವರ್ತಮಾನವನ್ನು 16 ಮೈಲು ದೂರದಲ್ಲಿದ್ದ ಶಂದೆತಾಯಿಗಳಿಗೆ ತಿಳಿಸುವದರೊಳಗೇನೇ ಅವನು ಶರೀರತ್ಯಾಗ ಮಾಡುವದಾಯಿತು ದುಃಂದ ಮುಳ್ಳು ನನ್ನ ಹೃದಯದೊಳಗೆ ನೆಟ್ಟು ಕೊಂಡು ಈಗಲೂ ಆಗಾಗ್ಗೆ ವೇದನವನ್ನುಂಟುಮಾಡುತ್ತಿದೆ ಅದೇ ಶೋಕದಲ್ಲಿರುವಾಗ ಅದೇ ರೋಗವು ಪ್ರಾಪ್ತವಾಯಿತು. ನನ್ನ ಚಿಕಿತ್ಸೆಗೆ ಊರಲ್ಲಿ ಪ್ರಸಿದ್ಧರಾಗಿದ್ದ ಆಯುರ್ವೇದೀಯ ಪಂಡಿತೆ ಕೊಬ್ಬರನ್ನು ನನ್ನ ಸ್ನೇಹಿತರು ಕರತಂದರು. ಅವರ ಚಿಕಿತ್ಸೆಯಲ್ಲಿ ನಾನು ಅಧಿಕವಾಗಿ ಕಷ್ಟ ಪಡು ಕಾಜಿ ಆದರೆ ಅವರ ಚಿಕಿತ್ಸೆ 2 -83 ದಿನ ನಡೆಯುವಷ್ಟರಲ್ಲಿ ನನಗೆ ರಬಾಹುಕುಮು ಸಿಕ್ಕಲಾಗಿ, ನಾನು ಮಂಚಲನ್ನು ಹತ್ತಿ” ನನ್ನ ಊರಮನೆಗೆ ಹೋದೆ ಅಂದೇ ಮಂಗಳೂರಲ್ಲಿ ಜನೋಪಕಾರಾರ್ಧವಾಗಿ ಆಯುರ್ವೇದೀಯ ವೈದ್ಯ ವನ್ನು ಕಲಿತು, ಬಹು ಶ್ರಮದಿಂದ ರೋಗಿ ಗಳ ಚಿಕಿತ್ಸೆ ನಡಿಸಿ, ಮಹದ್ಯಶೋಲಾಭವನ್ನು ನಡೆದಿದ್ದ. ಶ್ರೀಮಂತ ಸಾ ನೆಲ್ಲಿಕಾಯಿ ಗುಂಡುರಾಯರ ಮಾತ್ರೆಗಳನ್ನು ನನ್ನ ತೀರ್ಥರೂಪರು ಕಂದು ಅವರ ಅನುಜ್ಞೆ ಪ್ರ ಪ್ರಕಾರ ನನಗೆ ಚೂಡಿ ಸಸಿದಕಾದ ಆತ್ಯಾಕ್ಚರ್ಯಕರವಾಗಿ ನನಗೆ ಕ್ಷೇಮವಾಯಿತು. ಎರಡು ಸಂಗತಿಗಳು ಸರಕಾರ ಕೆಲಸದ ಸಲೆ ಊರಿಂದ ಊರಿಗೆ ರಾಡಿ ನನ್ನ ಅವ ವಸ್ಥೆ ಯಲ್ಲಿ ವೈದ್ಯದ ಪರಿಚಯವಿಲ್ಲದರಿಂದ ನನಗುಂಟಾಗಬಹುದಾದ ಸಂಕಷ್ಟಗಳ ಯೋಜನೆ ಯನ್ನು ಹುಟ್ಟಿಸಿದವು ನನ್ನ ತೀರ್ಥರೂಪರು ಒಬ್ಬ ಚಿಕ್ಕ ಪಂಡಿತರಾಗಿದ್ದು, ನಾನು ಪರ ಊರಿಗೆ ಹೋಗುವ ಸಂದರ್ಭಗಳಲ್ಲಿ ನನಗೆ ಎರಡು ಚಾತಿ ಮಾತ್ರೆಗಳನ್ನು ಕೊಡುತ್ತಿದ್ದರು; ಅವುಗಳ ಉಪಯೋಗದ ಮತ್ತು ಅನುಪಾನಗಳ ವಿವರಗಳನ್ನು ಅವರಿಂದಲೂ, ನನ್ನಲ್ಲಿ ಬಂಧು ಭಾವವನ್ನು ಇರಿಸಿದ್ದ ಶ್ರೀಮಂತ ಗುಂಡುರಾಯರಿಂದಲೂ ತಕ್ಕಮಟ್ಟಿಗೆ ತಿಳಕೊಂಡಿದ್ದೆ. ಇದಲ್ಲದೆ ನನ್ನ ಬಂಧುಮಿತ್ರಕೊಳಗೆ ಕೆಲವರು ಮಹಾನುಭಾವರಿಂದ ಚಿಕಿತ್ಸೆ ಮಾಡಿಸಿ ಕೊಳ್ಳುವಾಗ್ಗೆ , ಅವರ ಪರಿಚಾಕರಿಯನ್ನು ಪ್ರೀತಿಪೂರ್ವಕವಾಗಿ ಮಾಡಿ, ಅನುಪಾನಗಳ ಮತ್ತು ಪಧ್ಯಾಪಧ್ಯಗಳ ವಿಚಾರದಲ್ಲಿ ಕಿಂಚಿತ್‌ ಅನುಭವವನ್ನು ಸಂಪಾದಿಸಿದ್ದೆ. 1889ನೇ ಇಸವಿಯಲ್ಲಿ ಮೈಸೂರು ಅರಮನೆ ವೈದ್ಯಶಾಲೆಯ ಪಂಡಿತ ಮರಿಶೆಟ್ಟಿಯವರಿಂದ ರಚಿತವಾಗಿದ್ದ

(4

1] ಸ್ತಾವನೆ ವೈದ್ಯಸಂಗ್ರಹ ಎಂಬ ಒಂದು ಚಿಕ್ಕ ಪುಸ್ತಕದ ಪ್ರತಿಯನ್ನು ತರಿಸಿದೆ 1890ನೇ ಇಸವಿಯಲ್ಲಿ ನನಗೆ ಮುಲಿಿಯಿಂದ ಕಾರ್ಕಳಕ್ಕೆ ವರ್ಗವಾಗಿ, ಸರ್ತಿಯ ಖಾನೇಸುಮಾರಿ ಸುಪರ್ವಾಯ್ತರಿ ಕೆಲಸದ ಮೇಲೆ ಮನೆ ಮನೆ ತಿರುಗುತ್ತಿ ರುವಾಗ್ಗೆ, ಒಂದು ಮುಸಲ್ಮಾನರ ಮನೆಯಲ್ಲಿ ಒಂದು ಚಿಕ್ಕ ಬಾಲಕನನ್ನು ಬದೆಗೆ ಅನ್ನಮೆತ್ತಿ ಮಲಗಿಸಿದ್ದದ್ದನ್ನು ನೋಡಿ ವಿಚಾರಿಸಿದ್ದಲ್ಲಿ ಬಾಲಕ ನಿಗೆ ಜ್ವರ ಬಂದು ಸ್ಮೃತಿ ತಪ್ಪಿದೆ ಮತ್ತು ಅವನು ಬದುಕುವ ಸಂಭವವಿಲ್ಲೆಂಬ ಗ್ರಹಿಕೆಯ ಕೆ ಅವನ ಚಿಕಿತ್ಸದನ್ನು ಇಲ್ಲ ಸಿಯದೆ ಎಂತ ತಿಳಿಯಿತು ಅವನನ್ನು ವರೀಕಿಸಿ್ದಲ್ಲಿ ನಾಡಿಗಳು ಅಸ ಸ್ಪೃಶ್ಯವಾಗಿದ್ದ pf ಊದ್ಬ ಶ್ವಾಸ ಮುಂತಾದ ಅಶುಭಸೂಚನೆಗಳು ಕಾಣದ . 2-8 ಬಗೆ ಔಷಧಗಳನ್ನು ಹಾಕಿ ಕಾಯಿಸಿದ ಹಾಲನ್ನು ಸತ್ವ; ರೆ ಕೂಡಿಸಿ ಅಲ್ಪಸ್ನ ಸ್ವಲ್ಪ ವಾಗಿ ಚಮಜಯಿಂದ ಬಾಲಕನ ಬಾಯಿಯೊಳಗೆ ಹಾಕುತ್ತ ಬರ ಹೇಳ ಹೋದೆ ಮಾರಣೆ ದಿನ ಬಾಲಕನ ನಾಡಿಗಳು ಕೈಗ ಸಿಕ್ಕುವಷ್ಟು ಬಲವಾದ್ದನ್ನು ಕೆಂಡು, ನನ್ನ ತಂದೆಯವರ ಸನ್ನಿ ಪಾತಭೈರವಿ ಮಾತ್ರೆಯನ್ನು ಯಾವದೋ ಒಂದು ರಸದಲ್ಲಿ ಕೆಲವು ಸುತ್ತು ತೇದಿ ಕೊಟ್ಟಿ ದರಿಂದ, ಬಾಲಕನಿಗೆ ಎಚ್ಚ ರವುಂಟಾಗಿ 2-3 ದಿನಗಳ ಚಿಕಿತ್ಸೆ ಯಿಂದ ಕ್ಷೇಮವಾಯಿತು ಇದರಿಂದ ನಾನೊಬ್ಬ ಒಳ್ಳೇ ವಂಡಿತನೆಂಒ ವರ್ತಮಾನ ಊರೊಳಗೆ ಹಬ್ಬಿ ತು. ಸ್ನಲ್ಪಕಾಲದನ ತರ ಆದೇ ಊರಲ್ಲ ಒನೋಪಕಾರಿಯಾದ ಒಬ್ಬರು ಪಂಡಿತರಿಗೆ "ವಿಷಮಬ್ಞರ. ಉಂಬಾದ್ದಕೈ ಮಾಡಿದ ಚಿಕಿತ್ಸೆ ಸರಿಯಾಗದೆ, ತ್ರಿದೋಷಗಳು ಕೆದರಿ, ಸ್ಮೃತಿಯನ್ನು ಕಡಿಸಿ. ಕರಿಸ್ವಾತ ಯನ್ನುಂಟುಮಾಡಿದವು ಆಗ್ಲೆ ಊರಿನ ಸದ್ಗೃಹಸ್ಥರನೇಕರು ಸೇರಿ, ಕೋಗಿಯ ಚಿಕಿತ್ಸೆಯನ್ನು ನಾನು ವಹಿಸಿ ಕೊಳ ಬೇಕಾಗಿ ನನ್ನನ್ನು ಕೇಳಿಕೊಂಡದಕ್ಕೆ "ನಾನು ಪಂಡಿತನಲ್ಲ, ಅಂಧಾ ರೋಗದ ಚಿಕಿತ್ಸೆಯನ್ನು ಸರಿಯಾಗಿ ನಡಿಸುವ ಯೋಗ್ಯತೆ ನನ್ನಲ್ಲಿಲ್ಲ. ಎಂತ ನಾನು ಎಷ್ಟು ವಿಧವಾಗಿ ಹೇಳಿದರೂ, ಅವರು ಸಮಾಧಾನ ವಡದೆ, ರೋಗಿಯು ಅವರ ಆಪತ್ತಿನಿಂದ ಏಮುಕ್ತರಾದಾರೆಂಒ ಆಶೆಯಿಲ್ಲದೆ ತಾವು ಬಂದಿದ್ದೇವ ಮತ್ತು ಹ್ಯಾಗಾದರೂ ನಾನೇ ಚಿಕಿಕ್ಸೆ ಮಾಡಿ ನೋಡಬೇಕು ಎಂತ ಹೇಳಿ ನನಗೆ ಒತ್ತಾಯ ಮಾಡಿದರು ಅದೆಲ್ಲ ದೇವರ ತಂತ್ರ ವಾಗಿರಬೇಕಂತ ನೆನಸಿ, ನಾನು ಹೋಗಿ ರೋಗಿಯನ್ನು ಪರೀಕ್ಷಿಸಿ ನಿ ಚಿಕಿತ್ಸೆ ಆರಂಭಿಸಿದ ಕೆಲವು ದಿವಸಗಳಲ ಲ್ಲಿಯೇ ರೋಗಿಗೆ ಸೌಖ್ಯವಾಯಿತು. ಸೀಗೆ ದಿನೇ "ಏನೇ ಜನರ ಒತ್ತಾಯ ಹೆಚ್ಚುತ್ತಾ ಬಂದದರಿಂದ, ನನ್ನ ತೀರ್ಥರೂವರಿಂದ ಉಪದೇಶಪಡೆದು, ಅವರು ಮೊದಲು ನಗೆ ಕೂಡುತ್ತಿದ್ದ ಮಾತ್ರೆಗಳನ್ನು ನಾನೇ ತಯಾರಿಸಲಾರಂಭಿಸಿದೆ. ಅವಲ್ಲದೆ ಮರಿಶ ಬ್ರಿಗಳ ಪುಸ್ತಕದಲ್ಲ ಉಕ್ತವಾದ ಕೆಲವು ಮಾತ್ರೆಗಳನ್ನೂ, ಲೇಹಗಳನ್ನೂ, ಚೂರ್ಣಗಳನ್ನೂ, ಮುಲಾಮುಗಳನ್ನೂ ಮಾಡಿಟ್ಟು ಕೊಂಡೆ ಬಹು ಒತ್ತಾಯವಿದ್ದ ತಬ್ಬಸಿಕೊಳ್ಳಲಿಕ್ಕೆ ಉಪಾಯ ಣದ ಸಂದಭ ಗಳಲ್ಲಿ ಟಾ ರವಾಗಿ ಚಿಕಿತ್ಸೆ ನಡಿಸುತ್ತಾ ಜಿ 1892ನೇ ಇಸವಿಯಲ್ಲಿ ನನಗೆ ಬ್ರಹ್ಮಾವರಕ್ಕೆ ವರ್ಗವಾಖಿಕು ಊರಲ್ಲಿ ಸರಕಾರಿ ಆಸ್ಪತ್ರಿಯಾಗಲೀ, ಪ್ರಸಿದ್ಧ ವೃರ್ಯರಾಗಲೀ. ಇರಲಿಲ್ಲ ಇಷ್ಟರಲ್ಲಿ ಧರ್ಮದೇಶಾವರಗಳನ್ನಪೇಕ್ಷಿಸಿ ಬರುವ ಜನರೊಳಗೆ ಅನೇಕರ ದುರ್ನಡತೆಗಳು ನನ್ನ ಉಳಿಕೆಗೆ ಬಂದದರಿಂದ, ಧರ್ಮಮಾರ್ಗಗಳೊಳಗೆ ಕ್ರಮ ವಾದ ವೈದ್ಯವು ಉತ್ತಮ ಎಂಬ ಮತವು ನನ್ನಲ್ಲಿ ನೆಲೆಗೊಂಡಿತು ಆದ್ದರಿಂದ, ನನ್ನ ವೃದ್ಧ ಚ್ಞಾನಾಭಿವೃ ದ್ಧ ಗೆ ಸಾಧ್ಯವಾದ ಏಲ್ಲಾ ಪ್ರಯತ್ನಗಳನ್ನು ನಾನು ಮನಃಪೂರ್ವಕವಾಗಿ ಮಾಡ ತೊಡಗಿದೆ ಅಂದಿನಿಂದ ಕನ್ನ; ಡದಲ್ಲೀ! ಜ್‌ ಸಂಸ್ಕೃ ಎತೆದಲ್ಲಿಯೂ, ಇಂಗ್ಲಿಷ ನಲ್ಲಿಯೂ ಪ್ರಕಟ

oN

ಸ್ತಾವನೆ 11]

ವಾಗಿದ್ದ ವೈದ್ಯಕ್ಕೆ ಸಹಾಯಕರವಾಗಬಹುದಾದ ಬಹು ಪುಸ್ತಕಗಳನ್ನು ಅನೇಕ ವಿಧವಾಗಿ ಸಂಗ್ರಹಿಸಿ, ಓದುತ್ತಲೂ, ಬಲ್ಲಂಧ ಪಂಡಿತರ ಹತ್ತಿರ Mei ಚಿಕಿತ್ಸೆ ನಡಿಸಿ ಸಿಕ್ಕಿದ ಅನು ಭವದಿಂದಲೂ ನನ್ನ ವೈದ್ಯಪರಿಚಯವನ್ನು ಬೆಳಿಸುತ್ತಾ ಇದ್ದೇನೆ. ನಾನು ನನ್ನ ವಿಶ ಶ್ರವಿದ್ಯಾ ಪೀರವಿಹಿತವಾದ ಪರೀಕ್ಷೆಗಳ ಅಂಗವಾಗಿ ಸಂಸ್ಕೃತವನ್ನು ಕಲಿತದ್ದರಿಂದ, ನನ್ನ ಉದ್ಯ ಮಕ್ಕೆ ಬಹಳ ಸಹಾಯವಾಯಿತು ನಾನು 1900ನೇ ಇಸವಿಯೊಳಗೆ ನನ್ನ 1 ಕೆಲಸ ವನ್ನು ಸರಿಯಾಗಿ ನಡಿಸಿಕೊಂಡು, 5926 ರೋಗಿಗಳಿಗೆ 10,164 ಸರ್ತಿಗಳಿಂದ ಔಷಧ ಕೊಟ್ಟಿರುವದಾಗಿ ಬರೆದಿಟ್ಟಿದ್ದು ಕಾಣುತ್ತದೆ 1916ನೇ ಇಸವಿ ಮಾರ್ಚಿಯಲ್ಲಿ ನಾನು ಸರ ಕಾರಿ ಕೆಲಸದಿಂದ ನಿವೃ ತ್ರನಾದ ಮೇಲೆ ಕಳದ ದಶಂಬರ ಆಖೈರ ವರೆಗೆ 348% ರೋಗಿ ಗಳಿಗೆ 9932 Wp [ಔಷಧ ಕೊಟ್ಟ ರಿಜಿಸ್ತಿಯೂ ಇರುತ್ತದೆ ತನ್ನಧ್ಯ ಕಾಲದ ಲೆಕ್ಕ ಮಾತ್ರ ಇಲ್ಲ ಸಾಧಾರಣವಾಗಿ 1? ತಕ್ಕನಾದ ಯೋಗಗಳನ್ನು ಆಯು ವೇದ ತತ್ವಗಳ ಮೇಲೆ ನಾನೇ ಕಲ್ಪಿಸಿ ಚಿಕಿತ್ಸೆ ನಡಿಸುತ್ತಾ ಬರುತ್ತೇನೆ ಅನ್ಯನಿರ್ಮಿತ ಮಾತ್ರೆಗಳನ್ನು ನ್ನು ಉಪಯೋಗಿಸುವಲ್ಲಿ ಹೋಗಕ್ಕೆ. ತಕ ಕ್ಕವ ವಾದ ಅನುಪಾನವಿಶೇಷಗಳನ್ನು ಕಲ್ಪಿ ಸುತ್ತಾ ಬರುತ್ತೇನೆ ಅಧವಾ ಮಾತೆ ಗಳಲ್ಲಿ ಸೇರಿರುವ ದ್ರವ್ಯಗಳ ಗುಣಪಾರದ ಮೇಳ ವಿಧಿಯಲ್ಲಿ ಉಕ್ತವಲ್ಲದ ಬೇರೆ ರೋಗಗಳಿಗೆ ಮಾತ್ರೆ ಗಳನ್ನು ಉಪಯೋಗಿಸುತ್ತೆ ನೆ. ಕ್ರಮಗಳಿಂದ ಬ? ತೃಪ್ತಿಕರವಾದ ಪ್ರಯೋಜನ ಸಕ್ಕುತ್ತಾ ಡೆ ಇದೆಲ್ಲ ಆಯುರ್ವೇ ಡಿದ ಮಹತ್ವಲಕ್ಷ

೫4 ವೈದ್ಯಕ ಗ್ರಂಧಗಳನ್ನು ಓದಿಕಲಿಯುವದರಲ್ಲಿ ಆರಂಭದ ಕಷ್ಟವು ಔಷಧಗಳ ಗುರುತನ್ನು ಹಿಡಿಯುವದು ಕಷ್ಟ ಸದ ನಿವೃತ್ತಿಗೆ ಸಹಾಯಕವಾಗುವ ಹಾಗೆ ಮುಖ್ಯ ವಾದ ಔಷಧಗಳ ವರ್ಣಾನವನ್ನೂ ಗುಣಪೋಷಗಳನ ಲ್ನ ಕಾಣಿಸುವ ಒಂದು ಪುಸ್ತಕವನ್ನು ಬರೆದು, ಅದರೂಂದಿಗೆ ಅವುಗಳ ಸಂಸ್ಕೃತ ಹೆಸ ರುಗಳನ್ನು ಅಕಾರಾದಿ ಕ್ರಮದಲ್ಲಿ ಜೋಡಿಸಿ ಕನ್ನಡಾರ್ಥ ಮೇತವಾಗಿ ರಚಿಸಿದ ಜಡೆ ಅಗತ್ಯವಾಗಿ ಕಂಡಿತು. ಉದ್ದೇಶದಿಂದ ಒಂದು ಚಿಕ್ಕ ನಿಘಂಟನ್ನು ಮಾಡಿದ್ದಲ್ಲದೆ. ಬೇರೆ ಬೇರೆ. ಊರುಗಳಿಗೆ ಹೋಗಿ ವಿಚಾರಿಸಿ, ದೊರೆತ ಔಷಧಗಿಡಮರಗಳ ಮತ್ತು ಅವುಗಳ ಬೇರು, ಸತ್ರ, ಪುಷ್ಪ, ವಲ ಗಳ ಆಕಾರ, ವರ್ಣ, ರುಚಿ ಮುಂತಾದ, ಅನ್ರಗಳ ಗುರುತು ಹಿಡಿಯು: ವದಕ್ಕೆ ಬೇಕಾದ ಎಲ್ಲಾ ವಿವರಗಳನ್ನು ಸಂಗ್ರಹಿಸುತ್ತಾ ಬಂದೆ. ಸಾಧಾರಣವಾದ ಅಸೆ ಗೌಖ್ಯಗಳಿಗೆ ಯುಕ್ತವಾದ ಸುಲಭ ಜಾಗಗಳ pr ಒಂದು ಚಿಕ್ಕ ಗ್ರಂಥವನ್ನು ಒರೆದರೆ ಒನರಿಗೆ ಬಹಳ ಪ್ರ ಪ್ರಯೋಜನವಾದೀತೆಂತ | ನನ್ನಕಲವು ಮಿತ್ರರು ಅಭಪ್ರಾಯ ಕೊಟ್ಟ ರು ಆದರೆ ಆಯುರ್ವದದ ಮುಖ್ಯ ತತ್ತ ತ್ರಗಳನ್ನು ತಿಳಿಯದವರಿಗೆ ಅಂಧಾ ಗುಣಪಾರದ ಕವಾಗಲ, ಚಿಕಿತ್ಸಾಭಾಗ ವಾಗಲಿ ಪ್ರಯೋಜನಕರವಾಗಲಾರದೆಂಬದು ಸಿದ್ದಾಂತವಾದ್ದರಿಂದ, ತತ್ತ ತ್ರಗಳನ್ನು ರುವ ಭಾಗವನ್ನೇ ಮುಂದಾಗಿ ರಚಿಸುವದು ಅಗತ್ಯ ಕಂಡಿತು. ಅದಕ್ಕೆ ಯತ್ಸಿಸ ದೆ ಅಂಧಾ ಗ್ರಂಧವು ದೊಡ್ಡದಾಗಿ ಬೆಳೆಯುವ ಸಂಭವವನ್ನು ' ಕಂಡು, ಅದನ್ನು ಕಿಸಿ ಪ್ರಕಟಿಸುವ ನಷ್ಟಕಷ್ಟ ಗಳಿಗೆ ಅಂಜಿ ಉದಾಸೀನನಾಗಿರುವಾಗ್ಗೆ, ಬಹುಮಾನ ಪಟ್ಟಿ ರವನ್ಯು ಡಿ ಸಾತ ಮಾನ್ಯ ಬಿಷಪ್‌" ತಾಜ್‌ಮೆನ ದೊರೆಗಳು ನನ್ನ ವೈದ್ಯಾ ಲಯ ನನ್ನು ದಯಮಾಡಿ ಸಂದರ್ಶಿನ್ಮಿ ನನ್ನ ವೈದ್ಯಾನುಭವವನ್ನು ಪ್ರಸ್ತಕರೂಪವಾಗಿ ಬರೆದು

1೪111

(೭

ಸ್ತಾವನೆ

ಪ್ರಕಟಿಸುವದು ಪ್ರಶಸ್ತ ಎಂತ ಹೇಳಿ ನನ್ನನ್ನು ಒತ್ತಾಯಪಡಿಸಿದರು. ಅದರಿಂದ ಉತ್ತೇಜನ ಪಟ್ಟು ಯಾವ ಶ್ರಮಕ್ಕಾಗಲಿ ಖರ್ಚಿಗಾಗಲಿ ಹಿಂಜರಿಯದೆ, ಗಂಧವನ್ನು ಪೂರೈಸಿ ಪ್ರಕಟಿಸುವವನಾದೆ. ನನ್ನ ಆತ್ಮಚರಿತಕಥನದಿಂದ ನಾನು ವೈದ್ಯಕ್ಕೆ ಪ್ರವೇಶ ಮಾಡಿ ದ್ದಾಗಲೀ ಗ್ರಂಥವನ್ನು ರಚಿಸಿ ಪ್ರಕಟಿಸಿದ್ದಾಗಲೀ ದೈವೇಜ್ಛೆಯಿಂದಲ್ಲದೆ, ದ್ರವ್ಯಲಾಭ, ಯಶೋಲಾಭ ಮುಂತಾದ ಆತ್ಮಪ್ರಯೋಜನದ ದೃಷ್ಟಿಯಿಂದಲ್ಲ ಎಂಬದು ವಾಚಕರಿಗೆ ಸಮಾಧಾನವಾದೀತೆಂತ ಕೋರುತ್ತೇನೆ

3. ಗ್ರಂಧವನ್ನು ಪ್ರಕಟಿಸುವದಕ್ಕೆ ನನಗೆ ತಗಲಿದ ಖರ್ಚು ನನಗೆ ಹುಟ್ಟದೆ ಹೋದರೆ, ನನ್ನ ದ್ರವ್ಯಾನುಕೂಲದಿಂದಲೇ ಆಯುರ್ವೇದಸಾರದ ಎರಡನೇ ಭಾಗವಾದ ಚಿಕಿತ್ಸಾಸ್ಕಾ ನವನ್ನಾಗಲೀ, ಮೂರನೇ ಭಾಗವಾದ ಔಷಧನಿಘಂಟನ್ನಾಗಲೀ ರಚಿಸಿ ಪ್ರಕಟಿಸು ವದು ಸಾಧ್ಯವಾಗಲಾರದು ಖರ್ಚಾದದ್ದ ಕ್ಕಿಂತ ಹೆಚ್ಚು ದ್ರವ್ಯ ಉತ್ಪನ್ನವಾದರೆ, ಸಂಕಲ್ಪಿಸಿದ ಗ್ರಂಧಗಳ ರಚನೆಗೂ ನನ್ನ ಧರ್ಮವೈದ್ಯಾಲಯದ ಅಭಿವೃದ್ಧಿಗೂ, ಹೆಚ್ಚಿನ ದ್ರವ್ಯವು ಉಪಯೋಗಿಸಲ್ಪಡುವದಲ್ಲದೆ, ನನ್ನ ಸ್ವಂತ ಪ್ರಯೋಜನಗಳಿಗೆ ಅದನ್ನು ವಿನಿಯೋಗಿಸಲೂರ

4. ಗ್ರಂಥದಲ್ಲಿ ಎತ್ತಿದ ಸುಶ್ರುತನ ವಚನಗಳಿಗ ಬರೆದಿರುವ ಅರ್ಧವನ್ನು ನಿಬಂಧ ಸಂಗ್ರಹವ್ಯಾಖ್ಯಾನಕ್ಕ್ರೂ ವಾಗೃಟಿನ ವಚನಗಳ ಅರ್ಧವನ್ನು ಅರುಣದತ್ತನ ವ್ಯಾಖ್ಯಾ ನಕ್ಕೂ ಹೋಲಿಸಿ ನೋಡಿಯದೆ. ಆದರೆ ಚರಕಸಂಹಿತೆಯ ವಚನಗಳ ಅರ್ಧವನ್ನು ಯಾವ ವ್ಯಾಖ್ಯಾನವನ್ನಾದರೂ ನೋಡದೆ ಬರೆದ್ದಾಗಿರುತ್ತದೆ ಇದರಲ್ಲಿ ಪ್ರಮಾದ-ಸ್ಟಲತಾದಿ ದೋಷ ಗಳು 'ಕಂಡರೈ ಅವುಗಳನ್ನು ಉಪಕಾರಪರರಾದ ಪಂಡಿತಮಹಾಶಯರು ನನಗೆ ತಿಳಿಸುವ ರಾಗಿ ನಂಬಿದ್ದೆ ನೆ.

ರಿ. ನನ್ನ ವೈದ್ಯದಿಂದ ಬಡವರಿಗೆ ಬಹಳ ಪ್ರಯೋಜನ ಸಿಕ್ಕುತ್ತದೆಂಬ ಮುಖ್ಯ ವಿಚಾರದ ಮೇಲೆ ಬಹು ವರ್ಷಗಳಿಂದ ಉದ್ಯಮದಲ್ಲಿ ನನಗೆ ಉತ್ತೇಜನ ಕೊಡುತ್ತಾ ಬಂದು, ಕಡೆಗೆ ಗ್ರಂಥವನ್ನು ರಚಿಸಿ ಪ್ರಕಟಿಸುವ ಹಾಗೆ ನನಗೆ ಬಹಳವಾಗಿ ಪ್ರೋತ್ಸಾಹ ಕೊಟ್ಟಿಂಧಾ, ದೀನಬಂಧುಗಳೆಂದು ಬಿಲ್ಲೆ ಯಲ್ಲಿ ಪ್ರಸಿದ್ಧಿ ಪಡೆದವರಾದ, ಮಾನ್ಯ ವಿನ್‌. ಜ| ಈೌಚ್‌ಮೆನ್‌ ದೊರೆಗಳಿಗೆ ನನ್ನ ಸಹೃದಯವಾದ ಕೃತಜ್ಞತೆಯನ್ನು ಇಲ್ಲಿ ಅರ್ಪಿಸುವರೆ ಸಂತೋಷಪಡುತ್ತೇನೆ. ಗ್ರಂಧವು ಸಾಕಷ್ಟು ಪ್ರಯೋಜನಕರವೆಂತ ಗ್ರಹಿಸುವ ವಾಚಕರು ಸಹ ಅವರಿಗೆ ಕೃತಜ್ಞ ರಾಗಿರಬೇಕು.

ದೇವರು ಬ್ರ ೇೀತನಾಗಲಿ! ಸರ್ವೇಜನರು ಸುಖಿಗಳಾಗಲಿ! ಹರಿಪ್ರೀತಿರಸ್ತು! ಸರ್ವೇ ಜನಾಃ ಸುಖಿನೋ ಭವನ್ನು'

Kambala, Mangalore |

5th September 1921 / P. RAMAKRISHNAIYA.

ಉಪೋದ್ಭಾತ ಸಿ

ಆಯುರ್ವ್ಪೇದಸಾರದ ವಿಪಯಾನುಕ್ರಮಣ*ಕೆ.

ವಷಯ

ನೇ ಅಧ್ಯಾಯ.

ಆರೋಗ್ಯಪ್ರ ಶಂಸಾ

LU OLN

1 ದಾ

10 11 12 13

14 15 16 17

18. 19.

20

21.

22

11ನೇ ಅಧ್ಯಾಯ.

(1) ಶರೀರವರ್ಣನ-- ಆಯುರ್ವೇ

ದಾನುಸಾರ

ಆಂಗಗಳು

ಪ್ರತ್ಯಂಗಗಳು

ಸ್ರೋತಸ್ಸುಗಳು

ತ್ವಕ್ಸರ್ಯಂತ ಒಳಗಿನ ಅಂಗನಿನಿಶ್ಚಯ

ತ್ವಗಾದ್ಯವಯವಗಳ ಸಂಖ್ಯೆ.

ಆಶಯಗಳ ಹೆಸರುಗಳು

ಕಫ, ಆಮ, ಅಗ್ನಿ, ತಿಲ್ಕ ಪವನ, ಆಶೆಯಗಳ ಸ್ಟಾ

ಮೂತ್ರಾಶಯದ ವಿವರಣ (ಸುಶ್ರುತ)

(ಚರಕ)

ಜಾಲಗಳು

ಕೂರ್ಚಗಳು

ರಜ್ಜು ಗಳು

ಸೇವನಿಗಳು, ಶಿರಸ್ಸು ಇಂದ್ರಿಯಗಳಿಗೆ ಆಶ್ರಯಸ್ವಾನ

ಎಲುಬುಗಳ ಕೂಟಗಳು

ಸೀಮಂತಗಳು

ಎಲುಬುಗಳ ಸಂಖ್ಯೆ ಮತ್ತು

ಎಲುಬುಗಳ ರಚನಾಭೇದಗಳು

ಬಲುಬುಗಳ ಪ್ರಯೋಜನ

ದಂತಪತನ ಮತ್ತು ತಲಗಳಲ್ಲಿ ರೋಮ ಹುಟ್ಟದಿರೋಣ

ಕರುಳುಗಳು .

ಕಂಡರೆಗಳ ಸ್ತಾನ

ಕಂಡರೆಗಳ ಉಸಯೋಗ

ಸಾನ

ಪುಟ

NXAV—LAXX\

0 RAAT ೮೬

11 12 12 12

5

ಬಸಂಯ ವಿಲುಬುಗಳ ಸಂದುಗಳಲ್ಲಿ ಸ್ಪಿರ ಚರ, ಬಿಂಬ ಎರದು ವಿಧ ಸಂಘಾತಗಳ ಸಂಖ್ಯೆ ಮತ್ತು ಸಾ ನಗಳು ಸಂಧಿಗಳು ಆಕಾರದಲ್ಲಿ ಅಷ್ಟ ವಿಧ ನರಗಳ (ಸ್ನಾಯುಗಳ) ಸಂಖ್ಯೆ ಮತ್ತು ಸಾನ ನರಗಳೊಳಗೆ ನಾಲ್ಕು ವಿಧ ಮಾಂಸಖಂಡಗಳ ಸಂಖ್ಯೆ ಸ್ಪಾ ಮಾಂಸಗಳ ಪ್ರಯೋಜನ ಸ್ತ್ರೀಯರಲ್ಲಿ ಅಧಿಕವಾಗಿರುವ ಮಾಂಸ ಖಂಡಗಳು -ಗರ್ಭಾಶಯೆ ಸ್ಪ ನ. ಮಾಂಸಗಳಲ್ಲಿ ಭೆದಗಳು ಯೋನಿಯಾಕೃತಿ ಮತ್ತು ಗರ್ಭಸ್ಸಾ ಶರೀರಕ್ಕೆ ಪ್ರಾಣಗಳು

K ತಗಳ ಉತ್ಪತ್ತಿ ಸಂಖ್ಯೆ

ಒಂದನೇ ತೊಗಲಿನ ವಿವರಣ , ಬರಡನೇ ಜಿ . ಮೂರನೇ ನಾಲ್ಕನೇ , ಐನನೆಃ § A ಆರನೇ ಭ್ಯ

ಏಳನೇ 4 ತೊಗಲುಗಳ ಪ್ರಮಾಣಗಳಿಗೆ ಸತ್ತಾ ಕಲೆಗಳ ವಿವರಣ

» ಸಂಖ್ಯೆ

» ನಾ ಮತ್ತು ರೂಪ ಮಾಂಸಧರಾ ಎಂಬ ಪ್ರಥಮ ಕಲೆ ರಕ್ತಧರಾ ಎಂಬ 2ನೇ ಕಲೆ ಮೇದೋದಧರಾ ಎಂಬ 8ನೇ ಕಲೆ ಮಜ್ಜೆ, ಮೇದಸ್ಸು ಮತ್ತು ವಸೆಗಳ

ಭೇದ. ಕಫಧರಾ ಎಂಬ 4ನೇ ಕಲೆ ಕಫದ ಪ್ರಯೋಜನ

2A

12 13 14

14 15 16

18 18 19

19 19 19 20 20 20 20 20 20 21 21 21 21 21

SBN

08 ೧09 00 61

(1೨

03 64 05 00 67 08

(0 10

71 12 78

14,

15

17

78 79 80

51,

ವಿವಯಾನುಕ್ರಮಣಿಕೆ

82

83 84 i 8೨ 80 87

68 .. 89 90 91 92

| 93 94 95

96

9% 98 99 100 101

102 103

104 105 106 107 108 109 110

34 1

ಆಯುರ್ಪೇದನಾರದ ಎಸಯ ಪುಟ ಮಲಧರಾ ಎಂಬ 5ನೇ ಕಲೆ 23 ಮಲಧರೆಯ ಕೆಲಸ 23 ಪಿತ್ತಧರಾ ಎಂಬ 4ನೇ ಕಲೆ, 23 . ಪಿತ್ತಧರೆಯ ಕೆಲಸ 23 , ಶುಕ್ರಧರಾ ಏಂಬ 7ನೇ ಕಲೆ 23 ಶುಕ್ರಪ್ರವೃತ್ತಿ ಮಾರ್ಗ 23 ಗರ್ಭಿಣಿಯರಲ್ಲಿ ಆರ್ತವ ಗತಿ 24 ಸಿರಾಸ್ನಾಯುಗಳ ಭೇದ 24 ಕಣ್ಣಿನ ವರ್ಣನ 24 ಹೃದಯ-ಪ್ಲೀಹ- ಫುಫ್ಚಸ-ಯಕೃತ್‌ - ಕ್ಲೋಮಗಳ ಸ್ಕಾ ನಗಳು 26 ಯಕೃತ್‌ -ವ್ಲೀಹ-ಫುಘುಸ-ಉಂಡುಕಗ ಉತ್ಪತ್ತಿ 26 ಹೃದಯವರ್ಣನ 20 ಹೃದಯದ ಆಕಾರ 27 ಹೃದಯದ ಸ್ಟಾ 27 ಹೃದೆಯದ ಪ್ರಾಮುಖ್ಯ 21 ಉಚ್ಛಾಸನಿ "ಶಾಸ 21 ಸ್ರೋತಸ್ಸುಗಳು ಎಂಬದರ ಸಾಮಾನ್ಯ ಅರ್ಥ . 28 ಧಮನೀ-ಸಿರಾ-ಸ್ರೋತಸ್ಸುಗಳ ಭೆ?ದ 928 ನಾಭಿಯಿಂದ ಹೊರಟಿ ಧಮನಿಗಳ ಸಂಖೆ 28 ಮೇಲೆ ಹೋಗುವ ಧಮನಿಗಳ ಕೆಲಸ 29 ಕೆಳಗೆ ಣೆ 20 ಅಡ್ಡ § 30 ಧಮನಿಗಳ ರಚನೆ 31 ಧಮಸಿನಿರುಕ್ತಿ 31 ಪ್ರಾಣವಹಾದಿ ಸ್ರೊತಸ್ಸುಗಳ ಮೂಲ ಗಳು ಮತ್ತು ಅವುಗಳ ವೇಧಜ ವಿಕಾರಗಳು 31 ಗುದ-ವಸ್ತಿಗಳ ಸ್ಥಾ ನಗಳು ಮತ್ತು ಅವು ಗಳ ವೇಧಜ ವಿಕಾರಗಳು 33 ಸ್ರೋತಸ್ಲಿನ ಎವರ 34 ಸಿರಾನಾಳಗಳ ಸಂಖ್ಯೆ ಮತ್ತು ಕೆಲಸ 34 ನಾಭಿಯಲ್ಲಿಯ ಸಿರೆಗಳು 34 ಮೂಲ ಸಿರಗಳ ವಿನಗಳು ಮತ್ತು ಸಂಖ್ಯೆ

ಪಸ ಬೇರೆ ಬೇರೆ ಅಂಗನಿಭಾಗಗಳಲ್ಲಿರುವ ಸಿರೆಗಳ ಸಂಖ್ಯೆ ಸಿರೆಗಳಲ್ಲಿಯ ವಾಯುವಿನ ಕೆಲಸ 4... 11 ಕಫದ ಫೆ | ರಕ್ತದ

ವಾತ-ಪಿತ್ತ- ಕಫ-ರಕ್ತಗಳ ಸಿರೆಗಳು ಬರೆ ಬೇರೆಯಾಗಿರುವದಿಲ್ಲ

ಸಿರೆಗಳ ವರ್ಣಾದಿ ಬೇದಗಳು

ಸಿರೆಗಳು ಸರ್ವಾಂಗವ್ಯಾಪಿಗಳು

ಹೃದಯದ ಹತ್ತು ಮೂಲ ಸಿರೆಗಳು

ಸಿರಾಧಮನಿಗಳ ಸಾಮಾನ್ಯ ಕೆಲಸ

ಬೆಳಿಕೆಯಿಲ್ಲದ ಅಂಗಗಳು--(ದೃಷ್ಟಿ ಮತ್ತು ರೋಮಕೂಪ)

ನಾಭಿಯ ಸ್ಕಾ

ಮರ್ಮಗಳ ಸಾಮಾನ್ಯ ಲಕ್ಷಣ

ಮರ್ಮುಗಳ ಸಂಖ್ಯೆ ಮತ್ತು ನಿಭಾಗ ಗಳು

ಆಯಾ ಅಂಗವಿಭಾಗಗಳಲ್ಲಿರುವ ನರ ಮರ್ಮಗಳ ಸಂಖ್ಯೆಗಳು

ಕಾಲುಗಳಲ್ಲಿಯ ಮರ್ಮಸ್ಥಳಗಳು

ಕೃಗಳ ಮರ್ಮಗಳು

ಹೊಟ್ಟಿ ಮತ್ತುಎದೆಯ ಮರ್ಮಗಳು

ಬೆನ್ನಿನ ಮರ್ಮಗಳು

ಕುತ್ತಿಗಯ ಮೇಲಿನ ಭಾಗದ ರ್ಮಗಳು

ಉಕ್ತ ಮರ್ಮಗಳು ಯಾವ ಯಾವ ಜಾತಿಯವೆಂಬದು

ಪ್ರಭಾವದ ಮೇರ ಮರ್ಮಗಳೊ ಳಗ ಐದು ನಿಧ

ಸದ್ಮಃ ಪ್ರಾಣಹರ ಮರ್ಮಗಳು

ಕಾಲಾಂತರ ಪ್ರಾಣಹರ

ವಿಶಲ್ಯಫ್ನು

ವೈಕಲ್ಯಕರ

ರೋಗಕಾರಕ

ಮರ್ಮಗಳಲ್ಲಿ ಶಿರೆಗಳ ಸನ್ನಿವೇಶ

ಮರ್ಮಗಳ ಸಮಾಪ ಚುಚ್ಚಿ ದರ ಫಲಗಳು

ಪುಟ

8

88

39 4) 39

4)

40

41

41 42 42 42 43 43 43

43

111.

112

113 114 115 116

117 118

119.

120 12]

ಆಯುರ್ಶೇದಸಾರದ ವಿವಯಾನುಕ್ರಮಣಿಕೆ

ವಿಷಯ ಮರ್ಮವೆಧ ಫಲಿಸುವ ವಿಧಾನ ಗಳು . ಮೃತಶೋಧನೆಯ ಅವಶ್ಯಕತೆ ಚರಕನ ಪ್ರಕಾರ ಅಂಗನಿಭಾಗ ಧಾತುಗಳು ಮಲಗಳು ದೋಷಗಳು ವಾತ-ಪಿತ್ತ- ಕಫಗಳಿಗೂ ಧಾತು- ಮಲ ಎಂಬ ಹೆಸರುಗಳಿವೆ ಆಹಾರಪಾಕ ಕ್ರಮ ಶಾ ಪ್ರಕಾರ

7 ಸು 3 ಶಿ ಗಿ 9 7 ವಾ

ರಸಾದಿಗಳ ಪಾಕಕಾಲ

ಪುಟ

44 44

44 |

4) 45 46

46

(0) ಶರೀರವರ್ಣನ--ಸಾಶ್ಚಾ ತೈರೀತ್ಸಾ

122 123 124 125 126 127

128. 129.

130 131 132 133 1:14 185 136 137

138. 139,

140 141 142 143

ಚರ್ಮಗಳು ವಿಲುಬುಗಳು ವಸಾವಹನ ಶ್ವಾಸಕೋಶ ಹೃದಯ ನಾಡಿ ಅನ್ನನಾಳ ಆಮಾಶಯ ಪ್ಲೀಹ ಪಿತ್ತಕೋಶ (ಯಕೃತ್‌) ಪಿತ್ತನಾಳ ಅಂತ್ರಗಳು ಗುದ ಮೂತ್ರಾಶಯ ವೃಕ್ಕುಗಳು ಮೂತ್ರನಾಳ ಕಣಿಯ ಕಣ್ಣು ಮೂಗು

ಕವಿ ಹಲ್ಲುಗಳು ನಾಲಿಗೆ

63 64 65 65 66 06

144 145

Tm ಲಂ ಜು =

12 13 14

10

i 20 21

22.

15.

ಜಷಯ ತಾಲು ನುಂಗುವಿಕೆ

111ನೇ ಅಧ್ಯಾಯ. (4) ಆಯುರ್ವೇದರೀತ್ಯಾ ಪಂಚ ಮಹಾಭೂತಗಳು

ಪಂಚಭೂತಗಳ ಹೆಸರು ,

ದ್ರವ್ಕಾಶ್ರಯ ವಿಂಶತಿ ಗುಣಗಳು

ದೀಪನ ಪಾಚನಾದಿ ದ್ರವೃಗುಣಗಳು

ಪಾರ್ಧಿವದ ಲಕ್ಷಣಗಳು

ಆಪ್ಯದ

ತೈಜಸದ |

ವಾಯವೀಯದೆ

ಆಕಾಶೀಯದ 7

ಪೃಧ್ವೀ ಅಂಬುಗಳು ವಿರೇಚಕ

ಅಗ್ನಿ ನಾಯುಗಳು ವಮನ

ವಮನ ವಿರೇಚನಗಳೆರಡನ್ನೂ ಮಾಡಿ ಸುವ ದ್ರವ್ಯಗಳು

ಆಕಾಶ-ಸಂಶಮನ

ವಾಯುವು-ಶೊಷಕ

ಅಗ್ನಿ-ದೀಪನ

ಅನಿಲಾನಲ-ಲೇಖನ

ಪೃಥ್ಯ್ಯಂಬು-ಬೃಂಹಣ

ದೋಷಗಳ ಕೋಪನಕ್ಕೆ ಮತ್ತು ಶಮನಕ್ಕೆ ಕಾರಣವಾದ ಭೂತ ಗಳು

ದ್ರವೃಗಳ ಅಷ್ಟನೀರ್ಯಗಳು ಮತ್ತು ಅವುಗಳ ಲಕ್ಷಣಗಳು

ನೀರ್ಯ ಕರ್ಮಗಳು

ಅಸ್ಪವೀರ್ಯಗಳು ಹ್ಯಾಗೆ ಗ್ರಾಹ್ಮ

ದೇಹದ ಸಿತ್ಯಾದಿ ದ್ರ ವ್ಯಾಶ್ರಯ

(ಗಿ) ಪಾಶ್ಲಾತ್ಕ ರೀತ್ಯಾ ಮೂಲ ಭೂತಗಳು. ಮೂಲಭೂತಗಳು ಭೂಮಿಯಲ್ಲಿರುವ ಮೂಲಭೂತ ಗಳ ಪ್ರಮಾಣ

Nl

ಪುಟ

67 07

ಖಾಸ ll mln] ರಾರಾ ರಳ ಜಾ ಜಾ ಣಾ ಛಲ ಊಉ

ಅಡ ಲಾ ರಟ ಬಯಟ

24

25.

26.

27 28 29

30

೦0೧ ಎಡಿ ಲಾ VM UNV

10 1] 12 13 14 15 16 17 18 19 20

21 22

ಆಯುರ್ಶೇದಸಾರದ ವಿವಯಾನುಕ್ರಮಣಿಕೆ.

ವಿಷಯ ನೀರಿನಲ್ಲಿರುವ ಮೂಲಭೂತಗಳ ಪ್ರ ಮಾಣ ಗಾಳಿಯಲ್ಲಿರುವ ಮೂಲಭೂತಗಳ ಪ್ರಮಾಣ ಮೂಲಭೂತಗಳ ಸೆಂಯೋಗಗುಣ ದೇಹದಲ್ಲಿರುವ ಮೂಲಭೂತಗಳು ನಾಲ್ಕು ವಿಧವಾದ ಆಹಾರದ್ರವ್ಯಗಳು ಕೆಲವು ಆಹಾರಪದಾರ್ಥಗಳ ಲಕ್ಷ. ಗಳು ಕೆಲವು ಆಹಾರಪದಾರ್ಥಗಳ ಜೀರ್ಣ ಕ್ಯೆ ಕಾಲ

1Vನೇ ಅಧ್ಯಾಯ. ಷಡ್ರಸಗಳು

- ಜಲದಿಂದ ರಸದ ಉತ್ಪತ್ತಿ

ಷಡ್ರಸಗಳ ಉತ್ಪತ್ತಿ

ರಸಭೇದಗಳು

ಷಡ್ರಸಗಳಲ್ಲಿರುವ ಮಹಾಭೂತಗಳು

ರಸಗಳ ದೋಷಶಮನ ಗುಣ

ಸೌಮ್ಯ. ಆಗ್ನೇಯ ಎಂಬ ಭೇದ

ಚೊಗರಿನ ವಾಯುವೃದ್ಧಿ ಗುಣ

ಖಾರದ ಪಿತ್ತ ವೃದ್ಧಿ ಗುಣ

ಸೀಯ ಕಫವೃದ್ಧಿ ಗುಣ ಮತ್ತು ಅದ ಕ್ಕೆ ಶತ್ರು ಖಾರ

ಮಧುರಾದಿ ರಸಗಳ ಲಕ್ಷಣಗಳು

ಸೀರಸದ ಗುಣದೋಷಗಳು

ಹುಳಿರಸದ »” ೫1 ಉಪ್ಪುರಸದ 7 ಖಾರರಸದ 7” ಕಹಿರಸದ »” 7? ಚೊಗರುರಸದ » 7

ರಸಸಂಯೋಗಗಳ ಭೇದಗಳು ರಸಭೇದಗಳ ಉಪಯೋಗ ಎಲ್ಲಾ ರಸಗಳು ಆರು ರಸೆಗಳ ಭೇದಗಳೇ

ರಸಭೇದಗಳು ತಾರತಮ್ಯದ ಮೇಲೆ ಅಸಂಖ್ಯೇಯ

ಪರಸ್ಪರ ವಿರುದ್ಧ ರಸೆಗಳು ತರತಮಯೋಗಗಳಲ್ಲಿ ಅತಿ ರುಕ್ತಾದಿ ವರ್ಜ್ಯ .

ಪುಟ

79

79 79 80 80

81 81

81

83 83 83 84 84 84 85 85

85 86 87 87 88 88 89 89 90 90 90

90 90

91

|

28 24

25.

26 27

28 29

30 31

32

33

94.

35 36 37 38 39 40 41

42

1

2

3

ವಿಷಯ ವಿರುದ್ಧೆಯೋಗಗಳ ಹಿತಾಹಿತ . ದ್ರವ್ಯಗಳ ರಸಾದಿ ಪಂಚಾವಸ್ಥೆಗಳು ದ್ರವ್ಯದ ವೀರ್ಯಲಕ್ಸಣ ವೀರ್ಯಭೇದಗಳು ರಸಗುಣಕ್ಕೆ ಬೇರೆಯಾದ ಗುಣವುಳ್ಳ ದ್ರವ್ಯಗಳ ದೃಷ್ಟಾಂತಗಳು ರಸಗಳ ಸಾಮಾನ್ಯ ಗುಣ ಮತ್ತು ಲಾಬಲನಿಚಾರ ಸಿವಸು ಗಳಲ್ಲಿ ಕಫಕರವಲ್ಲದವು ಹುಳಿ ದ್ರವ್ಯಗಳಲ್ಲಿ ಪಿತ್ತಕರವಲ್ಲದವು ಉಸ್ಪಿನಲ್ಲಿ ಕಣ್ಣಿಗೆ ಅಪಥ್ಯವಲ್ಲದ್ದು ಕಹಿಖಾರಗಳಲ್ಲಿ ವಾತದ ಪ್ರಕೋಪನ ಮತ್ತು ಅವೃಷ್ಯತ್ವ ಇಲ್ಲದವು ಸಂಯೋಗದಲ್ಲಿ ಬಲಾಬಲನಿಚಾರ ವಿರುದ್ಧ ಗುಣ ಸಂಯೋಗ , ವಿಪಾಕವಿಚಾರ ದ್ವಿವಿಧವಿಸಾಕವೆಂಬದಕ್ಕೆ ಕಾರಣ ವಿಪಾಕದ ಅರ್ಥ ಪ್ರಭಾವ ಅಧವಾ ಶಕ್ತಿ ಯೆಂಬದರ ಅರ್ಧ ದ್ವಿವಿಧವಿಪಾಕಗಳ ಭೇದ ಪ್ರಭಾವವಿಶೇಷದ ದೃಷ್ಟಾಂತ ಪ್ರಸಿದ್ಧ ಸ್ವಭಾವದ ಔಷಧಗಳ ಉಪ ಯೋಗ ಒಟ್ಟಾಗಿ ಉಪಯೋಗಿಸಲ್ಪಡಬಾರದ ಪದಾರ್ಧಗಳು

7ನೇ ಅಧ್ಯಾಯ

ದೇಹಾಧಾರಭೂತವಾದ ದೋಷ

ಧಾತುಗಳ ವಿಚಾರ, ಕಫ-ಪಿತ್ತ-ವಾಯುಗಳು ಚಂದ್ರ-ಸೂ ರ್ಯ-ವಾಯುಗಳಿಗೆ ಸದೃಶ ದೇಹದ ಉತ್ಪತ್ತಿ ಸ್ಥಿತಿಲಯಗಳು ವಾ ತಪಿತ್ತಕಫಗಳಿಂದ ವಾತ.ಪಿತ್ತ-ಕಫಗಳನ್ನು ಮಿಕ್ಕು ದೇಹ ದಲ್ಲಿ ರೋಗಗಳು ಹುಟ್ಟುವದಿಲ್ಲ

4 ವಾತ.ಪಿತ್ರ-ಕಫಗಳೇ ಮನುಷ್ಯನ ಸು

ಖದುಃಖಗಳಿಗೆ ಹೇತು

ಪುಟ 91 91 92 92 92 98 94

94 94

95

102

102

102

103

10

13,

12 18

14 15 16

17.

18 19

20

21

22

283 24

ಆಯುರ್ತೇದಸಾರದ ವಿವಯಾನುಕ್ರಮಣಕಿಕೆ

ವಿಷಯ

ದೋಷಗಳ ಮುಖ್ಯಾಶ್ರಯಸ್ಥಾನಗ ಳು

ವಾತಪ್ರಶಂಸಾ ಮತ್ತು ಪಂಚ ವಿಧವಾದ ವಾಯುವಿನ ಸ್ಕಾ ನಮತ್ತು ಕೆಲಸ ಗಳು

ರೋಗಗಳೊಳಗೆ ಸಾಮಾನ್ಯಜ, ನಾನಾ ತ್ಮಜ ಎಂಬ ಭೇದ

ವಾತಮೂಲವಾದ 80 ರೋಗಗಳ ಹೆಸರು

ವಾತನಿಕಾರಗಳನ್ನು ಗೊತ್ತುಮಾಡುವ ರೀತ್ರಿ

ವಾಯುವಿನ ರೂಪ ಮತ್ತು ಕರ್ಮ

ಮತರೋಗೆಗಳಿಗೆ ಸಾಮಾನ್ಶ ಉಪ ಚಾರಕ್ರಮ

ಆಸ್ಚಾ ಪನಾನುವಾಸನಗಳ ಪ್ರಶಸ್ಪತೆ

ಪಿತ್ತಕಫಾದಿಗಳ ಚಲನೆಗೆ ವಾಯ ವು ಕಾರಣ

ವಾತಪ್ರಕೋಪದ ಕಾರಣಗಳು

ವಾಯುಪ್ರಕೋಪದ ಕಾಲ

ಪಿತ್ತಕ್ಕೆ ಮುಖ್ಯಾಶ್ರಯಸ್ಸಾ

ಅಗ್ನಿಯಾದ ಪಿತ್ತದ ಪಂಚವಿಧಗಳು ಮತ್ತು ಅವುಗಳ ಕೆಲಸಗಳು

ಪಿತ್ತದ ಲಕ್ಷ

ಪಿತ್ತಮೂಲವಾದ 40 ವಿಕುಂಗಳ ಹೆ ಸರು

ಪಿತ್ತವಿಕಾರಗಳನ್ನು ರೀತಿ ಐ.

ಪಿತ್ರರೋಗಗಳಿಗೆ ಸಾಮಾನ್ನ ಉಸಚಾ ರಕ್ರಮ ಪಿತ್ತಪ್ರಕೋಪ ಕಾರಣಗಳು

7 ಸಾಲ

ಕಫಕ್ಕೆ ಮುಖ್ಯಾಶ್ರ ಯಸ್ಸಾ ನವಾದ ಕಲಸ

ಕಫದ ಪಂಚನಿಧ ಕರ್ಮಗಳು

ಕಫದ ಲಕ್ಷಣ

ಕಫಮೂಲವಾದ ೬0 ರೋಗಗಳ ಹೆ ಸರು

ಕಫರೋಗಗಳನ್ನು ರೀತಿ

ಗೊತ್ತು ಮಾಡುವ

ಗೊತ್ತು ಮಾಡುವ

ಪುಟ. | 29 103 '’ 30 31 103 | 32 33 105 | 34 | 35 106 | 36 106 | 37 107 38 107 108 "ಸೂ 108 18 | 4) 109 10 | 4] 49 109 110 43 111 | yi i 45 112 16 112 | 113 ' 47 113 ' 48 113 | 49 114 | 114 : 70 | 115 51 | 115 ' 52.

ವಿಷಯ ಕಫರೋಗಗಳಿಗೆ ಸಾಮಾನ್ಯ ಉಪಚಾ ರಕ್ರಮ ಕಫಪ್ರಕೋಪ ಕಾರಣಗಳು » ಇ» ಕಾಲ ರಕ್ತಕ್ಕೆ ಮುಖ್ಯಾಶ್ರ ಯಸ್ಸ್ಯಾ ರಕ್ತ ಲಕ್ಷಣ ರಕ್ತ ಪ್ರಕೋಪ ಕ್ಕೆ ಕಾರಣ ಕಾಲ ದೋಷಗಳ ಪ್ರಸರಣ ಮತ್ತು ಸಂಯೊ* ಗೆ ದೋಷಗಳು ಇಡೀ ದೇಹವನ್ನು ಅಧವಾ ಭಾಗವನ್ನು ಪೀಡಿಸುವದಕ್ಕೆ ಕಾರಣ ಅನ್ಯಸ್ಥಾ ಹೊಂದಿದ ದೋಷಕ್ಕೆ ಪಚಾರಕ್ರಮ ದೋಷಪ್ರವೇಶದಿಂದ ಆಯಾ ಅಂಗೆ ಗಳಲ್ಲಿ ಉಂಟಾಗುವ ರೋಗಭೇದ ಗಳು ದೋಷಸಂಸರ್ಗವಿರುವ ರೋಗಗಳಿಗೆ ಸಾಮಾನ್ಯ ಪ್ರತೀಕಾರಕ್ರಮ ದೋಷಕ್ಷಯನಿದಾನ ದೋಷಗಳ ಕೃಯಲಕ್ಷಣ ಮತ್ತು ವುಗಳ ಪ್ರತಿ”ಕಾರದ ರೀತಿ ಸಪ್ತಧಾತುಗಳ ಕರ್ಮಗಳು ಧಾತುಗಳ ಕ್ಹಯಲಕ್ಷಣ ಪುರೀಷಾದಿ ಮಲಗಳ ಕ್ಷಯಲಕ್ಷಣ ಮತ್ತು ಅದರ ಪ್ರತೀಕಾರಕ್ರಮ ದೋಷ-ಧಾತು-ಮಲಗಳ ವೃದ್ದಿ ಲಕ್ಷ ಮತ್ತು ಅದರ ಪ್ರತೀಕಾರ ಹಿಂದಿನ ಧಾತುವೃದ್ಧಿ ಯಿಂದ ಮುಂದಿ ನವುಗಳ ವೃದ್ಧಿ ಬಲದ ಲಕ್ಷ ಸಹಜ-ಕಾಲಜ-ಯುಕ್ತಿಜ ಎಂಬ ಬಲ ಭೇದಗಳು ಬಲದಲ್ಲಿ ದೋಷ ಉಂಟಾಗುವದಕ್ಕೆ ಕಾರಣ ಬಲದಲ್ಲಿ ಮೂರು ವಿಧವಾದ ದೋಷ ಗಳು ಬಲದೋಸಗಳ ಲಕ್ಷಣ

116 116 117 117 117 117 118

118

119

119

119

120 120

120

121 121

124 124

125

125

126 126

೫1%

34 55

56

57

CADDO ಲು ಖು ಜಡ

ಭಇ ಐ. ಸ್‌ ಟು ಲು ಟು “ಣ್‌. COC

ಬೌ

16.

17

18.

19

ಆಯುರ್ಶೆದಸಾರದ ವಿವಯಾನುಕ್ರಮಣಿಕೆ.

ವಿಷಂಯ ಬಲದೋಹಷಗಳಿಗೆ ಉಪಚಾರಕ್ರಮ ವಸಾಧಾತುನಿನ ಲಕ್ಷಣ ವಸಾದೋಷಗಳ ಮೂರು ವಿಧಗಳು ಮತ್ತು ಅವುಗಳಿಗೆ ಸರಿಹಾರ ಧಾತ್ವಾದಿಗಳ ಕ್ಲೀಣತೆಯಲ್ಲಿ ಅನ್ನ ಪಾನವಿಚಾರ ದೋಷ-ಧಾತು-ಮಲಗಳ ಪರಿಮಾಣದ ವಿಚಾರ

Vನೆೇ ಅಧ್ಯಾಯ. ವ್ಯಾಧಿ.

ವ್ಯಾಧಿನಿರುಕ್ತಿ

ವ್ಯಾಧಿಯ ವಿಧಗಳು

ವ್ಯಾಧಿಗಳಿಗೆ ದೋಷಗಳೇ ಮೂಲ ಧಾತ್ವಾದಿ ಭೇದದ ಮೇಲೆ ವ್ಯಾಧಿಭೇದ ರಸದೋಷಜ ವ್ಯಾಧಿಗಳು ರಕ್ತದೋಷಜ ವ್ಯಾಧಿಗಳು ಮಾಂಸದೋಷಜ ವ್ಯಾಧಿಗಳು

, ಮೇದೋದೋಷಜ ವ್ಯಾಧಿಗಳು

ಅಸ್ಥಿ ದೋಷಜ ವ್ಯಾಧಿಗಳು

ಮಜ್ಞಾ ದೋಷಜ ವ್ಯಾಧಿಗಳು

ಶುಕ್ರದೋಷಜ ವ್ಯಾಧಿಗಳು

ಮಲಾಯತನ ದೋಷದ ವ್ಯಾಧಿಗಳು

ಇಂದ್ರಿಯಾಯತನ ವ್ಯಾಧಿಗಳು

ಶರೀರದ ಅಂಗನಿಭಾಗದಲ್ಲಿ ವ್ಯಾಧಿ ಯಾಗಲಕ್ಕೆ ಕಾರಣ

- ದೋಷಗಳಿಗೂ ವ್ಯಾಧಿಗಳಿಗೂ ಇರುವ

ಸಂಬಂಧದ ವಿಚಾರ

ವ್ಯಾಧಿಗಳು ಅಸಂಖ್ಕೇಯ ದೋಷ ಪರಿಸಂಖ್ಯೇಯ

ಹೊಸ ವ್ಯಾಧಿಯ ಉಪಚಾರರೀತಿ

ವ್ಯಾಧಿಯ ಹೆಸರಿನ ಮೇಲೆ ಆಧರಿಸ ಕೂಡದು

ವ್ಯಾಧಿಗಳಲ್ಲಿ ನಿಜ, ಆಗಂತುಕ, ಎಂಬ ಭೇದ

ಆಗಂತುವ್ಳಾಧಿಯಲ್ಲಿ ದೋಷ ವೈಷ ಮ್ಯ ವೃಧಾನಂತರ ಉಂಟಾಗು ವದು

ಆದರೆ

ಪುಟ

126 126 127 127

127

153

134 134

134 |

135

135

21

ವಿಷಯ ಸಾಂಕ್ರಮಿಕ ರೋಗಗಳು, ಗಂಧರೋಗ

22 ಸ್ನೇಹಾದಿ ಕ್ರಿಯಾಸಾಧ್ಯ ವ್ಯಾಧಿಗಳಲ್ಲಿ

Mx OD bh

EON ಇಡಿ ಲಾ

[oe ಬ್ಲ ಹಾ ಸಾ,

12 13 14 15

10,

24

ಶಸ್ತ್ರಕರ್ಮ ಅಪ್ರಶಸ್ತ

1711ನೇ ಅಧ್ಯಾಯ.

ಪ್ರಸಿದ್ದವಾದ ರೋಗಗಳ ಹೆಸರು

'ಮತ್ತು ಭೇದಗಳು.

ಜ್ವರ ಅತಿಸಾರ ಗ್ರಹಣೀ ಪ್ರವಾಹಿಕಾ ಅಜೀರ್ಣ ನಿಷಾಜೀರ್ಣ ಅಲಸ ವಿಷೂಚಿ* ದಂಡಾಲಸಕ ವಿಲಂಬಿಕಾ ಅರ್ಶಸ್ಸು ಚರ್ಮಕೀಲಗಳು ಕ್ರಿಮಿಗಳು ಪಾಂಡು ಕಾಮಿಲೆ ಕುಂಭಕಾಮಿಲೆ ಹಲೀಮಕ

. ರಕ್ತಪಿತ್ತ A ಕೆಮ್ಮು

ಕಯ

wk

ಶೋಷ ಶ್ವಾಸ ಬಿಕ್ಕಟ್ಟು ಅಗ್ನಿವಿಕಾರ ಅರೋಚಕ ಛರ್ದಿ ಸ್ಪರಭೇದ ಬಾಯಾರಿಕೆ ಮೂರ್ಛೆ ಭ್ರಮೆ ;

ವುಟ 136

136

137 137 138 138

‘138

138 138 138 138 138 138 139 139 139 139 140 140 140 140 140 140 140 140 141 141 141 141 141 141 142

31 32 33 34 35 36 37 38 39 40 41 42 43 44 45 46

00

ದ್ರೆ ತಂದ್ರಾ ಸನ್ಯಾಸ

ಗ್ಲಾನಿ .

ಮದ ಮದಾತ್ಯಯ ಪರಮದ ಪಾನಾಜೀರ್ಣ ಪಾನವಿಭ್ರಮ ಪಾನಾತ್ಯಯ ದಾಹ ಉನ್ಮಾದ ಖೂತೋನ್ಮಾದ ಅಪಸ್ಮಾರ ಆಮವಾತ ಶೂಲೆ ಪರಿಣಾಮಶೂಲೆ ಅನ್ನದ್ರವಶೂರ ಜ್ವರಪಿತ್ತಶೂಲೆ ಉದಾವರ್ತ

-. ಆನಾಹ

ಉರೋಗ್ರಹ ಹೃದ್ರೋಗ ಉದರರೋಗ ಗುಲ್ಮ ಮೂತ್ರಾಘಾತ ಮೂತ್ರಕೃಛ್ರ) ಅಶ್ಮರೀ

ಮೆಹ ಸೋಮರೋಗ ಪ್ರಮೇಹಪಿಟಕಗಳು ಮೇದೋರೋಗ ಶೋಫ

ವೃದ್ಧಿ

ಸ; ಅಂಡವೃದ್ಧಿ

ಗಂಡಮಾಲೆ ಗಂಡಾಲಜೀ ಗ್ರಂಥಿ

ಆಯುರ್ನೇದಸಾರದ ವಿವಯತಾನುಕ್ರಮಣಿಕೆ

ಪುಟ : 142 | 69. 142 ' 70 142 ' 71 142 ' 79. 142 : 73 142 74 142 ,,75 142 76 148 77 143 7K 143 , 79 143 80 143 81 143 82 144 83 144 84 14 85 144 86 144 87 144 98 140 89 145 90 145 91 145 |! 00 145

145

146

146

146

146

147

147 | 93 147 | 94 147 | 95. 141 | 96 147 | 97 147 | 98 141 | 99

ವಿಷಯ ಅರ್ಬುದ ಶ್ಲೀಪದ ವಿದ್ರಧಿ ವ್ರಣ ಸದ್ಯೋವ್ರ ಕೋಷ್ಟಭೇದ ಅಸ್ಥಿ ಭಂಗ ವಹ್ನಿದಗ್ದ ನಾಡೀವ್ರಣ ಭಗಂದರ ಉಪದಂಶ ಶೂಕ ಕುಪ್ಪ ಕ್ಟುದ್ರರೋಗ ವಿಸರ್ಸ ಉದರ್ದ ಶೀತಪಿತ್ತ ಆಮ್ಲ ಪಿತ್ತ ವಾತರಕ್ತ್‌ ವಾತರೋಗಗಳು ಪಿತ್ತರೋಗ ಕಫರೋಗಗಳು ರಕ್ಷ ವ್ಯಾಧಿ ಮುಖರೋಗ (6) ತುಟಿರೋಗ (0) ದಂತರೋಗ (0) ದಂತಮೂಲರೋಗಗಳು (4) ಜಿಹ್ಹಾರೋಗಗಳು (6) ತಾಲುರೋಗ (1) ಗಲರೋಗ (0) ಬಾಯಿಯೊಳಗಿನ ರೋಗ ಕರ್ಣರೋಗ ಕರ್ಣಪಾಲಿರೋಗ ಕರ್ಣಮೂಲರೋಗ ನಾಸಾರೋಗ ಶಿರೋರೋಗ ಕಪಾಲರೋಗ ನೇತ್ರರೋಗ

Xvi

100 101 102

103 104 105 106 107 108 109 110. 111. 112 113.

ಆಯುರ್ಪೊದಸಾರದ ವಿವಯಾನುಕ್ರಮಣಣಿಕೆ

ವಿಷಯ (6) ವರ್ತೃರೋಗ (ಗಿ) ನೇತ್ರಸಂಧಿರೋಗ (0) ಶಿರಾ (ಶುಕ್ಲ) ಗತರೊಗ (4) ಕೃಷ್ಣಗತರೋಗ (6) ಕಾಚರೋಗ . (1) ತಿಮಿರರೋಗ (0) ಲಿಂಗನಾಶ (1) ದೃಷ್ಟಿರೋಗ (1) ಅಧಿಮಂಧ ೧) ಅಭಿಸ್ಯಂದ (1) ಸರ್ವಾಕ್ಷಿರೋಗ ಪುಂಸ್ಕೃರೋಗ ಶುಕ್ರದೋಷ ಸ್ತ್ರೀರೋಗ (6) ರಜೋದೋಷ (0) ರಕ್ತಪ್ರದರ (0) ಯೋನಿರೋಗ (6) ಯೋನಿಕಂದ (೮) ಗರ್ಭರೋಗ (1) ಸ್ಮನಮತ್ತು ಸ್ತನ್ಯರೋಗಗಳು (9) ಸ್ತ್ರೀದೋಷ (1) ಸೂತಿಕಾರೋಗ ಬಾಲರೋಗಗಳು ಬಾಲಗ್ರಹ ಆವರಣರೋಗ ಸನ್ನಿ ಪಾತಾದಿ ದೋಷಭೇದಗಳು ವಮನಾದಿ ಸಂಚ ಕರ್ಮಜ ರೋಗ ಸ್ನೇಹಾದಿ ಪಂಚಕರ್ಮ ಜನ್ಯರೋಗ ಶೀತೋಪದ್ರವ ಉಷ್ಣ್ಯೋಪದ್ರವ ಶಲ್ಕೋಪದ್ರವ ಕ್ಲಿ-ರೋಪದ್ರವ ವಿಷ (a) ಸ್ಟಾ ವರ (0) ಜಂಗಮ () ಕೃತ್ರಿಮ (ಗಿ ಧಾತುವಿಸ (0) ಉಸಧಾತುನಿಷ

ಪುಟ 159 160 160 161 101 161 161 161 161 162 162 162 162 162 162 163 163 163 163 164 164 164 164

164 |

165 165 165 165 165 165 166 166 166 166 166 166 166 166

ಇ. ರಾ OI A ಉಲ

ಊಉ

10

11

12.

13 14

ವಿಷಯ (1) ಉಪನಿಷ (0) ದುಷ್ಟನೀರ ವಿಸ (1) ದಿಗ್ಗಜ ವಿಷ (1) ಕಪಿಕಚ್ಛು ವಿಷ 0) ದುಷ್ಟನೀರ ತುರಿಕೆ (1) ಸೂರಣದ ತುರಿಕೆ (1 ಭಲ್ಲಾತಕ ಶೋಫೆ (1) ಅಡಿಕೆ ಸೊಕ್ಕು (1) ಭಂಗಿಯ ಮದ (0) ಶಾಂತಿಕಾಯಿ ಮದ (೫) ಕೋದ್ರವ ಮದ (4) ಅನ್ಯಫಲದ ಮದ (1) ಅನ್ಯಕೆತ್ತೆಯ ಮದ (8) ಅನ್ಯಬೇರಿನ ಮದ (1) ಅನ್ಯವಲೆಯ ಮದ

7111ನೇ ಅಧ್ಯಾಯ. ಖಯತುಚರ್ಯಾ. ಅಯನಭೇದ ಮತ್ತು ಲಕ್ಷಣಗಳು

x ದಕ್ಸಿ ಣಾಯನದ ನೌಮೃತ್ವ

ಉತ್ತರಾಯಣವು ದೌರ್ಬಲ್ಮಕರ ದೆಕ್ಸಿಣಾಯನವು ಬಲಕಾರಿ ಚಂದ್ರ-ಸೂರ್ಯ-ವಾಯುಗಳ ಕೆಲಸ ಆರು ಯತುಗಳ ಹೆಸರು ದೋನೋಪಚಯಾದಿ ಲಕ್ಷಣಗಳ ಮೇಲೆ ಯತುಗಳ ಕಾಲ ಯತುಗಳು ಸೂರ್ಯಮಾನದಲ್ಲಿ ವರ್ಷ-ಶರದೃತುಗಳಲ್ಲಿ ಪಿತ್ತ ಸಂಚ ಪ್ರಕೋಪಗಳು ಹೇಮಂತ-ವಸಂತರ್ತುಗಳಲ್ಲಿ ಕಫ ಸಂಚಯ ಪ್ರಕೂ*ಪಗಳು ಗ್ರೀಷ್ಮ-ಶಿಶಿರ-ಯತುಗಳಲ್ಲಿ ವಾತದ ಸಂಚಯ ಪ್ರಕೋಪಗಳು ಯತುದೋಷಗಳ ನಿರ್ಹರಣ ಮತ್ತು ಉಪಶಮನಿಕುಲ ಯತುಗಳ ವಿಷಯ, ಭಾವಪ್ರಕಾಶ ಸಾಮಾನ್ಯ ಯತು ಲಕ್ಷಣ, ಚರಕನ ಪ್ರಕಾರ

ಪು& 16 16 16° 16° 16° 16: 161 167 161 167 16% 168 168 108 168

169 169 109 109 170 170

170 171

171

172

172 178

174

15 16 17 16 19 20 21

ಶರೀರದಲ್ಲಿ ರುವ ಸಾರ ಸತ್ರ ಬಲಾದಿ

1 2

ಲಃ ಲು

ಇಡಿ ಲಾ

10

12

18

14 15

16 17 18 19 20 21

ಆಯುರ್ನೋದಸಾರದ ವಿವಯಾನುಕ್ರಮಣಿಕೆ.

ವಿಷಯ

ಹೇಮಂತಯತುವಿನಲ್ಲಿ ಕರ್ತವ್ಯ ಶಿಶಿರಯತುನಿಗೆ ತಕ್ಕ ಉಪಚಾರ ವಸಂತಯತುವಿಗೆ ತಕ್ಕ ಉಪಚಾರ ಗ್ರೀಷ್ಮಯತುವಿಗೆ ತಕ್ಕ ಉಪಚಾರ ವರ್ಷಯತುವಿಗೆ ತಕ್ಕ ಉಪಚಾರ ಶರದೃತುವಿಗೆ ತಕ್ಕ ಉಪಚಾರ

ಚಿಕಿತ್ಸೆಯಲ್ಲಿ ಶೀತೋಷ್ಣ ಕಾಲಭೇದ

1೫ನೇ ಅಧ್ಯಾಯ.

ಭೇದಗಳ ವಟಾರ.

* ಜನರ ಸಾರಭೇದಗಳು

ಸ್ಟೌಲ್ಯ ಲಕ್ಷಣ ಮತ್ತು ಕಾರಣ-- ಅದಕ್ಕ ಪರಿಹಾರ (ಸುಶ್ರುತ)

ಸ್ಟೌಲ್ಕಲಕ್ಷಣ- (ಚರಕ)

ಸೌ ಸಲ್ಯಕ್ಕೆ ಪರಿಹಾರ "

ಕಾರ್ಶ್ಯಲಕ್ಷ ಮತ್ತು ಕಾರಣ- ಮತ್ತು ಅದಕ್ಕೆ ಪರಿಹಾರ (ಸು)

ಕಾರ್ಶ್ಯಕ್ಕೆ oe

ಮಧ್ಯಶರೀರದ ಲಕ್ಷಣ

ಮಧ್ಯಶರೀರದ ಪ್ರಶಂಸಾ

ಬಲಪರೀಕ್ಷೆ

ಸತ್ವರಜಸ್ತಮಸ್ಸೆಂಬ ಪ್ರಕೃತಿಗಳು

ಸಾತ್ಮ್ಯನಿರೂಪಣ

ಸರ್ವರಸೆ ಸಾತ್ಮ್ಯ-ಏಕರಸ ಸಾತ್ಮ್ಯ ಮತ್ತು ವ್ಯಾಮಿಶ್ರ ಸಾತ್ಮ್ಯ

ವಿರುದ್ಧ ಅನ್ನಪಾನಾದಿಗಳಿಂದ ಬಾಧಿ ಸಲ್ಲಡದವರು

ಉತ್ತಮಸಾತ್ಮ್ಯಕ್ಕೆ ಯತ್ನ

ದೇಶಭೇದಗಳು (ಆನೂಸ, ಜಾಂಗ ಲ, ಸಾಧಾರಣ)

ಅಗ್ನಿ ಭೇದಗಳು

ದುಷ್ಟ ಅಗ್ನಿಗೆ ಸರಿಹಾರ

ಜರರಾಗ್ನಿಗೆ ವಾಯುವಿನ ಸಹಾಯ

ವಯೋಭೇದಗಳು

ಬಾಲವೃದ್ಧರಿಗೆ ಚಿಕಿತ್ಸುಭೇದ

ವಯೋಭೇದಗಳ ವಿಷಯ (ಚರಕ)

ಪುಟ 174 175 176 176 177 176 179

180

180 181 182

183 184 184 185 185 185 186

186

187 187

187 188 189 190 190 191 191

22 23 24 25 26

ಟು. OLD ೬4

10 11

12 13 14 15 16 17 18 19

20 21 22

ವಿಷಯ ಪ್ರಕೃತಿಭೇದ ತ್ಲೆ *ಷ್ಮಪ್ರಕೃತಿ ಲಕ್ಷಣ ಪಿತ ಪ್ರಕೃತಿ ಲಕ್ಷಣ ವಾತಪ್ರಕೃತಿ ಲಕ್ಷ ಸಂಸ್ಕೃಷ್ಟ ಮತ್ತು ಪ್ರಕೃತಿನಿರುಕ್ತಿ

ಸಮಧಾತು

2೭ನೇ ಅಧ್ಯಾಯ. ಸಾಮಾನ 3

ಬಿಸಿಯಾಗಿ ಉಣ್ಣ ಬೇಕು

ಸ್ನಿಗ್ಧ ವಾಗಿ ಉಣ್ಣಬೇಕು

ಮಿತವಾಗಿ ಉಣ್ಣ ಬೇಕು

ಹಸಿದು ಉಣ್ಣಬೇಕು

ಬಿಳಿಗ್ಗಿನ ಮತ್ತು ರಾತ್ರಿಯ ಊಟಿ ಗಳ ಭೇದ

ಪರಸ್ಪರ ವೀರ್ಯ ವಿರುದ್ಧವಲ್ಲ ದ್ಲಾಗಿ ಉಣ್ಣ ಬೇಕು

ಹಿತವಾದ ಸ್ಥಳ ಮತ್ತು ಉಪಕರಣ ಗಳಿರಬೇಕು

ಅತಿ ವೇಗವಾಗಿ ಉಣ್ಣಬಾರದು

ಅತಿ ವಿಳಂಬವಾಗಿ ಉಣ್ಣ ಬಾರದು

ಹರಟುತ್ತಾ ನಗುತ್ತಾ ಉಣ್ಣ ಬಾರದು

ತನಗೆ ಸಾತ್ರೃವಾದದ್ದ ನ್ನು ಉಣ್ಣ ಬೇಕು

ಆಹಾರಪಾನಗಳ ಪ್ರಮಾಣ

ಮಿತಾಹಾರದ ಲಕ್ಷಣಗಳು

ಹೀನಾಹಾರದ ದೋಷಗಳು

ಅತಿಯಾಗಿ ಉಂಡದ್ದರ ದೋಷಗಳು

ಆಮದೋಷಕ್ಕೆ ಬೇರೆ ಹೇತುಗಳು

ಆಮವಿಷ

ಭೋಜ್ಯಪದಾರ್ಥಗಳ ರಸನಿಚಾರ

ಭೋಜನ ನಿಯಮಗಳ ಸಾರಾಂಶ

(ಸುಶ್ರುತ)

ರಾತ್ರಿಭೋಜನ ನಿಯಮ ,

ಹಗಲೂಟದ ಕಾಲನಿಯಮ .

ನಿಂದ್ಯಾನ್ನ

ಸ್ವಾದುಭೋಜನದ

XVI

ಪುಟ 192 192 193 194

195

ಭೋಜನನಿಯಮಗಳು.

196 196 196 197

197

198

198 108 198 199

199 199 199 200 200 201 201 202

202 202 202 203 203

XVII

24 25 26 217 26 29

30 31 32 38 34 35 36

37.

39. 40).

41 42 43 44 45

46 41 46 49 50

bb =

ಬು. ಲು

ವಿಷಯ ಜಲಪಾನವಿಧಿ ಆತಿ ಜಲಪಾನಾದಿಗಳ ದೋಷ ಮೂರು ವಿಧವಾದ ನಿಂದ್ಯಾಶನ ಪೇಯಾದಿಗಳ ಗುರುತ್ತಭೇದ ಹಿಟ್ಟಿನಿಂದ ಮಾಡಿದ ಅನ್ನ ಅವಲಕ್ಕಿ ಮುಂತಾದ್ದನ್ನು ತಿನ್ನುವದ ಕ್ಸ ಕಾಲ ಆಹಾರದಲ್ಲಿ ಗುರು ಲಘುವಿಚಾರ ಗುರು ಲಘುವಿಚಾರದ ಅವಶ್ಶಕತೆ ಹನ್ನೆರಡು ವಿಧದ ಅಶನಗಳು ಶೀತಾಹಾರಕ್ಕೆ ಅರ್ಹರು ಉಷ್ಲಾಹಾರಕ್ಕೆ ಅರ್ಹರು ಸ್ನಿಗ್ಧ ಹಾರಕ್ಕೆ ಅರ್ಹರು ರೂಕ್ಸಾ, ಹಾರಕ್ಕ ಅರ್ಹರು ದ್ರವಾಹಾರಕ್ಕೆ ಮತ್ತು ಶುಷ್ಕಾಹಾರಕ್ಕೆ ಅರ್ಹರು

. ಏಕಕಾಲಾಶನಕ್ಕೆ ಮತ್ತು ಉಭಯ

ಕಾಲಾಶನಕ್ಕ ಅರ್ಹರು ಔಷಧಾಹಾರಕ್ಕೆ ಆರ್ಹರು ಹೀನಿಮಾತ್ರಾ ಹಾರಕ್ಕೆ ಅರ್ಹರು ದೋಷಪ್ರಶಮನಾಶನ ವೃತೃರ್ಧಾಹಾರಕ್ಕೆ ಅರ್ಹರು ಭೋಜನದಲ್ಲಿ ಸದಾಚಾರ ಹಿಂದಿನ ದಿವಸದ ಆಹಾರ ಅಭ್ಯಾಸಕ್ಕೆ ಪ್ರಶಸ್ತಾಪ್ರಶಸ್ತ ಭೋಜನ ಪದಾರ್ಥಗಳು ವೊಸರುವರ್ಜ್ಕ ಯತುಗಳು ಮೊಸರುವರ್ಜ್ಣ ರೋಗಗಳು ಭೋಜನಾನಂತರ ದಂತಶೋಧನ ಭೋಜನದಿಂದ ವಾತ-ಪಿತ್ರ-ಕಫ ವೃದ್ಧಿ ಭೋಜನಾನಂತರದ ಚರ್ಯಾ

೫1ನೇ ಅಧ್ಯಾಯ.

(ಭೋಜನೇಶರ) ದಿನಜರ್ಯಗಳು.

ಶೌಚ ಪಾದಶ್ರ ಕಾಲನ ದಂತಪವನಕ್ರಮ

. ದೆಂತಕಾಸ ಟು

ಪುಟ 208 208 204 204 204

205 205 205 206 206 206 206 207

207

207 207 207 207 208 208 208

209 209 209 210 210 210

211 211 211 212

hd ಐಂ ೦0 ಎದು ೮%

11 12 13 14 17 16 17

18,

19

40)

ಆಯುರ್ನೇದಸಾರದ ವಿಮಯತಾನುಕ್ರಮಣಿಕೆ,

ವಿಷಯ ಕ್ನೌರ ಕೂದಲು ಬಾಚೋಣ ಸ್ನಾನ ಅಭ್ಯಂಗ

. ಕರ್ಣಪೂರಣ

ಸ್ನೇಹಧಾರೆ ಮತ್ತು ಸ್ನೇಹ ಹಚ್ಚಿ ಸ್ನಾನ ಅಭ್ಯಂಗಾದಿಗಳಿಗೆ ತೈಲನಿಚಾರ ಅಭ್ಯಂಗಾದಿಗಳಿಗೆ ಅಯೊ'ಗೃರು ಪಾದಾಫ್ಯಿಂಗೆ

ವಸ್ತಮಾರ್ಜನ

ನಿರ್ಮಲ ವಸ್ತ್ರಧಾರಣ

ತ್ಕಾಜ್ಯವಸ್ತ್ರ

ಗಂಧಮಾಲ್ಯಗಳ ಧಾರಣ ರತ್ನಾಭರಣಧಾರಣ , ತಾಂಬೂಲಸೇವನ ,

ಅತಿ ತಾಂಬೂಲಸೇವನೆಯ ದೋಷ . ವೀಳ್ಯದೆಲೆಯ ಗುಣ

ಅಡಿಕೆಯ ಗುಣ

ಸುಣ್ಣ ದಗುಣ

ಕಾಚಿನ ಗುಣ

ಏಲಕ್ಕಿಯ ಗುಣ

ಲವಂಗದ ಗುಣ

. ಜಾಯಿಕಾಯಿಯ ಗುಣ

ಜಾಪತ್ರೆಯ ಗುಣ ಕಪೂ-ರದ ಗುಣ ಛತ್ರಧಾರಣ ಗುಣ ದಂಡಧಾರಣ ಗುಂ ಬಿಸಿಲುನೆಂಳುಗಳ ಗುಣ ಚಂಕ್ರಮಣ ಗುಣ ವ್ಯಾಯಾಮ

ದ್ರ

ವೃವಾಯ

, ಹೆಂಗಸಿಗೂ ಗಂಡಸಿಗೂ ಪ್ರಾಯಕಾಲ

ಅತ್ಸಂತ ಬಾಲೆಯ ವಿಷಯ, ವೃದ್ಧರು ಮತ್ತು ರೋಗಿಗಳ ವಿಷಯ ಹೆಂಗಸಿನ ವಯೋಭೇದಗಳು ಸಂತತಿಯಾಗುವವಕ್ಕ ಪ್ರಾಯಾವಧಿ, ಮೈಥುನ ವರ್ಜ್ಯಮಾಡಬೇಕಾದವರು

ಪುಟ 213 213 214 214 215 215 216 216 216 217 217 217 * 218 218 218 219 220 220 220 220 221 221 221 222 222 222 222 223 223 223 225 228 228 228 229 229 229 229

16

WwW L&D O&K WW OE TC ಇ. ಲಾ ಲಃ

ಆಯುರ್ನೇದನಾರದ ವಿವಯಾನುಕ್ರಮಿಕೆ

ವಿಷಯ

- ಹೆಂಗಸಿಗೆ ಮುಟ್ಟಿನ ಕಾಲ

ಸ್ತ್ರೀಯ ಯತುಕಾಲ ಮೈಥುನದ ನಿಯಮಗಳು

೫11ನೇ ಅಧ್ಯಾಯ.

ಪಾನೀಯಗಳು ಆಂತರಿಕ್ಷ ನೀರಿನ ಗುಇ ನೀರಿನ ರುಚಿಗೆ ಕಾರಣ ನಾಲ್ಕು ವಿಧವಾದ ಆಂತರಿಕ್ಷ ನೀರು ವರ್ಷಯತುನವಿನ ಹೊಸ ನೀರಿನ ದೋಸ ದೋಷಕರವಾದ ನೀರಿನ ಲಕ್ಷಣ ನೀರಿನಲ್ಲಿ ವೀರ್ಯದೋಷ ಮತ್ತು ವಿ

ಪೂಕದೋಷ

ನೀರಿನ ಶೋಧನಕ್ರಮ ಜಲಪಾನಕ್ಕೆ ಪ್ರಶಸ್ತ ಪಾತ್ರಗಳು ಅಶುದ್ಧ ಜಲಪಾನದ ದೋಷಗಳು ಪ್ರಶಸ್ತವಾದ ನೀರಿನ ಲಕ್ಷಣ ಭೂಮಿಯ ನೀರು ಬೆಳಿಗ್ಗಿನಮ ಉತ್ತಮ ತಣ್ಣೀರ ಪಾನ ಪಧ್ಯಾಪಧ್ಮ ವಿಚಾರ ಸಮುದ್ರದ ನೀರು ಗರ್ಹಿತ ಬಿಸಿ ನೀರಿನ ಗುಣ ಪ್ರಶಸ್ತ ಬಿಸಿನೀರಿನ ಲಕ್ಷ ಹಳೇ ನೀರು ತ್ಕಾಜ್ಯ ಬತ್ತಿಸಿ ತಣಿದ ನಿರು ಯಾರಿಗ ಪ್ರಶಸ್ತ ಪಾನೀಯ ಕಡಿಮ ಮಾಡಬೇಕಾದವರು

. ಉಂಡು ನೀರು ಕುಡಿಯಬಾರದವರು

ಕುಡಿದ ನೀರು ಪಾಕವಾಗುವದಕ್ಕ ಕಾಲ

ಸೀಯಾಳದ ನೀರಿನ ಗುಣ

ಲಿಂಬೆಪಾಸಕದ ಗುಣ

ಹುಳಿಪಾನಕದ ಗುಣ

ಸಕ್ಕರೆಪಾನಕದ ಗುಣ

ಹಾಲಿನ ಪ್ರ ಶಂಸಾ

, ಕಾಯಿಸಿದ ಹಾಲಿನ ಗುಣ

ವರ್ಜ್ಯವಾದ ಹಾಲು

ಧಾರೋಸ್ತ್‌ ಹಾಲಿನ ಗುಣ

ಲವನಾಮ್ಲಯುಕ್ತವಾದ ಹಾಲು

ಕಬ್ಬಿನ ಗುಣ ಮತ್ತ ತಿನ್ನುವ ಕಾಲ ವಿಚಾರ

ಪುಟ

230 230 230

232

232 |

233 233 23೨

234 234 2೩೮4 234 235 235 230 2436 236 230 236 231 287 237

237 238

248

238 238 238 239 239 240

240

240

31 32 34 34 3ನ 36 37 38 a9

40

41

| 42

45 44 4ನ 40 47 48 49 00 51

TOP UN

O00 ಇತ

ವಿಷಯ

ಜಗಿದ ಕಬ್ಬಿನ ರಸದ ಗುಣ

ಆಲೆಯಲ್ಲಿ ತೆಗೆದ ಕಬ್ಬಿನ ರಸದ ಗುಣ

ಪಕ್ವಮಾಡಿದ ಕಬ್ಬಿನ ರಸದ ಗುಣ

ರವೆಬೆಲ್ಲದ ಗುಣ

ಗಟ್ಟಿ (ಅಚ್ಚು) ಬೆಲ್ಲದ ಗುಣ

ಮುದ್ರೆ ಬೆಲ್ಲದ ಗುಣ

ಶುದ್ಧ ಮತ್ತು ಹಳೆ ಬೆಲ್ಲದ ಗುಣ

ಕಲ್ಲುಸಕ್ಕರೆಯ ಗುಣ

ಬಿಳೇ ಸಕ್ಕರ ಗುಣ

ಬೆಲ್ಲ ಸಕ್ಕರೆಗಳ ಶುದ್ಧಿ ಗುಣ

ಸಾಮಾನ್ಯವಾಗಿ ಸಕ್ಕರೆಯ ಗುಣ

ಮದ್ಯದ ನಿರುಕ್ತಿ ಮತ್ತು ಗುಣದೋಷ ಗಳು

ದ್ರಾಕ್ಷಾ ಮದ್ಮದ ಗುಣ

ತಾಳೀ ಮದ್ಯದ ಗುಣ

ಅರಿಷ್ಟದ ಗುಣ

ಆಸವದ ಗುಣ

ಮದ್ಯಪಾನದ ನಿಯಮಗಳು

ಮೊಸರಿನ ಗುಣ

ಮಜಿ ಗಯ ಗುಣ

ಮಜ್ಜ ಗೆಯ ಪಧ್ಯಾಪಥ್ಮ ವಿಚಾರ

ಮಜ್ಜಿ ಗಸೀ ಹುಳಿಯಾದದ್ದರ ಗುಣ ಭೇದ

ಗೋವಿನ ದಧ್ಯಾದಿ ಪ್ರಶಂಸಾ

ಕಾಫಿ ಚಾ ಮತ್ತು ಕೋಕೋ ಉಪ ಯೋಗದ ದೋಷಗಳು

2111ನೇ ಅಧ್ಯಾಯ.

ಫೃತ ತೈಲಾದಿ ಸ್ನೇಹಗಳು.

ದನದ ತುಪ್ಪದ ಗುಣ

ಎಮ್ಮೆ ತುಪ್ಪದೆ ಗುಣ

ಆಡಿನ ತುಪ್ಪದ ಗುಣ

ಹಳೇ ತುಪ್ಪದ ಗ.ಣ

ಹೊಸ ತುಪ್ಪದ ಉಪಯೋಗ ತುಪ್ಪ ಪ್ರಶಸ್ತವಲ್ಲದವರು ಬಣ್ಣೆ ಗುಣ

ಹಾಲಿನ ಕೆನೆಯ ಗುಣ

p ಇಳ್ಳೆಗ್ಗೆ ಗುಣ ಣಾ

212 243 244 244 244 244 2೬5 245 240

240 240

240

248 248 248 248 24) 240 249 250 250

XX

10 11 12

ಆಯುರ್ನೇದಸಾರದ ವಿವಯಾನುಕ್ರಮಣಿಕೆ.

ವಿಷಯ ಕುಸುಬಿಯೆಣ್ಣೆಯಲ್ಲಿ ದೋಷ ತೆಂಗಿನೆಣ್ಣೆಯ ಗುಣ ಖೊಬ್ರಿ ತುಪ್ಪದ ತಯಾರಿಸುವಿಕೆ ಮತ್ತು ಗುಣ

13 ಇತರ ತೈಲಗಳ ಗುಣಗಳು

NIVೆೇ ಅಧ್ಯಾಯ.

ಪುಟ 251 251

251 282

ಸಾಧಾರಣವಾಗಿ ಉಪಯೋಗಿಸಲ್ಪಡುವ

Ns

ಟಟ ಲು |

18

14

15 16 17

19 20 21 22 28 24 25 26.

ಆಹಾರಪದಾರ್ಥಗಳು

ಅಕ್ಕಿ, ಹೊಸತು ಮತ್ತು ಹಳೇದು ಅನ್ನ, ಬಸಿದದ್ರು, ಇಂಗಿಸಿದ್ದು ಹುರಿದ ಅಕ್ಕಿಯ ಅನ್ನ

ನಾಲ್ಕು ನಿಧವಾದ ಗಂಜಿ ಮಂಡದ ಗುಣ

ಪೇಯದ ಗುಣ

ಯವಾಗೂ ಗುಣ

ವಿಲೇಪಿಯ ಗುಣ

ಅರಳಿನ ಮಂಡದ ಗುಣ

ಗೋದಿಯ ಗುಣ ಯವೆಗೋದಿಯ ಗುಣ

ಶಿಂಬೀ (ಕೋಡುಳ್ಳ) ಧಾನ್ಯಗಳ ಸಾಧಾರಣ ಗುಣ

ಬೇಳೆಗಳುಳ್ಳ ಶಿಂಬೀ ಧಾನ್ಯಗಳ

ಸಾಧಾರಣ ಗುಣ ಧಾನ್ಯಗಳೊಳಗೆ ಹೊಸತು, ಹಳೇದು, ಎಂಬ ಭೇದ ಅಕ್ಕಿ ಪಾಯಸದ ಗುಣ ಸೇಮಿಗೆ ಪಾಯಸದ ಗುಣ ಮಂಡಿಗೆ ಭಕ್ಷ ತದ ಗುಣ ಗೋದಿ ರೊಟ್ಟಿ (ಬಕರಿ)ಯ ಗುಣ ಪೂರಿಯ ಗುಣ , ಚಿರೋಟಿ (ಫೇಣಿ)ಯ ಗುಣ ಹೆಸರುಂಡೆಯ ಗುಣ ಜಿಲೇಬಿಯ ಗುಣ ಆರಳಿನ ಗುಣ ಅವಲಕ್ಕಿಯ ಗುಣ ಸಾಧಾರಣವಾಗಿ ಬೇಳೆಗಳ ಗುಣ ಹೆಸರಿನ ಗುಣ

253 253

23

254 .

254 254

256 256 257 257 257 277 258

27 28 29 30 31 32 33 34 35 36 37 38 30 41) 41

49

61

ವಿಷಯ ತೊಗರಿಯ ಗುಣ ಕಡಲೆಯ ಗುಣ ಉದ್ದಿ ನಗುಣ ಅಲಸಂದೆಯ ಗುಣ ಹುರುಳಿಯ ಗುಣ ಅವರೆಯ ಗುಣ ಮೊಳಿಕೆ ಬಂದ ಧಾನ್ಯಗಳ ಗುಣ ರಾಗಿಯ ಗುಣ ತೋವೆಯ ಗುಣ ಸಾರಿನ ಕ್ರಮ ಹುರುಳಿ ಸಾರಿನ ಗುಣ ತೊಗರಿಬೇಳೆ ಸಾರಿನ ಗುಣ ಹೆಸರುಬೇಳೆ ಸಾರಿನ ಗುಣ ಕಡಲೆಬೇಳೆ ಸಾರಿನ ಗುಣ ಕೃತಾಕೃತಭೇದ ಹುಳಿ ತೋವೆ ಹಪ್ಪಳದ ಗುಣ ವಡೆ ಸಂಡಿಗೆಗಳ ಗುಣ ಸಮುದ್ರದ ಉಸ್ಪಿನ ಗುಣ

» ಸೈಂಧವಲವಣದ ಗುಣ

ಹುಣಸೆಕಾಯಿ ಮತ್ತು ಹಣ್ಣಿನ ಗುಣ

ಕಾಳುಮೆಣಸಿನ ಗುಣ

ಶುಂಠಿಯ ಗುಣ

ಹಿಪ್ಪಲಿಯ ಗುಣ

ಹಿಂಗಿನ ಗುಣ

ಜೀರಿಗೆಯ ಗುಣ

ಕೊತ್ತಂಬರಿಯ ಗುಣ

ಎರಡು ಜಾತಿ ಸಾಸಿವೆಗಳ ಗುಣ

ತೆಂಗಿನಕಾಯಿಯ ಮತ್ತು ಗುಣ

ಮೆಂತೆಯ ಗ.ಣ

ಲಿಂಬೆಹಣ್ಣಿ ನಗುಣ

ಬೂದಿಕುಂಬಳಕಾಯಿಯ ಗುಣ

ಸೋರೆಕಾಯಿ ಗುಣ

ಸವುತೆಕಾಯಿಯ ಗುಣ

ಪಡುವಲಕಾಯಿ ಎಲೆ, ದಂಟು, ಬೇರಿನ ಗುಣಗಳು

ಹೀರೆಕಾಯಿಯ ಗುಣ

ನೀರಿನ

ಪುಟ

259 260 260 261 261 261 262 262 262 262 262 263 263 263 263 264 264 264 264 265 265 265 265 200 266 266 266 267

267 268 268 268 268 268

269 269

62.

0) 64 05 66 (7 (1

72

78

80 ೮1 82 83 54 85 0

57 58 89 90. 91 92 93 94 95. 96 97.

ಆಯುರ್ಪೇದಸಾರದ ವಿವಯಾನುಕ್ರಮಣಿಕೆ.

ವಿಷಯ ತೊಂಡೆಕಾಯಿಯ ಗುಣ ಗುಳ್ಳದ ಕಾಯಿಯ ಗುಣ ಬದನೆಕಾಯಿಯ ಗುಣ ಹಾಗಲಕಾಯಿಯ ಗುಣ ಸೂರಣದ ಗಡ್ಡೆಯ ಗುಣ ಮೂಲಂಗಿಯ ಗುಣ ಬೆಳ್ಳುಳ್ಳಿಯ ಗುಣ ಅರಸಿನ ಮೂಲಂಗಿಯ ಗುಣ ನೀರುಳ್ಳಿಯ ಗುಣ ದೊಡ್ಡ ನೀರುಳ್ಳಿಯ ಗುಣ ಎಲೆಮುರಿಸೊಪ್ಪಿನ ಗುಣ ನುಗ್ಗೆ ಕೋಡಿನ ಗುಣ ಮಧಾಗಲ ಕಾಯಿಯ ಗುಣ ಕಲ್ಲಂಟೆ ಗುಣ ಕಾಗೆಸೊಪ್ಲಿನ ಗುಣ ಪುಳ್ಳಂಪುರ-ಚೆಯ (ಪುಳಿಯಾರಲನ,

ಗುಣ ಬಸಳೆಯ (ಬಚ್ಚಲು ಸೂಪ್ಸಿನ) ಗುಣ ಹರಿವೆ ಸೊಪ್ಪಿನ (ಕೀರಯ) ಗುಣ ಒಂದೆಲಗನ (ತಿಮರೆ) ಗುಣ ಬಾಳೆಕಾಯಿ ಮತ್ತು ಹಣ್ಣಿನ ಗುಣ ದ್ರಾ ಕ್ಡೆ ಗುಣ ನಿಕಾಯ ಮತ್ತು ಹಣ್ಣಿ ಡ್‌ ಹಲಸಿನಕಾಯಿ ಮತ್ತು ಹಣ್ಣಿ ನಗುಣ ಸಾಮಾನ್ಯವಾಗಿ ಶಾಕಗಳ ಗುಣ ಪುಷ್ಪಾದಿ ನಾನಾ ಶಾಕಗಳ ಗುರುತ್ವ ವಿಚಾರ

ಸೊಪ್ಪುಗಳ ಅಯೋಗ್ಯಸ್ಟಿ ತಿ ಗಡ್ಡೆಗಳ ಅಯೋಗ್ಯಸ್ಟಿ ತಿ ದಂಳಿಂಬದ ಗುಣ ಬಾದಾಮಿನ ಗುಣ ಖರ್ಜೂರದ ಗುಣ ನೆಲ್ಲಿಯ ಗುಣ ಬೆಳವಲಕಾಯಿ ಮತ್ತು ಹಣ್ಣಿನ ಗುಣ ಹುಳಿ ಮಾದಳಹಣ್ಣಿನ ಗುಣ ಸಿಹಿ ಮಾದಳಹಣ್ಣಿನ ಗುಣ ತಾಳಿ ಹಣ್ಣಿನ ಮತ್ತು ಬೀಜದ ಗುಣ ಹಣ್ಣುಗಳ ಅಯೋಗ್ಸ ಸ್ಥಿತಿ

ಲಿ ಮ್ನ ಜ್‌

271

WV WN ಏರಿ ॥£2ಂಟ AAA ಮಾ ಇದ್ರ. ವ್ರ ಲಟಣಣಣಣ

2 Fe ಹ್‌ ee

ಲಾಗಾ ಎಂ ಬವ ಣ್‌

_~ ಹ್‌

~l

1. 14 15 16 17 18 19 20 21 22 28 24 25 26 21 28 29

30

117ನೇ ಅಧ್ಯಾಯ. ಮಾಂಸವರ್ಗ. ವಿಷಯ ಮಾಂಸವರ್ಗಗಳು ಜಾಂಗಲಮಾಂಸಗಳಲ್ಲಿ ಅಷ ವಿಧಗಳು ಆನೂಪಮಾಂಸಗಳಲ್ಲಿ ಪಂಚವಿಧಗಳು ಜಾಂಗಲಮಾಂಸಗಳ ಸಂಮಾನ ಗುಣ ಆನೂಪಮಾಂಸಗಳ ಸುಮಾನ್ಮ ಗುಣ ಅನೆಕ ವಿಧವಾದ ಜಿಂಕಮಾಂಸದ ಗುಣ ಸುಮಾನ್ಮವಾಗಿ ಜಂಘಂಲ ಜಾತಿ ಮಾಂ ಸದ ಗುಣ ನವಿಲಿನ ಗುಣ ಹೋಳಿಯ ಗುಣ ಸಾಮಾನ್ಮವಾಗಿ ನಿಷ್ಕರಜಾತಿ ಮಾಂಸದ ಗುಣ ಪಾರಿವಾಳದ ಗುಣ ಸಾಮಾನ್ಯವಾಗಿ ಪ್ರ ರುದಜಾತಿ ಮಾಂಸ ಗುಣ ಪಕ್ಷಿಗಳ ಮೊಟ್ಟೆಯ ಗ.ಇ ಗುಹುಶಯಜಂತಿ ಮಾಂಸದ ಗುಣ ಪ್ರಸಹಜುತಿ ಮಾಂಸದ ಗುಣ ವರ್ಣವಾಸಿ ಜಂತಿ ಮಾಂಸದ ಗುಣ ಬಿಲವಾಸಿ ಜಾತಿ ಮಾಂಸದ ಗುಣ ಮೂಲದ ಗುಣ ಉಡುವಿನ ಗುಣ ಸರ್ವಗಳ ಗುಣ ಗ್ರಾಮವಾಸಿ ಜಾತಿ ಮಾಂಸದ ಗುಣ ಆಡಿನ ಮಾಂಸದ ಗುಣ ಈುರಿಮಾಂಸದ ಗುಣ ಗೋಜಾತಿಯ ಮಾಂಸದ ಗುಣ ಕೂಲವಾಸಿ ಜಾತಿಯ ಮಾಂಸದ ಗುಣ ಆನೆಮಾಂಸದ ಗುಣ ಕೋಣನ ಮಾಂಸದ ಗುಣ ಕಾಡುಹಂದಿ ಮಾಂಸದ ಗುಣ ಪ್ಲವ-ಸಂಘಾತಚಾರೆ ಪಕ್ಷಿಗಳ ಮಾಂ ಸದ ಗುಣ | ಶಂಖಕೂರ್ಮಾದಿಗಳ

೫೫3

ಪುಟ 280 280 280 280 281

2.೫11

31

33 34 38 36

37.

38

39.

MM ON ಒ.

ಡಿ ST

10

11.

12

13

14

16

17 18

ವಿಷಯ ಏಡಿಯ ಮಾಂಸದ ಗುಣ ನದೀಮಾನುಗಳ ಜಾತಿ ಮತ್ತು ಗುಣ ಕೆರೆತಟಾಕಾದಿ ವಾನುಗಳ ಗುಣ ಸಮುದ್ರದ ಮಾನುಗಳ ಗುಣ ಭಾವಿಮಾನುಗಳ ಗುಣ . ಯಾವ ಪ್ರಾಣಿಯಲ್ಲಿ ಯಾವ ಭಾಗ ಗುರು ಎಂಬದು ಮಾಂಸೆಗಳ ಅಯೋಗೃಸ್ಸಿ ತಿ ಲಿಂಗಭೇದ ಮತ್ತು ಶರೀರಸಿತಿ ಮೇ ಪ್ರಶಸ್ತತೆ i ಪಕ್ಷಿಗಳಲ್ಲಿ ಆಹಾರಭೇದದಿಂದ ಗುಟ ಭೇದ

೫11ನೇ ಅಧ್ಯಾಯ.

ಸದ್ವೃತ್ತ (ಸದಾಚಾರ) ನಿರ್ದೇಶ.

ದೇವತಾತಿಧಿ ವಿಪ್ರರ ಪೂಜೆ

ಸಂಚಾರ

ನಿಷ್ಠುರ, ಚಾಡಿ, ಮುಂತಾದದ್ದು ನಿಂದ್ಯೆ ಕೆಲವು ನಡವಳಿಕೆಗಳು .

ಪಾಸಬುದ್ಧಿ ತ್ಯಾಗ

ಆಸನ ಶಯನಗಳು

ಅಲ್ಲಾಸನ

ಅಪಾಯಕರವಾದ ಕೆಲಸಗಳು

ಕೆಲವು ದುರಭ್ಯಾಸಗಳು

ವೃತ್ತಾಚಾರಗಳ ಕುರಿತು ಸದುಪದೇಶಗಳು

ವೇಗೋತ್ಸರ್ಜನ ಮತ್ತು ಸ್ವೀನಿಷಯ

ಗುರುನಿಂದೆ ಮತ್ತು ಪೊಜಾದಿಗಳಲ್ಲಿ ಅಶುಚಿತ್ವ ,

ಶಾಲಾಲಕ್ಷ್ಯಕೆ ಮತ್ತು ನಿಯಮ ಭಂಗ

ಲೌಕಿಕವಿಷಯ ಸದುಪದೇಶ

ಬ್ರಹ್ಮಚರ್ಯಾದಿ 8 ಪ್ರಧಾನ ಗುಣ ಗಳು

ಅಗ್ನ್ಮಾದಿಗಳ ಮಧ್ಯ ಹೋಗಬಾರದು

ಸೂರ್ಯನನ್ನು ನೋಡಬಾರದು

ಬೆಂಕಿಯನ್ನು ಊದುವದು ಮುಂತಾ ದಡು

ಕೆಲವು

ಪುಟ 286 286 287 287 287

287 288

288

289

290 290 290 291 201 291 291 292 292

292 293

294

294 294

296

19 20

ವಿವ VE ELD DLD DEW €ಐ ೦೦ ಇ1।! ಲಾ ಟು.

ಶಿಕಾ,

UL

~l ಬಃ

ಊಉ

PY ಕಾ

10 11 12 13 14 15 10 17

ಆಯುರ್ಶೇದಸಾರದ ವಿವಯಾನುಕ್ರಮಣಿಕೆ

ವಿಷಯ ಬಹಿರ್ವೇಗೋತ್ಸರ್ಜನಕ್ಕೆ ಸ್ಥಳ ಸಭೆಯಲ್ಲಿ ಜೃಂಭಾದಿ ವಿಷಯ ಮತ್ತು ಗುರುಮರ್ಯಾದೆ

, ಅಪಾಯಕರವಾದ ಕೆಲವು ಉದ್ಯಮ

ಗಳು

- ಅಹಿತತ್ಯಾಗದಲ್ಲಿ ನಿಯಮ

ಅನ್ನಪಾನಶಯನಗಳ ವಿಷಯ ಸದುಪ ದೇಶ

ಅನ್ಕರುಧರಿಸಿದ ಮಾಲಾದಿಗಳು ತ್ಯಾಜ್ಯ

ಧರ್ಮಪರನಾಗಬೇಕು .

ಹತ್ತು ವಿಧವಾದ ಪಾಪತ್ಕಾಗ

ಆತ್ಮವತ್ಕೀಟಿಸಿಪೀಲಿಕಮ್‌

ಉಪಕಾರಪ್ರಧಾನನಾಗಬೇಕು

ಲೋಕವನ್ನನುಸರಿಸು

ಕಾಲಹರಣದ ನಿತ್ಯ ನನವು

ಸದ್ವ ತೈ ಪ್ರಯೋಜನ

1111ನೇ ಅಧ್ಯಾಯ. ರೋಗಿಯ ಪರೀಕ್ಷೆ

ರೋಗಜ್ಞಾ ನಕ್ಕೆ ಮೂರು ಸಾಧನಗಳು ಆಪ್ಲೋಪದೇಶ

- ಪ್ರತ್ಮಕ್ತಾ ನುಮಾನಗಳು

ಆಪ್ತೋಪದೇಶದ ಪ್ರಧಾನತ್ವ

ಪ್ರತ್ಯಕ್ಪಾ ನುಮಾನಗಳಿಂದ ರೋಗತತ್ವ ತಿಳಿಯುವ ಕ್ರಮ (ಚರಕ)

ರೋಗಿಯ ಪರೀಕ್ಷಾಕ್ರಮ- ಸುಶ್ರು ತನನಿರ್ದೇಶ

ಸೂಕ್ಷ್ಮ ಹಿಚಾರದ ಆವಶ್ಯಕತೆ

: ಸಾಧ್ಯಾಸಾಧೃ ಯಾಶಪ್ಕವಿಚಾರ

ಯಾಸ್ಕಲಕ್ರಣ

ಚಿಕಿತ್ಸೆಗೆ ಕಷ್ಟ ವಾದ ರೋಗಿಎರ್ಗಗಳು ನಿದಾನಾದಿ ರೋಗನಿಜ್ಞಾನ

ಪ್ರಧಾನ ರೋಗದ ನಿಶ್ಚಯಿಸುವಿಕೆ ನಾಡೀ ಮೊದಲಾದ 8 ವಿಧ ಪರೀಕ್ಷೆ ನಾಲಿಗೆ ಪರೀಕ್ಷೆ (0) - (1) ಮೂತ್ರ ಪರೀಕ್ಷ (0) - (ಗಿ) ಮುಖ ಪರೀಕ್ಷೆ

ಕಣ್ಣಿ ಪರೀಕ್ಷೆ

ಪುಟ

296

296

296 297

297 298 298 298 298 298 298 299 299

300 300 300 301

301

303 304 304 305 305 305 307 307 307 309 314 314

ಆಯುರ್ನೇದಸೂರದ ವಿವಯಾನ-ಕ್ರಮಣಿಕೆ.

ವಿಷಯ

18 ಮಲಪರೀಕ್ಷೆ 19 ನಾಡಿಯ ಪರೀಕ್ಷೆ

(6) ನಾಡಿಯ ಪರೀಕ್ಷೆ ಮತ್ತು ಗತಿ ಭೇದಗಳು (ಭಾ ಪ್ರ)

(0) ವಾತ-ಪಿತ್ತ-ಕಥ ನಾಡಿಗಳ ಲಕ್ಷ (ಮತಾಂತರ)

(0 ಸನ್ನಿಪಾತದ ನಾಡಿಲಕ್ಷಣ

(0) ನಾಡೀಪರೀಕ್ಸ್‌ಕ್ರಮ (ಮತಾಂ ತರ)

(6) ಮನುಷ್ಯ-ಮೃಗ-ಪಕ್ತಿಗಳಲ್ಲಿ ನಾ ಡೀಸಾ ನಗಳು

(1) ನಾಡೀಪರಿ*ಕ್ಷೆಗೆ ಯೋಗ್ಯವಲ್ಲದ ಅವಸ್ಥೆಗಳು

(9) ವೀಣೆಯ ಸಾಮ್ಯ

(1) ಮೂರು ಬೆರಳುಗಳಿಗೆ ಸಿಕ್ಕುವ ನಾಡಿಗಳು ಬೇರೆ ಎಂಬದಕ್ಕ (ಗ್ರೆಂಧಾಂತರ)

(1) ವಾತಾದಿ ದೋಷಗಳ ನಾಡೀ ಲಕ್ಷಣ (ಗ್ರಂಧಾಂತರ)

(1) ವಾತ ವಿನಾ ಪಿತ್ತಕಫಗಳಿಗೆ ಗತಿ ಯಿಲ್ಲ

(1) ವಾತಪಿತ್ತದ ನಾಡಿ (ಗ್ರಂಧಾಂ ತರ)

(1) ಕಫವಾತದ ನಾಡಿ (ಗ್ರಂಧಾಂ ತರ)

(11) ಕಫ ಪಿತ್ತದ ನಾಡಿ (ಗ್ರಂಥಾಂ ತರ)

(1) ಸನ್ನಿಪಾತದ ನಾಡಿ (ಗ್ರಂಧಾಂ ತರ)

(0) ಜ್ವರದ ನಾಡಿ

(೪) ಅಸಾಧ್ಯ ಸನ್ನಿಪಾತದ ನಾಡಿ

(9) ಅಸಾಧ್ಯ ಜ್ವರದ ನಾಡಿ

(1) ಜ್ವರಾತಿಸಾರದ ನಾಡಿ

(8) ಗ್ರಹಣೀ-ವಿಷೂಚೀ-ಕುಕ್ತಿರೋಗ- ಪಾಂಡುಗಳಲ್ಲಿ

(ಗ) ಗ್ರಹಣಿ”-ಆಮಾತಿಸಾರಗಳಲ್ಲಿ

(೪) ಕಾಮಿಲೆ-ರಕ್ತಪಿತ್ತ -ಕಾಸಕ್ಷಯ ಗಳಲ್ಲಿ

818 319

319

320

321

321

321

321

322

322

322

922

೪23

323

323

323

324

324 324

324

ವಿಷಯ

(೪) ಅಗ್ನಿಮಾಂದ್ಮದಲ್ಲಿ

(೬) ಹಸಿವು-ಮಂದಾಗ್ನಿ ಧಾತುಕ್ಸೀಣ ತೆಗಳಲ್ಲಿ

(0) ಜ್ವರದ ಬಿಸಿಗೆ ಕಾರಣ

(೪) ವಾತಜ್ವರದ ನಾಡಿ (ಗ್ರಂಥಾಂ ತರ)

(2) ಶಿತ್ತಜ್ವರದ ನಾಡಿ (ಗ್ರಂಧಾಂ ತರ)

(00) ಕಫಜ್ವರದ ನಾಡಿ (ಗ್ರಂಧಾಂ ತರ)

(11) ವಾತಪಿತ್ತದ ನಾಡಿ (ಗ್ರಂದಾಂ ತರ)

(00) ಕಫವಾತದ ನಾಡಿ (ಗ್ರಂಥಾಂ ತರ)

(dd) ಕಫಪಿತ್ತದ ನಾಡಿ (ಗ್ರಂಥಾಂ ತರ)

(60) ಭೂತಜ್ಜರದಲ್ಲಿ

(11) ನಿಷಮಜ್ವರದಲ್ಲಿ

(09) ಉದ್ವೇಗ, ಸಿಟ್ಟು, ಮುಂತಾ ಭಾವಗಳಲ್ಲಿ

(hh) ಅಜೀರ್ಣದಲ್ಲಿ

(10) ಪಕ್ಪಾಜೀರ್ಣದಲ್ಲಿ

())) ರಕ್ತಾಧಿಕ್ಕದಲ್ಲಿ ಮತ್ತು ಸಾಮ ದಲ್ಲಿ

(Jl) ದೀಪ್ತಾಗ್ನಿಯಲ್ಲಿ

(11) ಮಲಮೂತ್ರಗಳ ತಡೆಯಲ್ಲಿ ಮತ್ತು ವಿಷೂಚಿಯಲ್ಲಿ

(11111) ಆನಾಹ ಮತ್ತು ಮೂತ್ರ ಕೃಛ್ರಗಳಲ್ಲಿ

(೫೫) ವಾತಶೂಲೆಯಲ್ಲಿ

(00) ಪಿತ್ತಶೂಲೆ ಮತ್ತು ಆಮಶೂಲೆ ಯಲ್ಲಿ .

(pp) ಪ್ರಮೇಹದಲ್ಲಿ ಮತ್ತು ಆಮ ದೋಷದಲ್ಲಿ .

(00) ಗುಲ್ಮ- ಕಂಪ - ಪರಾಕ್ರಮಗ ಳಲ್ಲಿ

(77) ಭಗಂದರ ಳಲ್ಲ

ನಾಡೀವ್ರಣಾದಿಗ

೩೫111

ಪುಟ

324

325 325

326 326

326 326

327

327 327

328

XXIV

CAT OM WN

[OO ಬನ್ರ6್ಲಈಿಐ eV WU ಇ. Oo ಂಿ

ವಷಯ ($8) ವಾಂತಿ ಮೊದಲಾದ ಬಾಧೆಗ ಳಲ್ಲಿ (11) ಅಸಾಧ್ಯ ರೋಗಗಳಲ್ಲಿ (44) ಪ್ರಮೇಹ ಮತ್ತು ಶೂಲ ಕ್ಷೆಯದಲ್ಲಿ (೪೪) ಅದೇ ದಿನದ ಮೃತ್ಯುಸೂಚಕ ನಾಡಿ (1020) ಪಾದದ ನಾಡೀಸ್ಪಾನ (೬) ನಾಡಿಯಲ್ಲಿ ಕಾಲಭೇದ (೪೪) ಆಹಾರಭೇದದಿಂದ ನಾಡೀ ಭೇದ (22) ಭಯಂಕರವಾಗಿ ಕಂಡರೂ ಮೃತ್ಯುಸೂಚಕವಲ್ಲದ ನಾಡಿ ಶಬ್ದದ ಪರೀಕ್ಷೆ ಸ್ಪರ್ಶದಿಂದ ಪರೀಕ್ಷೆ ಪಾಶ್ಚಾತ್ಕರೀತ್ಯಾ ನಾಡೀಪರೀಕ್ಷೆ ಮೈಬಿಸಿ ಪರೀಕ್ಷ (ಪಾಶ್ಚಾತ್ಯರೀತ್ಯಾ) ಮೂತ್ರಪರೀಕ್ಬ (ಪಾಶ್ಚಾತ್ಕರೀತ್ಯಾ) ನಾಲಿಗೆಸರೀಕ್ಷೆ (ಪಾಶ್ಚಾತ್ಯರೀತ್ಯಾ) ಶ್ರಾಸಪರೀಕ್ಷೆ (ಪಾಶ್ಚಾತ್ಮರೀತ್ಯಾ) ಮಲಪಸರೀಕ್ಷೆ (ಪಾಶ್ಚಾತ್ಯರೀತ್ಯಾ)

2೭1111ನೇ ಅಧ್ಯಾಯ.

ಜಯಿಸಲಶಕ್ಯವಾದ ಉಪದ್ರವಗಳು.

- ಮಹಾರೋಗಗಳು ವಾತವ್ಕಾಧಿಯಲ್ಲಿ ಅಶುಭಸೂಚನೆ

. ಪ್ರಮೇಹದಲ್ಲಿ ಕುಷ್ಪದಲ್ಲಿ ಅರ್ಶಸ್ಸಿನಲ್ಲಿ ಶ್ರ ಭಗಂದರದಲ್ಲಿ | ಅಶ್ಮರಿಯಲ್ಲಿ 4

. ಮೂಢಗರ್ಭದಲ್ಲಿ 7 . ಉದರವ್ಯಾಧಿಯಲ್ಲಿ 7

ಜ್ವರದಲ್ಲಿ

. ಅತಿಸಾರದಲ್ಲಿ

ಯಕ್ಷ್ಮರೋಗದಲ್ಲಿ ಗುಲ್ಮದಲ್ಲಿ %

ಪುಟ

328 328

329

329 329 329

330 331 332 332 334 335 346 337 388

340 340 341 341 341 341 341 342 342 342 343 343 343

|

14.

15 10 17 18 19 20

ಉ0 ಇಡಿ ಲಾ UNE WL =

11

12.

13 14

ಆಯುರ್ಪೇದನಾರದ ವಿವಯಾನುಕ್ರಮಣಿಕೆ.

ವಿಷಯ

ವಿದ್ರಧಿಯಲ್ಲಿ ಅಶುಭಸೂಚನೆ ಪಾಂಡುರೋಗದಲ್ಲಿ 3 ರಕ್ತಪಿತ್ತದಲ್ಲಿ ಉನ್ಮಾದದಲ್ಲಿ 7 ಅಪಸ್ಮಾರದಲ್ಲಿ 7 ಮಸೊರಿಕೆಯಲ್ಲಿ ? ಕೋಟಲೆಯಲ್ಲಿ q ಅಸ್ರೀಲಾ ವ್ಯಾಧಿಯಲ್ಲಿ ಶೋಫೆ ಮತ್ತು ಜ್ವರಾತಿಸಾರದಲ್ಲಿ

ಅಶುಭಸೂಚನೆ

* ಇಂದ್ರಿಯಗಳ ದುರ್ಬಲತೆ

ಶ್ವಾಸವಿರುವ ವರೆಗೆ ಚಿಕಿತ್ಸಾವಶ್ಯಕ

ಸರಿಯಾದ ಚಿಕಿತ್ಸೆ ನಿಷ್ಟಲವಾಗುವದು

ಮಹಾವ್ಯಾಧಿಗಳು ಫಕ್ಕನೆ ವಾಸಿ ಯಾಗುವದು

ಕಾಲಹರಣದಿಂದ ಅಸಾಧ್ಯವಾಗುವ ರೋಗಗಳು

ಚಿರಪ್ರತಿಕಾರ್ಯವಾದ ರೋಗಗಳು

೫1೪ನೇ ಅಧ್ಯಾಯ. ಚಿಕಿತ್ಸೋವಕ್ರಮ.

ಚಿಕಿತ್ಸೆಯ ನಾಲ್ಕು ಪಾದಗಳು ಸಿದ್ದಿಗೆ ನಾಲ್ಕು ಪಾದಗಳ ಆವಶ್ಯಕತೆ ಪ್ರಶಸ್ತ ಪಾದಗಳ ಪ್ರಯೋಜನ ಯೋಗ್ಯ ವೈದ್ಯನ ಲಕ್ಷಣಗಳು ರೋಗಿಯಲ್ಲಿ ರಬೇಕಾದ ಗುಣಗಳು

ಪ್ರಶಸ್ತ ಔಷಧ ಲಕ್ಷಣಗಳು

. ಯೋಗ್ಯ ಪರಿಚಾರಕನ ಲಕ್ಷ ಣಗಳು

ದುಷ್ಟವೈದ್ಯ

ವೈದ್ಯವೇಷಧಾರಿಗಳ ವರ್ಜನ

ಗುಣಭೇದದಿಂದ ದ್ರವ್ಯಗಳಲ್ಲಿ ಮೂರು ವಿಧ

ದ್ರವ್ಯಗಳ ಮೂರು ಜಾತಿ

ಜಂಗಮ ಜಾತಿಯಲ್ಲಿ ಔಷಧೋಪ] ಯುಕ್ತ ಅಂಗಗಳು

ಪಾರ್ಧಿವ ಜಾತಿಯ ಔಷಧಗಳು

ಔದ್ದಿದಗಳಲ್ಲಿ ನಾಲ್ಕು ಜಾತಿ

ಪುಟ.

343

344 344 344 344 345 345

345 345 345 345

346

346 346

347 347 347 348 348 348 348 349 349

349 349

350 350 350

15.

16.

17 18

31 3೨ 33 44

35

36 37

38 39

40

ಆಯುರ್ಪೇದಸಾರದ ವಿವಯಾನುಕ್ರಮಣಿಕೆ

ವಿಷಯ ಔದ್ದಿದಗಳ ಔಷಧೋಪಯುಕ್ತ ಅಂಗ ಗಳು ಯಾವ ಔದಿದದಲ್ಲಿ ಯಾವ ಅಂಗ ಪ್ರಶಸ್ತ. ವೆಂಬದು ನಿರ್ದಿಷ್ಟವಲ್ಲದ ಕಾಲಾದಿಗಳ ಊಹೆ ಕಾಪ್ರ ಗರ್ಭವಾದ ಬೇರುಗಳು ಶಿಪ್ಪೆ ತೆಗೆದುಬಿಡಬೇಕಾದವು

. ಪ್ರಶಸ್ತವಲ್ಲದ ಔಷಧಗಳ ಲಕ್ಸಣ

ಔಷಧ ಬೆಳೆದ ಭೂಮಿಯ ಪರೀಕ್ಷೆ

ಐಷಧಗಳನ್ನು ಸಂಗ್ರಹಿಸುವದಕ್ಕೆ ಪ್ರಶ ಸ್ತಯತು ಮತ್ತು ದೇಶ

ಪ್ರಶಸ್ತ ಔಷಧ ಕ್ಷಣ - ವಿಡಂಗಾದಿ ಹಳೇದು ಪ್ರಶಸ್ತ

ಜಂಗಮಜಾತಿ ಔಷಧಗಳ ಸಂಗ್ರಹ

ಔಷಧಗಳ ಜೋಪಾಸನೆ ಕ್ರಮ

ವೈದ್ಯನು ಆಲೋಚಿಸಬೇಕಾದ ಅವ ಸ್ಟಾ ಭೇದಗಳು

ವ್ಯಾಧಿಯಲ್ಲಿ ಪ್ರಧಾನ, ಔಪಸರ್ಗಿಕ, ಅನ್ಯಲಕ್ಸ್‌ಣ ಎಂಬ ಭೇದಗಳು

ರೋಗದಿಂದ ರೋಗ ಹುಟ್ಟುವದರ ದೃಷ್ಟಾಂತಗಳು

ವರ್ಣಿಸಲ್ಪಡದ ರೋಗದ ಚಿಕಿತ್ಸೆ

ಉಪಕ್ರಮದಲ್ಲಿ ಬೃಂಹಣಾದಿ ನಾಲ್ಕು ವಿಧ

ಐದು ವಿಧವಾದ ಶೋಧನಗಳು

ನಿರೂಹದ ವ್ಯಾಖ್ಯಾನ

ಶಮನದ ವ್ಯಾಖ್ಯಾನ

ಉಪಕ್ರಮದಲ್ಲಿ ಸಂತರ್ಪಣ, ಅಪತ ರ್ಪಣ ಎಂಬ ಭೇದ

ಉಪಕ್ರಮಗಳಲ್ಲಿ ಲಂಘನಾದಿ ಆರು ವಿಧ

ಲಂಘನಾದಿಗಳ ವ್ಯಾಖ್ಯಾನ

ಲಂಘನಾದಿ ಕರ್ಮ ಸಿದ್ಧಿಸತಕ್ಕ ದ್ರವ್ಮ ಗುಣಗಳು

ಹತ್ತು ವಿಧವಾದ ಲಂಘನ

ಸಂಶೋಧನೆಗೆ ಯೋಗ್ಯನಾದವನ ಕ್ಷಣ

ಪಾಚನಕ್ಕೆ ಯೋಗ್ಯನಾದವನ ಲಕ್ಷಣ

ಪುಟ

350

350 351 351 351 122 352

ತಿರಿಪ

353 ಆರತ 388

354 355 935 ರರಿರಿ 35ರ 356

356

356 357 357 358

358 858

4]

42

(4 65 66

67 68

ವಿಷಯ ಉಪವಾಸ ಮತ್ತು ಬಾಯಾರಿಕೆಯ ತಡೆ ವ್ಯಾಯಾಮಾತಪ-ಮಾರುತಗಳ ಉಪ ಯೋಗ ಬೃಂಹಣ ಯೋಗಗಳು ರೂಕ್ಷ್ಮಣ ಯೋಗಗಳು ರೂಕ್ಷಣಕ್ಕೆ ಯೋಗ್ಯ ರೋಗಗಳು ಸ್ನೇಹನಕ್ಕೆ ಅರ್ಹರು ಸ್ನೇಹನಕ್ಕೆ ಅಯೋಗ್ಯರು ಸ್ನೇಹಪಾನ ಯಾರಿಗೆ ದೋಷಕರ ಎಂ ಬದು ಸ್ನೇಹಪಾನ ಆರು ದಿನಗಳ ಮೇಲೆ ನಿಷ್ಟ ಯೋಜನ ಸ್ನೇಹೋಪಯೋಗದ ವಿಧಗಳು ನಾನಾ ವಿಧವಾದ ಸ್ನೇಹಗಳು ಖಳ್ಳೈಣ್ಣೆ ಮತ್ತು ಹೆರಳೆಣ್ಣೆ ಉಪಯೋಗ ಸ್ನೇಹಗಳ ಸಾಮಾನ್ಯ ಗುಣ ಸ್ನೇಹಪಾನಕ್ಕೆ ತಕ್ಕ ಕಂಲ ತಪ್ಪಿ ದರ ದೋಷ ಬೇರೆಬೇರೆ ಸ್ನೇಹಗಳಿಗೆ ಅನುಪಾನಗಳು ಸ್ನೇಹಪಾನಕ್ಕ ಪ್ರಮಾಣಗಳು, ಅತಿ ಯಾದದ್ರರ ದೋಷ ಮತ್ತು ಅದ ಕೈ ಪರಿಹಾರ ಸ್ನೇಹದ ಔಷಧ ಯೋಗಕಲ್ಪನ ಅಚ್ಚೆ ಣ್ಣೆಯ ಪಾನ ತುಪ್ಪ ತೈಲಗಳು ಯಾರ್ಕಾರಿಗೆ ಹಿತ ಸ್ನೇಹಪಾನಕ್ಕ ತಕ್ಕ್‌ ಉಪಚಾರಗಳು ಸ್ನೇಹಪಾನಕ್ಕೆ ಮಾತ್ರೆಗಳು ಫೃತಕ್ಕೆ ಪ್ರಕ್ಷೇಪ ಸ್ವೇದನಕ್ರಮ ನಾಲ್ಕು ವಿಧ ಸರ್ವಾಂಗ ಸ್ವೇದ ಮತ್ತು ಅವಯವ ಸ್ವೇದ ನಸ್ಯ-ವಸ್ತಿ. -ಶೋಧನಗಳಿಗೆ ಸ್ಟೇದದ ಅಗ ತ್ಯತೆ ಸ್ಟೇದಕ್ಕೆ ಮುಂಚಿತ ಅಭ್ಯಂಜನ ಸ್ವೇದದ ಪ್ರಯೋಜನ ಅತಿಯಾಗಿ ಬೆವರಿಸಿದರ ದೋಷ, ಅದ ಕ್ಕೆ ಪರಿಹಾರ 4A

XXV

359

359 359 359 359 360 360

360

860 361 361 361 1061

361 362

362 363 363 364 364 365 365 365

365 366 366

367

೫೩೫೩೪1

69 70. 71

78 74 7ರ 16 11 18 79 80 81. 82 85. 54

86

87

88 89

90 91

ND re

ಲು

ವಿಷಯ ಸ್ವೇದಕ್ಕೆ ಅರ್ಹರಲ್ಲದವರು ಮೃದುಸ್ವೇದ ಸ್ವೇದನ ನಡಿಸತಕ್ಕ ಕ್ರಮ ತಾಪಸ್ಟೇದದ ನಿಧಾನ ಉಷ್ಕಸ್ಟೇದದ ವಿಧಾನ ಉಪನಾಸಸ್ವೇದದ ವಿಧಾನ ದ್ರವಸ್ಥೇದದ ವಿಧಾನ ನಾಲ್ಕು ವಿಧವಾದ ಸ್ಟೇದಗಳ ಗುಣಭೇದ ಅಗ್ನಿವಿನಾ ಬೆವರಿಸುವ ಕ್ರಮ ಸ್ಟೇದನಕ್ಕೆ ಅವಯವಾಂಗ ಭೇದ ಸ್ವೇದನಕ್ಕೆ ಬಲವಿಚಾರ ಸ್ತ೦ಭನೋಪಕ್ರಮ ಸ್ತಂಭನಕ್ಕೆ ಯೋಗ್ಯರು ನಾನಾ ವಿಧದ ಕಷಾಯಗಳು ಮಧುರಾದಿ ಕಷಾಯಯೋನಿಗಳು ಸ್ವರಸಾದಿ ಐದು ಕಷಾಯಕಲ್ಪನಗಳು ಪಂಚನಿಧ ಕಷಾಯಗಳೊಳಗ ಬಲ ಭೇದ ಜೀವನೀಯಾದಿ 50 ಮಹಾ ಕಷಾಯ ಗಳ ಪ್ರಯೋಜನ ಹತ್ತು ಬಗ ಔಷಧಗಳುಳ್ಳ 10 ಮಹಾ ಕಷಾಯಯೋಗಗಳು ಉಕ್ತ ಕಸಾಯಯೋಗಗಳ ಉದ್ದೇಶ ಯೋಗಗಳನ್ನು ಬದಲಾಯಿಸುವ ಸಂ ದರ್ಭ ಯೋಗದಲ್ಲಿ ಪುನರುಕ್ತಿಯ ವ್ಯವಸ್ಥೆ ವಿವರಿಸಲ್ಪಡದ ರೋಗಗಳ ಚಿಕಿತ್ಸೆ

, ಔಷಧ ಸೇವನೆಗೆ ಮುಖಗಳು

೫೫ನೇ ಅಧ್ಯಾಯ

ಔಷಧೋಪಯೋಗವಿಧಾನಗಳು

ನಾನಾ ಔಷಧೋಪಯೋಗವಿಧಾನಗಳು

. ತೂಕಳತೆಯ ಅವಶ್ಯಕತೆ

ಮಾಗಧತೂಕ ಗಣನ

ಮಾನದಲ್ಲಿ ಉಪಯೋಗಿಸಲ್ಪಡುವ ರ್ಯಾಯ ಪದಗಳು

ಕಾಲಿಂಗ ತೂಕೆಗಣನದ ಭೇದ

ತೂಕದ ನಿಚಾರದಲ್ಲಿ ಮತಭೇದ

ಪುಟ

367 367 367 808 308 369 370 370 371 371 371 3171 371 372 372 ೨12

372

312

೪70

385

886 886 387 387

388 388 388

389 389 389

10 11

19

pd)

13

14

15

16 17 18 10 20

31 32 33 34

ಆಯುರ್ನೇದಸಾರದ ವಿವಯಾನುಕ್ರಮಣಿಕೆ

ವಿಷಯ

ಪಲತೂಕದ ನಿರ್ಣಯ

ದೋಷಬಲಾದಿಗಳ ಮೇಲೆ ಮಾತ್ರೆಯ ನಿರ್ಣಯ

ಶೃತಕಷಾಯದ ಕ್ರಮ

ಕಷಾಯಪಾಕದ ಸಾಮಾನ್ಯ ಕ್ರಮ

ದ್ರವ್ಯಭೇದದ ಮೇಲೆ ಕಷಾಯಕ್ಕೆ ನೀರು

ಕಸಾಯದ ಮಾತ್ರೆ

ದ್ರವ್ಠಗಳಲ್ಲಿ ಯಾವದು ಹಳೇದು ಯಾ ವದು ಹೊಸತು ಆಗಬೇಕೆಂಬದು

ಹಸೀ ಆದಲ್ಲಿ ದ್ವಿಗುಣಮಾಡಬೇಕಾದ ದ್ರವ್ಯಗಳು

ಹಸೀಯಾಗಿಯೇ ಉಪಯೋಗಿಸಬೇ ಕಾದ ದ್ರವ್ಯಗಳು

"ಚೆಂದನ್‌ ವಿ೦ಬದಕ್ಕೆ ಅರ್ಥಭೇದ

ಕಷಾಯಕ್ಕೆ ಪ್ರಕ್ಲೇಪಗಳು

ಫಾಂಟಿ ಕಷಾಯದ ಕ್ರಮ

ಶೀತ ಕಷಾಯದ ಕ್ರಮ

ಕಲ್ಕ ಕಷಾಯದ ಕ್ರಮ ಮತ್ತು ಅದ

ಸ್ವರಸಕಷಾಯದ ಕ್ರಮ ಮತ್ತು ಮಾ

ತ್ರೆ

ಸ್ವರಸಕ್ಕೆ ಪ್ರಕ್ಷೇಪ

ಮಂಥದ ಕ್ರಮ ಮತ್ತು ಮಾತ್ರೆ

ಚೂರ್ಣದ ಕ್ರಮ ಮತ್ತು ಮಾತ್ರೆ

. ಚೂರ್ಣಸೇವನ ವಿಧಿಗಳು

ಚೂರ್ಣಾದಿಗಳಿಗೆ ಅನುಪಾನಗಳು ಚೂರ್ಣದ ಭಾವನೆಯ ಕ್ರಮ ಪುಟಸಾಕದ ಕ್ರಮ

ಅಕ್ಕಚ್ಚನ್ನು ತಯಾರಿಸುವ ಕ್ರಮ

. ಬಾಯಾರಿಕೆಗೆ ಕೂಡುವ ಕಷಾಯದ

ಕ್ರಮ ಕುಡಿಯುವದಕ್ಕೆ ಬಿಸಿನೀರು ರಾತ್ರಿಯಲ್ಲಿ ಬಿಸಿನೀರಿನ ಪಾನ ಹಾಲು ಕಷಾಯದ ಕ್ರಮ ವಟಿಕದ ಕ್ರಮ ಲೇಹದ ಕ್ರಮ ಮತ್ತು ಪಾಕದ ಪರೀ ಕ್ಲೆ ಮುಂತಾದ್ರು

ಪುಟ 390

390 391 391

391 392

393

393

393 394 394 395 395

395

399 399 399 399 399

400

36 37

38

39

40 41 42 43 44 45 46 41 48

49 50 51 5೨

Oo ON 4

೦೦ ಇಡಿ ಲಾ

10

19

ಆಯುರ್ಪೇದಸಾರದ ವಿವಯಾನುಕ್ರಮಣಿಕೆ

ವಿಷಯ ಲೇಹಾದಿಗಳ ಮಾತ್ರಾವಿಚಾರ ಘೃತತೈಲಗಳಿಗೆ ದ್ರವಕಲ್ಯಗಳ ಸಾಮಾ ನ್ಯ ವಿಧಿ ದ್ರವಭೇದದ ಮೇಲೆ ಕಲ್ಕಪ್ರಮಾಣ ಭೇದ ಅನೇಕ ದ್ರವಗಳು ಕೂಡುವಲ್ಲಿ ಪ್ರ ಮಾಣ ದ್ರವ ಉಕ್ತವಲ್ಲದ ಸ್ನೆ'ಹೆವ ವಿಚಾರ ಕಲ್ಯ ಹೇಳಲ್ಪಡದ ಸ್ನೇಹದ ವಿಚಾರ ಪುಷ್ಪ ಕಲ್ಕದ ಸ್ನೇಹವಿಚಾರ ಸ್ನೇಹಸಾಕದ ಲಕ್ಷಣಗಳು ಮೂರು ವಿಧವಾವ ಪಾಕ ಖಾಕಭೇದದ ಪ್ರಯೋಜನ ಸ್ನೇಹಾದಿಗಳ ಪಾಕಕ್ಕ ಕಾಲ ಚೂರ್ಣಾದಿಗಳ ವೀರ್ಯವತ್ಕಾಲ ತಣ್ಣಗಾದ ಫೃತಾದಿಗಳನ್ನು ಪುನಃ ಬಿಸಿ ಮಾಡುವದರ ನಿಸೇಧ ಆಸವಾರಿಷ್ಟಗಳ ಕ್ರಮ ಶುಕ್ರ ಮತ್ತು ಚುಕ್ರ ಚುಕ್ರ ಸಂಧಾನವ ಕ್ರಮ ಗುಡಶುಕ್ತ

3೫1ನೇ ಅಧ್ಯಾಯ

ವಮನ ವಿರೇಚನ ವಿಧಿಗಳು,

ವಮನ ವಿರೇಚನಗಳ ಉಪಯೋಗ

ವಮನಕ್ಕ ಹಿಂದಿನ ದಿನವ ಕರ್ತವ್ಯ

ವಮನಕ್ಕೆ ಕಾಲ ಮತ್ತು ದ್ರವ್ಯ

ವಮನ ಪಾನಾನಂತರದ ಉಪಚಾರ

ವಮನಾರಂಭದಲ್ಲಿ ಮಾಡಬೇಕಾದ ಘು

ವಮನ ಸೆರಿಯಾದ್ರರ ಲಕ್ಷಣಗಳು

ವಮನಾನಂತರದಲ್ಲಿ ಧೂಮಪಾನ

ವಮನಾನಂತರದ ಪಥ್ಯ

ವಮನದ ಗುಣ

ವಮನಕ್ಕೆ ಅಯೋಗ್ಯರು

ಅನುಚಿತವಾದ ವಮನದ ದೋಷ

ವಿರೇಚನಕ್ಕೆ ಹಿಂದಣ ದಿನದ ಕರ್ತವ್ಯ

ಪುಟ 401

401

401

402 402 402 402 403 403 404 404 405

406 406 406 401 407

405 408 408 409

409 409 410 410 410 410 411 411

13.

14

16 17 18 19 20 21 22

23

ವಿಷಯ

ಕೋಷಭೇದದ ಮೇಲೆ ವಿರೇಚನ ಮಾ ತ್ರಾಭೇದ

ಕ್ರಮವಾದ ವಮನ ವಿರೇಚನಗಳ ಕ್ಷಣಗಳು

ಚೆನ್ನಾಗಿ ವಿರೇಚನವಾದದ ಲಕ್ಷಣ ಗಳು

ವಿರಿಕ್ಷನಿಗೆ ಆಹಾರನಿಯಮ

ವಿರೇಚನದ ಗುಣ

ವಿರೇಚನಕ್ಕೆ ಅಯೋಗ್ಯರು

ಅನುಚಿತವಾದ ವಿರೇಚನದ ದೋಷ

ವಮನವಿರೇಚನೌಷಧಗಳ ಕರ್ಮಭೇದ

ಪ್ರಶಸ್ತ ವಿರೇಚನೌಷಧದ ಕರ್ಮಕಾಲ

ದುರ್ಬಲನ ದೋಷಗಳನ್ನು ಪರಿಹರಿ ಸುವ ಉಸಾಯ

ವಿರೇಚನಕ್ಕೆ ಮುಂದಾಗಿ ಅಗ್ನಿಯನ್ನೂ ಕೋಷ್ಟವನ್ನೂ ಸರಿಪಡಿಸಿಕೊಳ್ಳು ವದು

ಸ್ನೇಹವಿರೇಚನಕ್ಕೆ ಅಯೋಗ್ಯರು

ಸ್ನೇಹವಿರೇಚನದಲ್ಲಿ ರೋಗವಿಚಾರ

ಶೋಧನವನ್ನು ಮೊದಲು ಸೇವಿಸದವನ ವಿಚಾರ

ಪ್ರಶಸ್ತ ವಿರೇಚನೌಸಧದ ಲಕ್ಷಣ

ಶೋಧನಕ್ಕೆ ಸ್ನೇಹಸ್ವೇದಗಳ ಆವಕ್ಕ ಕತೆ

ಶೋಧನ ಸಂಬಂಧ ಉಂಬಾಗಬಹು ದಾದ ದೋಷಗಳು

ವಮನದ ಅಧೋಗತಿಗೆ ಕಾರಣ ಮತ್ತು ಪರಿಹಾರ

ವಿರೇಚನದ ಊರ್ಧ್ವಗತಿಗೆ ಕಾರಣ ತ್ತು ಪರಿಹಾರ

ಔಷಧ ಹೊಟ್ಟೆಯಲ್ಲಿ ಉಳಿದುಹೋ ಗುವದು ಅಥವಾ ಜೀರ್ಣವಾಗು ವದು

ದೋಷಶೇಷದ ಲಕ್ಷ. ಮತ್ತು ಪರಿ ಹಾರ

ಶೋಧನ ಸರಿಯಾಗುವದಕ್ಕೆ ಅನು ಹೂಲಿಸುವದು

ವಮನಾತಿ ಯೋಗದ ದೋಷ ಮತ್ತು ಅದಕ್ಕೆ ಪರಿಹಾರ

412 412 412 413 413 413 413

414

414 414 414

415 415

415

415

416

410

417

411

411

418

೫೫1111

87

38

40 41

43

44

45

46

47

4.

49 50 51

IT UM ಲು ಜು ಓಡ

[es

ವಿಷಯ

ವಿರೇಚನಾತಿಯೋಗದ ದೋಷ ಮತ್ತು ಅದಕ್ಕೆ ಪರಿಹಾರ

ವಮನಾತಿಯೋಗದ ವಿಶೇಷ ಉಪದ್ರವ ಗಳು ಮತ್ತು ಅವುಗಳಿಗೆ ಪರಿಹಾರ

ವಿರೇಚನಾತಿಯೋಗದ ವಿಶೇಷ ಉಪ ದ್ರವಗಳು ಮತ್ತು ಅವುಗಳಿಗೆ ಪರಿ ಹಾರ

ಜೀವರಕ್ತ-ಫಿತ್ತರಕ್ತಗಳ ಪರೀಕ್ಷೆ ,

ಶೋಧನದಲ್ಲಿ ವಾಯುಪ್ರಕೋಪ

ಅಯೋಗದ ಲಕ್ಷಣ ಮತ್ತು ಅದಕ್ಕೆ ಪರಿಹಾರ

ಪರಿಕರ್ತಿಕೆಯ ಲಕ್ಷಣ ಮತ್ತು ಅದಕ್ಕೆ ಪರಿಹಾರ

ಶೋಧನದಲ್ಲಿ ದೋಷಗಳು ಹೃದಯ ವನ್ನು ಸೇರುವದು

ವಿರೇಚನ ಉಪದ್ರವಗಳಿಗ ಪ್ರತಿಯಾದ ವಮನ ಉಪದ್ರವಗಳು

ಪರಿಸ್ರಾವದ ಲಕ್ಷಣ ಮತ್ತು ಅದಕ್ಕೆ ಪರಿಹಾರ

ಪ್ರವಾಹಿಕೆಯ ಲಕ್ಷಣ ಮತ್ತು ಅದಕ್ಕ ಪರಿಹಾರ

ವಾಂತಿಯನಂತರದ ಆಚಾರಿಕಗಳು

ವಿರೇಚನ ಸೇವಿಸಿದವನಿಗೆ ಪಧ್ಯ

ವಿರೇಚನಾನಂತರದ ಪಧ್ಯ

ವಮನಕ್ಕೆ ಕ್ವಾಧಾದಿ ಮಾತ್ರಾನಿಚಾರ

ಶೋಧನಾದಿಗಳಲ್ಲಿ ಪ್ರಸ್ತ ಪ್ರಮಾಣ

೫೫11ನೇ ಅಧ್ಯಾಯ ವಸ್ತಿವಿಧಿ.

ವಸ್ತಿಯ ಗುಣ

ವಸ್ತಿ ಪ್ರಶಸ್ತ ವ್ಯಾಧಿಗಳು

ಎಲ್ಲಾ ದೋಷಗಳಿಗೂ ವಸ್ತಿಯು ಹಿತ ವಸ್ತಿಯ ನಳಿಗೆ

ನಳಿಗೆಯ ಪ್ರಮಾಣದ ವ್ಯವಸ್ಥೆ ವಸ್ತಿಚೀಲ

ವಸ್ತಿಯನ್ನು ಕೊಡುವ ವಿಧಾನ ಅನುವಾಸನನಿರೂಹ ಏಂಬ ವಸ್ತಿಭೇದ

ಪುಟ

418

418 . i 12

419 420 120

49] 422 493 4೨3 423 44 424

424 424

425

426 426 421 421 421 428 429 429

| | | | |

9

11 18 14

15 16

18

10 20

30 31

32

33. 34.

ಆಯುರ್ಪೇದಸಾರದ ವಿವಯಾನುಕ್ರಮಣಿಕೆ

ವಿಷಯ

ನಿರೂಹದ ನಿರುಕ್ತಿ ಮತ್ತು ಸರ್ಯಾ ಪದಗಳು

ಅನುವಾಸನ ನಿರುಕ್ತಿ

ಮಾತ್ರಾವಸ್ತಿ

ನಿರೂಹವಸ್ತಿಯ ಗುಣ

ವಮನ-ವಿರೇಚನ-ವಸ್ತಿಗಳಿಗ ಕಾಲಾಂ ಶರ ನಿಯಮ

ನಿರೂಹವಸ್ತಿ ವಿಧಾನ

ವಸ್ತಿಯು ಮಾಡುವ ಕಲಸ

ನಿರೂಹ-ಸ್ನೇಹವಸ್ತಿಗಳಲ್ಲಿ ಮಾತ್ರಾ ಭೇದ

ಅನುವಾಸನಕ್ಕ ಪೂರ್ವ ಭೋಜನ ನಿ ಯಮ

ನಿರೂಹೌಷಧವನ್ನು

ದೋಷಭೇದದ ಮೇಲೆ ನಿರೂಹಕಲ್ಪನೆ

ವಯೋಭೇದದ ಮೇಲೆ ನಿರೂಹ ಪ್ರ ಮಾಣ

ದೋಷಭೇದದ ಮೇಲೆ ಜೀನು ಮುಂ ತಾದ್ರ ಪ್ರಮಾಣ

ಅನುವಾಸನಕ್ಕೆ ಪಶ್ಚಾತ್ಮರ್ಮ

ಸಿದ್ಧ ಪಡಿಸುವ !

ಮಾತ್ರಾಕಾಲದ ಗಣನ

ಅನುವಾಸನ ಒಂದೇ ಸಾರಿ ಹಿಂದೆ ಬಂದಲ್ಲಿ ಕರ್ತವ್ಯ

ಅನುವಾಸನ ಸರಿಯಾಗಿ ಹಿಡಿದ ಕ್ಷಣ

ಅನುವಾಸನ ದಿನದ ಬೋಜನ ನಿಯಮ

ಮಾರಣೆ ದಿನದ ಕರ್ತವ್ಕ

ಉಪದ್ರವವಿಲ್ಲದೆ ನಿಂತ ಅನುವಾಸನ ಉಸೇಕ್ಸ

ಅನುವಾಸನ ಹಿಂದೆ ಬಾರದ್ದ ಕ್ಕೆ ಪರಿ ಹಾರ

ಅನುವಾಸನಗಳ ಸಂಖ್ಯೆಯ ನಿಯಮ

ನಿರೂಹಾನುವಾಸನಗಳ ಶೀಲ

ನಿರೂಹದ ಪಶ್ಚಾ ತ್ವರ್ಮ

ನಿರೂಹಗಳ ಸಂಖ್ಯಾನಿಯಮ

ವಸ್ತಿಯ ಕರ್ಮ-ಕಾಲ-ಯೋಗಗಳೆಂ ಬವು

430 430 430 431

431 431 432

432

432

433 433

434

434 435 435

436 436 436

436

431 431 431 431 438

438

ತಿ 30

ಮು ಲ್‌ ಡಾ

Ne

40 41 {2 45 44

40 47 46 49

ಗಟ.

51 ೨2 ನಿಶಿ 4 55 6

೨7 58 59 60

61 62

63

64.

ಆಯುರ್ಶೇದಸಾರದ ವಿವಯಾನುಕ್ರಮಣಿಕೆ XXIX

ವಿಷಯ

ನಿರೂಹ ಸರಿಯಾದ ಲಕ್ಷಣ

ನಿರೂಹ ಕೊಟ್ಟಿ ದಿನದ ಭೋಜನನಿ ಯಮ ಫಿ

ನಿರೂಹ ಹಿಂದೆ ಬಾರದ್ದಕ್ಕೆ ಪರಿಹಾರ

ಉತ್ತರವಸ್ತಿಯ ವಿಧಿ

ಉತ್ತರವಸ್ತಿ ಕೊಟ್ಟಿ ದಿನದ ಭೋಜನ ನಿಯಮ

ಉತ್ತರವಸ್ತಿಯೆ ಸಂಖ್ಯಾನಿಯಮ

ಹೆಂಗಸರಿಗೆ ಉತ್ತರವಸ್ಥಿಗೆ ಪ್ರಶಸ್ತ ಕಾಲ

ಹೆಂಗಸೆರಿಗೆ ಉತ್ತರವಸ್ತಿ ಕೊಡುವ ವಿಧಾನ

ವಸ್ತಿಯಿಂದುಂಟಾದ ಉರಿಗೆ ಪರಿಹಾರ

ಉತ್ತರವಸ್ತಿ ಸರಿಯಾದ್ದರ ಲಕ್ಷ ಮುಂತಾದ್ಳು

ಶೋಧನಾದಿಗಳಲ್ಲಿ ಅಲ್ಲಾಹಾರದ ಪರ ಸ್ಪತೆ

ವಸ್ತಿಕಾಲದ ಪ್ರಶಸ್ತೆ ಶಯನಲಕ್ಷಣ

ಹಸಿಸ್ನೇಹ ಅನುವಾಸನೆಗೆ ಅಯುಕ್ತ

ವಸ್ತಿದೋಷಗಳ ಸಂಖ್ಯ

ನಳಿಗೆ ನಡಿಸುವ ದೋಷಗಳು

ನಳಿಗೆಯ ದೋಷಗಳು

ವಸ್ತಿ ಚೀಲದ ದೋಷಗಳು

ವಸ್ತಿ ಹಿಂಡುವ ದೋಷಗಳು

ದ್ರವೃದೋಷಗಳು

ದೋಷಕರನಾದ ಮಲಗುವಿಕೆ

ವೈದ್ಯನಿಮಿತ್ತವಾದ ದೋಷಗಳ ಸಂಖ್ಯೆ

ಸ್ನೇಹವನ್ನು ತಡೆಯತಕ್ಕ ವೈದ್ಯಾತುರ ದೋಷಗಳು

ವೈದ್ಯನಿಮಿತ್ತವಾದ ದೋಷಗಳು

ರೋಗಿನಿಮಿತ್ತವಾದ ದೋಷಗಳು

ವಸ್ತಿಸೇವನೆಯಲ್ಲಿ ಪಥ್ಯಕಾಲಾವಧಿ

ಬೃಂಹಣಕ್ಕೂ, ಶೋಧನಕ್ಕೂ ಯೋ ಗ್ಯರಲ್ಲದವರು

ವಸ್ತಿ ಪ್ರಶಂಸೆ

ಮಾಧುತೈಲಿಕ ಯೋಗ ಮತ್ತು ಅದರ ಗುಣ

ಯುಕ್ತರಥಯೋಗ

ಸಿದ್ದವಸ್ತಿಯೋಗ

ಪ್ರಟಿ

438

439 439 439

44] 441 441

441 442

442

442 443 443 443 444 444 444 444 444 415 445

445 445 445 446

446 446

441 448 448

(

೫೫11ನೇ ಅಧ್ಯಾಯ.

ಗಂಡೂಷ-ಕವಲ-ಪ್ರತಿಸಾರಣ-ಲೇಪ- ಮೂರ್ಥತೈಲ-ಕರ್ಣಪೂರಣವಿಧಿಗಳು

ವಿಷಯ ಪುಟ 1 ಕವಲ.-ಗೆಂಡೂಷಗಳ ವಿಧಗಳು 450 2 ಕವಲಕ್ಕೂ ಗಂಡೂಸಕ್ಕೂ ಭೇದ 450

3 ಬೇರೆಬೇರೆ ಗಂಡೂಸಾದಿಗಳ ಉಸ ಯೋಗ 450 4 ದ್ರವೃಪ್ರಮಾಣ , 430 5 ಗೆಂಡೂಷಾದಿಗಳಿಗೆ ಪ್ರಾಯವಿಚಾರ 41 6 ಗೆಂಡೂಸಾದಿಗಳ ಧಾರಣಕಾಲ 451 "7 ಗುಣ ಸಿದ್ಧಿ ಸಿದ ಲಕ್ಷಣ 451 8 ಹೀನಾತಿಯೋಗಗಳ ಲಕ್ಷಣಗಳು 41]

9 ಕವಲ - ಗಂಡೂಷ - ಪ್ರತಿಸಾರಣಗಳಿಗೆ ಒಂದೆ ಔಷಧ 451

10 ಪ್ರತಿಸಾರಣ ಕಲ್ಪನ ಮತ್ತು ಯೋ ಗಾಯೋಗ 452 11 ಲೇಪನ ವಿಧಿ 452 12 ಲೇಪ ಶೋಫೆಗೆ ಮುಖ್ಯ 452 13 ಲೇಪವನ್ನು ಒಣಗಬಿಡುವ ನಿಷಯ 452 14 ತ್ರಿನಿಧವಾದ ಲೇಸದ ಉಸಯೋಗ 452 17 ಕಲ್ಕಲೇಪದೆ ಗುಣ 478 10 ಶಮನಕರವಾದ ಲೇಪ 453 17 ಮರ್ಮಸ್ಸ' ಳಗಳಿಗೆ ಆಲೇಪವೇ ಹಿತ 453 18. ಆಲೇಪಕ್ಕೆ ಸ್ನೇಹಪ್ರಮಾಣ 454 19 ಆಲೇಪದ ದಪ್ಪ . 454 20 ಆಲೇಪವು ರಾತ್ರಿಯಲ್ಲಿ ನಿಷಿದ್ದ 454 21 ಪ್ರದೇಹಕ್ಕೆ ಬದಲಾಗಿ ಆಲೇಸ 454

22 ಹಳೇ ಲೇಸ ಮತ್ತು ಲೇಪದ ಮೇಲೆ ಲೇಪ ನಿಷಿದ್ದ 454

28 ನಾಲ್ಕು ವಿಧವಾದ ಮೂರ್ಥತೈಲ ತ್ತು ಅವುಗಳ ಉಪಯೋಗ 455 24. ಶಿರೋವಸ್ತಿನಧಿ. . . . 458 25 ಶಿಕೋವಸ್ತಿಯನಂತರ ಸ್ನಾನ 406 26 ಕರ್ಣಪೂರಣ 477

XXX

TAD ಲು ಜು UN ಎ.

Ke)

11 12 13 14

15

16

17

18 19

20.

೫೫11ನೇ ಅಧ್ಯಾಯ. ನೇತ್ರಕರ್ಮಗಳು.

ವಿಷಯ

ನೇತ್ರಕರ್ಮ ಏಳು ವಿಧ

ಪಿಂಡೀವಿಧಿ

ವಿಡಾಲಕನಿಧಿ

ತರ್ಪಣವಿಧಿ

ತರ್ಪಣಕ್ಕೆ ಕಾಲಾವಧಿ

ಸಾರ್ಥಕವಾದ ತರ್ಪಣದ ಲಕ್ಷ. ಣಗಳು

ಹೀನಾತಿಯೋಗಗಳಿಗೆ ಚಿಕಿತ್ಸಾಕ್ರಮ

ತರ್ಪಣಕ್ಕೆ ಯುಕ್ತವಲ್ಲದ ಸಂದರ್ಭ

ಪುಟಸಾಕಕ್ಕ ಯೋಗ್ಯರು

ಪುಟಸಾಕದ ಮೂರು ವಿಧ ಮತ್ತು ಅವುಗಳ ಉಪಯೋಗ

ಸೆ *ಹನ ಪುಟಿಪಾಕದ ವಿಧಿ

ಲೇಖನ ಪ್ರಟೆಪಾಕದ ವಿಧಿ

ರೋಪಣ ಪುಟಪಾಕದ ವಿಧಿ

ತರ್ಪಣ ಪುಟಸಾಕಗಳಿಗೆ ಉಪಚಾರ ಮತ್ತು ಅಪಚಾರ ದೋಷಕ್ಕೆ ಪರಿ ಹಾರ

ಆಶ್ಲೋತನ-ಸೇಕಗಳ ವಿಧಿಗಳು

ಅಂಜನದಲ್ಲಿ ಲೇಖನಾದಿ ಭೇದಗಳು ಮತ್ತು ಅವುಗಳ ಉಪಯೋಗ

ಗುಟಿಕಾ, ರಸ, ಚೂರ್ಣ, ಬಿಂಬ ಅಂಜ ಭೇದ

ಅಂಜನದ ಪ್ರಮಾಣಗಳು

ಅಂಜನಕಡ್ಡಿ ಯು ತಯಾರಿಸುವಿಕ

ಅಂಜನಕಡ್ಡಿ ಯನ್ನು ಉನಯೋಗಿಸು ಕ್ರಮ

ಅಂಜನಕ್ಕೆ ಅಯೋಗ್ಯರು

ಅಂಜನ ತಾಗಿಸಿದನಂತರದ ಕರ್ತವ್ಯ

೫೫ನೇ ಅಧ್ಯಾಯ ಧೂಮವಿಧಿಗಳು ಧೂಮದಲ್ಲಿ ಐದು ವಿಧ

ಪಂಚವಿಧ ಧೂಮಗಳನ್ನು ತಯುರಿಸು ಕ್ರಮ

ಪುಟ 458 458 458 458 459 459 460 460 460

460 461 461 461

461 402 403 464 464 404 465

4೧ರ 400

407

467

10 11 12

18

14 15 16 17

[Ne]

ಇ. ಲಾ ಲ್‌ ಖಿ

00

ಆಯುರ್ಪೇದಸಾರದ ವಿವಯಾನುಕ್ರಮಸಿಕೆ

ವಷಯ ಧೂಮದ ನಳಿಗೆಯ ವಿವರ ಧೂಮದ ಬತ್ತಿಯನ್ನು ತಯಾರಿಸುವ ಕ್ರಮ ಬತ್ತಿಯನ್ನು ಸೇದುವ ಕ್ರಮ ಹೊಗೆಯನ್ನು ಹೊರಗೆ ಬಿಡುವ ಕ್ರಮ ಹೊಗೆಯನ್ನು ಬಾಯಿ ಮೂಗುಗ ಳಿಂದ ಸೇದುವದಕ್ಕೆ ವಿಧಿ ಪ್ರಾಯೋಗಿಕ, ಸ್ನೇಹನ, ವೈರೇಚನಿಕ ವರ್ತಿಗಳನ್ನು ಉಪಯೋಗಿಸುವ ಕ್ರಮ ಕಾಸಘ್ನ-ವಾಮನೀಯ ವರ್ತಿಗಳನ್ನು ಉನಯೋಗಿಸುವ ಕ್ರಮ ಧೂಮಸಪಾನಗಳ ಸರ್ತಿ ನಿಯಮ ವ್ರಣಧೂಮ ವಿಧಿ ಧೂಮಪಾನಕ್ಕೆ ಅಯೋಗ್ಯರು ಸ್ನೇಹನ - ವೈರೇಚನ - ಪ್ರಾಯೋಗಿಕ ಧೂಮಗಳ ಕರ್ಮ ಧೂನೋಪಯೋಗದ ಸಾಮಾನ್ಯ ಗುಣ ಅಕಾಲ ಧೂಮಪಾನವ ದೋಷ ಸರಿಯಾದ ಧೂಮಸಾನದ ಲಕ್ಷ ಧೂಮಪಾನಕ್ಕೆ ಪ್ರಾಯ

XN VI ಅಧ್ಯಾಯ. ನಸ್ಯವಿಧಿ.

ನಸ್ಯದ ನಿರ್ದೇಶ ಮತ್ತು ವಿಧಗಳು ಮರ್ಶ-ಪ್ರತಿಮರ್ಶ-ಅವಪೀಡ ಧಮನ ಗಳ ಭೇದ

. ಸ್ನೇಹನ ನಸ್ಕಕ್ಕೆ ಅರ್ಹರು

ತಿರೋವಿರೇಚನ ನಸ್ಕಕ್ಕ ಅರ್ಹರು

ನಸ್ಯಗಳಿಗೆ ಯೋಗ್ಯಕಾಲ

ಶಿರೋನಿರೇಚನದ ಕ್ರಮ

ಸ್ನೇಹನ ನಸ್ಕದ ಪ್ರಮಾಣಗಳು

ಸ್ನೇಹನ ನಸ್ಯ ಉಪಯೋಗಿಸಿದನಂತ ರದ ಉಪಚಾರ

ಸ್ನೇಸನ ನಸ್ಮದ ಯೋಗಾತಿಯೋಗಾ ಯೋಗಗಳ ಲಕ್ಷಣಗಳು

ಪುಟ

467

468 469

469

469

40°)

410 410 410 41}

411 411 412 412 412

413 414 414 414 415 416

416

416

10

11

12 13 14 15 10 (| 16

ಆಯುರ್ಶೇದಸಾರದ ವಿವಯಾನುಕ್ರಮಣಿಕೆ

ವಿಷಯ

ಶಿಕೋವಿರೇಕ ಸ್ನೇಹದ ಪ್ರಮಾಣ ತ್ತು ಶುದ್ಧ ಹೀನಾತಿಯೋಗಗಳ ಲಕ್ಷಣಗಳು.

ವಿರೇಚನ ನಸ್ಯದ ಹೀನಾತಿಯೋಗಗಳಿಗೆ ಪರಿಹಾರ

ಅವಪೀಡ ಮತ್ತು ಪ್ರಧಮನ ವಿಧಿಗಳು

ನಸ್ಯ ಟೆ ಅನರ್ಹರು

ಪ್ರತಿಮರ್ಶಕ್ಕೆ ಹದಿನಾಲ್ಕು

ಪ್ರತಿಮರ್ಶದ ಪ್ರ ಪ್ರಮಾಣ

ನಸ್ಕದ ಗುಣಗಳು

ದೋಷಗಳ ಮೇಲೆ ಸ್ನೇಹಭೇದ

ನೆಸ್ಮೆ, ಧೂಮ, ಕವಲ, ಶೋಧನಗಳಿಗೆ ಪ್ರಾಯ ಮತ್ತು ಪ್ರತಿಮರ್ಶ ಪ್ರ ಶಂಸಾ

ನಸ್ಕ ದಿಂದುಂಟಾಗುವ ಆಪತ್ತು A

ಪ್ರಥಮನಕ್ಕೆ ನಳಿಗೆ

೫111ನೇ ಅಧ್ಯಾಯ.

ಪುಟ

411

471 478 419 419 419 419 480

480 +30 481

ಜಿಗಳೆ ಕಚ್ಚಿಸುವ ಕ್ರಮ (ರಕ್ತಮೋಕ್ಷಣ)

2 3

ಜಿಗಳೆ ಯೋಗದ ಪ್ರಯೋಜನ

ರಕ್ತಾವಸೇಚನದ ಉಪಾಯಗಳು ,

ಕೊಡು, ಜಿಗಳೆ ಮತ್ತು ಸೋರೆಬುರು ಡೆ ಗುಣಗಳು

ಕೊಂಬಿನಿಂದ ಮತ್ತು ಸೋರೆಕಾಯಿ ಯಿಂದ ರಕ್ತ ತೆಗಯುವ ಕ್ರಮ

ಜಿಗಳೆಗಳ ಜಾತಿಗಳು ಮತ್ತು ವಿಷ ಜಾತಿಗಳ ನಿವರಣ

482 482

10 11 12 13 14

ಣು WL

೦0 ಲ೮[

10 11

ವಿಷಯ ವಿಷವಿಲ್ಲದ ಜಾತಿಗಳ ನಿವರ ಸವಿಷ ನಿರ್ವಿಸ ಜಿಗಳೆಗಳ ಹುಟ್ಟು ತ್ತು ಸ್ಭಾ ವಿಷಜಾತಿ ಜಿಗಳೆ ಕಚ್ಚಿ ವ್ಯಥೆ ಮತ್ತು ಅದಕ್ಕೆ ಪರಿಹಾರ” ಜಗಳಗಳನ್ನು ಹಿಡದಿಡುವ ಕ್ರಮ , ಅಯೋಗ ವಾದ ಜಿಗಳೆಗಳ ಲಕ್ಮಣ ಜಿಗಳೆಯನ್ನು ಕಚ್ಚಿಸುವ ವಿಧಿಗಳು ಕಚ್ಚಿ ಜಿಗಳೆಗೆ ಉಸಚಾರ ರಕ್ತ ಸ್ರಾವಣದ ಪ್ರಮಾಣ ರಕ್ತಸ್ರಾವಣಕ್ಕೆ ಅಯೋಗ್ಯರು

211111ನೇ ಅಧ್ಯಾಯ.

ಔಷಧಕಾಲಗಳು.

ಹತ್ತು ಕಾಲಗಳು ನಿರ್ಧಕ್ತನಿಧಿಯ ಗುಣದೋಷಗಳು , ಪ್ರಾಗ್ಭ ಕ್ರ ವಿಧಿಯ ಉಪಯೋಗ ಅಥೋಭಕ್ತ ನಿಧಿಯು ಉಪಯೋಗ ಮಧ್ಯೇಭಕ್ತ ವಿಧಿಯ ಉಪಯೋಗ , ಅಂತರಾಭಕ್ತ ನಿಧಿಯ ಉಪಯೋಗ ಸಭಕ್ತ ವಿಧಿಯ ಉಪಯೋಗ ಸಾಮುದ್ಧ ವಿಧಿಯ ಉಪ ಸಯೋಗ ನಿಧಿಯ ಉಪ ಯೋಗ ಗ್ರಾಸಾಂತರ ನಿಧಿಯ ಉಸಯೋಗ ವಾಗ್ಭ ಟಿನ ಪ್ರಕಾರ ಕಾಲಭೇದಗಳ ಉಪಯೋಗ

XXX}

ಪುಟ.

483

484

485 485 485 486 486 481 488

480 489 489 49 490 490 490 491

491 491

491

ಗ್ರಂಥದಲ್ಲಿ ಉಪಯೋಗಿಸಲ್ಪಟ್ಟ ಸಂಕ್ಷಿಪ್ತ

ಗಿಗಿ ಶಬ್ದಗಳ ವ್ನಾಖ್ಲಾನ. ಭ್‌

ಅ. - ಅರುಣದತ್ತ ವಾಗ್ಗಟನ ಅಷ್ಟಾಂಗಹೃದಯಕ್ಕೆ ಸರ್ವಾಂಗಸುಂದರ ಎಂಬ ಪ್ರಸಿದ್ಧ ವಾದ ವ್ಯಾಖ್ಯಾನವನ್ನು ರಚಿಸಿದವರು.

-- ಚರಕಸಂಹಿತಾ ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾಚಾರ್ಯ ರಿಂದ 1890ನೇ ಇಸವಿಯಲ್ಲಿ ಪ್ರಕಾಶಿತವಾದ 2ನೇ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ

ಚಿ. ಸಾ ಸಂ. ಚಿಕಿತ್ಸಾನಾರನಂಗ್ರಹ (ಶ್ರೀ ವಂಗಸೇನಸಂಕಲಿತ) ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾಚಾರ್ಯರಿಂದ 1898ನೇ ಇಸವಿಯಲ್ಲಿ ಪ್ರಕಾಶಿತವಾದ ಎರಡನೇ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ.

ಧ. -- ಧನ್ವಂತರಿ. ಮುಂಬಯಿ "ಲಕ್ಷ್ಮೀವೆಂಕಟೇಶ್ವರ ಛಾಪಖಾನೆಯಲ್ಲಿ 1957ನೇ "ಸಂವ ದ್‌'ದಲ್ಲಿ ಪ್ರಕಾಶಿತವಾದ ಮುದ್ರಣದ ಪ್ರತಿಯ ಪುಟಗಳನ್ನು ಕಾಣಿಸಿಯದೆ.

ನಿ. ಧನ್ವಂತರಿ ನಿಘಂಟು I ಪುನೆಯ ಆನಂದಾಶ್ರಮ ಮುದ್ರಾಲಯದಲ್ಲಿ ಶಾಲಿವಾಹನ

ರಾ ನಿ... ರಾಜನಿಘಂಟು | ಶಕ ವರ್ಷ 1815ರಲ್ಲಿ ಪ್ರಕಾಶಿತವಾದ ರಾಜನಿಘಂಟು ಸಹಿತ ಧಸ್ತ್ರಂತರೀಯ ನಿಘಂಟು ಎಂಬ ಗ್ರಂಥದ ಪ್ರತಿಯ ಪುಟಗಳು ಕಾಣಿಸ ಫಟ್ಟ

ನಾ. ವ್ರ.- ನಾಡೀಜ್ಞಾನ ಪ್ರಕಾಶಿಕಾ ಕನ್ನಡ ಅರ್ಧಸಹಿತವಾಗಿ ಕನ್ನಡಾಕ್ಷರದಲ್ಲಿ (ಪ್ರಾಯಶಃ ಬೆಂಗಳೂರಲ್ಲಿ) ಛಾಪೆಯಾದ ಒಂದು ಹಳೇ ಪ್ರತಿಯ ಪುಟಗಳನ್ನು ಕಾಣಿಸಿಯದೆ

ಕಣಾದ ವಿರಚಿತವಾದ "ನಾಡೀವಿಬ್ದಾನ' ೦ಬ ಗ್ರಂಧವನ್ನು ನಾನಾ ಭಾಷೆಗಳಲ್ಲಿ ಅರ್ಧ ಸಹಿತವಾಗಿ ನಾಮಭೇದದಿಂದ ಮುದ್ರಿಸಿರುವ ಹಾಗೆ ಕಾಣುತ್ತದೆ. ಅವುಗಳೊಳಗೆ ಅನೇಕ ಕಡೆಗಳಲ್ಲಿ ಒಂದಕ್ಕೊಂದು ಭಿನ್ನವಾಗಿ ಇದೆ. ಕನ್ನಡ ಪ್ರತಿಯಲ್ಲಿ ಅಶುದ್ಧತೆ ಬಹಳ ಉಂಟು ನಾಲ್ಕು ಪ್ರತಿ ಗಳನ್ನು ನೋಡಿ ಬೇಕಾದ ಶುದ್ದವಾದಂಶಗಳನ್ನು ಇದರಲ್ಲಿ ಸೇರಿಸಿಯದೆ. ನಿ. ರ, ಅಧವಾ ಥಿ. ರತ್ನಾಕರ. -- ನಿಘಂಟು ರತ್ನಾಕರ. ಶ್ರೀ ವಿಷ್ಣು ವಾಸುದೇವ ಗೋಡ ಬೋಲೆಯವರಿಂದ ಮುಂಬಯಿಯಲ್ಲಿ 1867ನೇ ಇಸವಿಯಲ್ಲಿ ಪ್ರ ಕಾಶಿತವಾದ ಮುದ್ರಣದ ಪ್ರತಿಯು ಉಪಯೋಗಿಸಲ್ಪಟ್ಟಿದೆ.

ನಿ. ಸಂ. ವ್ಯಾ., ಅಧವಾ ನಿ. ಸಂ. ನಿಬಂಧಸಂಗ್ರಹ ವ್ಯಾಖ್ಯಾನ. ಇದು ಸುಶ್ರುತಕ್ಕೆ ಡಲ್ಹಣಾಚಾರ್ಯರಿಂದ ರಚಿಸಲ್ಪಟ್ಟ ಪ್ರಸಿದ್ಧವಾದ ಪುರಾತನದ ವ್ಯಾಖ್ಯಾನ. "ನಿರ್ಣಯಸಾಗರ' ಮುದ್ರಾಯಂತ್ರಾಲಯದಲ್ಲಿ 1915ನೇ ಇಸವಿಯಲ್ಲಿ ಮುದ್ರಿತವಾದ ಪ್ರತಿಯನ್ನು ಉಪಯೋಗಿಸಿದ್ದಾಗಿರುತ್ತದೆ.

ಸ್ರಂಧದಕ್ಲಿ ಉವಯೋ?ಸಲ್ಪಷ್ಚ ಸಂಕ್ಸಿದ್ರ ಕಬ್ಬ ಸಳ ವ್ಯಾಖ್ಯಾನ. ೫೫೦೦11

ಬೃ. ನಿ. )ಹನ್ನಿ: ಘಂಟು. ಮುಂಬಯಿ ಆರ್ಯಭಿಷಕಷ್ವಾರ್ಯಾಲಯದವರಿಂದ 1897ನೇ "ಅಸವಿಯಲ್ಲಿ ಪ್ರಕಾಶಿತವಾದ ಮುದ್ರಣದ ಪ್ರತಿಯನ್ನು ಉಪಯೋಗಿಸಿಯದೆ.

ಇ.

ಭಾ. ವ್ರ. -- ಭಾವಪ್ರಕಾಶ. | ಮುಂಬಯಿಯ ಜಗದೀಶ್ವರಾಖ್ಯ ಭಾ. ಪ್ರ. ವ್ಯಾ. - ಭಾವಪ್ರಕಾಶದ ವ್ಯಾಖ್ಯಾನ. ) ಮುದ್ರಾಲಯದಲ್ಲಿ ಮುದ್ರಿತವಾದ

ವ್ಯಾಖ್ಯಾನಸಹಿತವಾದ ಪ್ರತಿಯ ಪುಟಗಳು ಕಾಣಿಸಲ್ಪಟ್ಟವೆ. ರಾ. ವ, ಅಧವಾ ರಾ, ಅಧವಾ ರಾಜವಲ್ಲಭ. - ರಾಜವಲ್ಲಭ ನಿಘಂಟು. ಮುಂಬಯಿ ಲಕಿ ಕ್ಲ ಫೀವೆಂಕಟೇಶ್ವರ ಮುದ್ರಾ ಲಯದಲ್ಲಿ ವಕ್ರ ಮಸಂವತ್ಸ ರದಲ್ಲಿ ಪ್ರಕಾಶಿತ

ವಾದ ಮುದ್ರಣದ ಪ್ರತಿಯ ಪುಟಗಳನ್ನು,

ದಾ ವಾಗ್ಬ ಭನ ಅಷ್ಟಾಂಗಹೃದಯ ಸಂಹಿತಾ ಕಲ್ಕತ್ತೆಯಲ್ಲಿ ಶ್ರೀ ಬೀವಾನಂದ 'ವಿದ್ಯಾಸಾಗರ ಭಟ್ಟಾಚಾರ್ಯರಿಂದ 1800ನೇ ಇಸವಿಯಲ್ಲಿ ಪ್ರಕಾಶಿತವಾದ ೨ನೇ ಮುದ್ರ ಣದ ಪ್ರತಿಯ ಪುಟ ಸಂಖ್ಯೆಗಳು ಕಾಣಿಸ ಲ್ಪಟ್ಟಿವೆ ವೈ ಸಾ. ಸನಂ... ವೈದ್ಯಸಾರಸಂಗ್ರ ಹ. ಬೆಂಗಳೂರು 11 ಮುದ್ರಾಶಾಲೆ ಯಲ್ಲಿ ಕಂ ಟಿ ಶ್ರೀನಿವಾಸಾಚಾರ್ಯರಿಂದ 1882ನೇ ಇಸವಿಯಲ್ಲಿ ಮುದ್ರಿ ಸಲ್ಪಟ್ಟ ಪ್ರಕಾಶಿತವಾದ ಪ್ರತಿಗಳ ಪುಟಿಸಂಖ್ಯೆಗಳು ಕಾಣಿಸಬ್ಪಟ್ಟವೆ. ಶಾ.--ಶಾರ್ಬ್ಸಧರ ಸಂಹಿತಾ --ಶಲ್ಪತ್ತೈಯಲ್ಲ ಶ್ರೀ ಚೀವಾನಂದ ವಿದ್ಯಾಸಾಗರ ಭಟ್ಟಾ ಚಾರ್ಯರಿಂದ 1893ನೇ ಇಸವಿಯಲ್ಲಿ ಪ್ರಕಾತಿತವಾದ 2ನೇ ಮುದ್ರಣದ ಪ್ರತಿಯ ಪುಟಸಂಖ್ಯೆಗಳನ್ನು ಕಾಣಿಸಿಯದೆ. ವೃ. --ಸಹಸ್ರಾರ್ಧವೃಕ್ಷ ವರ್ಣನೆ. ಮಂಗಳೂರು ಬಾಸೆಲ್‌ ಮುಶ್ವನ್‌ ಪ್ರೆಸ್ಸಿನಲ್ಲಿ 1908ನೇ ಇಸ ಸಖಿಯಲ್ಲಿ ಮುದ್ರಿಸಿ ಪ್ರಕಾತಿತವಾದ 2ನೇ ಮುದ್ರಣದ ಪ್ರತಿಯನ್ನು ಉಪಯೋಗಿಸಿದ್ದಾಗಿರುತ್ತ ಸು. ಸುಖ್ರುತ. ಕಲ್ಕತ್ತೆಯಲ್ಲಿ ಶ್ರೀ ಜೀವಾನಂದ ವಿದ್ಯಾಸಾಗರ ಭಟ್ಟಾಚಾರ್ಯರಿಂದ 1889ನೇ ಇ.ಸನಿಯಲ್ಲ ಪ್ರಕಾಶಿತವಾದ 3ನೇ ಮುದ್ರಣದ ಪ್ರತಿಗಳ ಪುಟ ಸಂಖ್ಯೆಗಳನ್ನು ಕಾಣಿಸಿರುತ್ತದೆ ಹಾ., ಅಧವಾ ಹಾರೀತ. -- ಹಾರೀತ ಸಂಹಿತಾ. ಕಲ್ಪತ್ತೆ ಯಲ್ಲಿ ಶ್ರೀ ಜೀವಾನಂದ ಭಟ್ಟಾಚಾರ್ಯರಿಂದ 1891ನೇ ಇಸವಿಯಲ್ಲಿ ಪ್ರಕಾಶಿತವಾದ 2ನೇ ಮುದ್ರಣದ ಪ್ರತಿಗಳ ಪುಟಿಸಂಖ್ಯೆಗಳು ಕಾಣುವದಾಗಿರುತ್ತದೆ ಇವಲ್ಲದೆ ಸಾಧಾರಣವಾಗಿ ಅಧ್ಯಾಯಕ್ಕೆ .ಆ', ಪುಟಕ್ಕೆ "ಪು ', ಸಂಖ್ಯೆಗೆ "ಸೆಂ.' ಎಂಬ ಅಕ್ಷರಗಳು ಉಪಯೋಗಿಸಲ್ಪಟ್ಟಿವೆ

ಉಪೋ€ದ್ಭಾತ, ]. «ಆಯು? ಅಂದರೆ ಬದುಕಿರುವದು, ಬೇವಿತ. ಜೀವಿತದ ಸುಖದುಃಖಗಳನ್ನೂ, ಹಿತಾಹಿತಗಳನ್ನೂ ಕಾಲಪರಿಮಿತಿಗಳನ್ನೂ, ವೃದ್ಧಿ ಕ್ಷಯಗಳಿಗೆ ಹೇತುಗಳಾದ ದ್ರವ್ಯಾದಿಗಳ ಗುಣಕರ್ಮಗಳನ್ನೂ ತಿಳಿಸುವ ವಂಧಾದ್ದು .ಆಯುರ್ವೇದ'. ಖುಗ್ಯಜುಸ್ಸಾಮಾಧವ ರ್ವವೇದಗ ಳೊಂದಿಗೆ ವೈದ್ಯ ಕವಾದ ಆಯುರ್ವೇದ ಎಂಬ ಐದನೇ ವೇದವು ಬ್ರಹ್ಮನ ಮುಖದಿಂದ ಉದ್ಭವ ವಾಯಿತೆಂತ ಗೂಢಬೋಧವು ಹೇಳುತ್ತದಾಗಿ ಶಬ್ದ ಕಲ್ಪ ದ್ರು ಕಡುಬು: ದಿ ಆದರ ಚರಕ ಸುಶ್ರುತ ಮುಂತಾದ ವೈದ್ಯಗ್ರ ಂಧೆಗಳಲ್ಲಿ ಆಮುರ್ಟೇಡವ ಅಧರ್ವವೇದದೊಳಗೆ ಅಡಗಿದ್ದ ತಲ್ಲ ಹೇಳಲ್ಪಟ್ಟಿದೆ ಅಧರ್ವದಲ್ಲಿ ಒನರ ಇಷ್ಟಪ್ರಾಪ್ತಿಕರವಾದ ಸ್ರಸ್ತಯನ- ಬಲಿ. ಮಂಗಲಹೋಮ-ನಿಯಮ-ಪ್ರಾಯತಶ್ರಿತ್ತ-ಉಪವಾಸ- ಮಂತ್ರ ಮುಂತಾದವುಗಳ ಉಪ ದೇಶಗಳೊಂದಿಗೆ ಆಯುರ್ವದ್ದಿಕರವಾದ ಕೆಲವು ರಸಾಯನದ್ರವ್ಯಗಳ ಉಪಯೋಗವೂ, ರೋಗಪರಿಹಾರಕರವಾದ ಕೆಲವು ಔಷಧಗಳ ಯೋಗಗಳೂ ಉಕ್ತವಾಗಿವೆಯಲ್ಲದೆ, ರೋಗ ಗಳ ನಿದಾನ-ಪೂರ್ವರೂಪ-ಲಿಂಗ-ಉಪಶಯ ಮುಂತಾದ ವಿವರಗಳಿಂದ ಕೂಡಿದ ಕ್ರಮ ವಾದ ಚಿಕಿತ್ಸೆಯು ಯಾವ ವೇದದಲ್ಲಿಯಾದರೂ ಕಾಣುತ್ತದೆಂತ ಎಣಿಸಬಾರದು. ಜನ್ಮವು ಅನಾದಿಯಾದ್ದರಿಂದ, ಅದಕ್ಕನುಬಂಧಗಳಾದ ಸುಖದುಃಖ, ಹಿತಾಹಿತ, ಇವುಗಳ ಕಾರಣ, ದುಃಖಾಹಿತಗಳ ಪರಿಹಾರ, ಮತ್ತು ಇವುಗಳ ಜ್ಞಾನಸಂಗ್ರಹವಾದ ಆಯುರ್ವೇದ ಸಹ ಅನಾದಿ. ಆಯುರ್ವೇದದಿಲ್ಲದಿದ್ದ ಕಾಲವಿಲ್ಲ. ಅಶಿಕೆ NE ಲೋಕದಲ್ಲಿ ಆಯುರ್ವೇದದ ಜ್ಞಾನವು ಕೆಲವು ಸಮಯಗಳಲ್ಲಿ ಮಂದವಾದದ್ದು ಮತ್ತು ಪುನಃ ಉದ್ಧರಿಸ ಲ್ಪಟ್ಟದ್ದು ಶ್ರುತವಾಗಿದೆ. ಹೀಗೆ, ಆಯುರ್ಪೇದಜತ ಜ್ಞಾನವು ಮಲಿನವಾಗಿ, ಜನಗಳು ಪಡುವ ಸಂಕಷ್ಟಗಳನ್ನು ತಿಳಿದು, ಮಹಾಶೇಷನು ಒಬ್ಬ ಮುನಿಪುತ್ರನಾಗಿ ಅವತರಿಸಿ, ಪುನರ್ವಸು ವಿನ ರೊಳೆಗೊಬ್ಬ ನಾದ ಅಗ್ನಿವೇಶನು ರಚಿಸಿದ್ದ ವೈದ್ಯ ತಂತ್ರವನ್ನು ಪರಿಷ್ಕರಿಸಿ, ಚರಕ ಸಂಹಿತಾ. ಎಂಬ ಗ್ರಂಥವನ್ನು ES ಇನ್ನೊಂದು. ಚತ ಧನ್ವಂತರಿಯು ಇಂದ್ರನಿಂದ ವೈದ್ಯೋಪದೇಶವನ್ನು ಪಡೆದು, ಕಾಶಿಯಲ್ಲಿ ದಿವೋದಾಸನೆಂಬ ಹೆಸರಿನಿಂದ ಅರಸನಾದ ಮೇಲೆ ತಪಸ್ವಿ ಯಾಗಿ, ಏತ್ರಾ ಮಿತ್ರನ. ಮಗನಾದ ಸುಶ್ರುತ ಮುಂತಾದ ಶಿಷ್ಯರುಗಳಿಗೆ ಆಯುರ್ವೇದವನ್ನು. ರಡ ಪ್ರಕಾರ, ಸುಶ್ರು ತನು "ಸುಶ್ರು ಏಂಬ ಗಂಧವನ್ನು ನ್ದು ರಚಿಸಿದನೆಂತಲೂ, ತವಾ 2 pd ಉಪಾಂಗವಾದ ಆಯುರ್ವೇದವನ್ನು ಬ್ರಹ್ಮನು ಪ್ರಜಿಗಳನ್ನು ಸೃಷ್ಟಿಸುವ ವದಕ್ಕೆ ಮೂದಲೇ ಸಹಸ್ರ ಅಧ್ಯಾಯಗಳಾಗಿ ಒಂದು ಲಕ್ಷ ಶ್ಲೋಕಗಳಿಂದ ರಚಿಸಿದ ನೆಂತಲ್ಲೂ, ಮೇಲೆ ಮನುಷ್ಯರು ಅಲ್ಟಾಯುಸ್ಸು ಳ್ಳವರೂ ಬ್ರಬುದ್ಧಿಯವ ವರೂ ಆಗಿರು ವದನ್ನು ಆಲೋಚಿಸಿ, ಎರಡನೇ ಅದನ್ನು ಶಲ್ಯ, ಶಾಲಾಕ್ಯ, ಕಾಯಚಿಕಿತ್ಸಾ, ಭೂತವಿದ್ಯಾ, ಕೌಮಾರಭ್ಯ ತ್ಯಾ, ಅಗದತಂತ್ರ, ರಸಾಯನತಂತ್ರ ಮತ್ತು ವಾಜೀಕರಣಿತುತ್ರೆ, ಎಂಬ ಅಷ್ಟಾಂಗಗಳಾಗಿ ವಿಭಾಗಿಸಿ, ಗ್ರಂಧಗಳನ್ನು ರಚಿಸಿದನೆಂತಲೂ, ಸುಶ್ರುತಸಂಹಿತೆಯಲ್ಲಿ ಹೇಳ

ಣ್‌

XXXVI ಉಪೋದ್ವಾ

ಲ್ಪಟ್ಟದೆ. ಆದರೆ ಅದು ಕಾಲದಲ್ಲಿಯೇ ಪ್ರರಾಣೋಕ್ಕಿಯಾಗಿರಬೇಕು. ಯಾಕೆಂದರೆ ಅದರಲ್ಲಿಯೇ ಬ್ರಹ್ಮನು ಆಯುರ್ವೇದವನ್ನು ದಕ್ಷಪ್ರಜಾಪತಿಗೆ ಹೇಳಿದ ಪ್ರಕಾರ, ಅವನು ಅಶ್ರಿನೀದೇವತೆಗಳಿಗೆ, ಅವರು ಇಂದ್ರನಿಗೆ, ತನಿ] "ಧನ್ವಂತರಗೆ, ಧನ್ತ್ರಂತರಿಯು ಸುಶ್ರುತ ಮದಲಾದ ಖುಷಿಗಳಿಗೆ, ಉಪ ಪಠೇಶಮಾಡಿದ್ದಾಗಿ ವಿವರಿಸ ಲ್ಪಟ್ಟಿದೆ ಚರಶಸಾಹಿತೆಯಲ್ಲಿಯೂ ಅದೇ ರೀತಿ ಬ್ರಹ್ಮನಿಂದ ಪ್ರಜಾಪತಿ, ಪ್ರಜಾಪತಿಯಿಂದ ಅತ್ತಿನೀಜೇನತೆಗಳು, ಅಶ್ತಿನೀಡೇವತೆ ಗಳಿಂದ ಇಂದ್ರನು, ಆಯುರ್ವೇದವನ್ನು ಸಂಪೂರ್ಣವಾಗಿ ಕಲಿತದ್ದಾಗಿಯೂ, ಬಹು ಖಷಿ ಗಳಿಂದ ಪ್ರತಿನಿಧಿಯಾಗಿ ಕಳುಹಿಸಲ್ಪಟ್ಟ ಭರದ್ರಾಜನಿಗೆ ಇಂದ್ರನು “ದನ್ನು ಸುಲಭವಾದ ಕ್ರಮದಲ್ಲಿ ಉಪದೇಶಮಾಡಿದ ಮೇಕೆಗೆ ಭರೆದ್ವಾಜನು ಯಷಿಗಳಿಗೆಲ್ಲಾ ವಿವರಿಸಿದ ಅನಂತರ ಅತ್ರಿಕುಲದವನಾದ ಪುನರ್ವಸುವು ಅಗ್ನಿವೇಶ, ಭೇಲ, "ಜತೂಕರ್ಣ, ಪರಾಶರ, ಹಾರೀತ ಮತ್ತು ಕ್ಲಾರಪಾಣಿ ಎಂಬ ಹೆಸರಿನ ಅರು. ಮಂದಿ ಶಿಷ್ಯರುಗಳಿಗೆ ಆಯು ರ್ವೇದವನ್ನು ಏಕರೀತಿಯಲ್ಲಿ ಉಪದೇಶಮಾಡಿದನೆಂತಲೂ, ಶಿಷ್ಯರುಗಳೊಳಗೆ ವಿಶೇಷ ಬುದ್ಧಿಯುಳ್ಳ ವನಾಗಿದ್ದ ಅಗ್ನಿವೇಶನು ಪ್ರಥಮತಃ, ಮಿಕ್ಕವರು ಅನಂತರ, ಬೇರೆಬೇರೆ ತಂತ್ರ ಗಳನ್ನು ರಚಿಸಿದರೆಂತಲೂ ವರ್ಣಿತವಾಗಿದೆ. ಚರಕಸಂಹಿತೆಯ ಅನೇಕ ಅಧ್ಯಾಯಗಳ ಆರಂಭದಲ್ಲಿ “ಅತಿಹಸ್ಮಾಹ ಭಗವಾನಾಶ್ರೇಯ8* (ಅಂದರೆ ಭಗವಂತನಾದ ಆತ್ರೇಯ ಮುನಿಯು ಹೀಗೆ ಹೇಳುತ್ತಾನೆ) ಎಂತಲೂ, ಕೊನೆಯಲ್ಲಿ “ಅಗ್ನಿವೇಶಕೃತೇ ತಂತ್ರೇ ಚರಕ ಪ್ರತಿಸಂಸ್ಕೃತೇ” (ಅಂದರೆ ಅಗ್ನಿವೇಶನಿಂದ ರಚಿಸಲ್ಪಟ್ಟು ಚರಕನಿಂದ ಪ್ರತಿಸಂಸ್ಥಾರ ಮಾಡ ಅಟ್ಟ ತಂತ್ರದಲ್ಲಿ) ಎಂತಲೂ ನಿರ್ದಿಷ್ಟವಾಗಿರುತ್ತದೆ ಸಂಹಿತೆಯ ಹೆಚ್ಚಿನ ಅಂಶವು ಶ್ಲೋಕರೂಪವಾಗಿರುತ್ತದಾದರೂ, ಅಲ್ಲಲ್ಲಿ ವಾಕ್ಕರೂಪವಾದ ಉಪದೇಶಗಳು ಕಾಣು ತ್ರವ ಶ್ಲೋಕಗಳು ಅಗ್ನಿವೇಶನಿಂದ ರಚಿಸಲ್ಪಟ್ಟಿವೆ ವಾಕ್ಯಗಳು ಚರಕನ ಸ್ತ ಸ್ವಯಂಕೃತ ವೆಂತಲೂ, ಕೆಲವರ ಅಭಿಪ್ರಾಯವಿದೆ ಅತಿಸಂಕ್ಷೇಪವಾಗಿ ಹೇಳಲ್ಪಟ್ಟ ಅಂಶವನ್ನು ವಿಸ್ತ ರಿಸಿ ಅತಿವಿಸ್ತಾರವನ್ನು ಸಂಕ್ಷೇಪಿಸಿ, ಹಳೇದಾದ ಗ್ರಂಧವನ್ನು ಪುನಃ ಹೊಸತು ಮಾಡು ವಹ ಸಂಸ್ಕಾರ ಮಾಡುವವನ ಕೆಲಸನೆಂಬದು ಚರಕಸಂಹಿತೆಯಲ್ಲಿಯೇ ಹೇಳಲ್ಪಟ್ಟದೆ. ವಾಕ್ಯಗಳು ಮಾತ್ರ ಚರಕಕೃತ ಎಂಬದು ಬರೇ ಊಹೆ. ಚರಕಸಂಹಿತೆಯ 120 ಅಧ್ಯಾ ಯಗಳೂಳಗೆ ಕಡೇ 41 ಅಧ್ಯಾಯಗಳನ್ನು ಕಾಲಾಂತರದಲ್ಲಿ ದೃಢಬಲ ಎಂಬವನು ಸೇರಿಸಿ ದ್ದೆಂತ ಪ್ರಫುಲ್ಲ ಚಂದ್ರರಾಯರವರು ಹೇಳುತ್ತಾರೆ. ಔಷಧ. ಅಪ್ಯಾಯಗಳೊಳಗೆ ಕ್ಟ ಸಿದ್ಧಿ ಸ್ಥಾನ ಅಧ್ಯಾಯಗಳು 12) ಮೆತ್ತು ಕಲ್ಪಸ್ಥಾನ (ಅಧ್ಯಾಯಗಳು 12), ಇವುಗಳಿಂದ ಪಂಚನದಪುರದಲ್ಲಿ ಹುಟ್ಟಿದವನಾದ ದೃಢಬಲನು ಚರಕನ ತಂತ್ರವನ್ನು ಸಂಪೂರ್ಣಮಾಡಿದ ನೆಂತ ಗ್ರಂಧದ ಕೊನೆಯಲ್ಲ ಹೇಳಲ್ಪಟ್ಟಿರೂ, ಭಾಗಗಳಲ್ಲಿ ಅಪೂರ್ಣವಾದ ಅಂಶಗಳನ್ನು ತುಂಬಿಸುವದು, ಅಶುದ್ದ ವಾದಂಶಗಳನ್ನು ಶುದ್ಧಪಡಿಸುವದು, ಇತ್ಯಾದಿ ಪರಿಷಾರಗಳನ್ನು ದೃಢಬಲನು ಧಾರಾಳವಾಗಿ ಮಾಡಿರುತ್ತಾನೆಂತಲ್ಲದೆ, ಅಧ್ಯಾಯಗಳು ಮೊದಲು ಚರಕನ ತಂತ್ರದಲ್ಲಿ ಇರಲಿಲ್ಲ ಎಂತ ತಾಶ್ಚರ್ಯವಾಗಿರಲಿಕ್ಕಿಲ್ಲ. ಯಾಂಕೆದರೆ, ಸೂತ್ರಸ್ಥಾನದಲ್ಲಿ ಕಡೇ ದಾದ 30ನೇ ಅಧ್ಯಾಯದಲ್ಲಿ ಇಡೀ ತಂತ್ರದ 120 ಅಧ್ಯಾಯಗಳೂ ನಿರ್ದಿಷ್ಟವಾಗಿವೆ, ಮತ್ತು ದೃಢಬಲನಿಂದ ಸಂಸ್ಥಾರಮಾಡಲ್ಪಟ್ಟಿವೆಂಬ ಕ್ಕ] ಅಧ್ಯಾಯಗಳೊಳಗೆ ಅನೇಕ ಅಧ್ಯಾಯಗಳ ಆರಂಭದಲ್ಲಿ ಅಗ್ನಿವೇಶನು ಆತ್ರೇಯನ ಹತ್ತರ ಮಾಡಿದ ಪ್ರಶ್ನೆಗಳು ಸಹ

ಉಪೋದ್ಭಾಾಶ 2೫೫೩೩3೫211

ಕಾಣುತ್ತವೆ. ಹೀಗೆಯೇ ಸುಶ್ರುತಸಂಹಿತೆಯಲ್ಲಿ ಕಡೇ ಭಾಗವಾದ ಉತ್ತ ರತಂಶ್ರ ಎಂಬ 66 ಅಧ್ಯಾಯಗಳನ್ನು ತಟ ಗಜ ಬೌದ್ದನ ನು ಕಾಲಾಂತರದಲ್ಲಿ ಸೇರಿಸಿದ್ದೆ ೦ತ "ತಂದ ಮತವಿರುತ್ತದೆ. ಆದರೆ ಸುಶು ್ರು ತಸಂಹಿತೆಯಲ್ಲಿ' ಅಧ್ಯಯನ ಸಂಪ ಪ್ರದಾನೀಯಂ' ಎಂಬ ಮೂರನೇ ಅಧ್ಯಾಯದಲ್ಲಿ ಉತ್ತರತಂತ್ರದ 66 ಅಧ್ಯಾಯಗಳು ಸೇರ ಇಡೀ ತಂತ್ರದ 186 ಅಧ್ಯಾಯಗಳ ವಿಷಯಗಳು ಸೂಚಿಸಲ್ಪಟ್ಟವೆ ಮತ್ತು ಉತ್ತರತಂತ್ರದ ವಿಷಯವಾಗಿ

“ಶ್ರೇಷ್ಟತ್ಪಾದುತ್ತರಂ ಹ್ಯೇತತ್ತಂತ್ರಮಾಹುರ್ಮಹರ್ಷಯಃ |

ಬಹ್ವರ್ಧಸಂಗ್ಯ ಹಾಚ್ಛೆ ಷ್ಟಮುತ್ತರಂ ಚಾವಿ ಪಶ್ಚಿಮಮ್‌” || ಎಂಬ ವಿವರ ಕಾಂ ದೆ. ತಂತ್ರವು ಶ್ರೇಷ್ಠ ವಾದ್ದರಿಂದ ಇದಕ್ಕೆ ಉತ್ತರ ಎಂತ ಮಹರ್ಷಿಗಳು ಹೇಳುತ್ತಾರೆ. ಅದರ ಶ್ರೇಷೃತ್ಯವು ಆದರಲ್ಲಿ "ಬಹಳವಾದ ಅರ್ಧಸಂಗ್ರಹಿಸ ಅಟ್ಟರುವದರಿಂದ ಆಗಿರುತ್ತದೆ. ಅದಲ್ಲದೆ ಉತ್ತರ ಎಂದರೆ "ಕಡೇದು ಉತ್ತರತಂತ್ರದ ಅನೇಕ ಅಧ್ಯಾಯಗಳಲ್ಲಿಯೂ ಸುಶ್ರು ಶನ ಪ್ರ ಗಳಿಗೆ ಉತ್ತರವಾಗಿ ಧನ್ರ ಂತರಿಯ ನಂದ ದಿವೋದಾಸನು ಮಾಡಿದ ಉಪದೇಶತೇತ ನಿರ್ದಿಷ್ಟವಾಗಿದೆ. "ಉತ್ತ ರತಂತ್ರ ಸಹ ಸುಶ್ರುತನಿಂದಲೇ ಕಡೆಗೆ ರಚಿತವಾದ್ದೆಂತ ಯಾಕೆ ತಿಳಿಯಬಾರದೆಂಬದಳೆ ಸಮರ್ಥ "ರಣ ವೇನೂ ಕಾಣುವದಿಲ್ಲ ಚರಕಸ ಸಹಿತೆಯಲ್ಲಿರುವ ನೆಲವು ಶೊ ನೀಕಗಳೇ ಸುಶ್ರುತದಲ್ಲಿಯೂ ಕಾಣುವದರಿಂದ, ಅವುಗಳೆಲ್ಲಾ ತಂತ್ರವನ್ನು ಸಂಸ್ಥ ಸ್ಪಂಸುವದಕೊ (ಸ್ವರ ಜು ಹೊಸತಾಗಿ ಕೂಡಿಸಲ್ಪಟ್ಟಿವುಗಳು ೫೬1 ಊಹಿಸುವದು ಸರಿ ಕಾಣುವದಿಲ್ಲ ಅವುಗಳು ಎರಡು ಸತಗ ಹಿಂದೆ ರಚಿತವಾಗಿದ್ದ ಗ್ರಂಧಗಳಿಂದ ತಿಗೆಯಲ್ಪಟ್ಟಿವು ವಿಂಬ ಅನು ಮಾನವೇ ಬಲವಾದ್ದಾಗಿ ಕಾಣುತ್ತದೆ.

3. ಅಗಿ ವೇಶನ ಸಹಪಾರಿಯಾದ ಭೇಳನು (ಅಧವಾ ಭೇಡನು) ರಚಿಸಿದ ತಂತ್ರದ ಪ್ರತಿಯು ತರು ಅರಮನೆಯ ಪುಸ್ತ ಸಿಕ್ಕಿ ದೆ ಎಂತಲೂ, ಅದು ಅಪೂರ್ಣ ಮಗ ದೆಂತಲೂ, ಬರದ್ದು ಕಾಣುತ್ತದೆ ಹಾರೀತಸ NER ಗ್ರಂಧ ಛಾಪೆ ಯಾಗಿದೆ. ಅದು ಹಾರೀತನಿಗೆ ಆಶ್ರೇಯನು ಮಾಡಿದ ಉಪದೇಶವಾಗಿ ಅದರಲ್ಲಿ ಉಕ್ತ ವಾಗಿದೆ. ಅದರ ಕಡೇ ಅಧ್ಯಾಯದಲ್ಲಿ ಕಾಣುವ

ಡರಕಃ ಸುಶುತ ್ರುತಶ್ವೈ ವಾಗ್ಬಟಿಶ್ಚ ತಧಾಪರಃ |

ಮುಖ್ಯಾತ್ಹ ಸಂಹಿತಾ ವಾಬ್ಯಾಸಿಸ್ರ ಸ್ರ ಏವ ಯುಗೇಯುಗೇ |

ಅತ್ರಿಃ ಕೃತಯುಗೇ ವೈದ್ಯೋ ದ್ಪ್ರಾ ಪರೇ ಸುಶು ್ರುತೋ ಮತಃ |

ಕರಾ ವಾಗ್ಗಟಿನಾಮಾ ಗರಿಮಾತ್ರ ಪ್ರದ ಶ್ಯತೇ | ಒಂದರೆ--- «ಚರಕ, ಸುಶ್ರುತ ಮತ್ತು ವಾಗ್ಭಟ ವಿಂಬ ಸಂಹಿತೆಗಳನ್ನು ಮುಖ್ಯವಾಗಿ ಓದತಕ್ಕದ್ದು. ಕೃತಯಾಗದಲ್ಲಿ ಅತ್ರಿ, ದ್ವಾಪರದಲ್ಲಿ ಸುಶ್ರುತ ಮತ್ತು ಕಲಿಯೂಗದಲ್ಲಿ ವಾಗ್ಭಟ ಶ್ರೇಷ್ಠ ವೈದ್ಯರಾಗಿ pn ಎಂಬ ವಡನಗಳಾದ ಗ್ರಂಧವನ್ನು ರಚಿಸಿದ ಹಾರೀತನು ಅಗ್ನಿವೇಶನ ಸಹಪಾರಿಯಲ್ಲ ಎಂಬದು ಸ್ಪಷ್ಟವಾಗುತ್ತದೆ. ಯಾಕೆಂದರೆ ಚರಕ ಮತ್ತು ಸುಶ್ರುತಸಂಹಿತೆಗಳು ಉಂಟಾಗಿ ಬಹುಕಾಲದನಂತರ ವಾಗ್ಭಟ ರಚಿಸಲ್ಪಟ್ಟಿದ್ದೆಂಬದು ನಿರ್ವಿವಾದವಾದ ಅಂಶ. ಅದಲ್ಲದೆ, ಹಾರೀತಸಂಹಿತೆಯ ಕಾವ್ಯರಚನಾರೀತಿಯೇ ಅದರ ಅರ್ವಾಚೀನತೆಯನ್ನು ತೋರಿಸುತ್ತದೆ. ವಾಗ್ಭಟನ ಕಾಲದಲ್ಲಿ ಭೇಳನ ಗ್ರಂಧವಿದ್ದರೂ,

YXXVII ಉಪೋದ್ಬಾಶ

ಅದನ್ನು ಜನರು ಓದುವದು ಕಡಿಮೆಯಾಗಿತ್ತೆಂಬದು ಅದರಲ್ಲಿಯ ಕೆಳಗಣ ಶ್ಲೋಕದಿಂದ ತಿಳಿದುಬರುತ್ತದೆ -- ಖುಷಿ ಪ್ರಣೀತೇ ಪ್ರೀತಿಕ್ಸಿ ಕ್ಲೀನುಕ್ತ್ಯಾ ಚರಕಸುಶ್ರುತೌ | ಭೇಡಾದ್ಯಾಃ ಪೆರ್ಯಂತೇ ತನ್ನಾಡ್ಸ್ರಾಹ್ಯಂ ಸುಭಾಷಿತಮ್‌ || ಅಂದರೆ "ಮಷಿ ಪ್ರಣೀತವಾದ ತಂತ್ರದಲ್ಲಿಯೇ ಜನರಿಗೆ ಪ್ರೀತಿಯಂತಾದರೆ, ಚರಕ ಸುಶ್ರುತಗಳ ಲ್ಲದೆ ಭೇಳಾದ್ಯರ ತಂತ್ರಗಳನ್ನು ಅವರು ಯಾಕೆ ಓದುವದಿಲ್ಲ? ಆದ್ದರಿಂದ ಸುಭಾಷಿತವಾದದ್ದು ಯಾರದೇಯಾದರೂ ಗ್ರಾಹ್ಯವಾಗಿರುತ್ತದೆ ' ಹಾರೀತಸಂಹಿತಾ ಮುಂತಾದ ಅನೇಕ ಫುರಾತನಗ್ರಂಿಢಗಳು ಹಸ್ತಲಿಖಿತವಾಗಿ ಇತ್ತಲಾಗಿನ ವರೆಗೆ ಅಪರೂಪವಾಗಿ ದೊರೆಯು ತಿದ್ದವು ಎಂಬದು ವೃದ್ಯಸಾ ?ರಸಂಗ್ರ ಹದ ಕೆಳಗಣ Sa ದೆ -ಆ“ಶಿ ಶ್ರೀಮನ್ನಹೀ ಶೂರ ES ಸೇನಾಸತಿಯಾಗಿದ್ದ ನಂಬಒರಾಜೀ ಅರಸಿನವರು ಸಕಲ ಒನೋಪ ಕಾರದೃಷ್ಟಿಯಿಂದ ಆಯುರ್ವೇದ, ಧನ್ರಂತರೀಯ, ಹಾರೀತಸಂಹಿತಾ, ಕಾಶ್ಯಪಸಂಹಿತಾ, ಬಾಹಟ, ಭಗೀರಧಸಂಹಿತಾ, ಮಹಾಯಾನಸಂಹಿತಾ, ಕುಮಾರಸಂಹಿತಾ, ಹಿರಣ್ಯ ಕೇಶೀಯ, ಅಗ್ನಿವರ್ಮ, ಖಯಷ್ಯಶೈೃಂಗಸಂಹಿತಾ, ನಾರಾಯಣೀಯ, ಭರದ್ವಾಒಸಂಹಿತಾ, ಆತ್ರೆ ಜಾ ವೃದ್ಧಾಶ್ರೆ ತೇೇಯಸಂಹಿತಾ, ವೈದ್ಯಕಲ್ಪ ತರು, ಸಿದ್ದ ತಂತ್ರ, ಸಿದ್ಧ ಸಾರ, ಭೋಜರಾಬೇಯ, ಅಗ್ನಿವೇತೀಯ, ಚಿಕಿತ್ಸಾ ಮೃ ತ್ರ ನಿತ್ಯನಾಧ, ಪ್ರಯೋಗಾಮೃತೆ ಸಿದ್ದ ಪ್ರಯೋಗ, ವೈದ್ಯಸಂಗ್ರಹ, ಯೋಗಾಮೃತ, ಹೇ ಭಷಫೃಷ್ಟಿ, ಚಂದ್ರಿಕಾ ಸಾ ಶಾರ್ಬ್ಗಧರ, ಸುಶ್ರುತ, ಶತಶ್ಲೋಕಿ, ಲೋಲಂಬರಾಜೀಯ, ಪ್ರಯೋಗಸಾರ, ಶಬರ ಸಂಹಿತೆ, ಮೊದಲಾದ ಇನ್ನೂ ಅನೇಕ ಪೂರ್ವಗ್ರಂಧಗಳನ್ನು ಸಂಗ್ರಹಿಸಿ, ಸಕಲ ವೈದ್ಯಗ್ರಂಧ ಸಾರ ಪ್ರತಿಪಾದಕವಾದ ವೈದ್ಯಸಾರ ಸಂಗ್ರಹವೆಂಬ ಗ್ರಂಧವನ್ನು ರಚಿಸಿದರು” ಮೇಲಿನ ಪಟ್ಟಿಯಲ್ಲಿ ಉದಾಹೃತವಾದ ಕೆಲವು ಗೊಧಗಳಿಗಿಂತ ಹೆಚ್ಚು ಗುಣವತ್ತಾಗಿ ಪ್ರಸಿದ್ಧವಾಗಿ ಕಡಿ ವೈದ್ಧ ವಾಗ್ಧಟಿ, ಮಾಧವನಿದಾನ, ರಸಾರ್ಣವ, ರಸಸಮುಚ್ಚಯ, ರಸೇಂದ್ರ ಚಿಂತಾ ಮಣಿ, ರಸರತ್ನಾ' ಕರ, ಭಾವಪ್ರಕಾಶ, ಚಿಕಿತ್ಸಾಸಾರಸಂಗ್ರಹ, ಮುಂತಾದ ಅನೇಕ ಪುರಾ ತನ ಗ್ರಂಧಗಳು ಪ್ರಕಟವಾಗಿವ ಇನ್ನು ಸಂಸ್ಕೃತದಲ್ಲಿಯೂ, ಬೇರೆ ಬೇರೆ ದೇಶಭಾಷ ಗಳಲ್ಲಿಯೂ, ರಚಿಸಲ್ಪಟ್ಟಿರುವ ಅರ್ವಾಚೀನ ಗ್ರಂಧಗಳು ಅಸಂಖ್ಯಾತವಾಗಿವ. ಆದರ, ನಿದಾನೇ ಮಾಧವಃ ಶ್ರೇಷ್ಠಃ ಸೂತ್ರಸ್ಥಾನೇ ತು ವಾಗ್ಬ ಟಃ | ಶಾರೀರೇ ಸುಶ್ರುಶಃ ಪ್ರೋಕೃಶ್ವರಕಸ್ತು ಚಿಕಿತ್ಸ ತೇ | ಅಂದರೆ “ರೋಗದ ನಿದಾನದ ವಿಷಯದಲ್ಲಿ ಮಾಧವ, ಸೂತ್ರಸ್ಥಾನದಲ್ಲಿ ವಾಗ್ಬಟೆ, ಶಾರೀರ ದಲ್ಲಿ ಸುಶ್ರುತ, ಮತ್ತು ಚಿಕಿತ್ಸೆಯಲ್ಲಿ ಚರಕ, ಶ್ರೇಷ್ಠ” ಅಭಿಪ್ರಾಯ ನಾಲ್ಕು ಗ್ರ ಗಂಧ ಗಳು ಪ್ರಕಟವಾದ ಕಾಲದಿಂದ ವರೆಗೂ ಗ್ರಂಧಗಳ ಅರಬಿ ಯಲ್ಲಿ 'ಮಾಡಬ್ಬಟ್ಟ ಭಾಷಾಂತರಪ್ರತಿಗಳು ಕ್ರಿಸ್ತಶಕದ 8ನೇ ಶತಮಾನದಲ್ಲಿ ಅರಬಿಸ್ಟಾನದ ಮುಖ್ಯ ಪಟ್ಟಿ ರಾದ ಬಾಗ್ದಾದಿನಲ್ಲಿ ಸ್ಥಾಪಿತವಾದ ರಾಜರ ಪುಸ್ತಕಾಲಯದಲ್ಲಿ ಇದ್ದವು ಎಂಬದು ನಿರ್ಣೀತವಾಗಿದೆ. 4. ಚರಕ ಮತ್ತು ಸುಶ್ರುತ ಸಂಹಿತೆಗಳು ಬಹಳ ದೊಡ್ಡ ಗ್ರಂಧಗಳಾಗಿ, (ಛಾಪಖಾನೆ ಯಿಲ್ಲದ ಕಾಲದಲ್ಲಿ) ಅವುಗಳನ್ನು ಸಂಗ್ರಹಿಸಿ ಕಲಿಯುವದು `ಸಾಮಾನ್ಯ ಜನರಿಗೆ ಅತಿ

ಉಪೋದ್ಭಾತ 22212

ಪ್ರಯಾಸ ಎಂಬ ಮುಖ್ಯ ಕಾರಣದ ಮೇಲೆ ತಾನು ಅಷ್ಟಾಂಗಹೃದಯ ಎಂಬ ಗ್ರಂಧವನ್ನು ಅತಿವಿಸ್ತಾರವೂ ಅತಿ ತಿಸಂಕ್ಷೇಪ ವೂ ಇಲ್ಲದ ರೀತಿಯಲ್ಲಿ ರಚಿಸುವಡಕ್ಕೆ ಉದ್ಯ್ಯಕ್ತನಾದ್ದೆಂತ ವಾಗ ಭನ ಸಂಹಿತೆಯಲ್ಲಿಯೇ ಕಾಣುತ್ತ ದೆ ಅಷಾ ಎಂಗಹ್ಯದಯವು ಚರಕ ಮತ್ತು ಸುಶ್ರುತಸಂಹಿತೆಗಳ ಸಾರವನ್ನು ಸಂಗ್ರಹಿಸಿ, ಭೇಳನ ಮತ್ತು ಹಾರೀತನ ತಂತ್ರಗಳಿಂದ ಕೆಲವು ಅಂಶಗಳನ್ನು ಹಕ್ಕ ಕೂಡಿಸಿ, ರಚಿಸಲ್ಪಟ್ಟಿದ್ದಲ್ಲದೆ, ಅದರಲ್ಲಿ ಅಪೂರ್ವವಾದದ್ದು ಇಲ್ಲ ಎನ್ನ ಬೇಕು ಎಂತ ಪ್ರಫುಲ್ಲಚಂದ್ರರಾಯರವರು ಬರದಿದ್ದಾರೆ. ಸಂಕ್ಷೇಪವಾಗಿಯೂ, ಗಂಭೀರಾರ್ಧ ವಾಗಿಯೂ ಇರುವದರಿಂದ, ಅದು ಕಲಿತ ಮೇಲೆ ನೆನವಿನಲ್ಲಿಟ್ಟುಕೊಳ್ಳುವದಕ್ಕ ಬಹು ಅನುಕೂಲ ವಾಗಿರುತ್ತದಾದರೂ, ವ್ಯಾಖ್ಯಾನ, ಅಧವಾ ಗುರುವಿನ ಉಪದೇಶ, ವಿನಾ ಅದನ್ನು ತಿಳಿಯು ಸು ಕಷ್ಟ ವಾಗಿ ಕಂಡೀತು. ವಾಗ್ಸ ಟಿನು ಬೌದ ಸ್ಹಮತದವನಾಗಿದ್ದ ಬಂತ ಪ್ರ. ಚಂದ್ರರಾಯ ರವರು ಟಾ ಕೆಲವು ಗ್ರಂಧಳಾರರು ಸಾಧಿಸುತ್ತಾರೆ ಅಭಿಪ್ರಾಯಕ್ಕೆ ವಿರೋಧ ಪಕ್ಷದವ ದವರೂ ಇರುತ್ತಾರೆ ಚರಕಾದಿಗಳು ಹೇಳಿದಂತೆ ದೂತಶಕುನಾದಿಗಳ ಫಲದಾಯಕತ್ವ ವನ್ನು ಒಪ್ಪಿ, ದಾನ ಹೋಮ ಒಪಾದಿಗಳಿಂದ ಪಾಪದ ಫಲವು ಕಡಿಮಯಾಗುತ್ತದೆಂತೆ ಬರ ದಿರುವದು ಮುಂತಾದ್ದನ್ನು ಆಲೋಚಿಸಿದರೆ, ಗ್ರಂಧಕರ್ತೃ ಬೌದ್ಧ ನೆಂಬ ಸಾಧನೆಯು ಸರಿ ಕಾಣುವದಿಲ್ಲ ಇದೆಲ್ಲಾ ಹ್ಯಾಗಿದ್ದ ರೂ, ಚರಕಸಂಹಿತೆಯು ಯಾವ ಶೋಧನದಿಂದಾದರೂ ಬುದ್ಧನ ಜನ್ಮಕ್ಕೆ (ಅಂದರೆ ಇಪ್ಪತ್ತ ದು ಶತಮಾನ ಗಳಿಗೆ) ಹಿಂದಿನದು ಎನ ್ನವದರಲ್ಲಿ ಸಂದೇಹ ಲ್ಲ "ಎಂತ ಪ್ರ . ಚಂದ್ರ ಕೌಟುರವರು ಒರದಿದ್ದಾರೆ. 5, ಸುಕ್ರ ಸನಾಡಿಕೆಯ ಚರಕಸಂಹಿತೆಯ ಅನಂತರದ ಗ್ರಂಥ ಎಂತ ಸಾಧಾರಣವಾಗಿ ಎಣಿಸಲ್ಪ ಡುತ್ತದೆ ಕೃತಯುಗಕ್ಕೆ ಚರಕನೂ, ದ್ರಾಪರಕ್ಕ ಸುಶು ತನೊ, ಕಲಿಯುಗಕ್ಕೆ ವಾಗ ಟೆನೂ ಶ್ರೇಷ್ಟ ಎಂಬ ತಾತ್ಸರ್ಯದ ಮೇಲೆ ಎತ್ಮಿದ ಶ್ಲೊ ನ್ಲೀಕವು ಬೇರೆಬೇರೆ ಗಳಲ್ಲಿ ಶೇಷನೂ, ಧನ ರು ಅವತಾರವಾದರೆೊಒ "ತಿಹಾಸವು ಮತಕ್ಕೆ ಒಲ ಕೂಡುತ್ತವೆ. ಮತವನ್ನು ಅಂಗೀಕರಿಸುವದಕ್ಕೆ ಕವಿರಾಜ ನಾಗೇಂದ್ರನಾಧಸೇನಗುಪ್ತರು ಸಂದೇಹಪಡುತ್ತಾರೆ. ಎರಡು ಸಂಹಿತೆಗಳೊಳಗೆ ಕಾಣುವ ಮುಖ್ಯವಾದ ಭೇದಗಳು ಯಾವವೆಂದರೆ --ವೃದ್ಯಕರ್ಮದ ಅಪ್ಪಾಂಗಗಳಲ್ಲಿ ಶಲ್ಯತಂತ್ರ ವನ್ನೇ ಪ್ರಧಾನ ವಾಗಿಟ್ಟು ಕೊಂಡು, ಅದನ್ನೇ ಮುಂದಾಗಿ ಸುಶ್ರುತನು ಎವರಿಸಿದ್ದಾನೆ. ಔಷಧೇನವಮೌರಧ್ರಂ ಸೌಶ್ರುತಂ ಪೌಷ್ಟಲಾವತಮ್‌ | ಶೇಷಾಣಾಂ ಶಲ್ಯತಂತ್ರಾಣಾಂ ಮೂಲಾನ್ಯೇತಾನಿ ನಿರ್ದಿಶೇತ್‌ || ಅಂದರೆ ಔಷಧೇನವ, ಔರಭ್ರ, ಸುಶ್ರುತ, ಪೌಷ್ಟ ಲಾವತ, ಇವರು ನಾಲ್ತ ರು ರಚಿಸಿದ ಶಲ್ಯ ತಂತ್ರಗಳು ಇತರ ಎಲ್ಲಾ ಶಲ್ಯತಂತ್ರ ಗಳಿಗೆ ed ವೆ ಎಂತ ಸುಶ್ರು ತವೇ ಹೇಳುತ್ತ ದೆ. ಔಷಧೇನವ, ಔರಭ್ರ ಪೌಷ್ಠಲಾವತ ಎಂಬವರು ಸುಶು ುತನೊಂದಿಗೆ ಧನ್ವ ಂತರಿಯಿಂದ ಪಾರ ಕೇಳಿದವರೊಳಗೆ ಮೂವರಾಗಿರುತ್ತಾರೆ. ಅವರು ಮಾಡಿದ ತಂತ್ರ ಗಳು” ವರೆಗೆ ದೊರೆದ ಹಾಗೆ ಕಾಣುವದಿಲ್ಲ. ಶಲ್ಯತಂತ್ರ ಬಜ ಯಂತ್ರ, ಶಸ್ತ್ರ, ಕ್ಸಾ ಮತ್ತು ಅಗ್ನಿ, ಇವುಗಳ ಉಪಯೋಗದಿಂದ "ಆಗತಕ್ಕ ಚಿಕಿತ್ಸೆ. ಸುಶ್ರುತದಲ್ಲಿ 101 ಪ್ರಕಾರವಾದ ಯಂತ್ರಗಳು ಮತ್ತು 20 ವಿಧವಾದ ಶಸ್ತ್ರಗಳು 'ವರ್ಣಿಸಲ್ಪಟ್ಟಿವೆ. ಗರ್ಭದಲ್ಲಿ 'ಮೃತವಾದ ಶಿಶುವನ್ನು ಶಸ್ತ್ರಗಳ ಉಪಯೋಗದಿಂದ ಅಧವಾ ಶಸ್ತ್ರವಲ್ಲದೆ, ಹೊರಗೆ ತೆಗೆಯುವ ವಿಷಯದಲ್ಲಿ ಚಿಕಿತ್ಸಾಸ್ಥಾನದ

XL ಉಪೋದ್ಭಾತ

15ನೇ ಅಧ್ಯಾಯದಲ್ಲಿ ಸುಶ್ರುತನು ಬರೆದಿರುವ ಕ್ರಮವು ಈಗಿನ ಡಾಕ್ಟರರು ನಡಿಸುವ ಕ್ರಮಕ್ಕೆ ಸರಿಯಾಗಿಯೇ ಉಂಟಿಂತ ಒಬ್ಬರು ಪಾಶ್ಚಾತ್ಯ ವೈದ್ಯರು ಹೇಳಿದ್ದಾರೆ. ಚರಕ ಸಂಹಿತೆಯಲ್ಲಿ ಕಾಯಚಿಕಿತ್ಸೆಯೇ ಪ್ರಧಾನವಾಗಿ ಉಪದೇಶಿಸಲ್ಪಟ್ಟದೆ. ಕಾಯಚಿಕಿತ್ಸೆ ಯಂದರೆ ಸರ್ವಾಂಗವನ್ನಾಶ್ರಯಿಸಿ ಬರುವ ಒ್ರರಾತಿಸಾರಾದಿ ರೋಗಗಳಿಗೆ ಔಷಧಗಳಿಂದ ಮಾಡುವ ಚಿಕಿತ್ಸೆ. ಚರಕಸಂಹಿತೆಯ ಕಡೇ ಮಾತು ಏನಂದರೆ - ಯದಿಹಾಸ್ತಿ ತದನ್ಯತ್ರ ಯನ್ನೇಹಾಸ್ತಿ ತತ್‌ ಕೃಚಿತ್‌ |

ಅಂದರೆ ಇದರಲ್ಲಿರುವಂಧಾದ್ದು ಬೇರೆ ಗ್ರಂಧಗಳಲ್ಲಿರಬಹುದು. ಇದರಲ್ಲಿಲ್ಲದ್ದು ಎಲ್ಲಿಯೂ ಇರದು. ಮಾತಿನಂತೆಯೇ ವರೆಗೂ ಚರಕಸಂಹಿತೆಯಲ್ಲಿ ಹೇಳಿರುವ ಚಿಕಿತ್ಸಾತತ್ವ ಗಳನ್ನೇ ಬೇರೆಬೇರೆ ಗ್ರಂಧಗಳಲ್ಲಿ ಬೇರೆಬೇರೆ ಕ್ರಮದಲ್ಲಿ ಸಂಕ್ಷೇಪವಾಗಿಯೋ, ವಿಸ್ತಾರ ವಾಗಿಯೋ, ವರ್ಣಿಸಿದ್ದಾರಲ್ಲದೆ, ಅವುಗಳಿಗೆ ಪ್ರತಿಪಕ್ಷವಾಗಿ ಯಾವ ಆಯುರ್ವೇದ ಗ್ರಂಧ ವಾದರೂ ಹುಟ್ಟಿ ರುವದಿಲ್ಲ ಚರಕನ ಕಾಲದನಂತರ ಪ್ರಚಾರಕ್ಕೆ ಬಂದಿರುವ ರಸ್ತ ಭಸ್ಮ, ಮಾತ್ರಾದಿ ಕ್ರನ ಗು ಚರಕನಿಂದ ಉಪ ಪದೇಶಿಸಲ್ಪಟ್ಟೆರುವ ಚಿಕಿತ್ಸಾತತ್ರಗಳಿಗೆ ಅನುಸರಿಸಿಯೇ ಇರುವಾಧವು

ಎರಡನೇ ಭೇದವೇನಂದರೆ -- ಚರಕಸಂಹಿತೆಯಲ್ಲಿ ಶಾಸ್ತ್ರಾರ್ಧಗಳು ಶೊ (ಅಧವಾ ಸೂತ್ರ) ಸ್ಥಾನ- ನಿದಾನಸ್ಥಾನ- ವಿಮಾನಸ್ಥಾನ-ಶರೀರಸ್ಸಾನ- -ಇಂದ್ರಿ ಯಸ್ಟಾನ- ಚಿಕಿತ್ಸ ತಸ್ಥಾ ನ- ಕಲ್ಪಸ್ಟಾನ- ಸಿದ್ಧಿಸ್ಥಾನ ಎಂಬ 8 ವಿಭಾಗಗಳಾಗಿ ಸುಪಾದಿಸಲ್ಪ್ಟಿವೆ ಸುಶ್ರುತನ ವಿಭಾಗವನ್ನು ಒಪ್ಪಿ ಕೊಂಡ ಹಾಗೆ ಕಂಡರೂ, ತನ್ನ ಅರ್ಧಗಳನ್ನಲ್ಲಾ ಸೂತ್ರಸ್ಥಾನ. ನಿದಾನ ಸ್ಥಾನ- ಶಾರೀರಸ್ಥಾನ- ಚಿಕಿತ್ಸಿತ ್ಸಿತಸ್ಥಾನ- ಕಲ್ಪ ಸ್ಥಾನ ಎಂಬ ಐದೇ ಭಾಗಗಳಲ್ಲಿ ಸಂಗ: ಹಿನಿ, ಪ್ರತಿ ಪಾದಿಸಿದ್ದಾನೆ. 'ಚರಕ ನು ವಿಮಾನ ಇಂದ್ರಿಯಸ್ಥಾನಗಳಲ್ಲಿ ಹೇಳಿದ ಸೂತ್ರಸ್ಥಾನದಲ್ಲಿಯೂ, ಸಿದಿ ಸ್ಥಾನದ ಅಂಶವು ಚಿಕಿತ್ಸಾ ಸ್ದಾ ನದಲ್ಲಿಯೂ, ಸುಶ್ರು ತಸಂಹಿತೆ ಯಲ್ಲಿ ಕಾಣುತ್ತವೆ. ಸುಶ್ರುತನು ಆಯಾ ಸ್ಥಾನದಲ್ಲಿ ನಿವರಿನ ಸಬೇಕಾದ ವಿಷಯಗಳಿಗೆ ತಕ್ಕ ಹಾಗೆ ಅಧ್ಯಾಯಗಳನ್ನು ಕಲ್ಪಿಸಿ, ವಿಷಯವನ್ನು. ಆಯಾ ಅಧ್ಯಾಯದ ತಲೆಯಲ್ಲಿ ಉಲ್ಲೆ ವಿಸಿ, ವಿಷಯಾರ್ಧಗಳನ್ನೆಲ್ಲಾ ನೆಟ್ಟಗಾಗಿ, ಅಧಿಕಪ್ರಸಂಗವಲ್ಲದೆ, ನಿರ್ದೇಶಿಸಿದ್ದಾನೆ. ಚರಕಸಂಹಿತೆಯಲ್ಲಿ ಇಂಧಾದ್ದೊಂದು ಕ್ರಮವನ್ನು ಪ್ರತಿಪಾದಿಸುವದಕ್ಕೆ, ಅಧವಾ ಅವ ಲಂಬಿಸುವದಸ್ಕೈ, ಪ್ರಯತ್ನಪಟ್ಟ ಹಾಗೆ ಕಾಣುವದಿಲ್ಲ. ಅಧ್ಯಾಯದ ಪ್ರಧಮ ವಾಕ್ಯದ ಮುಖ್ಯ ಶಬ್ದ ಗಳೇ ಸಾಧಾರಣವಾಗಿ ಅಧ್ಯಾಯಕ್ಕೆ ಶಿರೋನಾಮವಾಗಿ ಇಡಲ್ಪಟ್ಟಿವೆ. ಶಿರೋನಾಮದಿಂದ ಅಧ್ಯಾಯದಲ್ಲಿ ವ್ಯಾಖ್ಯಾತವಾದ ವಿಷಯವು ಅನೇಕ ಕಡೆಗಳಲ್ಲಿ ಸೂಚಿತ ವಾಗುವದಿಲ್ಲ. "ತಸ್ಕಾಶಿತೀಯಾಧ್ಯಾಯ' ಎಂಬದರಲ್ಲಿ ಕಾಣುವದು ಖುತುವರ್ಣನ ಮತ್ತು ಖುತುಗಳಿಗೆ ತಕ್ಕ ಕರ್ತವ್ಯಗಳು, ಸದಾಚಾರಗಳನ್ನು ಉಪದೇಶಿಸುವ ಅಧ್ಯಾಯದ ಹೆಸರು "ಇಂದ್ರಿಯೋಪಕ್ರಮಣೀಯ', ಇದಲ್ಲದೆ ಚಟ ಪ್ರತಿಪಾದನಾವಸರದಲ್ಲಿ ತರ್ಕ ಮಾಮಾಂಸಾದಿ ಅನ್ಯಶಾಸ್ತ್ರ ಸ್ಮಗಳನ್ನು ತಂದು ಒಡ್ಡು: ವದರಲ್ಲಿ ಪಾರಿ ಪ್ರೀತಿ ಹೆಚ್ಚು ಇತ್ತೆಂ ಬದು ವಿಮಾನ ನಸ್ಕಾ ನದ : ಕೋಗಣಷಗ ಜಿತೀಯಮ' ಎಂಬ ಎಂಟನೇ ಅಧ್ಯಾಯದಲ್ಲಿ ರುವ ಕೆಲವು ವಿಷಯಗಳನ್ನು ಸೂಚಿಸುವದರಿಂದ ಸ್ಥ ಸ್ಪಷ್ಟವಾದೀತು. ಅಧ್ಯಾಯದ ಆರಂಭದಲ್ಲಿ

ಬುದ್ಧಿ ವಂತನಾದ ಒಬ್ಬ ಮನುಷ್ಯನು ತಾನು ಕಲಿಯತಕ್ಕ ಶಾಸ್ತ್ರವನ್ನು ಪರೀಕ್ಷಿಸಬೇಕೆಂತ

ಉಪೋದ್ಭಾತ ೫11

ಹೇಳಿ, ಶಾಸ್ತ್ರವು ಹ್ಯಾಗಿರಬೇಕೆಂಬದು, ಆನಂತರ ಅದೇ ರೀತಿ ಗುರುಪರೀಕ್ಷೆ , ಅಂಧಾ ಗುರು ವಿನ ಹತ್ತರ ಶಿಷ್ಯನು ಹ್ಯಾಗೆ ನಡಕೊಳ್ಳಬೇಕೆಂಬದು, ಕಲಿತ ಶಾಸ್ತ್ರಬ್ಞಾ ನವನ್ನು ದೃಢಪಡಿಸು ವದಕ್ಕೆ ಉಪಾಯವಾದ ಅಧ್ಯಯನ, ಅಧ್ಯಾಪನ, ಮತ್ತು ವಿದ್ಯೆಗೆ ಸಂಬಂಧಪಟ್ಟಿ ಸಂಭಾ ಷಣ, ಇವುಗಳ ಕ್ರಮ, ಅಧ್ಯಾಪನಾರಂಭದಲ್ಲಿ ಉಪನಯನರೂಪವಾದ ಹೋಮದ ಕ್ರಮ, ಶಿ ತಷ್ಯನಲ್ಲಿ ರಬೇಕಾದ ಗುಣಗಳು, ನಿಯಮಗಳು ಮತ್ತು ಆಚಾರಗಳು, ಕುರಿತು ಶಿಷ್ಯನಿಗೆ ಆನುದ್ದೆಗಳು, ಸಂಭಾಷಣೆಯಲ್ಲಿ ವಿಶ್ವಾ ಸವುಳ್ಳವರ ಕೂಡೆ ಮತ್ತು ಸಭೆಯಲ್ಲಿ ಎಂಬ ಬೇದ, ಸಭಾಲಕ್ಷಣ, ತರ್ಕದ ರೀತಿ, ತರ್ಕದಲ್ಲಿ ಉಪಯೋಗಿಸಲ್ಪಡುವ ವಾದ, ದ್ರಮ್ಯ, ಗುಣ, ಕರ್ಮ, ಸಾಮಾನ್ಯ, ವಿಶೇಷ, ಸಮವಾಯು, ಪ್ರತಿಜ್ಞಾ, ಸ್ಥಾಪನಾ, ಪ್ರತಿಷ್ಠಾಪನಾ, ಹೇತು, ಉಪನಯ, ನಿಗಮನ, ಉತ್ತರ, ದೃಷ್ಟಾಂತ, ಸಿದ್ದಾಂತ, ಶಬ್ದ, ಪ್ರತ್ಯಕ್ಷ, ಕನನ. ಔಪಮ್ಮ, ಐತಿಹ್ಯ, ಸಂಶಯ, ಪ್ರಯೋಜನ, ಸವ್ಯಭಿಚಾರ, ಜಿಚ್ಚಾಸಾ, ವ್ಯವಸಾಯ, ಅರ್ಧ ಪ್ರಾಪ್ತಿ, ಸಂಭವ ಅನುಯೋಬ್ಯ, ಅನನುಯೋಜ್ಯ, ಅನುಯೋಗ, 3 ಪ್ರತ್ಯನಯೋಗ, ವಾಕ್ಯ ದೋಷ, ವಾಕ್ಯಪ್ರ ಪ್ರಶಂಸಾ, ಛಲ, ಅಹೇತು, ಅತೀತಕಾಲ, ಉಪಾಲಂಭ, ಪರಿಹಾರ, ಪ್ರತಿಜ್ಞಾ ಹಾನಿ, ಅಭ್ಯನುಚ್ಞಾ, ಹೇತ್ವಂತರ, ಅರ್ಧಾಂತರ, ನಿಗ್ರ ಹಸ್ಟಾನ ಎಂಬ ಪದಗಳ ಜಿ ಪುರಸ್ಪರವಾದ ವ್ಯಾಖ್ಯಾನ, ಅನಂತರ ಕೆಲವು ಪ್ರಕರಣಗಳು, ಪ್ರಕರಣಗಳೊಳಗೆ ಶರೀರದ ಪ್ರಕೃತಿಭೆ ಬೇದಗಳು, ವಿಕೃತಿ, ಬಳ್ಳ? ಶರೀರದ ಅಂಗ ನ್‌ ಪ್ರಮಾಣಗಳು, ಶಕ್ತಿಭೇದಗಳು, ಆಯುಃಪ್ರಮಾಣ, ಸಂವತ್ಸರ, ಅಯನಾದಿಕಾಲ ಯತು ಚರ್ಯ, ವಮನವಿರೇಚನದ್ರವ್ಯಗಳ ಪಟ್ಟಿಗಳು, ಆಸ್ಚಾ ಪನಾದ್ರವ್ಯ ಗಳೆ ಷಡ್ರಸಗಳ ವಿಭಾಗದಿಂದ ಪಟ್ಟಿಗಳು, ಇತ್ಯಾದಿ ಬಹು ವಿಧವಾದ ಪ್ರಸ್ತಾ ಪಗಳು ಮುದ್ರಾಕ್ಷರಗಳ 38 ಪುಟಗಳಲ್ಲಿ ಇವೆ ಇಂಧಾ ಪ್ರಸಂಗಗಳು ಸುಶ್ರುತಸಂಹಿತೆಯಲ್ಲಿ ಕಾಣಬಾರವು.

ಮೂರನೇ ಕಾರಣವಾಗಿ ಹೇಳಲ್ಪಡುವ ವಾಕ್ಯಗಳ ಮತ್ತು ಪದಗಳ ರಚನಾರೀತಿಯ ಭೇದವೆಂಬದು ಸ್ಪ ಷ್ಟವಾಗಿಲ್ಲ.

ಚರಕಸ 1 01 ಎಷ್ಟೋ ಕಾಲದನಂತರ ಸುಶ್ರುತಸಂಹಿತೆ ರಚಿತವಾದ್ದೆಂಬ ದಕ್ಕೆ ವಿರೋಧವಾಗಿ NE ಕೆಲವು ವಿಷಯಗಳು ಯಾವವೆಂದರೆ --

(1) ವಾಗ್ಧಟಾದಿ ಅನಂತರದ ಗ್ರಂಧಗಳಲ್ಲಿ ಕಾಣುವ ಪ್ರಕಾರ ಸುಶ್ರುತಸಂಹಿತೆಯಲ್ಲಿ ಚರಕಸಂಹಿತೆಯ ಹೆಸರು ಅಲ್ಲ.

(2) ಎಲುಬುಗಳ ಸಂಖ್ಯೆಯು ಚರಕನ ಪ್ರಕಾರ 860, ಸುಶ್ರುತನ ಪ್ರಕಾರ 800 ಮಾತ್ರ ಸಂಖ್ಯೆಯನ್ನು ಸುಶ್ರು ತ್ರೀಣಿ ಸಷಷ್ಟಿ ಸೀನ್ಯಸ್ಟಿ ಶತಾನಿ ವೇದವಾದಿ ನೋ ಭಾಷನ್ಶೇ | "ತತಸ್ತೇ ತು ತ್ರೀಣ್ಯೆ 2 ಶತಾನಿ' | ಅಂದರೆ” ಮೇದವಾದಿಗಳು 360 ಎಲುಬುಗಳೆಂತ ಹೇಳುತ್ತಾರೆ, ಅದರೆ ತ್ಯತುತ್ರ ಪ್ರ ಪ್ರಕಾರ ಮುನ್ನೂ! ರೇ ಎಂತ ಬರದಿದ್ದಾನೆ. ಇಲ್ಲಿ ವೇದವಾದಿಗಳಂಬ ಸಾಮಾನ್ಯಪಕ್ಷವೇ ಫೇ ಆಲ್ಪಟ್ಟಿದ್ದಲ್ಲದೆ, ಚರಕನ ಹೆಸರು ಕಾಣುವದಿಲ್ಲ

(8) ವಿಪಾಕದ ವಿಷಯದಲ್ಲಿ ಸುಶ್ರುತನು. - “ಆಗಮೇ ಹಿ ದ್ವಿವಿಧ ಬವ ಪಾಕೋ ಮಧುರಃ ಕಟುಕಶ್ಚಃ? ಶಾಸ್ತ್ರದಲ್ಲಿ ಪಾಕವು ಸೀ ಮತ್ತು ಖಾರ ಎಂಬ ಎರಡೇ ವಿಧ ಎಂತ,

6A

೩॥11 ಉಪೋದ್ಯಾಕ

ಪುನಃ (ಪು 95 ನೋಡಿ) ವಿಪಾಕದಲ್ಲಿ ಹುಳಿಯನ್ನು ಸೇರಿಸಿ ಮೂರು ವಿಧ ಎಂತ ಹೇಳು ವದು ಸರಿಯಲ್ಲ, ಹುಳಿಯನ್ನು ಪ್ರತ್ಯೇಕವಾದೊಂದು ವಿಪಾಕವಾಗಿ ಎಣಿಸುವದಾದರಿ, ಉಪ್ಪನ್ನು ಸಹ ಒಂದು ವಿಪಾಕವಾಗಿ ಲೆಕ್ಸಿ ಸಬೇಕಾದೀತು, ಖಂತ ಸಹ ಬರೆದಿದ್ದಾನೆ. ರತನ ಉಪ್ಪು, ಹುಳಿ ಸಹ ಪಾಗಿ ಎಣಿಸಿ ವಿಸಾಕವು ವಿಧ ಎಂತ ಬಿ ದಿರುತ್ತ i; ಪಕ್ಷ ಉಂಟೊಬ ಸಂಗತಿಯನ್ನು ತಿಳಿಯದವನ ಹಾಗೆ ಸುಶ್ರುತ ತನು ಯಾಕೆ ಹಾಗೆ ಬರೆದ?

(4) ಶಸ್ತ್ರ ಕರ್ಮದಲ್ಲಿ ಪ್ರವೀಣನಾದ ಸುಶ್ರುತ ಸಹ ಸೂತ್ರಸ್ಟಾನದ 24ನೇ ಅಧ್ಯಾಯ ದಾರಂಭದಲ್ಲಿ.. "ವ್ಯಾಧಿಗಳು ಶಸ್ತ್ರ ಶಸ್ನಸಾ ಸಾಧ್ಯ, ಸ್ನೇಹಾದಿ ಕ್ರಿಯಾಸಾ್ಯೆ, ವಂತ ಎರಡು ವಿಧ, ಶಸ್ತ್ರ ಸಾಧ್ಯವಾದ ರೋಗಗಳಿಗೆ ಸ್ನೇಹಾದಿಚಿಕಿತ್ಸೆಯನ್ನು ಮಾಡುವದಕ್ಕೆ ವ್ರತಿಸೇಧವಿಲ್ಲ, ಆದರೆ, ಸ್ನೇಹಾದಿ ಕ್ರಿಯಾಸಾಧ್ಯವಾದ ರೋಗಗಳಲ್ಲಿ. ಕಸ್ತ್ರಕರ್ಮವನ್ನೆ ನಡಿಸುವದಿಲ್ಲ? ಎಂಒ ಅಭಿಪ್ರಾಯ ಬರೆದಿದ್ದಾನೆ

(5) ಚರಕನ ಕಾಲದಲ್ಲಿಯೂ ಶಸ್ತ್ರಕರ್ಮದ ಕ್ರಮ ಇತ್ತೆಂಬದು ಚರಕಸಂಹಿತೆಯ ಅನೇಕ ವಚನಗಳಿಂದ ಕಾ ಣುತ್ತದೆ ಉದರವ್ಯಾಧಿಯಲ್ಲಿ ಔಷಧಗಳಿಂದ ಮಾಡಲ್ಪಟ್ಟ ಜಿಕೆ ತ್ಲೆಯು ನಿಷ್ಠ ಲವಾದಾಗ, ಅನುಭವಶಾಲಗಳಿಂದ ತಸ್ತ್ರಕರ್ಮವನ್ನು ನಡಿಸಬೇಕಾಗಿ ಹೇಳಿ, ನಾಭಿಯ ಕೆಳೆಗೆ ನಾಲ್ಕು ಅಂಗುಲದಲ್ಲಿ ಹೊಟ್ಟೆಯ ಎಡಪಾರ್ಶವನ್ನು ಮಿತಪ್ರಮಾಣವಾಃ ಹೊಗಿಸಿದ ಶಸ್ತ್ರ ದಿಂದ ಸೀಳಿ, ಕರುಳನ್ನು ವೀಕ್ಷಿಸಿ ಅದರ ದೋಷಗಳನ್ನು ಪರಿಹರಿಸಿ ಪುನಃ ಅದನ್ನು ಸ್ಥಾನದಲ್ಲಿ ರಿಸಿ ಹೊಲಿಯುವ ಕ್ರಮ ಮತ್ತು ಒಲೋದರದಲ್ಲಿ ನಳಿಗೆಯನ್ನು ಹೊಗಿಸಿ ನೀರನ್ನು ತೆಗೆಯುವ ಕ್ರಮ ಸಹ ಜರಕಸಾಹಿತೆಯಲ್ಲಿ ಹೇಳಲ್ಪ ಬ್ರವ (ಚಿಕಿತ್ಸಾಸ್ಥಾನ 18ನೇ ಅಧ್ಯಾಯ). ಪುನಃ ಅರ್ಶಸ್ಸು ವ್ಯಾಧಿಯಲ್ಲಿ ಮೂಳೆಗಳನ್ನು ಶಸ್ತ್ರ ಶಸ್ನದಿಂದ ಕತ್ತರಿಸು ವದು ಒಳ್ಳೇದೆಂತ ಒಂದು ಪಕ, ಕ್ಷಾರವನ್ನು ಉಪಯೋಗಿಸಿ Np ಒಳ್ಳೇದೆಂತ ಒಂದು ಪಕ್ಷ, ಬೆಂಕಿಯಿಂದಲೇ ಸುಡುವದು ಬಳೆ ಕೇದೆಂತ ಇನ್ನೊಂದು ಪಕ್ಷ: ಹೀಗೆ ಮೂರು ಪಕ ಕ್ಲಗಳಿವೆ” ವೈದ್ಯನು ಅನುಭವ ವಸ್ಥನಾ ಇದರೆ SA ಶ್ರಮಗಳೂ ಶಾಸ್ತ್ರರೀತ್ಯಾ ಸರಿಯಾ ದವುಗಳೇ ಮತ್ತು. ಅವುಗಳನ್ನು ನಡಿಸುವಲ್ಲಿ ವ್ಯತ್ಯಾಸವಾಗಿ ಹೋದರೆ ಬೇರೆ ಬೇರೆ ಅನರ್ಧ ಗಳು ಉಂಟಾಗುತ್ತವೆ” ಏಂಬ ಅಭಪ್ರಾಯ 'ಹೇಳ್ಬಟ್ಟದೆ, (ಚಿಕಿತ್ಸಾಸ್ದಾನದ 9ನೇ ಅಧ್ಯಾಯ ನೋಡಿ). ಅಪ್ವಿನೀದೇವತೆಗಳು ಅದ್ದು ಶಸ್ತ್ರಾ ದಿ ಕರ್ಮಗಳನ್ನು ಪ್ರಸ್ತಾವಿಸಿ ಅವರ ಶ್ಲಾ ಗನ ಸಿಕಿತ್ಸಾ ಸ್ಥಾನದ ಪ್ರಧಮ ಅಧ್ಯಾಯದಲ್ಲಿ ವಿಪ ಸ್ಪೃತವಾಗಿದೆ

ಗರ್ಭದಲ್ಲಿ ತತ ಮೈತವಾದ ಲಕ್ಷಣಗಳನ್ನೆಲ್ಲಾ ವರ್ಣಿಸಿ, ಶಿಶುವನ್ನು ಹೊರಗ ಹಾಕುವದಕ್ಕೆ "ಸಂಶಮನರೂಪವಾದ ಚಿಕಿತ್ಸೆ ನಡಿಸಬೇಕಾಗಿ ಕೆಲವರು, ಅಧರ್ವವೇದದಲ್ಲಿ ವಿಹಿತವಾದ ಮಂತ್ರಾದಿಕ್ರಮಗಳನ್ನು ನಡಿಸಬೇಕಾಗಿ ಕೆಲವರು ಚೆನ್ನಾಗಿ ಅನುಭವವುಳ್ಳ ಶಸ್ತ್ರ ಕರ್ಮದ ವೈದ್ಯರಿಂದ ಅದನ್ನು ತೆಗಿಸಬೇಕಾಗಿ ಕೆಲವರು, ಹೇಳುತ್ತಾರೆಂತ ಹೇಳಿ ಬಿಟ್ಟೆ ದ್ದಾನಲ್ಲ ಜೆ ತನ್ನ ಮತವನ್ನು ಚರಕಾಚಾರ್ಯನಮು ಹೇಳಿರುವದಿಲ್ಲ (ಶರೀರಸ್ಜಾ ನದ ಎಂಟನೇ ಅಧ್ಯಾಯ ನೋಡಿರಿ.) `

(6) ಗರ್ಭದಲ್ಲಿ ಪ್ರಧಮದಲ್ಲಿ ಉಂಟಾಗುವ ಅಂಗ ಯಾವದೆಂಬದರ ಕುರಿತು ಭರ ದ್ವ್ರಾಜ, ವಾಹ್ಲೀಕ, ಭದ್ರಕಾಪ್ಯ, ಭದ್ರಶೌನಕ, ವಡಿಶ, ಜನಕ, ಮತ್ತು ಕಶ್ಯಪ ಕೊಟ್ಟ ಬೇರೆ

ಉಪೊ'ದ್ಭಾತ XLII

ಬೇರೆ ಮತಗಳನ್ನು ತಿರಸ್ಕರಿಸಿ, ಧನ್ವಂತರಿ ಹೇಳಿದ ಸರ್ವಾಂಗನಿರ್ವೃತ್ತಿಯು ಏಕಕಾಲದಲ್ಲಿ ಆಗುವದೆಂಬ ಅಭಿಪ್ರಾಯವು ಸರಿಯಾದ್ದೆಂತ ಅನುಮೋದಿಸಲ್ಪಟ್ಟಿದೆ. (ಶಾರೀರಸ್ಹಾನದ 6ನೇ ಅಧ್ಯಾಯ ನೋಡಿರಿ.)

(17) ಚರಕಸಂಹಿತೆಯಲ್ಲಿ ವಸ್ತವಿಧಿಯು ಸಂಪೂರ್ಣವಾಗಿ ವರ್ಣಿತವಾಗಿರುವದು ಮಾ ತ್ರವಲ್ಲದೆ, ಅದರ ಪ್ರಯೋಜನವು ಬಹಳವಾಗಿ ಶ್ಲಾನಿ'ಸಲ್ಪ ಟ್ರಿರುತ್ತದೆ.

(8) ಯಾವ ಪೂರ್ವಗ್ರ ಂಧದಲ್ಲಿಯಾದರೂ ಚರಕನುಹಿತೆಯ ಹೆಸರು ಹೇಳಿ, ಸುಶ್ರುತನ ಹಸರನ್ನು ಬಟ್ಟದ್ದು ಕಾಣುವದಿಲ್ಲ. ಅಂದರೆ ಇವರಿಬ್ಬರ ಕಾಲಗಳ ಮಧ್ಯೆದಲ್ಲಿ ರಚಿತವಾದ ಗ್ರಂಥ ಕಂಡುಬರುವದಿಲ್ಲ.

ಸಂಗತಿಗಳನ್ನೆಲ್ಲ ಆಲೋಚಿಸುವಾಗ್ಗೆ, ಚರಕನ ಕಾಲಕ್ಕೂ ಮೊದಲು ಬಹುಮಂದಿ ಪ್ರಸಿದ್ದ ವೈದ್ಯ ೧ರಿರುತ್ತಿದ್ದ ಅವರೊಳಗೆ ಕೆಲ: ದರು ಶಸ ಸ್ವವೈದ್ಯದಲ್ಲಿ ಕುಶಲರು, ಕೆಲವರು ಕಾಯ ಚಿಕ ತಯ ೦ಬ ಔಷಧ ಮಂತ್ರಾದಿಗಳ ಉಪಯೋಗದಲ್ಲಿ ಕುಶಲರು, ಹೀಗೆ ಎರಡು ತಂಡಗಳು ಇದ್ದವು; ಶಸ್ತ ಸ್ತವೈದ್ಯಕ್ಕೆ ಮೃತಶೋಧನದಿಂದ ಪಡೆಯಬೇಕಾದ ಸೂಕ್ಷ್ಮವಾದ ಶಾರೀರ ಅನು ಭವವೂ, ಶಸ್ತ್ರಗಳನ್ನು ಉಪಯೋಗಿಸಿಯೇ ಬಲಪಡಬೇಕಾದ ಹಸ್ತಲಾಘವಾದಿ ಶಸ ಸ್ರವ್ರಲೀಯುಟ ಅವಶ್ಯವಾದ್ದ ರಿಂದ, ಬಹುಪಕ್ಸ್‌ದ ವೈದ್ಯರು ಕಷ್ಟ ಸೈ ಸಾಧ್ಯವಾದ 'ಪಾಂಡಿತ್ಯಣೆ ಕ್ಯ

ಸದ, ಔಷಧೋಪಚಾರಗಳಿಂದಲೇ ಚಿಕಿತ್ಸ ನಡಿಸುತ್ತಿದ್ದರು, ದ್ರಿಪ ಪಕ್ಷಗಳಲ್ಲ ಪ್ರ ಪ್ರಣ ಚರಕ ಮತ್ತು ಸುಶ್ರುತ ತಮ್ಮ ತಮ್ಮ ಪಕ್ಷದ ದಕ್ರ ಮಗಳನ್ನು ಬಲಪಡಿಸಿ ಮತ್ತು ಸಂಸ್ಕರಿಸಿ, ಬೇರ ಬೇರ ಗೃಂಧಗಳನ್ನು ಹೆಚ್ಚು ಕಾಲಾಂತರವಲ್ಲದೆ ರಚಿಸಿದರು, ಮತ್ತು ಎರಡು ಗ್ರಂಧ ಗಳ. ಪ್ರಾಯಶಃ ಏಕಕಾಲದಲ್ಲ. ಪ್ರಚಕಶೆಕ್ಸ ಬಂದಿರಬಹುದು, ಎ: ಎಂತ ಸಹ ಕಾಣುತ್ತದೆ

ಸುಶ್ರುತಸಂಹಿತೆ ಸೇರಿ ಬುನಾದಿಯಾಗಿ ನಿಂತವೆ ಎಂಬದರಲ್ಲಿ ಎರಡು ಗ್ರಂಧಗಳನ್ನೇ ಮುಖ್ಯಾಧಾರವಾಗಿ ತೆಗೆದುಕೊಂಡು ಆಯುರ್ವೇದಸಾರವನ್ನು ರಚಿಸಿ ರುತ್ತದೆ. ಚಿಬ್ಚಾಸಗಳು ಉಂಟಾಗಬಹುದಾದ್ದಲ್ಲಿ, ಘು ವರಿಹಾರಕ್ಕೆ ಬೇಕಾದಷ್ಟು ಅರ್ವಾಚೀನ ಗ್ರಂಥಗಳ ಸಹಾಯವನ್ನು ಪಡೆದದೆ. ಕೆಲವು ಸಂದರ್ಭಗಳಲ್ಲಿ 5 ಯೋಜನಕರ ವಾಗಬಹುದಾದ ಪಾಶ್ಚಾತ್ಯ ವೈದ್ಯರ ಮತವನ್ನು ಸಂಕ್ಷೇಪವಾ;। ಸೂಚಿಸಿರುತ್ತದೆ

7. ಇಂಧಾ ಗ್ರಂಧವನ್ನು ರಚಿಸಿ ಪ್ರಕಟಿಸುವದರ ಪ್ರಯೋಜನವೇನು? ಆವಶ್ಯವೇನು? ಬಂಬ ಜಿಜ್ಞಾಸೆ ನಮ್ಮ, ವಾಚಕರಲ್ಲಿ ಹುಟ್ಟು: ವಂಧಾದ್ದು ಸಹಜ. ವಿಷಯವನ್ನುಸ್ನ ಸ್ವಲ್ಪ ಮಟ್ಟಿಗೆ ಆಲೋಚಿಸುವ. ಭರತಖಂಡದವ | ಸರಾಸರಿ ಆಯುಃಪ ಸ್ರಮಾಣವು 24, ವರ್‌ ನಿರ್ಣಯಿಸಿದ್ದಾ ರೆ. ವಿಲಾಯತಿಯ ಅನೇಕ ರಾಜ್ಯಗಳಲ್ಲಿ ಪ್ರಮಾಣವು ಸುಮಾರು ಇದರ ದುಬಾರೆಯಷ್ಟು ಹೆಚ್ಚು ಇರುತ್ತದೆ. ಬಹು ವೃದ್ಧರಾದ ಸ್ತ್ರೀಪುರುಷರನೇಕರನ್ನು ನಾವು ನೋಡುತ್ತಿರುವಾಗ್ಗೆ, ಸರಾಸರಿ ಪ್ರಾಯವು 23 ವರ್ಷದಷ ಷ್ಟು ನೌ ಡಿಮಯಾಗಿ ಉಂಟೆಂಬದರ ಅರ್ಧವೇನು? ಬಾಲ್ಯದಲ್ಲಿ ಸಾಯುವ ಮಕ್ಕಳ ಸಂಖ್ಯೆಯು ಬಹು ಹೆಚ್ಚು ಇದೆ ಎಂಬದೇ. ಖಂಡದಲ್ಲಿ ಒನನವಾಗುವ ಶಿಶುಗಳೊಳಗೆ 25 ಜಗು (ಅಂದರೆ ನಾಲ್ವಃ ರೊಳಗೆ ಒಂದು) ಹುಟ್ಟಿ ಹನ್ನೆರಡು ತಿಂಗಳುಗಳೊಳಗಾಗಿ ಸಾಯುತ್ತವೆ ಎಂತ ಎಣಿಸಿದ್ದಾಕೆ.

ಬಾಲಮರಣಾಧಿಕ್ಯವು ಬಾಲವಿವಾಹದ ಫಲ ಎಂತ ಸಾಧಾರಣವಾಗಿ ಸಮಾಧಾನ ಹೇಳು 6*

೫1.17 ಉಪೋದ್ರ್ಯಾತ

ತ್ತಾರೆ. ಅದು ಬರೇ ಊಹೆ ಮತ್ತು ಬಾಲವಿವಾಹಪದ್ಧತಿಯನ್ನು ನಿಲ್ಲಿಸಬೇಕೆಂಬ ಪ್ರತಿಜ್ಞೆ ಯುಳ್ಳ ವರಿಂದ ಹುಟ್ಟಿ ದ್ದು. ಭರತಖಂಡದಲ್ಲಿರುವ ಎಲ್ಲಾ ಜನಸಮಾಜಗಳಲ್ಲಿ ಬಾಲವವಾ ಹದ 'ರದ್ಧತಿಯು ಡಾ ಪದ್ಧತಿಯನ್ನು ನ್ನು ಆಚರಿಸುವ ಸಮಾಜಗಳಲ್ಲಿ ಆಯುಃಪ ಪ್ರಮಾಣವು ಇತರ ಭಾರತೀಯ ಸಮಾಜಗಳಲ್ಲಿಯದಕ್ತಿಂತ ಕಡಿಮೆ ಎಂತ ಕಾ ಪಕ್ಷದಲ್ಲಿ ಸಂದೇಹ ಹುಟ್ಟಬಹುದು. ಭೇದವನ್ನು ಕಂಡುಹಿಡಿದದ್ದಿಲ್ಲ. ಹದಿನಾರು ವರ್ಷ ಸ್‌ ಸ್ತ್ರೀಯು ಗರ್ಭಾಧಾನ ನಕ್ಕೆ ಅರ್ಹಳು ಎಂತ ಮಹರ್ಷಿಗಳು ಬರದಿದ್ದಾರೆ ಅಭಿಪ್ರಾಯವ್ರ. ಪಕ್ಷಪಾತಿಗಳಲ್ಲದ ಸರ್ವರೂ ಒಪ್ಪಬೇಕಾದ್ದೇ. ಬೆಳಿಕೆಯ ಕಾಲ ದಾಟಿದ ಮಧ್ಯವಯಸ್ಸಿನಲ್ಲಿ ವಿವಾಹಮಾಡಿಕೊಳ್ಳುವ ವಾಡಿಕೆ ಹೆಚ್ಚಾಗಿರುವ ಬಹು ದೇಶ ಗಳಲ್ಲಿ ಸಾಕಷ್ಟು ಸಂತತಿ ವೃದ್ಧಿಯಾಗದ್ದ ನ್ನು ನೋಡಿ, ಆಯಾ ದೇಶದ ಸರಕಾರದವರು ನ್ಯೂನತೆಯ ಪರಿಹಾರಕ್ಕಾಗಿ ಒಸುರಿಗಳಿಗೂ, ಬಾಣಂತಿಯರಿಗೂ, ತಿಶುಗಳಿಗೂ ವೇತನ ಕೊಡಲಕ್ಕಾರಂಭಿಸಿದ್ದಾರೆ. ಭಾರತೀಯರ ಆಲ್ಪಾ ಯುಸ್ಸಿಗೆ ಮುಖ್ಯ ಕಾರಣಗಳು ಎರಡು ಅನುಭವಸಿದ್ಧವಾದವು ಒಂದನೇದು ದಾರಿದ ದ್ಯ ನರವು 'ಆರೋಗ್ಯಶಾಸ್ತ್ರಜ್ಞಾ ಜಾನದ ಕ್ಷಯ. ಭಾರತೀಯರಲ್ಲಿ ದುಃಖಕರವಾದ ದಾರಿದ್ರ್ಯವಿರುತ್ತದಾದರೂ, ದಾರಿದ್ರ. ನನು ವೃದ್ಧಿಯಾಗುತ್ತಾ ಬರುತ್ತದೆನ ಸ್ಸ ವದಕೆ ಸಾಕಷ್ಟು ಕಾರಣವಿಲ್ಲ ಆದರೆ ಆರೋಗ್ಯಶಾಸ್ತ್ರ ಚ್ಲಾನವು, ಎಣ್ಣೆ ಆರಿದ ದೀಪದ ಪ್ರಜಾಶದಂತೆ. ಕಡಿಮೆಯಾಗುತ್ತಾ ಬರುತ್ತ ತ್ತದೆನ್ನುವದಕ್ಕೆ ಸಂದೇಹವಿಲ್ಲ. ಮಾತನ್ನು ಪಾಶ್ಚಾತ್ಯ ವಿದ್ಯೆಯು ದಿನೇದಿನೇ ದೇಶದಲ್ಲಿ ಹೆಬ್ಬುತ್ತಾ ಬರುವದನ್ನೂ, ಬಿ ಎ. ಇತ್ಯಾದಿ ಮಾನ್ಯ ಪರೀಕ್ಷೆಗಳಲ್ಲಿ ತೇರ್ಗಡೆಪಡುವ ನಮ್ಮ ತರುಣರ ಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರುತ್ತಾ ಒರುವದನ್ನೂ ನೋಡಿ, ಕೆಲವರು ಶಂಕಿಸ್ಯ್ಯಾರು ಪಾಶ್ಚಾತ್ಯ ವಿದ್ಯೆಯಿಂದ ವಿಷಯದಲ್ಲಿ ನಮ್ಮ ತರುಣರಿಗೆ ಸಿಕ್ಕುವ ಬ್ಲಾ ನವು ಅಪೂರ್ಣವಾಗಿ ವಸ್ತುತಃ ಸಾರ್ಧಕವಾಗುವದಿಲ್ಲ ಸುಮಾರು ೨೦ ವರ್ಷ ಇಂಗ್ಲಿಷ ವಿದ್ಯೆ ಕಲಿತು ರಸಾ ಯನಶಾಸ್ತ್ರ ದಲ್ಲಿ ಪಾಂಡಿತ್ಯ ಪಡೆದವನಿಗಾದರೂ ತನ್ನ ಮನೆಬಾವಿಯ ನೀರಿನಲ್ಲಿ ಯಾವ ದೋಷವೊಟು ಮತ್ತು ದೋಷವನ ಸ್ಟ ತೆಗೆದುಬಿಡುವ ಸುಲಭ ಉಪಾಯವೇನು ಎಂಬ ದನ್ನು ಗೊತ್ತು ಮಾಡುವದು ಕಷ್ಟಸ ಸಾಧ್ಯ. ಕೆಲವು ವರ್ಷಗಳ ಮೊದಲು ನೀರನ್ನು ಶುದ್ಧ ಮಾಡುವದಕ್ಕೆ ಮೂರು ಗಡಿಗೆಗಳನ್ನು ಒಂದರ ಮೇಲೆ ಒಂದನ್ನಾಗಿ ಇಟ್ಟು, ಮೇಲಿನ ಒಂದನೆ ಗಡಿಗೆಗೆ ಮಳಲು ತುಂಬಿಸಿ, ಅದಕ್ಕೆ ಹಾಕಿದ ನೀರು 'ಚೊಟ್ಟುಬೊಟ್ಟಾಗ ಎರಡನೆ ಗಡಿಗೆಗೆ ಇಳಿಯುವಂತೆ ಅದರ ಅಡಿದುಕ್ಲಿ 8, 4 ತೂತುಗಳನ್ನು ಮಾಡಿ, ತೂತುಗಳಿಗೆ ಹುಲ್ಲ ಕಡ್ಡಿ ಇಟ್ಟು, ಎರಡನೆ ಗಡಿಗೆಗೆ ಮಸಿಯನ್ನು ತುಂಬಿಸಿ, ಅದರಿಂದ ಬುಡದ ಗಡಿಗೆಗೆ ಅದೇ ರೀತಿ ಬೊಟ್ಟುಬೊಟ್ಟಾಗಿ ನೀರನ್ನು ಇಳಿಸಿ, ಹಾಗೆ ಬುಡದ ಗಡಿಗೆಯಲ್ಲಿ ಸಂಗ್ರಹವಾದ ನೀರು ಶುದ್ದ ವೆಂತ ನೆನಸಿ, ಅದನ್ನು ಪಾನಾದಿಗಳಿಗೆ ಉಪಯೋಗಿಸುವ ವಾಡಿಕೆ ಇತ್ತು ಕ್ರಮದಲ್ಲಿ ಮಳಲು, ಮಸಿ, ಗಡಿಗೆ ಮುಂತಾದವುಗಳನ್ನು ಶುದ್ದವಾಗಿಡುವದು ಅವಶ್ಯಕ. ಇದು ಪ್ರಾಯಶಃ ಸಾಧ್ಯವಾಗುವದಿಲ್ಲವಾದ್ದರಿಂದ, ಅದನ್ನು ಬಿಟ್ಟು, ಈಗ ಬೇರೆಬೇರೆ ವಿಧದ ಜಲ ಶೋಧನಯಂತ್ರ (ಫಿಲ್ಬರ್‌)ಗಳನ್ನು ಉಪಯೋಗಿಸುತ್ತಿದ್ದಾರೆ. ಯಂತ್ರಗಳನ್ನು ಕೊಂಡು ಕೊಳ್ಳುವದು, ಕಾಪಾಡುವದು ಮತ್ತು ಅವುಗಳಿಂದ ಗೃಹಕೃತ್ಯಕ್ಕೆ ಸಾಕಷ್ಟು ಶುದ್ಧ ನೀರನ್ನು ಸಂಗ್ರಹಿಸುವದು ಈಗಿನ ತಿಯಲ್ಲಿ ಸಾಮಾನ್ಯ ಜನರಿಗೆ ಅಸಾಧ್ಯ. ಸಂದರ್ಭದಲ್ಲಿ

ಉಪೋದ್ರಾತ XLY

ಆಯುರ್ವೇದಸಾರದ 12ನೇ ಅಧ್ಯಾಯದಲ್ಲಿ ಹೇಳಿರುವ ಉಪದೇಶಗಳು ಎಷ್ಟು ಸಾರ್ಧಕ ವೆಂಬದನ್ನು ವಾಚಕರು ಆಲೋಚಿಸಬಹುದು “ಯಾವ ವಾಸನೆಯೂ ಇಲ್ಲದ್ದ, ಯಾವ ರುಚಿಯೂ ಕಾಣದ, ಬಾಯಾರಿಕೆಯನ್ನು ನಿಲ್ಲಿಸತಕ್ಕ, ನಿರ್ಮಲವಾದ, ಶೀತಲವಾದ, ಸ್ವಚ್ಛ ವಾದ, ಲಘುವಾದ ಮತ್ತು ಯಕ್ಷ ನೀರು ಗುಣವುಳ್ಳದ್ದೆಂತ ಹೇಳಲ್ಪಡುತ್ತ ದೆ (ಪು. 285). “ನೀರನ್ನು ಕುದಿಸುವಾಗ್ಗೆ ಅದು ಉಕ್ಕದೆ ಮತ್ತು 'ಅದರಲ್ಲ ಕೊಕೆ' ಬಾರದೆ, ಅದು ನಿರ್ಮಲವಾಗಿಯೂ ಲಘುವಾಗಿಯೂ ಇದ್ದರೆ ಅದು ಪ್ರಶಸ್ತ” (ಪು 286). ಇಷ್ಟರ ಮಟ್ಟಿನ ವಿಚಾರಮಾಡುವ ದಕ್ಕೆ ಯಾವ ಕಲಿಯುವಿಕೆಯೂ 'ಅವಶ್ಯ ಕವಲ್ಲ ಸಾಧಾ ರಣವಾಗಿ ಶಾ? ಕಂಡ ನೀರನ್ನು ಕುದಿಸಿ, ಹನಿಸಿ, ಉಪಯೋಗಿಸತಕ್ಕೃಪ್ಪಂಬದು ಸರ್ವರಿಗೂ ಸಾಧ್ಯೆ. ಹೀಗೆ ಆಯುರ್ವೇದೀಯ ಗ್ರಂಧಗಳಲ್ಲಿ ಆರೋಗ್ಯ ಶಾಸ್ತ್ರ ತತ್ವಗಳೆಲ್ಲಾ ಸರ್ವರಿಗೂ ತಿಳಿಯುವ ಮತ್ತು ಸಾಧ್ಯವಾಗುವ ರೀತಿಯಲ್ಲಿ ವಿವರಿಸಲ್ಪಟ್ಟವೆ ಶರೀರದ ಮತ್ತು ಉಡಿಗೆಗಳ ಶ.ಚಿತ್ತದ ಕುರಿತು ನಾವು ಇಂಗ್ಲಿಷ ವಿದ್ಯೆಯಿಂದ ಕಲಿತದ್ದು ಸಾಬೂನಿನ ಉಪಯೋಗ ಸಾಮಾನ್ಯವಾದ ಸಾಬೂನುಗಳ ಉಪಯೋಗದಿಂದ ಶುಚಿಯಾದ ಮೈಯಲ್ಲ ತುರಿಗಚ್ರೆಯುಂಬಾಗುತ್ತದೆ ಮತ್ತು ವಸ್ತ್ರ ಗಳು ಬೇಗನೇ ಹಳೇದಾಗಿ ಹರಿದುಹೋಗುತ್ತವೆ. ಸೀಗೆ, ಕೊರೆಕಾಯಿ, ಹೆಸರಹಿಟ್ಟು ಬೊಂಪು, ಗಂಬೆ, ಇತ್ಯಾದಿಗಳ ಉಪಯೋಗದಿಂದ ಶುಚಿ ತ್ರವ ನ್ನು ಸಂಪಾದಿಸುವದಾದರೆ, ಒಂದು ವರ್ಷಕ್ಕೆ ತಗಲಬಹುದಾದ ಖರ್ಚು ಸಾಬೂನು ಬಗ್ಗೆ et ತಿಂಗಳಿಗೆ ಮುಟ್ಟುವ ಖರ್ಚಿಗಿಂತ REN ಬಡವರ: ಮನೆಯವನ ಕ್ರಿ ಸಾಬೂನುಗಳನ್ನು SE ಜಸುತಕು ಮನೆಯವರ ಸಂಪಾದನೆಯ ಹೆಚ್ಚಿನ ಅಂಶ ಸಾಬೂನಿನ ಖರ್ಚಿಗೆ ಹೋಗುವದು ಹಾಗೆ ಮಾಡದೆ ಮನೆಯವರೊಳಗೆ ಒಂದೆರಡು ಜನರು ಮಾತ್ರ ತಮ್ಮ ದೇಹವನ್ನೂ ಉಡಿಗೆಗಳನ ಸಾ ಶುಚಿಯಾಗಿಟ್ಟು ಕೊಂಡದ್ದರಿಂದ ಹೆಚ್ಚು ಪ್ರಯೋಜನವಿಲ್ಲ. ಇನ್ನೊಂದು ದುರವಸ್ಥೆ ಯೇನಂದರೆ ಬು ಸೀಗೆ ಇತ್ಯಾದಿಗಳನ್ನು ಕೂಂಡುಕೊಳ್ಳು ನಕು ಜಾಜಿ ಕ್ಸ ಚತ್ರ ವೃಕ್ಷ ಗಳು ಬೇರೆ ಪ್ರಯೋಜನಕರವಾದ ವೈ ಕ್ಷಗಳ ಬೆಳಿಗೆ ಆತಂಕ ಮಾಡುವದಲ್ಲದೆ ಸಾಕಷ್ಟು ಪ್ರಯೋಜನವು ಸೈವ ಎಂಬ ಗ್ರಹಿಕೆ ಜನರಲ್ಲಿ ಹಬಿ ಸ್ಪ ಅವು ನಿರ್ಮೂಲವಾಗುವದಾಗುತ್ತ ದೆ ವಿಧವಾದ ದೃಷ್ಟಾಂತಗಳು ವಾಚಕರ ನೆನೆಪಿಗೆ ಸ್ವಲ್ಪ ಆಲೋಚಿಸಿದರೆ ವಿಶದವಾಗಿ ಕಂಡಾವು ಒಟ್ಟಾರೆ ಅನೇಕ ಭಾಗಗಳಲ್ಲಿ ನಾವು ಪಾಶ್ಚಾತೃರಿಂದ ಸಂಪಾದಿಸಿದ ಆರೋಗ್ಯಶಾಸ್ತ್ರ ಬ್ಲಾನವು ಸಭಾಭೂಷಣವಲ್ಲದೆ ಕಾರ್ಯತಃ ಪ್ರಯೋಜನಕರವಲ್ಲ ಸಾಮಾನ್ಯವಾಗಿ ನಮ್ಮ ಪಾಶ್ಚಾತ್ಯ ವಿದ್ಯೆಯನ್ನು ಸಫಲ ವಾಗುವಷ್ಟರ ಕಿಗೆ ವೃದ್ಧಿ ಮಾಡಿಕೊಳ್ಳುವದಕ್ಳೆ ಪ್ರಶಸ್ತ ಧಧ್ಯಾವೆಕರಾಗಲ, ಉಪಕರಣ ಗಳಾಗಲ್ರಿ ಸಂಪತ್ತಾ ಗಳಿ, "ಸಾಕಷ್ಟು ಇರುವದಿಲ್ಲ. ಈಗಿನ ಅಪೂರ್ಣವಾದ ಎದ್ಯೆಯಿಂದ ಗುಣಗಳಿಗಿಂತಲೂ ದೋಷಗಳು ಹಚ್ಚ: ಸಂಧವಿಸುತ್ತವಾದ್ದರಿಂದ, ಅನೇಕರಿಗೆ ಭರ್ತ್ಯ ಹರಿಯ ಶ್ಲೋಕವು ಪದೇಪ ದೇ ನೆನಪಿಗೆ ಬರುವದಾಗಿದೆ -- ಅಜ್ಞಃ ಸುಖಮಾರಾಧ್ಲ್ಯಃ ಟೋ ಹ] ವಿಶೇಷಜ್ಞಃ | ಜ್ಪಾ ನಲವದುರ್ವಿದಗ್ಗಂ ನರಂ ಬ್ರಹ್ಕ್ಮಾ$ಪಿ ರಂಜಯತಿ

ಇಂಧಾ ಅಲ್ಪವಿದ್ಯೆಯನ್ನು ತಮ್ಮ ಮಕ್ಕಳಿಗೆ ತೊಡಿಸುವದಕ್ಕಿಂತಲೂ ವಿದ್ಯ ಅವರಿಗೆ ಇಲ್ಲ ದಿದ್ದರೇನೇ ಸುಖವಾಗುತ್ತಿತ್ತೆಂತ ಹಿರಿಯರು ಆಲೋಚಿಸುವದಕ್ಕೆ ಕಾರಣವಾಗಿದೆ.

XLV ಉಪೋದ್ಧಾತ

8. ಆರೋಗ್ಯದ ಕಾಪಾಡುವಿಕೆಗಾಗಿ ಸರ್ವ ಜನರು ತಿಳಿದು ಸದಾ ಆಚರಿಸಬೇಕಾದ ಆಯುರ್ವೇದೀಯ ತತ್ತ್ವಗಳು ಮತ್ತು ಅವುಗಳ ಆಚರಣೆಯ ವ್ಯತ್ಯಾಸದಿಂದ ಉಂಟಾಗುವ ಅಲ್ಪ ಅಸುಖಗಳಿಗೆ ತಶ್ಸವಾದ ಪರಿಹಾರಜ್ಞಾನ ಭಾರತೀಯರಲ್ಲಿ ಅನಾದಿಯಿಂದ ಪರಂಪರೆ ಯಾಗಿ ಬಂದು ಅವರು ಪ್ರಯೋಜನ ಪಡುತ್ತಿದ್ದರು. ಇಲ್ಲಿ ಆಚರಣೆಯಲ್ಲಿದ್ದ ಶುದ್ಧಮುದ್ರಿಕೆ, ಪೂಜೆಪುನಸ್ಥಾರ, ಭೋಜನನಿಯಮ, ಸ್ನಾನ, ಅಭ್ಯಂಗ, ಶೌಚ, ಸೂತಿಕಾಚರಣೆ, ಉಪ ಕಾಸ ಮುಂತಾದವುಗಳಿಗೆಲ್ಲ ಆರೋಗ್ಯಶಾ ಶಾಸ್ತ್ರವೇ ಬುನಾದಿ. ಅರುಣೋದಯದಲ್ಲಿ ಸ್‌ ಸ್ತ್ರೀಯರು ಶಂಖ ಊದುವ ವಾಡಿಕಯು ಮನೆಯವರು ಅಷ್ಟರಲ್ಲಿಯೇ ಎಕಟೀಕೊಬ ಉದ್ದೇಶದಿಂದ ಮತ್ತು ಸಂಜೆಯ ಶಂಖ ಊದುವಿಕೆ ಅವಶ್ಯವಿಲ್ಲದ. ಕಿಟಿಕಿ ಬಾಗಲುಗಳನ್ನು ಹಾವುಗಳ, ಕಳ್ಳರ ಮತ್ತು ರಾತ್ರಿಯ ತಣಪಾದ ಗಾಳಿಯ ಭಯಕ್ಕಾಗಿ ಮುಚ ಚ್ಹಬೇಕೆಂಒ ಉದ್ದೇಶ ದಿಂದ, ಉಂಟಾದ್ದೆಂತ ಕಾಣುತ್ತದೆ. ಇಂಧಾ ಆಚರಣೆಗಳಲ್ಲ ಮಿಧ್ಯಾಧರ್ಮಕ್ಕೆ ಸೇರಿದವು ಮತ್ತು ಅಪಾರ್ಧ ಎಂತ ಪಾಶ್ಚಾತ್ಯ ವಿದ್ಯೆಯ ಪ್ರ ಷ್ಟ ಬಲತ್ರ ದಿಂದುಂಟಾದ ದೃಷ್ಟಿ ದೋಷಕ್ಕೆ ಡು ಅವುಗಳಲ್ಲಿ ನಮ್ಮವರ ಶ್ರ ದ್ಲೆಯು ದಿನೇ ದಿನೇ ಕಡಿಮೆಯಾಗುತ್ತಾ ಬರುತ್ತದೆ ಪ್ರತಿ ಮಡಿಯಲ್ಲಿ ದ್ಧ ರಾದ ಸ್ತ್ರೀಪುರುಷರುಗಳಿಗೆ ಸಾಧಾರಣವಾಗಿ ಉಂಟಾಗುವ ದೇಹದ ಯಾವ ದೋಷದಿಂದ ಮತ್ತು ಅದಕ್ಕೆ ಸುಲಭವಾದ ಪ್ರತಿಕ್ರಿಯೆ ಯಾವದು ಎಂಬದು ಮತ್ತು ಸಾಧಾರಣವಾಗಿ ಉಪಯೋಗಿಸ್ಪೊಡುವ ಅನ್ನಪಾನಧಕ್ಷ್ಯಭೋ: ಬ್ಯಾದಿಗಳ ಗುಣದೋಷಗಳು ತಿಳಿದೇ ಇದ್ದವು. ಆವರ ಅನುಭವವು ಈಗಿನ ಪಾಶ್ಚಾತ್ಯ ವಿದ್ಯಾಭೂಷಣವನ್ನು ಧರಿಸಿಕೊಂಡ ತರುಣರ ದೃಷ್ಟಿಗೆ ಅನರ್ಧವಾಗಿ ಕಂಡು, ಉಪಯೋಗಿಸಲ್ಪಡದ ಕಬ್ಬಿಣದ ಶಸ್ತ್ರದಂತೆ, ಕ್ಷಯಿಸುತ ತ್ತಾ ಬಂತು ಮನೆಯ ಸಮಾಪದಲ್ಲಿ ತನ್ನಂತೆ ಬೆಳೆಯುವ ಗಿಡಮೂಲಿಕೆಗಳ ಪ್ರಯೋಜನವನ್ನು ತಿಳಿಯದೆ, ಅವುಗಳನ್ನು ಕಿತ್ತು ಬಿಸಾಡುತ್ತಾರೆ. ದಿವಸಗಳಲ್ಲಿ ಹಳ್ಳಿಯ ಹೆಂಗಸರೊಳಗೆ ಸಹ "ಗರುಗ' ಅಂದರೆ ಯಾವದು? «ಹೊನಗನೆ' ಎಂದರೆ ಯಾವದು? ಎಂಬ ತಿಳಿವಳಿಕೆ ಇಲ್ಲದವರು ಅನೇಕರಿದ್ದಾರೆ ಆಯುರ್ವೇದ ತಿಳಿದವನಿಗೆ ಅಂಧಾ ರೂಢಿಯಾಗಿ ಬಹು ಕಡೆಗಳಲ್ಲಿ ಬೆಳೆಯುವ ಗಿಡಗಳಿಂದಲೇ ಅನೇಕ ರೋಗಗಳನ್ನು ವಾಸಿಮಾಡು ವದಕ್ಕೆ ಸಾಧ್ಯವಾಗುತ್ತದೆ.

9... ಆಯುರ್ವೇದೀಯ ಬ್ಲಾ ನದ ಕ್ಷಯಕ್ಕೆ ಇನ್ನೊ ೦ದು ಕಾರಣ ಸರಕಾರಿ ಆಸ್ಪತ್ರಿಗಳ ಸಂಖ್ಯಾಭಿವೃದ್ಧಿ ಆಯುರ್ಪೇಜಾಂಗವಾದ ಶಬ್ಯಿತುತ್ತವ ವನ್ನು ಸುಶ್ರುತನ ಉಪದೇಶದಂತೆ ಕ್ರಮವಾಗಿ ಕಲಿತ ಪಂಡಿತರು ನಮ್ಮ ದೇಶದಲ್ಲಿಲ್ಲದೆ ಹೋಗಿ 'ಓಹುಕಾಲವಾಯಿತು. ಆದ್ದ ರಿಂದ ವ್ರಣಗಳನ್ನು ಕೊಯ್ಯಿಸಲಿಕ್ರೆ, ಕಂತಿದ ಮುಳ್ಳುಮೊಳೆಗಳನ್ನು ತೆಗಿಸಲಿಕ್ಕೆ, ತುಂಡಾದ ಅಧವಾ ಚೂರಾದ ಎಲುಬುಗಳನ್ನು ಸರಿಪಡಿಸಿ ಜೋಡಿಸಲಿಕ್ಕೆ ಮುಂತಾದ ಎಲ್ಲಾ ಶಸ್ತ್ರ ಸಾಧ್ಯವಾದ ಸಂಕಷ್ಟಗಳ ನಿವೃತ್ತಿಗೆ ಸ್ವಾಭಾವಿಕವಾಗಿ ಜನರು ಆಸ್ಪತ್ರಿಗಳಿಗೆ ಹೋಗ ಬೇಕಾಯಿತು. ಅಲ್ಲಿ ಸಿಕ್ಲುವ ಅತಿ ಸುಲಭವಾಗಿ ಸೇವಿಸಬಹುದಾದ ಸೆಂಟೊನಿನ್‌ ಏಂಬ ಔಷಧವು ಹೊಟ್ಟಿ ಹುಳ ತೆಗೆಯುವದರಲ್ಲಿ ಮತ್ತು ಕೈನೀನ್‌ ಎಂಬ ಭಸ್ಮವು ವಿಷಮಜ್ವರದಲ್ಲಿ ಮಾಡುವ ಕೆಲಸವು ಅತ್ಯದ್ದುತವಾಗಿ ಕಂಡಿತು. ಬಾಟ್ಲಿಯೊಂದು ಕೈಯಲ್ಲಿದ್ದರೆ ಯಾವ ರೋಗಕ್ತಾ; ದರೂ ಸುಲಭಸೆ ಸೇವ್ಯವಾದ ಔಷಧವು ಧರ್ಮವಾಗಿ ದೊರೆಯುತ್ತಿತ್ತು. ಇಷ್ಟ ರಲ್ಲಿ ಜನಸಾಮಾನ್ಯವು ತನ್ನ ನಿತ್ಯಾಚರಣೆಗೆ ಮೇಲುಪಂಕ್ಕಿ ಯಾಗಿಟ್ಟು ಕೊಳ್ಳಬೇಕಾಗಿದ್ದ

ಉಪೋದ್ಭಾತ XLVI

(ಕಾರ್ಯಂ ಕರ್ಮ ಸಮಾಚರ' ಅಂದಕೆ "ಮಾಡಬೇಕಾದ ಕೆಲಸವನ್ನು ಶ್ರಮದ ಅಧವಾ ಫಲದ ವಿಚಾರವಿಲ್ಲದೆ ಮಾಡು' ಎಂಬ ಸೂತ್ರವನ್ನು ಮರೆತು, ಆಲಸ್ಯಾತ್ಮಕ ಕಲಿದೇವತೆಯ ಪ್ರೇರಣೆಯಿಂದ ಕ್ಷಣಿಕ ಲಕ್ಷ್ಮೀಯ ಆರಾಧನದಲ್ಲಿ ಪ್ರೀತಿ ಪಡುವದಾಯಿತು. ಇಂಧಾ ಸಂದರ್ಭದಲ್ಲಿ ಜನರು ಆಸ್ಪತ್ರಿಗಳಿಗೆ ಹೋಗದೆ, ಪಂಡಿತರನ್ನು ಹುಡುಕಿ, ಅವರು ಕೇಳಿದಷ್ಟು ದುಡ್ಡು ಕೊಟ್ಟು, ಊರೆಲ್ಲ ಸುತ್ತಿ ಔಷಧಗಳನ್ನು ಸಂಗ್ರಹಿಸಿಕೊಂಡು. ಕಷಾಯ, ತೈಲ, ಗಂಜಿ, ಮುಂತಾದವುಗಳನ್ನು ಮಾಡುವ ಶ್ರಮವನ್ನೂ ನಷ್ಟವನ್ನೂ ಯಾಕೆ ಪಡದಾರು? ಸಹಒ ವಾಗಿ ಸಾಧ್ಯೆವಿರುವಲ್ಲೆಲ್ಲಾ ಜನರು ಪ್ರಧಮತಃ ಆಸ್ಪತ್ರಿಗಳಿಗೆನೇ ಹೋಗುವದಾಗಿ, ಆಯು ರ್ಮೇದದ ಮೌಲ್ಯ ಇಳಿಯುತ್ತಾ ಬರುವದಾಯಿತು

10. ಸಾಮಾನ್ಯ ಒನರಲ್ಲಿ ಆಯುರ್ವೇದದ ಪರಿಚಯ ಕಡಿಮೆಯಾದ ಹಾಗೆ, ಆಯುರ್ವೇದೀಯ ಚಿಕಿತ್ಸಕರ ಪಾಂಡಿತ್ಸವು ಹೀನವಾಗುತ್ತಾ ಬಂತು "ವಿದ್ಭಾನೇವ ಬಾನಾತಿ ವಿದ್ವಜ್ಞ ನಪರಿಶ್ರಮಂ' ಯಾವದಾದರೊಂದು ವಿದ್ಯೆಯು ಅಭಿವೃದ್ಧಿ ಯಾಗುವದಕ್ಕೆ ವಿದ್ಯೆಯನ್ನು ಸಂಪಾದಿಸಿಕೊಂಡವನ ಪಾಂಡಿತ್ಯವನ್ನು ಪೋಷಕರು ಪರೀಕ್ಷಿಸಿ, ತಾರತಮ್ಯದಿಂದ ಅವನನ್ನು ಸಂತೋಷಪಡಿನಿ, ಪ್ರೋತ್ಸಾಹಿಸುವದು ಅಗತ್ಯ. ವೈದಿಕನು ವೇದವನ್ನು ಹೇಳು ತ್ತಾನೋ, ವಾಯುಸ್ಕುತಿಯನ್ನು ಹೇಳುತ್ತಾನೋ ಎಂಬದನ್ನು ಗೊತ್ತುಮಾಡುವಷ್ಟು ತಿಳಿ ವಳಿಕೆ ಗೃಹಸ್ಥರಿಗೆ ಇಲ್ಲದಿದ್ದರೆ, ವೈದಿಕರು ನಿಪುಣತ್ವಕ್ಕೆ ಯಾಕೆ ಶ್ರಮ ಪಟ್ಟಾರು? ಫಿಟಿಲಿನಲ್ಲಿ ಚಾಲ್‌ ಬಾರಿಸುವ ಭಕ್ಷುಕನಿಗೂ, ಬಹುಕಾಲ ಶ್ರಮಪಟ್ಟು ಶಾಸ್ತ್ರರೀತ್ಯಾ ಕ್ರಮೇಣ ಕಲಿತ ಟೆಲ್‌ ವಿದ್ವಾಂಸನಿಗೂ ಏಕರೀತಿಯಾಗಿ ಸನ್ಮಾನ ಸಿಕ್ಕುವದಾದರೆ, ಭರತಶಾಸ್ತ್ರದ ಕುಶ ಅತೆಯು ಅಭಿವೃದ್ಧಿ ಯಾಗುವದಕ್ಕೆ ಪ್ರೋತ್ಸಾಹ ಎಲ್ಲಿಂದ” ಚರಕಾಚಾರ್ಯನಿಂದ ಯಮನ ಅನುಚರರೆಂತ ವರ್ಣಿಸಲ್ಪಟ್ಟ ವೃದ್ಯವೇಷಧಾರಿಗಳು ಅವನ ಕಾಲದಲ್ಲಿಯೇ ಬಹಳವಾಗಿ ಇದ್ದರೆಂದ ಮೇಲೆ, ಅರಸುಗಳ ಸಹಾಯವಿಲ್ಲದ ಕಾಲದಲ್ಲಿ ಬಹುಶಃ ಅಂಧವರೇ ಇರುತ್ತಾರೆಂದರೆ ಆಶ್ಚರ್ಯವೇನು? ಉದರಫೋಷಣಕ್ಕಲ್ಲದೆ ವೈದ್ಯ ನಡಿಸುವ ಪಂಡಿತರು ಕಾಲದಲ್ಲಿ ಬಹಳ ಅಪರೂಪ ಎಂಬದು ಸರ್ವರಿಗೂ ವಿದಿತವಾದ್ದೇ ಉದರವೋಷಣದ ಉದ್ದೆ €ಶವನ್ನು ಪೂರೈಸುವದಕ್ಕೆ ಹೆಚ್ಚಿ ಪಾಂಡಿತ್ಸವು ಅವಶ್ಯಕವಲ್ಲ ಸಾಧಾರಣವಾಗಿ ರೋಗಿಗಳು ಕೇಳುವ ಪ್ರಶ್ನೆಗಳು ಮೂರೇ 1 ತಮ್ಮ ರೋಗ ಯಾವದು? 2೩. ರೋಗಕ್ಕೆ ಮದ್ದೇನು? ಮತ್ತು 3 ಮದ್ದಿಗೆ ಇಷ್ಟು ಖರ್ಚು ಬಿದ್ದೀತು? ಈಗ, ರೋಗಗಳ ಪ್ರಧಾನ ವರ್ಗಗಳು ಒಂದು ನೂರ ಹದಿಮೂರೇ ಅವುಗಳೊಳಗೊಂದರ ಹೆಸರನ್ನು ರೋಗಿಗೆ ಸಮಾಧಾನವಾಗುವಂತೆ ಅವನ ಸಂಕಷ್ಟಕ್ಕೆ ಇಡುವದರಲ್ಲಿ ಪ್ರಯಾಸವಿಲ್ಲ ಜ್ವರ, ಅತಿಸಾರ, ಜರಾತಿಸಾರ, ಮೂಲವ್ಯಾಧಿ, ವಾಂತಿ ಬಾಯಾರಿಕೆ, ಬಿಕ್ಕಟ್ಟು, ಉದರವ್ಯಾಧಿ, ಅರಸಿನ ಮುಂಡಿಗೆ, ಶೂಲೆ, ಮೇಹ, ಮೂತ್ರಕೃಚ್ಛ, ಅಶ್ಮರೀ, ಉಬ್ಬ ಸ್ರ ಕೆಮ್ಮು, ಪಾಂಡು, ಕ್ತ ಯ, ನೇತ್ರಕೋಗ, ಕರ್ಣರೋಗ, ನಾಸಾರೋಗ, ಮುಖರೋಗ ಮುಂತಾದ ಬಹಳ ವ್ಯಾಧಿಗಳು ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿದ್ದವೇ ಔಷಧಗಳನ್ನು ತಯಾರಿಸಿ ವಿಕ್ರಯಿಸುವ ಪ್ರಸಿದ್ಧ ಆಯುರ್ವೇದೀಯ ವೈದ್ಯಾಲಯಗಳು ಈಗ ಅನೇಕ ಇವೆ. ವೈದ್ಯಾಲಯಗಳಲ್ಲಿ ವಿಕ್ರಿತ ವಾಗುವ ಔಷಧಗಳ ಪಟ್ಟಿಗಳೊಂದಿಗೆ ಅನೇಕ ರೋಗಗಳ ಕಲವು ಲಕ್ಷಣಗಳು ಮತ್ತು ರೋಗಗಳನ್ನು ತಮ್ಮಲ್ಲಿರುವ ಯಾವ ಔಷಧಗಳು ವಾಸಿಮಾಡುತ್ತವೆ ಎಂಬ ವಿವರಗಳು

2೭೭1111 ಉಪೋದ್ಭಾ

ಪ್ರಕಟವಾಗುತ್ತಾ ಇವೆ ಔಷಧಗಳೊಳಗೆ ಒಂದರನಂತರ ಒಂದನ್ನು ರೋಗಿಗಳಿಗೆ ಕೊಟ್ಟು ನೋಡುವದರಲ್ಲಿಯೇ ಈಗಿನ ಸಾಮಾನ್ಯ ವೈದ್ಯದ ಸಮಾಪ್ತಿಯಾಗಿರುತ್ತದೆ. ಕ್ರಮದಿಂದ ಅನೇಕರು ಪ್ರಯೋಜನವನ್ನು ಪಡೆಯುವದುಂಟಾದರೂ, ಅಂಧಾ ಚಿಕಿತ್ಸಕರ ಗೆಲ್ಲಾ ಆಯುರ್ಮೇದಪಂಡಿತರೆನ್ನುವದು ಸಮರ್ಪಕವಲ್ಲ 11. ಹೀಗೆ ನಮ್ಮ ಜನರಲ್ಲಿ ಆಯುರ್ಮೇದಪರಿಜ್ಞಾನವು ನಷ್ಟವಾಗುತ್ತಾ ಬಂದದ್ದೇ ಹಿಂದೆ ಪ್ರಸ್ತಾಪಿಸಿದ ಅತ್ಯಧಿಕ ಬಾಲ್ಯಮರಣಗಳಿಗೆ ಮುಖ್ಯ ಕಾರಣವಾಗಿರುತ್ತದೆ. ಒಂದು ಹೆಂಗಸು ಬಸುರಿ ಎಂಬ ಅನುಮಾನ ಹುಟ್ಟಿದೊಡನೆ ದ್ರಮ್ಯಗುಣಪಂಜ್ಞಾ ನವಿಲ್ಲ ದೆ ಮತ್ತು ಪರಿ ಮಾಣಕ್ಕೆ ಲಕ್ಷ $ವಿಡದೆ, ಯಾವ ಗ್ರಂಧಗಳಲ್ಲಿಯೂ ಹೇಳಲ್ಪಡದ ಸ್ವರಸಾದಿ ಔಷಧಗಳನ್ನು ಕೂಡಿಸಿ, ತುಪ್ಪವನ್ನು ತಯಾರಿಸಿಕೊಡುತ್ತಾರೆ, ಮತ್ತು ಗರ್ಭಣಿಯರ ಒಯಕೆಗಳನ್ನು ಪೂರೈಸದೆ ಬಿಡಬಾರದೆಂಬದರಿಂದ ಅವರ ಇಚ್ಛಾನುಸಾರ, ಬೇಡಿಕಾಡಿಯಾದರೂ, ಭಕ್ಷ ಭೋಜ್ಯ- ಪಾನಾದಿಗಳನ ಒದಗಿಸಿಕೊಡುತ್ತಾರೆ ಗೀತೆಯಲ್ಲಿ ತಾಮಸ ಜನಪ್ರಿಯವಾಗಿ ಉದಾಹರಿಸಲ್ಪಟ್ಟಿ ಕಟ್ಟಮ್ದ ಲವಣಾತ್ಯುಸ್ಟತೀಕ್ಸ. ರೂಕ್ಷ ವಿದಾಹಿನಳಿ ಎಂಬ ವರ್ಗಗಳ ಆಹಾ ರಾದಿಗಳೇ ಸಾಮಾನ್ಯವಾಗಿ ನಮ್ಮ ಸ್ಕಿ ಸ್ನೀಯರಿಗೆ ಪ್ರಿಯವಾದ್ದರಿಂದ, ಅಂಧಾಹಾರಾದಿಗಳನ್ನು ಧಾರಾಳವಾಗಿ ಅವರು ಸೇವಿಸುವದಾಯಿತು. ಸಂಪ್ರದಾಯದ ದೆಸೆಯಿಂದ ಗರ್ಭಿಣಿ ಯರು ಇನ್ನಷ್ಟು ಬಲಹೀನರಾಗಿ, ಅವರಲ್ಲಿ ಅನೇಕರು ಹೆರಲಾರದೆ ಸಾಯುತ್ತಾರೆ, ಅಧವಾ ಕೂಸು ಹೊಟೆ ಗ್ರಿಯಲ್ಲಿಯೇ ಮೃತವಾಗುತ್ತದೆ, ಅಧವಾ ಜನಿಸಿದ ಶಿಶುಗಳು ಸರಿಯಾದ ಬೆಳಿಕೆ ಯಿಲ್ಲ ದೆ ನಾನಾ ಉಪದ್ರವಗಳಿಗೊಳಗಾಗಿ ಬೇಗನೇ ಸಾಯುತ್ತವೆ ಹೆಂಗಸು ಅಶಕ್ತಳಾಗಿ ಹೆರುವ ಪ್ರಯಾಸವನ್ನು ಸಹಿಸಲಾರದೆ, ಅಧವಾ ಅತಿಯಾದ ರಕ್ತಸ್ರಾವದಿಂದ ಮೂರ್ಛೆ ಹೋಗುವ ಲಕ್ಷ ಕಂಡ ಕೂಡಲೇ, ಅವಳಿಗೆ ಬಾಣಂತಿನಂಜು ಉಂಬಾಯಿತೆಂತ ಭಾವಿಸಿ, ಹೊಟ್ಟಿಗೆ ಹಾಲು ಮುಂತಾದ ಸಂಶಮನಕರವಾದ ದ್ರಮ್ಯಗಳನ್ನು ಕೊಟ್ಟು ಉಪಚಾರ ಮಾಡುವದಕ್ಕೆ ಒದಲಾಗಿ, ಶುಂರೀರಸದಲ್ಲಿಯೋ. ಬೆಳ್ಳುಳ್ಳಿರಸದಲ್ಲಿಯೋ ಸನಿ ವಾತಕ್ಕೆ ಉಕ್ತ ವಾದ ಗೋರೋಬನಾದಿ ಮಾತ್ರೆಗಳನ್ನು “ಹತಲ, "ಕಣ್ಣುಗಳಿಗೆ ತೀಕ್ಕ್‌ ವಾದ ಅಂಜನ ಗಳನ್ನು ಹಚ್ಚು ವದು, ಮಲಗದ ಹಾಗೆ ಬುಟ್ಟಿಗೆ ಹಗ್ಗ ಹಾಕಿ ಮೇಲೆ ಕಟಿ ಸಿಯ್ಕೋ ಹತ್ತರದವರು ಜರ ಕೊತುಕೊಳ್ಳಿಸ ಸುವದು ಯನ ಅನೇಕ dE ಮತ್ತು ಕ್ರೂರ ವಾದ ಅವಚಾರಗಳನ್ನು ಉಪಚಾರವೆಂಬ ಹೆಸರಿನಿಂದ ಮಾಡುತ್ತಾರೆ. ad ಅಂಧಾ ಯಾವ ಸ್ತ್ರೀಯಾದರೂ ಸಾಯದೆ ಉಳಿದರೆ, ಅವಳು ಭಾಗ್ಯವಂತಳೆನ್ನಬೇಕು. ಇದ ಲ್ಲದೆ ಬಾಣಂತಿಗೆ ಹಾಲು ಮುಂತಾದ ತಂಪಾದ ಪದಾರ್ಥಗಳು ಯಾವಾಗಲೂ ಬಹಳ ದೋಷಕರ ಎಂಬ “ಮಧ್ಯಾಚ್ಞಾನವು ಇನ್ನೂ ಹೋಗದೆ ಇರುವದರಿಂದ ಬಹಳ ಅನರ್ಧಗಳು ಉಂಟಾಗುತ್ತವೆ. ಜನಿಸಿದ ಶಿಶುವು, ಕಂಠದ ಕಫವನ್ನು ತೆಗೆಯದರಿಂದಲೋ, ಬರೇ ಬಲಹೀನತೆಯಿಂದಲೋ, ಸರಿಯಾಗಿ ಕೂಗಲಿಲ್ಲ ಎಂದರೆ, ಟಾ ಅದನ್ನು ಕ್ರಮಪ್ರಕಾರ ಹೊದಿಸದರಿಂದ ತಣ್ಣಗಿನ ಗಾಳಿ ತಾಗಿ ಅದರ ಯಾವ ಅಂಗವಾದರೂ ಸ್ವಲ್ಪ ತಣ್ಣಗೆ ಪತ ಅದಕ್ಕೆ ಶೀತವೇರಿತೆಂತ ಭಾವಿಸಿ, ಅದರ ಶರೀರದ ಅನೇಕ ಕಡೆಗಳಲ್ಲಿ ಕ್ರೂರವಾಗಿ ಸುಟ್ಟಿಡು ತ್ತಾರೆ ಬಾಲವೃದ್ಧರಿಗೆ ಅಗ್ನಿ-ಕ್ಲಾರ-ವಿರೇಕಗಳು ವರ್ಜ್ಯ ಎಂತ ಆಯುರ್ವೇದದಲ್ಲಿ ವಿಶೇಷ ವಿಧಿ ಇರುತ್ತದೆ (ಪು. 191 ನೋಡಿ). ಚಿಕ್ಸ ಕೂಸುಗಳಿಗೆ ಆಗಿಂದಾಗ್ಗೆ ಖಾರ ಕೊಡ

ಉಪೋದ್ರಾತ ALIX

ಶಕ್ಕದ್ಧೆ ೦ಬ ನಿಯಮವನ್ನು ಕಲ್ಪಿಸಿಕೊಂಡು ಮಾಡುವ ಅನರ್ಥಗಳ ಒಂದು ದುಃಖಕರವಾದ ದೃಷ್ಟಾಂತವನ್ನು ನಮ್ಮ ವಾಚಕರ ತಿಳುವಳಿಕೆಗೆ ತರುವದು ಯುಕ್ತವಾಗಿ ಕಾಣುತ್ತದೆ. ಒಂದು ಕೂಸಿಗೆ ಸ್ವಲ್ಪ ನೆಗಡಿಯಾಗಿದೆ ಎಂಬದರಿಂದ ಒಂದು ಖಾರದ ಕಷಾಯವನ್ನು ಮಾಡಿ, ಅದರ ತಾಯಿಯು ಕೂಸನ್ನು ತನ್ನ ಕಾಲುಗಳ ಮೇಲೆ ಮಲಗಿಸಿ, ಒಂದು ಸೌಟು ಕಷಾಯವನ್ನು ಅದರ ಬಾಯಿ ಯೊಳಗೆ Fe ಅದರ ಖಾರಸ್ವಭಾವದ ದೆಸೆಯಿಂದ ಶಿಶು ಚೆನ್ನಾಗಿ ಬಾಯಿಯನ ನ್ನು ಕಳೆಯಿತು. ಆದೇ ಸಂದರ್ಭ ತಷಾಯನನ್ನು ಕುಡಿಸುವದಕೆ ಅನುಕೂಲವೆಂತ ಭಾವಿಸಿ, ತಾಯಿಯು ಇನ್ನೊಂದು ಸೌಟು ಕಷಾಯವನ್ನು ಅದರ ಬಾಯಿ ಯೊಳಗೆ ಹಾಕಿದಳು ಅದರಿಂದ ಶ್ವಾಸಕಟ್ಟಿ ಹೋಗಿ ಕೂಸು ಆಗಲೇ ಪ್ರಾಣವನ್ನು ಬಿಟ್ಟಿತು! ಮೊಲೆಯುಣ್ಣುವ ಕೂಸಿನ ತಾಯಿಯು ತಕ್ಕವಾದ ಆಹಾರ- Pr ಗಳನ್ನು ಇಟ್ಟುಕೊಂಡು, ತನ್ನ ಆರೋಗ್ಯವನ್ನು ಕಾವಾಡಿಕೊಳ್ಳದಿರುವದರಿಂದ್ಕ ಮೊಲೆಹಾಲು ಭಾ ಕೊಸು ಸಂಕಷ್ಟ ಪಡುವ ಸಂಗತಿಯಲ್ಲಿ ಕೂಸಿಗೆ ಅತಿಗುರುವಾದ ಅನ್ನ ಪಾನಾದಿಗಳನ್ನು ಕೊಟ್ಟು, ಟಾ ತನ್ನ ಮೊಲೆಹಾಲಿನ ಗುಣವನ್ನು ಶಡಿಸಿಕೊಂಡು, ಕೊಸಿಗ ನಾನಾ ರೋಗಗಳನ್ನುಂಟುಮಾಡುತ್ತಾರೆ. ಬಾಣಂತಿ ಔಷಧ ಎಂತ ಮಾಡಿಕೊಡು ವದರ ಅನರ್ಧದ ಕುರಿತು ಒಂದು ಸಂಗತಿಯನ್ನು ಹೇಳಿದರೆ ಸಾಕು ಅಂಗಡಿ ಔಷಧಗಳ ಅಡಿಗೆ ಎಂತ 10-20 ಬಗೆ ಔಷಧಗಳನ್ನು ಅಂಗಡಿಯಿಂದ ತರಿಸಿ, ಅವುಗಳ ಸೇರಿಕೆಯಿಂದ ಒಂದು ಗುಡವನ್ನು ಮಾಡಿ ಬಾಣಂತಿಗೆ ಇಡುತ ವಾಡಿಕೆ ಉಂಟು ಒಂದೆರಡು ಕಡೆಗ ಳಿಂದ ಬೇನಸುಗಳ ಪಟ್ಟಿ ಯನ್ನು ತರಿಸಿ ನೋಡಿ, ಔಷಧಗಳನ್ನೆಲ್ಲಾ ಎಷ್ಟೆಷ್ಟು ಹಾಕು ತ್ತೀರಿ ಎಂತ ಕೇಳಿದ್ದ ಕೈ, ಸು RE ಪೈದು ಪ್ರ ಪಕಾರ ಶರಿಸುವ ರ. ಈಗ ಜಿ:ನಸುಗಳೆಲ್ಲಾ ಪ್ರಿಯವಾದ್ದರಿಂದ ಒಂದೊಂದು ಮುಕ್ಕಾಲಿನದಂತೆ ತರಿಸುತ್ತೇವ ಎಂಬ ಉತ್ತರ ಸಿಕ್ಕಿತು. ಪಟ್ಟಿಯಲ್ಲಿ ತೊಲೆಗೆ ಒಂದೆರಡು ರೂಪಾಯಿ ವರೆಗೆ ಕ್ರಯವಿರುವ ಗೋರೋಜನಾದಿಗಳೂ, ಭು ಮುಕ್ತಾಲು ಕ್ರಯದ SAG ಸೇರಿರು ವಾಗ್ಗೆ, ಸರಾಸರಿ ಒಂದು ಪೈದು ಅಧವಾ ಒಂದು ಮುಕ್ಳಾಲಿನದು ಎಂದರೆ ಆಯಾ ಔಷಧದ ಗುಣದೋಷಗಳ ವಿಚಾರ ಇಲ್ಲವೇ ಇಲ್ಲ ಎಂತ ಸ್ಪಷ್ಟವಾಗುತ್ತದೆ. ಬಾಣಂತಿಯಾಗುವ ದೊಂದು ರೋಗವಲ್ಲ. ಬಾಣಂತಿಯ ಆಯಾಸಪಟ್ಟ ಶರೀರವು ರೋಗಗಳಿಗೆ ಗುರಿಯಾಗ ದಂತೆ ಅವಳನ್ನು ಯುಕ್ತವಾದ ಆಹಾರವಿಹಾರಾದ ನಿಯಮಗಳಿಂದ ರಕ್ಷಿಸತಕ್ಕದ್ದೆ ೦ತಲೂ, ಅವಳು ವ್ಯಾಯಾವ ಮೈಧು ನ, ಸಿಟ್ಟು ಶೀತ ಸೇವನ, ಇವುಗಳನ್ನು ಬಿಟ್ಟಿರಬೇಕೆಂತಲೂ ಹೇಳಲ್ಪಟ್ಟದೆ. ಗ. ಯಾವ ರೋಗವುಂಟಾದರೂ ಅದನ್ನು ವಾಸಿಮಾಡುವದರಲ್ಲಿ ಅಧಿಕ ಪ್ರಯಾಸಬಿರುತ್ತದೆಂಬದರಿಂದಲೂ ನಿಯಮಗಳು ಉಕ್ತವಾಗಿವೆ ಸುಶ್ರುತನ ಉಪ ದೇಶ ಪ್ರಕಾರ, ಬಾಣಂತಿಗೆ ಕಡೀರುಬೇರನ್ನು ಕೂಡಿಸಿ ಕಾಯಿಸಿದ ತೈಲವನ್ನು ಹಚ್ಚಿ, ವಾತ ಫಡ ಔಷಧಗಳನ್ನು ಹಾಕಿ ಕಾಯಿಸಿದ ಬಿಸಿನೀರಿನಿಂದ ಸ್ನಾನ ಮಾಡಿಸಬೇಕು ದೋಷ ಕರವಾದ ರಕ್ತ ಮುಂತಾದ್ದು ಹೊರಗೆ ಹೋಗಲಿಲ್ಲ ಪಾ ಬೆಲ್ಲದ ಕಪಾಯವನ್ನು ಒಪ್ಪಲಿ, ಹಿಪ್ಪಲೀಮೂಲ, ಗಜಹಿಪ್ಪಲಿ, ಚಿತ್ರಮೂಲ, ಒಣಶುಂರಿ, ಇವುಗಳ ಚೂರ್ಣವನ್ನು ಕೂಡಿಸಿಕೊಂಡು, 2-3 ದಿನ ಕುಡಿಯ ಕೊಡಬೇಕು, ದೇಹ ಶುದ್ಧ ವಾದ ಮೇಲೆ ಮೂರು ದಿನ ವಿದಾರಿಗಂಧಾದಿ ವರ್ಗದ ಔಷಧಗಳನ್ನು ಸೇರಿನಿ ಮಾಡಿದ ಗಂಜಿಯೊಂದಿಗೆ ಹಾಲನ್ನೂ

L ಉಪೋದ್ರಾತ.

ಗಲಿ, ಸ್ನೇಹ (ತುಪ್ಪ ಮುಂತಾದ)ವನ್ನಾಗಲಿ ಕೂಡಿಸಿ ಕುಡಿಸಬೇಕು; ಅನಂತರ ದೇಹದ ಬಲವನ್ನೂ ಅಗ್ನಿಯ ಬಲವನ್ನೂ ನೋಡಿಕೊಂಡು, ಯವೆ--ಕೋಲ-ಹುರುಳಿ ಸೇರಿಸಿ ಮಾಡಿದ ಜಾಂಗಲಮಾಂಸದ ರಸದಿಂದ ಅನ್ನವನ್ನು ಉಣ್ಣಿಸುವದು, ಮತ್ತು ರೀತಿ ಒಂದೂ ವರೆ ತಿಂಗಳ ವರೆಗೆ ಅವಳನ್ನು ವಧಿಸಬೇಕು. ಚರಕನ ಮತ ಪ್ರಕಾರ, ಬಾಣಂತಿಗೆ ಹನಿವು ಉಂಟಾದ್ದನ್ನು ತುಪ್ಪ, ತೈಲ ವಸೆ, ಮಜ್ರೆ, ಅವಳಿಗೆ ಹಿತ ವಾದ ಯಾವದಾದರೊಂದನ್ನು ಹಿಪ್ಪಲಿ, ಹಿಪ್ಪಲೀಮೂಲ, ` ಕಾಡುಮೆಣನಿನ ಬೇರು, ಚಿತ್ರ ಮೂಲ, ಒಣಶುಂರಿ, ಇವುಗಳ ಊಟಾ ಶಿ? ಕುಡಿಯಕೊಟ್ಟು, ಅವಳ ಕೆಬ್ಬೊ ಟಿಗೆ ತುಪ್ಪವನ್ನೂ ಎಣ್ಣೆ ಯನ್ನೂ ಸವರಿ ದೊಡ್ಡ ವಸ್ತ್ರ ವನ್ನು ಸುತ್ತ ಸ್ನೇಹವು ಜರ ನಾನವನ ಅದೇ ಒಪ್ಪಲಿ ಮುಂತಾದವುಗಳನ್ನು ಕೂಡಿಸಿ ಮಾಡಿದ ಎಂಬ ಗೆಂಬಿಯನ್ನು ಸ್ನೇಹದೊಂದಿಗೆ ಪ್ರತಿದಿನ ಎರಡು ಹೊತ್ತು ಉಣ್ಣ ಲಿಕ್ಕೆ i: ಊಟಕ್ಕೆ ಮೊದಲೇ ಇಡು ಹೊತ್ತು ಬಿಸಿನೀರಿನಿಂದ ಸ್ನಾನ ಮಾಡಿಸ ಸಜನ ಪ್ರಕಾರ 5 ನಿ ಅಧವಾ 7 ದಿನ ಅವಳನ್ನು ಕಾಸಾಡಿ, ಅನಂತರ ಕ್ರಮದಿಂದ ಅವಳಿಗೆ (ತೃಪ್ತಿ ಕರವಾದ ಆಹಾರ ಕೊಟ್ಟಿ) ಆಪ್ಯ್ಯಾಯನ ಮಾಡಬೇಕು ಒಟ್ಟಾರೆ, ಸುಖವಾಗಿ ಹೆರುವದಕ್ಕೂ ಬಾಣಂತಿತನವು ನಿರ್ಭಯವಾಗಿ ಗತಿಸುವದಕ್ಲೂ, ಯ್ಯ ಸರಿಯಾದ ಬೆಳಿಕೆಗೂ, ಹಂಗಸ. ಬಸುರಿಯಾಗಿರುವಾಗ್ಗೆ ತೆಗೆದುಕೊಳ್ಳಬೇಕಾದ ಚಾಗ್ರತೆಯೇ ಮುಖ್ಯವಾದದ್ದೆ ಂಬದನ್ನು ಜನರು ವಸ್ತುತಃ ತಿಳಿಯದರಿಂದ ಕಷ್ಟ ಗಳು ಸಂಭವಿಸುತ್ತಿವೆ ಔಷಧಗಳ ಪ್ರಮಾಣದ ವಿಚಾರದಲ್ಲಿ 2 ಪಂಡಿತರೆನ್ನಿಸಿಕೊಳ್ಳು ವವರೊಳಗೆ ಅನೇಕರಿಗೆ ಸಹ ಸಾಕಷ್ಟು ತಿಳಿವು ಇದ್ದ ಹಾಗೆ ಕಾಣುವದಿಲ್ಲ. ಪ್ರಾಯಸ್ಸ ರಿಗೆ ಕೊಡುವದಕ್ಕೆ ತಯಾರಿಸಿದ ಗೋರೋಬಒ ಮಾತೆ: ತ್ರೆಯನ್ನು ಒಂದು ವರ್ಷ ಪ್ರಾಯದ ಮಗುವಿಗೆ ಕೊಡುತ್ತಿದ್ದೇನೆಂತ ಹೇಳಿದ ಒಬ್ಬ ವೈದ್ಯನ ಹತ್ತರ

ಯಾವ ರಸದಲ್ಲಿ ಯಾವ ಪ್ರಮಾಣದಲ್ಲಿ "ಮಾತ್ರೆ ಯನ್ನು ಕೊಡುತ್ತಿ ದ್ದಿ? ಬಂತ ಕೇಳಿ ದಕ್ಕ ಶುಂರಿರಸ ದಲ್ಲಿ ಅರ್ಧ ಮಾತ್ರೆ ಕೊಟ್ಟಿದ್ದೇನೆ ಟಿ ಉತ್ತರ ಸಿಕ್ಕಿತು ಇಂಧವರೆಲ್ಲ ಆಯುರ್ವೇದಚಿಕಿತ್ಸಯನ್ನು ನಡಿಸಿ “ಸರು ಪಡದಿರು ವಾಗ್ಗೆ, ಆಯುರ್ವೇದದ ಗೌರವ ಉಳೆ ಯುವದು ಹ್ಯಾಗೆ? ಬಾಲ್ಯಮರಣ ಕಡಿಮೆಯಾಗುವದು ಹ್ಯಾಗೆ? ಮಕ ಳಿಗೆ ಹಿತ ಕೋಶದ ಶೋಫ ಉಂಟಾಗಿದೆ ಎಂತ ಕಂಡರೆ, ಅವುಗಳಿಗೆ ಜೇಪಾಳದ ಬೀಜ್‌ ಇತ್ಯಾರಿ ತೀಕ್ಕ ವಾದ ವಿರೇಚನವನ್ನು ನಿರರ್ಧಕವಾಗಿ ಬಹುಕಾಲ ದಿನ ಬಿಡದೆ ಕೊಟ್ಟು, ಉಂಟೆ ಮಾಡುವ ಪೀಡೆಯು ದುಃಖಕರ. ಮಕ್ನಳೊಳಗೆ ಬಾಲಗ್ರಹ ಎಂಬ ಕೋಗವು ದಿನೇ ದಿನೇ ಹೆಚ್ಚಾ ಗುತ್ತಾ ಬರುತ್ತದೆ. ಇದಕ್ಕೆ ಹೇತು ಪ್ರಾಯಶಃ ಜಾಯ ಮತ್ತು ಧಾತ್ರಿಯ ಅಪಚಾರಗಳು. ಆಯುರ್ಮೇದದಲ್ಲಿ ಬಾಲಗ ಗ್ರಹಕ್ಕೆ aN ಹೇಳಲ್ಪ ಬ್ರಿವೆಯಲ್ಲಜೆ ಪ್ರತ್ಯೇಕ ವಾದ ಔಷಧ ಕಾಣುವದಿಲ್ಲ. ಬಾಲಗ್ರಹಚೆಹ್ನ ಗಳು ಕಂಡ ಮಗು ಎನ” ಕಾಣುವ ಅಜೀರ್ಣ ಮಲಬದ್ಧತೆ, ಕೆಮ್ಮು ¥ ನೆಗಡಿ, ಮೈಕಾವು ಮುಂತಾದ ಉಪದ್ರ ವಗಳಿಗೆ ಪ್ರತ್ಯೇಕವಾಗಿ ಚಿಕೆ ತ್ಸೆಗಳು ಉಕ್ತವಾಗಿನ. ಚಿಕಿತ್ಸೆ ಗಳನ್ನು ಸರಿಯಾಗಿ ನಡಸಿದ್ದಲ್ಲಿ ದೋಷಗಳು ಸರಿಯಾಗಿ ನುಗುವಿಗೆ ಸೆ ಸೌಖ್ಯವಾಗದಿದ್ದರೆ, ಉಕ್ತ ವಾದ ಬಲಿಗಳನ್ನು ಮಾಡಿಸುವದಲ್ಲದೆ : ಬೇರೆ ಕರ್ತವ್ಯ ವಿಲ್ಲ ಎಂಬ ತಾಶ್ಚರ್ಯ. ಬಲಿಗಳು ಸಾರ್ಧಕವೊ, ಅಲ ) ವೊ, ಎಂಬದನ್ನು ಅನುಭವದಿಂದ ನಿಶ. ಶ್ಚಯಿಸುವದಕ್ಕ, ಅಂಧಾ ಬಲಿಗಳನ್ನು ಉಕ್ತವಾದ ಕ್ರಮದಲ್ಲಿ ನಡಿಸಲಿಕ್ಕೆ ಕಲಿತ ವೈದ್ಯರ.

ಉಪೋದ್ಭಾತ 13

ಈಗ ಅಪರೂಪವಾದ್ದರಿಂದ ಸಾಧ್ಯವಿಲ್ಲ ಕೂಸಿಗೆ ಇಂತಿಷ್ಟನೇ ದಿವಸದಲ್ಲಿ ಇಂತಿಷ್ಟನೇ ತಿಂಗ ಳಲ್ಲಿ ಇಂತಿಷ್ಟನೇ ವರ್ಷದಲ್ಲಿ ಬಾಧಿಸುವಂಧಾದ್ದು ಇಂಧಾ ಗೃಹ, ಅದರ ಬಾಧೆಯ ಲಕ್ಷ್ಮಣ ಗಳು ಇಂಧವು, ಅದರ ಪರಿಹಾರಕ್ಕೆ ಬಲಿಮಂತ್ರಾದಿಗಳ ಕ್ರಮ ಹೀಗೆ, ಎಂಬ ವಿವರಗಳಿಂದ 12 ವರ್ಷಗಳ ವರೆಗೆ ಬಾಧಿಸಬಹುದಾದ ಹನ್ನೆರಡು ಗ್ರಹಗಳ ವ್ಯಾಖ್ಯಾನ ಕೆಲವು ಗ್ರಂಧಗ ಲಲ್ಲಿ, ಶಿಶುವನ್ನು ಬಾಧಿಸತಕ ವು ಸ್ವಂದಾದಿ ಒಂಭತ್ತು ಗ್ರಹಗಳೆಂತಲೂ, ಅವುಗಳ ಪರಿಹಾರಕ್ಕೆ ಬಲಿ, ಧೂಪ, ಸಾ ಸ್ನಾನ ನಾದಿಗಳೆನ್ನು ಕ್ರಮಗಳಲ್ಲಿ ನಡಿಸಬೇಕೆಂತಲೂ ಕೆಲವು ಗಂಧ ಗಳಲ್ಲಿ, ಬರೆಯಲ ಟ್ಟದ್ದ ಕಾಣುತ್ತದೆ. ಈಗ ಊರಲ್ಲಿ ಸರ್ವಸಾಮಾನ್ಯವಾಗಿ ನಡಿಸಲ್ಪಡುವ ಬಳಿಯಂತ್ರತಂತ್ರಾ ದಿಗಳ ಪ್ರಸ್ತಾಪ ಆಯುರ್ವೇದದಲ್ಲಿ ಕಾಣುವದಿಲ್ಲ ಆದ್ದರಿಂದ ಪ್ರಕೃತ ಸ್ತಿತಿಯಲ್ಲಿ ವಾತ, ಪಿತ್ತ, ಈಫಗಳೊಳಗೆ ದೋಷಕರವಾದವುಗಳನ್ನು. ಸರಿಪಡಿಸುವ ಹಾಗೂ, ಮೆದುಳು ಮುಂತಾದ ನರಗಳನ್ನು ಶುದ್ಧಪಡಿಸುವ ಹಾಗೂ ಪ್ರತಿಕ್ರಿಯೆ ಮಾಡತಕ್ಕದ್ದು ಮತ್ತು ಧಾತ್ರಿಯ ಅನಾಡರಣಗಳನ್ನು ನಿಲ್ಲಿಸುವದು ಮಾತ್ರ ನಮ್ಮ ಕರ್ತವ್ಯವಾಗಿದೆ ಅಂಶಗಳಿಗೆ ಲಕ್ಷ್ಮ ಕೊಡದೆ, ಮಂತ್ರ, ತಂತ್ರ, ವಿಭೂತಿ, ವಿಹಿತವಲ್ಲದ ಬಲಿ ಮುಂತಾದ ನಾನಾ ವಿಧವಾದ ಅಪಾರ್ಧಕೆಲಸಗಳನ್ನು ಮಾಡುವದರಲ್ಲಿಯೇ ಮನಸ್ಸಿಟ್ಟು, ಕಾಲ ಕಳೆ ದರಿ, ಅನಿಷ್ಟಸಂಭವವು ಹೆಚ್ಚಾ ಗದಿರುವದು ಹ್ಯಾಗೆ?

12. ಇಂಧ ಅನಧಗಗಳಿಲ್ಲ ನಿಂತು, ಭಾರತೀಯರ ಸರಾಸರಿ ಆಯುಃಪ್ರಮಾಣವು ಐರಬೇಕಾದರೆ, ಆಯುರ್ವೇದದ ಜ್ಞಾನವನ್ನು ಸಾಮಾನ್ಯ ಜನರಲ್ಲಿಯೂ ವೈದ್ಯರಲ್ಲಿ ಯೂ ಬೆಳಿಸುವದು ಅತ್ಯಾವಶ್ಚ ಕವಾಗಿರುತ್ತದೆ ತತ್ವಗಳನ್ನು ವಿವರಿಸದೆ, ಕೆಲವು ರೋಗಗಳ ಲಕ ಕ್ಷಣಗಳನ್ನು ಮತ್ತು ಅವುಗಳ ಪ್ರತಿಕ್ರಿ ಯೆಗಳೊಳಗೆ ಪ್ರಶಸ್ತ ವಾದ ಕೆಲವು ಯೋಗಗಳನ್ನು "ಮಾತ್ರ ನಿದರ್ಶಿನಿ, RA ಪ್ರತಟವಾಗುತ್ತಿರುವ ಪುಸ್ಕಕಗಳಿಂದ ಉದರಪೋಷಣವನ್ನೇ ಉದ್ದೇಶವಾಗಿಟ್ಟು ಕೊಂಡು ವೈದ್ಯವೃತ್ತಿಯನ್ನವಲಂಬಿಸಿರುವವರಿಗೆ ಕ್ಷಣಿಕ ಪ್ರಯೋಜನ ಸಿಕ್ಕಒಹುದಾದರೂ, ಆಯುರ್ಮೇದಚ್ಞಾನಾಭಿವೃ ದಿಗೆ ಸಾರ್ಧತೆ ಇಲ್ಲ. ಐಷಧಯೋಗಗಳಿಗೆ ಆಧಾರವಾಗಿರುವ ತತ್ರ ಗಳನ್ನರಿಯದೆ, ಯೋಗಗಳನ್ನು ಉಪ ಯೋಗಿಸುವದರಿಂದ ದೋಷಗಳು ಅಧಿಕವಾಗಿ, ಸಮುದರ ಕೀರ್ತಿಗೆ ಕುಂದು ಉಂಟಾ ಗುವ ಸಂಭವವಿರುತ್ತದೆ. ತೆತ್ರಗಳನ್ನು ಸಾರ್ಧವಾಗಿ ತಿಳಿಯುವದಕ್ಕೆ ಸಂಸ್ಕೃತ ಭಾಷೆ ಯಲ್ಲಿ ರಚಿತವಾಗಿರುವ ಚರಕ, ಸುಶ್ರುತ, ಮುಂತಾದ ಮಹಾಗ್ರಂಧಗಳನ್ನು ಕಲಿಯಬೇಕಾ ದ್ದರಿಂದ, ಸಾಕಷ್ಟು ಸಂಸ್ಕೃ ಎತಚ್ವಾ ನವಿಲ್ಲದ ಈಗಿನ ಜನಸಾಮಾನ್ಯಕ್ಕಾಗಲಿ, ವೈದ್ಯರಿ ಗಾಗಲಿ, ಅಂಧಾ ಜ್ಞಾನಸಂಪಾದನವು ಬಹು ಪ್ರಯಾಸಸಾಧ್ಯವೇ. ಅದಲ್ಲದೆ, ಯಾವದಾ ದರೊಂದೇ ಗ್ರಂಧವನ್ನ ಪೂರ್ಣವಾಗಿ ಓದಿದರೂ ಸಾಕಾಗುವದಿಲ್ಲ ಮತ್ತು ಪೂರ್ವಗ್ರಂಧ ಗಳಲ್ಲಿ ಆಧುನಿ ಕಾವಸ್ಥೆ ಗಳಿಗೆ ಪ್ರಯೊ ಜನವಿಲ್ಲದ ಅಂಶಗಳು ಬಹಳ ಇವೆ. ಇಂಧಾ ತಡೆಗ ಛನ್ನೆಲ ನಿವಾರಿಸಿ, ಉತ್ಕೃಷ್ಟ ಆಯತ ವೈದ್ಯದ Si ಸಾಧಿಸು ವದಸ್ವ, ಅಂಧಾ ಮಹಾ ಗ್ರಂಧಗಳಲ್ಲಿ ಅಡಗಿರುವ ಮುಖ್ಯ ತತ್ರ ಗಳನ್ನೇ ನ್ಯ, ಸಾಮಾನ್ಯ ಜನರು ಸುಲಭವಾಗಿ ತಿಳಿಯುವಂತೆ, ಆಯಾ ದೇಶದ ಮಾತೃಭಾಷೆಯಲ್ಲಿ ಗ್ರಂಥಗಳನ್ನು ರಚಿಸುವದೇ ಮುಖ್ಯ ಉಪಾಯ ಇಂಒ ವಿಚಾರವು ಗ್ರಂಥದ ಹೊರಡು ವಳೆಗೆ ಪ್ರಧಾನ ಕಾರಣವೆನ್ನಬಹುದು.

7

111 ಉಪೋದ್ರಾತ

13. ಎಷ್ಟೋ ಸಹಸ್ರ ವರ್ಷಗಳ ಹಿಂದೆ, ಕಾಲದ ಅಫ್ರೌಢ ಅನುಭವದ ಮೇಲೆ ರಚಿತವಾದ ಪ್ರರಾತ ತನ ಗ್ರಂಧಗಳನ್ನು ಉದ್ದರಿಸುವದಕ್ಕೆಂತ ಆಧುನಿಕವಾದ ಮತ್ತು ಸಾಮಾನ್ಯವಾಗಿ ಸಮ್ಮಾನ ಪದೆವಿಯನ್ನು ಪಡೆದಿರುವ ಪಾಶ್ಚಾ ತ್ಯುವೈದ್ಧುವನ್ನೇ ಹೆಚ್ಚಿ ಪ್ರಚಾ ರಕ್ಕೆ ತರುವದು ಒಳ್ಳೇದಲ್ಲವೋ ಎಂಬ ಜೆಬ್ಲಾಸವು ಸಹಜವಾಗಿ ಎಲ್ಲರಲ್ಲಿಯೂ ಹುಟ್ಟಿ ತಕ ೈಂಧಾದ್ದು. ಅದನ್ನು ಸ್ವಲ್ಪ ಆಲೋಚಿಸುವ. ಹತ್ತು ಪರ್ಷಗಳ ಹಿಂದೆ ಬ್ರಿಟಿಷ್‌ ಹಿಂದುಸ್ಕಾ ನದಲ್ಲಿ, ಚಿಕ್ನವು ವೂ ದೊಡ್ಡವೂ ಸೇರಿ, 2682 ಆಸ್ಪತ್ರಿಗಳು ಇದ್ದವು ಎಂತ ಕಾಣು ತ್ತದೆ. ತ್ರೆ ಭಾಗದ ಜನಸಂಖ್ಯೆಯು ಸುಮಾರು 244,000 ,600ವಾದ್ದರಿಂದ, 10,875 ಜನ ರಿಗೆ ಒಂದರ ಪ್ರಕಾರ ಆಸ್ಪತ್ರಿಗಳು ಇದ್ದ ಹಾಗೆ ಆಯಿತು. ಆಸ್ಪತ್ರಿ ಸಂಖ್ಯೆ ಯಿಂದ 1901ನೇ ಇಸವಿಯ ಗ್ರಾ ಮಗಳ ಮತ್ತು ಪಟ್ಟ ಣಗಳ ಸಂಖ್ಯೆಯಾಗಿದ್ದ 730. 2634ನ್ನು ಡೆ ನಿದರ, 272 ಗ್ರಾಮಗಳಿಗೆ ಒಂದು ಆಸ್ಪತ್ರಿ “ತ್ತು ಬಂತ ತಿಳಿಯುತ್ತದೆ ಎಲ್ಲಾ ಜನರು ತಮ್ಮ ಸಂಕಟಿಪರಿಹಾರಕ್ಕೆ ಅಸ್ಪತ್ರಿಗಳನ್ನ ಡೆ ಆಧರಿಸಬೇಕಾದರೆ, ಈಗಿನ ಆಸ್ಪತ್ರಿ ಸಂಖ್ಯೆ ನೂರು ಪಾಲಪ್ಪಾದರೂ pS ಕಳದ ಹತ್ತು ವರ್ಷಗಳಲ್ಲಿ ಆನ ತ್ತಿ

ಸಂಖ್ಯೆಯು ಸ್ವ ಸ್ವಲ್ಪ ಮಟ್ಟಿಗೆ ಏರಿರಬೇಕು.. 1900ನೇ ಇಸವಿಯಲ್ಲಿ 2313 ಇದ್ದದ್ದು is 1 28೨ಕ್ಕೆ ಏರಿತ್ತೆಂದರೆ, ಸರಾಸರಿ ವರ್ಷಕ್ಕೆ 37ರಂತೆ ಇಡೀ ಭರತ ಖಂಡದ ಬ್ರಿಟಿಷ ರಾಜಧಾನಿಯಲ್ಲಿ ಹಿ ಜಿಲ್ಲೆ ಯಲ್ಲಿ ಮೂರು ಮೈಲುಗಳ ದೂರಕ್ಕ ಮಿ ಆಸ್ಪತ್ರಿಗಳನ್ನು ಸ್ಪಾ ಖಿಸುವದಾದರೂ, 60ರ ಮೇಲೆ ಆಸ ಸ್ಪತ್ರಿಗಳು ತಾ ಆದ್ದರಿಂದ pe ಸಂಖ್ಯೆಯ ನೂರು ಪಾಲಷ್ಟು ಹೆಚ್ಚು ಭೀಮಗ ದೆಂಬ ಅಂದಾಬು ಅತಿಶಯವಲ್ಲ. ಈಗ ಖರ್ಚಿನ ವಿಷಯ BO 1911ನೇ ಇಸ ವಿಯಲ್ಲಿ ಸರಕಾರವು ವೈದ್ಯಸಹಾಯಕ್ಕಾಗಿ ಬರ್ಚು ಮಾಡಿದ್ದು 129 ಲಕ್ಷ್ಮ ರೂಪಾಯಿಯೊತ ಕಾಣುತ್ತದೆ. ಅದರ ನೂರರಷ್ಟ ದರೆ 129 ಕೋಟಿ ರೂಪಾಯಿ ಆಗುತ್ತದೆ. ಸರಾಸರಿ ಮೇಲೆ ಒಂದು ಆಸ್ಪತ್ರಿಗೆ ವರ್ಷ ಕ್ಕೆ 8000 ರೂಪಾಯಿ ಖರ್ಚು ತಗಲುತ್ತದೆಂತ ಗಣಿಸ ಬಹುದು. ಸಾಶ್ಚಾತ್ಯರೀತ್ಯಾ ಚಿಕಿತ್ಸಾ ನಿವೃತ್ತಿ ನಡಿಸುವದಕ್ಕೆ ಬೇಕಾದ ಅತ್ಯಂತ ಕೆಳಗಿನ ವವಷ್ಸಾನೀಂನನ್ನಃ €ರುವದಕ್ಕ ಸಹ ಹಿಂದಿನ ಸಾಧಾರಣ ವಿದ್ಯಾಭ್ಯಾಸ ಕಾಲ ಸೇರಿ ಹದಿ ನೈದು ವರ್ಷಗಳ ಕಲಿಯುವಿಕೆ ಮತ್ತು ನಾಲ್ಗೆ ದು ಸಾವಿರ ರೂಸಾಯಿಯ ಖರ್ಚು ಬೇಕಾಗು ವದರಿಂದ, ಒಬ್ಬನು ರಾಜಸನೇವಕನಾಗದೆ ಖಾಸಗಿಯಾಗಿ ವೈದ್ಯವೃತ್ತಿ ತ್ತಿ ಯನ್ನು ನಡಿಸವದಾದರೂ, ಅವನ ಪ್ರತಿಫಲವಾಗಿಯೂ ಔಷಧಗಳ ಖರ್ಚಾಗಿಯೂ, ಅಷ್ಟೇ ಅಂದರೆ 5000 ರೂಪಾಯಿ ಯಷ್ಟು ವರ್ಷಂಪ್ರತಿ ಸಿಕ್ಕಬೇಕಾದೀತ. ರೀತಿಯಾಗಿ ದ್ರವವನ್ನು ವೈದ್ಯಕ್ಕೆ ವಿನಿಯೋಗಿಸು ವದಕ್ಕೆ ನಮ್ಮ ಒನರಾಗಲ, ನಮ್ಮ ಸರಕಾರವಾಗಲಿ ಶಕ್ತ ಅದಲ್ಲದೆ, ಈಗಿನಕ್ಕಿಂತಲೂ ನೂರು ಪಾಲಷ್ಟು ಜನರು ಪಾಶ್ಚಾತೃವೈದ್ಯ ವಿದ್ಯಾಸಂಪಾದನಕ್ಕೆ ಉಮೇದು ಪಡುವದಾದರೆ, ಅಷ್ಟ ವಿದ್ಯಾರ್ಥಿಗಳ ಶಿಕ್ಷ ಣಕ್ಕೆ ಸಾಕಷ್ಟು ಶಾಲೆಗಳು, ಅಧ್ಯಾಪಕರು ಮತ್ತ ಉಪಕರಣಗಳು ಬಲ್ಲಿ ವೆ! ಪ್ರ ಸಂದರ್ಭದಲ್ಲ ಇನ್ನೊ ಟಿ ಸಂಗತಿ ವಿಚಾರ ಮಾಡತಕ್ಕದ್ದು ಉಂಟೆ.. ಇತ್ತಲಾಗ: ವಿಲಾಯತಿಯಲ್ಲಿ ನಡೆದ ಮಹಾಯುದ್ಧಕಾಲದಲ್ಲ ಪಾಶ್ಚಾತ್ಯ ವೈದ್ಯರೀತ್ಯಾ ಅತ್ಯುಪಯುಕ್ತವಾದ ಔಷಧಾದಿಸಾಮಗ್ರಿಗಳು ಪರದೇಶಗಳಿಂದ ಒರುವದು ನಿಂತುಹೋಗಿ ಇಲ್ಲಿಯ ಡಾಕ್ಟರರ ಚಿಕಿತ್ಸಾ ಕ್ರಮಕ್ಕೆ ಉಂಬಾದ ಕಷ್ಟಗಳು ಬಹು ಮಂದಿಗಳಿಗೆ ಗೊತ್ತಾಗಿರ

ಉಪೋದ್ಧಾತ 1117

ಬಹುದು ಭರತಖಂಡದ ಮೇಲೆ ಯಾರಾದರೂ ಪರರಾಜರು ಯುದ್ಧಾ ರಂಭ ಮಾಡಿದರೆ, ಅಧವಾ ಬೇರೆ ಯಾವ ಸಂಗತಿಗಳಿಂದಾದರೂ ಪರದೇಶಗಳಿಂದ ಸಮುದ್ರಮಾರ್ಗವಾಗಿ ಬರುವ ವ್ಯಾಪಾರವು ನಿಂತುಹೋದರೆ, ಪಾಶ್ಚಾ ತ್ಯವೈದ್ಯರ ವೃತ್ತಿಯು ಪ್ರಾಯಶಃ ನಿಂತುಹೋಗ ತಕ್ಕದ್ದೇ ಪಾಶ್ಚಾತ್ಯ ಔಷಧಗಳ ಅಂಗಡಿಯಿಲ್ಲದ ಹಳ್ಳಿಯಲ್ಲಿ ಒಬ್ಬ ರೋಗಿಗೆ ಪಾಶ್ಚಾತ್ಯ ವೈದ್ಯರು ಹತ್ತರವಿದ್ದರೂ ಏನು ಮಾಡಬಲ್ಲರು? ಇದಲ್ಲದೆ, ಸೂರ್ಯ ಚಂದ್ರ ವಾಯುಗಳ ಶಕ್ತಿಗಳು ಪ್ರಾಣಿ, ನೀರು, ಮಣ್ಣು ಮುಂತಾದ ಸಾರ್ವಭಾವಗಳ ಮೇಲೂ ಏಕರೀತ್ಯಾ ವ್ಯಾಪಿಸಿರುವದರಿಂದ, ಆಯಾ ದೇಶದ ಜನರಲ್ಲಿ ಉಂಟಾದ ರೋಗಗಳಿಗೆ ಆಯಾ ದೇಶದ ಔಷಧಗಳಿಂದಲೇ ಹೆಚ್ಚು ಗುಣ ಸಿಕ್ಕುತ ತೃದೆಂಬ ಆಯುರ್ವೇದತತ್ರವು ಅನೇಕ ಕಾರಣಗಳಿಂದ ನಿಜವಾಗಿ ಕಾಣುತ್ತದೆ. ಪುನಃ ರಗ ಜ್‌ ಒಂದು ಸಂಗತಿ ಯಾವದೆಂದರೆ

ಪಾಶ್ಚಾತ್ಯವೈದ್ಯದ ಮೂಲವು ವಿಲಾಯತಿಯಲ್ಲಿರುತ್ತದೆ ಅಲ್ಲಿಯ ಒನಾಂಗಗಳಿಗೂ, ಭಾರ ತೀಯರಿಗೂ ಆಹಾರವಿಹಾರ, ಉಡಿಗೆತೊಡಿಗೆ ಮುಂತಾದ ಸರ್ವಭಾಗಗಳಲ್ಲಿಯೂ ಬಹಳ ಭೇದಗಳಿವೆ. ಅವರಿಗೂ ನಮಗೂ ಸಂಪರ್ಕವಾಗ ತೊಡಗಿ ಎಷ್ಟೋ ಶತಮಾನಗಳು ಗತಿಸಿ ಹೋದರೂ, ಅವರ ಕ್ರಮಗಳು ನಮಗಾಗಲಿ, ನಮ್ಮ ಕ್ರಮಗಳು ಸರಿಯಾಗಿ ತಿಳಿದ ಹಾಗೆ ಕಾಣುವದಿಲ್ಲ ಆದ್ದರಿಂದ ರೋಗಿಗಳಿಗೆ ಅವರ ಸ್ಥಿತಿಗೂ, ರೋಗಕ್ಕೂ ತಕ್ಕ ವಾದ ಪಧ್ಯ, ಆಚಾರ, ಮುಂತಾದವುಗಳನ್ನು ವಿಧಿಸುವದಕ್ಕೆ ಪಾಶಾ ತೃವೈದ್ಯರಿಗೆ ಅನುಕೂ ಲತೆ ಇಲ್ಲ. ಇದರಿಂದ ರೋಗಗಳು ಬೇಗನೇ ವಾನಿಯಾಗುವದಲೆ ಅಡ್ಡಿಯಾಗುತ್ತದೆ.

ಊರಜನರು ಸಾಮಾನ್ಯವಾಗಿ ಆಸ್ಪತ್ರಿ ಔಷಧಕ್ಕೆ ಪದವಿಲ್ಲ ಎಂತ ರು ತಪ್ಪು

ಇವೇ ಮೊದಲಾದ ರಜ ಜತ "ಅನಾರೋಗ್ಯಕ್ಕೆ ಪಾಶ್ರಾತ್ಯವ್ಯದ್ಯ ದಿಂದಲೇ ನಿವೃತ್ತಿ ಸಿಕ್ಕುವದು ಅಸಾಧ್ಯ ವೆನ್ನ ಬೇಕು.

14. ಪಾಶ್ಚಾತ್ಯ ವೈದ್ಯವು ಶಾಸ್ತ್ರೀಯವಾದದ್ದೆಂತಲೂ, ಆಯುರ್ವೇದವೈದ್ಯವು ಶಾಸ್ತ್ರೀಯವಲ್ಲವೆಂತಲ್ಕೂ ಪಾಶ್ಚಾತ್ಯಡಾಕ್ಟರರೊಳಗೆ ಬಹು ಪಕ್ಷದವರ ಮತವುಂಟು ಇದು ಆಶ್ಚರ್ಯವಲ್ಲ ಅವರಿಗೆ ಅನ್ಸದೇಶೀಯವಾದ ಮತ್ತು ಸುಲಭ ಬೋಧ್ಯವಲ್ಲದ ಭಾಷೆಗಳಲ್ಲಿ ಪ್ರಕಾಶಿತವಾದ ಮತ್ತು ಅನ್ಕದೇಶೀಯ ಆಚಾರವಿಚಾರಾದ್ಯವಸ್ಥೆ ಗಳನ್ನನು ಸರಿಸಿರುವ ಆಯುರ್ವೇದದ ಚ್ರಾನವನ್ನು ಸಂಪಾದಿಸುವದು ದುಃಸಾಧ್ಯ, ಅಸಾಧ್ಯವೆನ್ನಲೂ ಬಹುದು. ಆದಾಗ್ಯೂ ಅವರೊಳಗೆ ಕೆಲವರು ಶ್ರಮಪಟ್ಟು ಆಯುರ್ವೇದ ಗೆ ಗ್ರಂಧಗಳ ಸಾರ ವನ್ನು ತಿಳಿದು, ಸಂತೋಷಪಟ್ಟು ಸ್ತುತಿಸುವವರೂ ಇರುತ್ತಾ 4 ಭಾರತೀಯರಲ್ಲಿ ಕೆಲವರು ತಮ್ಮ ಕರ್ತವ್ಯವಾದ ಆಯುರ್ವೇದಚ್ಛಾನ ನಸಂಪಾದನದಲ್ಲಿ ಉದಾಸೀನರಾಗಿಯೂ, ಪಾಶ್ಚಾತ್ಯವೈದ್ಯದ ಮರ್ಮಗಳಿಗೆ ಬಹಿಷ್ಟೃತರಾಗಿಯೂ ಇದ್ದು, ಪಾಶ್ಲಾ ತೃಪಂಡಿತರುಗಳ ಬಹುಮತದಲ್ಲಿ ತಮಗಿರುವ ವಿಶ್ವಾಸವನ್ನೇ ಆಧರಿಸಿಕೊಂಡು, ಆಯುರ್ವೇದವು ಅಶಾ ಸ್ತ್ರೀಯ ಎಂದು ಬಹಿರಂಗವಾಗಿ ಹೇಳ ತೊಡಗಿದ್ದಾರೆ. ಆದದರಿಂದ ಆಯುರ್ವೇದಕ್ಕೆ ನಮ್ಮ ಸರಕಾರ ಆಶ್ರಯವನ್ನು ಕೇಳುವದಕ್ಕೆ. ನೇ ಸಂಕೋಚಪಡಬೇಕಾಗಿದೆ. ಇಂಧಾ "ಅವಸ್ಥೆ ಯಲ್ಲಿ ಪ್ರತಿಜ್ಞೆಗಳನ್ನು ಬಂರ್ಚಸುರೂು ಅವಶ್ಯಕ. ಪ್ರಧಮತಃ ಪಾಶ್ಚಾ ೨ತ್ಯವೈದ್ಯೆದ ಸ್ಥಿ 13 ಯನ್ನು ಆಲೋಚಿಸುವ. ವೈದ್ಯದಲ್ಲಿ ವ್ಯವಸ್ಥೆ ನಿ ಹೊಂದದ ಪ್ರಮೇಯಗಳೇ ಒಹಳವಾಗಿದೆ ದಿನೇದಿನೇ ಹೊಸ ನಿರ್ಣಯಗಳ ಉತ್ಪಾದನೆ ಮತ್ತು ಹಳೇ ನಿರ್ಣಯಗಳ ಪರಿವರ್ತನ

113 ಉಪೋದ್ಭಾ

ಪ್ರಕಟವಾಗುತ್ತಾ ಇವೆ, ಮತ್ತು ಏಕಕಾಲದಲ್ಲಿ ಅವರೊಳಗೆನೇ ಪಕ್ಷಾಂತರಗಳು ಅನೇಕ ಅಂಶಗಳಲ್ಲಿ ಇದ್ದೇ ಷೆ ಇದೆಲ್ಲಾ ಶಾಸ್ತ್ರವರ್ಧನದ ಸಹಜವಾದ ಲಕ್ಷಣವಾದ್ದರಿಂದ, ಸ್ತುತ್ಯುವಲ್ಲ ದೆ ನಿಂದ್ಯ್ರವಲ್ಲ ಎಂತ ಕೆಲವರು ಹೇಳಿಕೂಳ್ಳವದೂ ಉಂಟು. ಆದರೆ ಆಸೆ ಸಂಸ್ಥಾ ರಾವರ್ತನಗಳ ಮಧ್ಯದಲ್ಲಿ ಆಯಾಕಾಲದ ಅಶುದ್ಧ ಅಧವಾ ಮಿಧ್ಯಾ ನಿರ್ಣಯಗಳ ಪ್ರಕಾರ ಚಿಕಿತ್ಸೆ ನಡಿಸಿದ್ದರಂದ ಎಷ್ಟು ಜನರಿಗೆ ಎಷ್ಟು ಕೆಡಕು ಉಂಟಾಗಿದೆ? ಹಾಗೆ ಕೆಡಕು ಹೂಂದಿದ ರೋಗಿಗಳ "ರರ್ಭಾಗ್ಯಕ A ಶಾಸ್ತ್ರಿ ೀಯವೆನ್ನು: ಪಾಂಡಿತ್ಯ ವೇ ಕಾರಣವಾಗಿರ ಅಲ್ಲವೇ? ಸ್ರ ಅಂಶವನು ನಮ್ಮ ಅನುಭವನಿದ್ಧವಾದ ಲವು ದೃಷ್ಟಾಂತಗಳಿದ ನಮ್ಮ ವಾಚಕರಿಗೆ ಎಸಬ ನಮ್ಮ ಸ್ನೇಹಿತರೂಳಗೆ ಒಬ್ಬರಲ್ಲಿ ಕುತ್ತಿಗೆಯ ಹಿಂಬದಿಯಲ್ಲಿ ನರಗಳ ದೋಷದಿಂದ ನೋವು ಉಂಬಾಗ, ಕುತ್ತಿ ಗೆಯನ್ನು ತಿರುಗಿಸಲಾರದ ಹಾಗಿನ ಸ್ಥಿತಿ ಒದಗಿದ ನಕ್ಕ ಡಾಕ್ಟ ರರಿಂದ ಚಿಕಿತ್ಸೆ ಮಾಡಿಸುತ್ತಿರುವ ಕಾಲದಲ್ಲಿ, ಅವರ ಮೂತ್ರದಲ್ಲಿ ಲಲ್ಲೆ ಮೆನ್‌' ಎಂಬ ವಸ್ತು ಜಟ 3 ಕಂಡುಹಿಡಿದರು. ಅದು ಕೆಟ್ಟ ವ್ಯಾಧಿಯೆಂಒದರಂದ ಅದಕ್ಕೆ, ಕುತ್ತಿಗೆಯ ದೋಷವು ಬೇಗದಲ್ಲಿ ಪರಿಹಾರವಾದಾಗ್ಯೂ, ಬಹು ಶ್ರಮಪಟ್ಟು ಚಿಕಿತ್ಸೆಮಾಡಿದರು ಚಿಕಿತ್ಸಾ ಕ್ರಮದಲ್ಲಿ ರೋಗಿಯ ಮೈಯದುರದರುವದು ಮುಖ್ಯವಾದ ರಿಂದ, ಮಲಮೂತ್ರ ವಿಸರ್ಜನವನ್ನು ಪಾ ಸಾಧ್ಯವಿದ್ದ ಮಟ್ಟಿಗ ಮಲಗಿದಲ್ಲಿಯೇ ಮಾಡು ವಂತೆ ಅನುಕೂಲಿಸಿತ್ತು. "ಆಲ್ಬು ಮೆನ್‌ ರಕ್ತದಲ್ಲಿರುದ ಮುಖ್ಯ ವಸ್ತುವಾದ್ದರಿಂದ, ಅದು ನಷ್ಟವಾಗಿ ಹೋಗಿ ರೋಗಿಗೆ ಚ! ಬಾರದ ಹಾಗೆ, ರೋಗಿಗೆ ಸೆಕ ಕೊಟ್ಟು ಬೆವರಿಸು ವದು ಚಿಕಿತ್ಸೆಯ ಇನ್ನೊಂದು ಮುಖ್ಯ ಅಂಗವಾಗಿತ್ತು ಕ್ರಮದಲ್ಲಿ ಮಾಡೋಣಾದ ಸುಮಾರು ಮೂರು ಶಿಂಗಳ ಚಿಕಿತ್ಸೆ ಯಲ್ಲಿ ರೋಗಿಯ ಮೂತ್ರದಲ್ಲಿ ಆಲ್ಬು ಸಮನ” ಅರ್ಧಾಂಶ ತ್ರಂತಲೂ ಹಚ್ಚು ಆಗುವಷ್ಟು "ಕೋಗವು ವೃದ್ಧಿಯಾದ್ದಲ್ಲ ಡೆ. ಮಲಮೂತ್ರ ಗಳೊಂದಿಗೆ ರಕ್ತ ಹೋಗುವದು ಮತ್ತು ಡಳಿಬ್ರರ ಉಂಟಾದ್ದನ್ನು ಕಂಡು, ಚಿಕಿತ್ಸೆ ಯನ್ನು ನಿಲ್ಲಿಸಿ, ಆಯುರ್ವೇದಾನುಸಾರವಾಗಿ ಇಷ್ಟ ಚಿಕಿತ್ಸೆ ಮಾಡತೊಡಗಿದೆವು. ರಕ್ತ ಸ್ರಾವ ಮತ್ತು ಚಳಬ್ವರ ಒಂದೇ ಬನದಲ್ಲಿ ನಿಂತದ್ದಲ್ಲದೆ, ಮೂರನೇ ದನ ಮೂತ್ರವನ್ನು ಪಂಣ್ಣಿಸು ವಾಗ್ಗೆ, ಅದರಲ್ಲ "ಆಲ್ಚ್ರ್ಯುಮೆನ್‌' ಬಹಳ ಕಡಿಮೆಯಾಗಿದೆ ಎಂತಲೂ, ಐದನೇ ದಿನ ಮೂತ್ರದಲ್ಲಿ "ಅಲ್ಕ ಎಮೆನಿನ' ಲಾಂಛನ ಮಾತ್ರ ಉಂಟೆಂತಲೂ ಡಾಕ್ಟರರೇ ಹೇಳಿದರು. ಸರಕಾರ ಉದ್ಯೋ ಗಸ್ಥರಾಗಿದ್ದ ರೋಗಿಯ ರಜೆಯು ಅಂತ್ಯವಾದ್ದರಿಂದ, ಆರನೇ ದಿನದಲ್ಲಿ ಅವರು ತಮ್ಮ ಉದ್ಯೋಗಕ್ಕೆ ಪುನಃ ಸೇರುವ ಅಗತ್ಯವಾಯಿತು. ಕೆಲವು ದಿನಗಳನಂತರ ಮೊದಲು ಚಿಕಿತ್ಸೆ ಯನ್ನು ನಡಿಸುತ್ತಿದ್ದ ಇಬ್ಬರು ಶ್ಚರರಲ್ಲಿ ಹೆಚ್ಚಿನ ಅನುಭವ ಮತ್ತು ಕಲಿಯುವಿಕೆಯಳ್ಳ ಒಬ್ಬರು ಡಾಕ್ಟ್ರ ರರು ರೋಗಿಯ ಮೂತ್ರವ ವನ್ನು ಪರೀಕ್ಷಿಸಿ, ಅದರಲ್ಲಿ ಕಿಂಚಿತ್‌ ಆಲ್ಫು ಮನ್‌ ಇದ್ದದ್ದನ್ನು ಸ್‌ ರೋಗಿಗೆ ನಮ್ಮ ಹೇಳಿದ್ದರ ತಾತ್ಪರ್ಯವೇನಂದರೆ "ನೀವ್ರ ನಿಮ್ಮ ಜೀವದೊಂದಿಗೆ ಆಟಿ ಆಡುತ್ತಿದ್ದೀರಿ. ಇದು ಕುಟುಂಬವಂತರಾದ ನಿಮಗೆ ನೀತಿಯಲ್ಲ ನಿಮ್ಮ ರೋಗಕ್ಕೆ ಔಷಧವಿಲ್ಲ. ಯಾವಾಗಲಾದರೊಂದು ದಿನ ನಿಮ್ಮ ಶರೀರದಲ್ಲಿ ನೀರು ತುಂಬಿ ಮಾರಣೆ ದಿನ ಸಾಯುವಿರಿ. ನೀವು ಮಾಡತಕ್ಕದ್ದೆ ನಂದರೆ. ದೀರ್ಫಕಾಲದ ರಜೆ ನ್ನು ಪಡೆದು ಹವೆಯಲ್ಲಿ ತ್ಯಾವ ಕಡಿಮೆಯಾದ ಮತ್ತು ಉಷ್ಣವಾದ (ಯಾವದೋ ಎರಡು ಪಟ್ಟಣಗಳ ಹೆಸರು ಹೇಳಿ) ಇಂಧಾ ಪಟ್ಟಣಕ್ಕೆ ಹೋಗಿ ವಾಸಿಸತಕ್ಕದ್ದು . ಹಾಗೆ ಮಾಡದೆ,

ಉಪೋದ್ರಾತ LY

ನೀನ್ರ ನೀಲಗಿರಿಗ ಹೋದ ಪಕ್ಷದಲ್ಲಿ ನೀವು ಸಾಯುವದು ನಿಶ್ಚಯ', ಇದನ್ನು ಕೇಳಿ ರೋಗಿಯು ಬೆರಗಾಗಿ ಸುಮ್ಮನಿದ್ದರು ಡಾಕ್ಟರರ ಮನೆ ಬಿಟ್ಟು ಹೊರಗೆ ಒಂದ ಕೂಡಲೇ, ರೋಗಿಗೆ ಧೈರ್ಯಕೊಡುವ ಹಾಗೆ ನಾವು ಹೇಳಿದ ತಾತ್ಸಯ”ವೇನೆಂದರೆ «ನೀವು ಧೈರ್ಯ ಕೆಟ್ಟ ಹಾಗೆ ಕಾಣುತ್ತದೆ ದಾಕ್ಚರರ ಮಾತುಗಳನ್ನು ನೀವು ಸ್ವಲ್ಪ ವಿಮರ್ಶಿಸಿರಿ. ಯಾವಾಗ ಲಾದರೊಂದು ದಿನ ಶರೀರದಲ್ಲಿ ನೀರು ತುಂಬಿ ಮಾರಣೆ ದಿನ ಸಾಯುತ್ತೀರಂಬದು ನಿಒ ವಾದರೆ, ನಿಮಗೆ ಮರಣಶಾಸನವನ್ನು ಬರದಿಡಲಿಕ್ಕೆ ಸಮಯ ಸಿಕ್ಕಒಹುದೆಂತ ಊಹಿಸ ಬಹುದು' ಅರ್ಧಸಂಬಳದಿಂದ ಊರಲ್ಲಿ(ಮದ್ರಾಸಿನಲ್ಲಿ) ಯೇ ನಿಮಗೆ ನಿಮ್ಮ ಕುಟುಂಬದ ಪೋಷಣವನ್ನು ನಡಿಸುವದು ಕಷ್ಟವೆನ್ನುತ್ತಿದ್ದೀರ ಹಾಗಾದ ಮೇಲೆ ಅರ್ಥಸಂಬಳದ ರಜೆ ಪಡೆದು ದೂರದೇಶಕ್ಕೆ ಹೋಗಿ ನಿಲ್ಲುವದೆಂಬದು ಅಸಾಧ್ಯ. `ಔಷಧವಎಲ್ಲ, ಅದ್ದರಿ.ದ ನೀವಎಗಿರಿಗ ಹೋಗುವ ವಿಷಯ ಮಾತ್ರ ಆಲೋಜಿಸತಕ್ಕ ಅಂಶ. ನಮ್ಮ ಮಾತಿನ ಬಶ್ವಾಸದ ಮೇಲೆ ನೀವು ನೀಲಗಿರಿಗೆ ಯಾವಾಗಪನಂತ ಹೋಗಬೇಕು ನಿಮ್ಮ ದುರ್ಭಾಗ್ಯದಿಂದ ರೋಗವು ವೃದ್ಧಿಯಾಗುವದು ಕಂಡ ಪಕ್ಷದಲ್ಲಿ, ನೀವು ಮೆಡಿಕಲ್‌ ರಜೆ ಪಡೆದು ನಮ್ಮಲ್ಲಿಗೆ ಬಂದರ, ನಾವು ನಿಮ್ಮನ್ನು ನಮ್ಮ ಮನೆಯಲ್ಲರಿಸಿಕೊಂದು ನಿಮ್ಮ ರೋಗವನ್ನು ನಿವೃತ್ತಿ ಗೊಳಿಸಿ ಹಿಂದೆ ಕಳುಹಿಸುತ್ತೇವೆ” ಎಂತ, ಮಾತಿನ ಮೇಲೆ ಅವರು ನೀಲಗಿರಿಗೆ ಹೋದರು. ಅಲ್ಲ ಸೇವಿಸುವದಕ್ಕೆ ಗುಗ್ಗಳವಟಕವನ್ನು ಮಾಡಿ ಕಳುಹಿಸಿಕೊಟ್ಟಿವ. ಅದರಿಂದ ಊರಲ್ಲರುವಾಗಲೇ ಅವರ ರೋಗವು ; ಚೇಷವಾದದ್ದಲ್ಲದೆ, ಅನಂತರ ಅವರು ಸುಮಾರು ಹತ್ತು ವರ್ಷ ಒದುಕಿದ್ದಾಗ್ಗೂ, ಹತ್ತು ವರ್ಷಗಳಲ್ಲಯೂ ಅವರ ಮೂತ್ರದಲ್ಲ ಆಲ್ದ್ಸ್ಸ್ಯು ಮೆನ್‌ ಕಾಣಲಿಲ್ಲ. ಅವರು ಹೃದಯರೋಗದಿಂದ ಅಕಸ್ಮಾತ್ತಾಗಿ ಇಂದಿನಿಂದ ಸುಮಾರು ಒಂಭತ್ತು ವರ್ಷಕ್ಕ ಹಿಂದೆ ಮೃತಮಾದ್ದಾಗಿರುತ್ತದೆ. ಮೇಲೆ ಪ್ರಸ್ತಾಪಿಸಿದ ಇಬ್ಬರು ಡಾಕ್ಟ್ರ ರರೂ ಭಾರತೀಯರಾದರೂ, ಪಾಶ್ಚಾತ್ಯವೈದ್ಯದಲ್ಲ ನಿಪ್ರಣರೆಂತ ಕೀರ್ತಿಗೊಂಡು, ಈಗಲೂ ಪ್ರಸಿದ್ಧರಾಗಿದ್ದಾರೆ. ಅದಲ್ಲದೆ, ಅವಂಬ್ಬರಿಗೂ ರೋಗಿಯು ಆಪ್ತರಾಗಿದ್ದರು. ಆದ್ದರಿಂದ, ಪಾಶ್ಚಾತ್ಯವೃದ್ಯರೀತ್ಯಾಸಾಧ್ಯವಿರುವ ಪ್ರಯತ್ನಗಳನ್ನೆಲ್ಲಾ ಅವರಿಬ್ಬರೂ ಮನಃಪೂರ್ವಕವಾಗಿ ಮಾಡಿದ್ದಾರೆಂಒದರಲ್ಲಿ ಸಂಶಯೂಲ್ಲ ಕಾರಣಗಳಿಂದ ಚಿತಿತ್ಸಾನ್ಯೂನತಿಯು ಅವರನು ಸರಿಸಿದ ಶಾಸ್ತ್ರದ್ಧೇ ಎಂತ ಊಹಿಸಬೇಕಾಗುತ್ತದೆ. ಇನ್ನೊಂದು ದೃಷ್ಟಾಂತವನ್ನು ಕೊಡ ಒಹುದು. ಮೇಲೆ ಪ್ರಸ್ತಾಪಿಸಿದ ರೋಗಿಯ ಪತ್ನಿಯು ನೀಲಗಿರಿಯಲ್ಲಿ (ಇಂದಿಗೆ ಸುಮಾರು ಇಪ್ಪತ್ತನಾಲ್ಕು ವರ್ಷಗಳ ಹಿಂದೆ) ಖುತುನುತಿಯಾಗುವ ಕಾಲದಲ್ಲಿ, ಅವಳಿಗೆ ಚಿತ್ರಭ್ರಮ ವುಂಟೂಯಿತು ಅದು ಗರ್ಭಕೋಶದ ಅಕ್ರಮ ಅಧವಾ `ಹಿಸ್ಟೀರಿಯಾ' ಎಂತ ಸಿದಾನಿಸಿ, ಅಲ್ಲಿಯ ದಾಕ್ಚರರು, ಅನಂತರ ಮದ್ರಾಸಿನ ಡಾಕ್ಟರರು, ಅದಕ್ಕೆ ಸುಮಾರು 1) ವರ್ಷಕಾಲ ಚಿಕಿತ್ಸೆ ಮಾಡಿದಾಗ್ಯೂ, ರೋಗದ ಪ್ರಾಒಲ್ಯವು ಎನೇದಿನೇ ವೃದ್ಧಿ ಯಾಗುತ್ತಲೇ ಒಂದದ್ದೆನ್ನು ನೋಡಿ, ಕೊನೆಯಲ್ಲ ರೋಗವು ಉನ್ಮಾದ (ಹುಚ್ಚು) ಎಂತ ನಿರ್ಣಯಿಸಿ, ರೋಗಿಯನ್ನು ಹುಚ್ಚರ ಆಸ್ಪತ್ರಿಗೆ ಕಳುಹಿಸುವದು ಉತ್ತಮ ಎಂತ ಉಪದೇಶಮಾಡಿದ ಮೇಲೆ, ಆಯು ರ್ಮೇದಾನುಸಾರವಾಗಿ ನಾವು ಚಿಕಿತ್ಸೆಯನ್ನಾರಂಭಸಿದ ಒಂದು ಪಕ್ಷದೊಳಗೆ ಹುಚ್ಚು ಇಳಿಯತೊಡಗಿತು. ಕ್ರಮೇಣ ರೋಗವು ವಾಸಿಯಾಗಿ ಸ್ತ್ರೀಯು ಕುಟಿಂಬವಂತೆ ಯಾಗಿ ಪ್ರಾಯಸ್ಥನಾದ ಮಗನೊಂದಿಗೆ ಈಗಲೂ ಸೌಖ್ಯುದಲ್ಲಿರುತ್ತಾರೆ.

111 ಉಪೋದ್ರಾತ.

Note. The following 15 an extract from my retrospect of the year 1898 written in Feb 99 «His wife, on attaining the womanhood, as we understand the term, began to exhibit at intervals symptoms of insanity, which doctors at first took to be those of hysteria. After treating her for over a year and a half, the Madras doctors pronounced her case to be insanity and advised my friend to send her to the Lunatic Asylum. By this time the disease had assumed a most fearful form A friend has told me that she once caught hold of the beard of a Hakim, who pretended to be a Mantravad and did not allow hm to escape until she had plucked off a handful of the hair that adorned his chin She caused vexation not only to my friend, but to all his neighbours as well. She had to be chained and locked up m a room. Nevertheless, Hindu as he was, the thought of sending his wife to the Lunatic Asylum was so repugnant to him that he wired to me to send the medicine of which 1 had written in one of my letters to hm 1 prepared the thing and sent 1t accordingly by post im October 1897 with detailed instructions 88 to its administering and the principles on which the native treatment of the complaint 1s based Within a fortnight after the commencement of my treatment the patient showed improvement and by the end of December of that year she had ralhed so far that she was no more a burden to anydody She ate well, slept well,—too much as my friend reported —took care to cover her person properly and could be left to herself For some time 1t was doubted whether the improvement was due to the medicine at all,—for, there used fo be, even before, some abatement of the symptoms for a few weeks, Irrespective of the treatment adopted But now there can be no doubt The woman has. kept up the improvement for over a year It 1s reported, however, that she is still weik and sickly and does not get her menses regularly and that she sometimes smiles or grieves witbout apparent cause But she 1s able to cook food for the family occasionally and a friend Jately told me that in general health too she had made vast improvement since he saw her in January 1898.”

ಇನ್ನೊಬ್ಬ ಹೆಂಗಸಿಗೆ ವಷಮಜ್ವರವು ಚಾತುರ್ಧಿಯಾಗಿ ನಿಂತು, ಸುಮಾರು ಎಂಟು ತಿಂಗಳ ಕಾಲದಲ್ಲಿ ಎಷ್ಟೋ ತೊಲೆ | ನೀನನ್ನು ಸೇವಿಸಿದಾಗ್ಲೂ ವಾಸಿಯಾಗದೆ, ಪಾಂಡು ವುಂಟಾಗಿ, ಮೈಯಲ್ಲಿ ನೀರು ಇಷಟ ಿರಂಭವಾದ ಮೇಲೆ ನಮ್ಮ ಬಳಿಗೆ ಬರಲಾಗಿ, ಒಂದು ಕಷಾಯವನ್ನು ಕಲ್ಪಿಸಿ ಆರಂಭದ ಸವೇ ಜ್ತ ಕಾಣುವ ದಿನವಾದ್ದರಿಂದ, ಕಹಾ ಯಕ್ಕೆ ಎರಡೂವರೆ ಗನ್‌ ಕ್ರಿನೀನನ್ನು ಒಂದು ಸರ್ತಿ ಮಾತ್ರ ಸೇರಿಸಿ ಕುಡಿಯಕೊಟ್ಟಲ್ಲಿ, ಜ್ವರ ಕಾಣದೆ ಹೋಯಿತು. ಎರಡನೇ ಜ್ವರಾವರ್ತದ ದಿನದಲ್ಲಿಯೂ, ಅಷ್ಟೇ ಕ್ರಿನೀನನ್ನು ಕೊಟ್ಟಿತ್ತು. ಇತರ ವೇಳೆಗಳಲ್ಲಿ ಅದೇ ಕಷಾಯದೊಂದಿಗೆ ಆಯುರ್ವೇದರೀತ್ಯಾ ತಯಾರಿಸಿದ ಡಾ ತ್ರಗಳನ್ನೇ ಕೊಟ್ಟಿದ್ದು. ರೋಗಿಗೆ ಜ್ವರ ಕೂಡಲೇ ವಾಸಿಯಾದದ್ದಲ್ಲದೆ, ಪಾಂಡು ಮುಂತಾದ ಉಪ ಪದ್ರವಗಳು ಸೆಳವು ವಾರಗಳಲ್ಲಿಯೇ ಪರಿಹಾರವಾಗಿ, ಸೌಖ್ಯವಾಯಿತು

ಉಪೋದ್ವಾತ 1.11]

ಇನ್ನೊಬ್ಬ ರೋಗಿಗೆ ಆಗಾಗ್ಗೆ ಮೂತ್ರ ಸಿಕ್ಕಿಕೊಂಡು, ಪೇಚಾಟಿವಾಗುತ್ತಿತ್ತು. ಅವರು ಉಪದ್ರವ ಉಂಟಾದ ಕೂಡಲೇ, ಆಸ್ಪತ್ರಿಗೆ ಹೋಗಿ, ಮೂತ್ರದ್ವಾರದೊಳಗೆ ನಳಿಗೆಯನ್ನು ಹೊಗಿಸಿ, ಮೂತ್ರವನ್ನು ಹೊರಪಡಿಸಿಕೊಳ್ಳುತ್ತಾ ಇದ್ದರು. ಅವರು, ತನಗೆ ಅಶ್ಮರೀ ರೋಗ (ಕಲ್ಲಿನ ವ್ಯಾಧಿ) ಇರಬಹುದೋ ಎಂತ ಸಂದೇಹಪಟ್ಟು ಎರಡು ಆಸ್ಪತ್ರಿಗಳಲ್ಲಿ ವಿಚಾರಿಸಿ ದಾಗ್ಗೂ, ಅವರಿಗೆ ರೋಗವಿಲ್ಲ ಅಂದರಂತೆ. ಸುಮಾರು ಎರಡು ವರ್ಷ ರೀತಿ ಪೇಚಾಟ ಪಟ್ಟನಂತರ, ಅವರು ನಮ್ಮ ಹತ್ತರ ಬಂದು ಕೇಳಿದ್ದಲ್ಲಿ, ಅವರ ರೋಗ ಅಶ್ಮರಿಯೇ ಆಗಿರಬೇಕೆಂತ ಹೇಳಿ, ಆಯುರ್ವೇದಾನುಸಾರವಾಗಿ ಚಿಕಿತ್ಸೆ ಯನ್ನಾರಂಭಿಸಿದ 4ನಯೋ ಸನೆಯೋ ಬನದಲ್ಲಿ ಒಂದು ಭದ್ರಮುಷ್ಟಿಯ ಹಾಗಿನ ಕಲ್ಲು ಮೂತ್ರದ್ವಾರದಿಂದ ಹೊರಗೆ ಬಂತು ಅದಾಗಿ ಈಗ ಸುಮಾರು ಏಳು ವರ್ಷಗಳು ಕಳೆದವು, ಶನ್ನಧ್ಯ ಸಂಕಷ್ಟ ಪುನಃ ಅವರಿಗೆ ಉಂಟಾಗಲಿಲ್ಲ ಇದೇ ರೀತಿ ಪಾಶ್ಚಾತೃ್ಯಚಿಕಿತ್ಸೆ ನಿಷ್ಕಲವಾದ್ದನ್ನು ಕಂಡ ಮೇಲೆ, ಆಯುರ್ವೇದಾನುಸಾರವಾದ ಚಿಕಿತ್ಸೆಯನ್ನ ಮಾಡಿದರಿಂದ ಸೌಖ್ಯಪಡದ ರೋಗಿಗಳ ಇನ್ನೂ ಅನೇಕ ದೃಷ್ಟಾಂತಗಳನ್ನು ಕೊಡಬಹುದು. ಆದರೆ ನಮ್ಮ ವಾಚಕರೊಳಗೆ ಅನೇಕ ರಿಗೆ ಅಂಧಾ ದೃಷ್ಟಾಂತಗಳು ಅವರವರ ಅನುಭವಸಿದ್ಧವಾಗಿಯೇ ನೆನಪಿಗೆ ಒರಬಹುದಾದ್ದ ರಿಂದ, ಪ್ರಮೇಯದಲ್ಲಿ ಇನ್ನು ಹೆಚ್ಚಿನ ವಿಸ್ತಾರವು ಅವಶ್ಯಕವಲ್ಲ. ಸುಮಾರು ೫3 ವರ್ಷ ಗಳ ಹಿಂದೆ ಭರತಖಂಡದಲ್ಲಿ ಫ್ಲೇಗೆಂಬ ರೋಗವು ಆರಂಭವಾಗಿ ಒಹು ವರ್ಷಗಳ ಪರ್ಯಂತ ಪಾಶ್ಚಾತೃ್ಯವೈದ್ಯರ ಉಪದೇಶವನ್ನನುಸುಸಿ, ಸರಕಾರದವರು ವಿಧಿಸಿದ ನಿವಾರ ಣೋಪಾಯ ಕ್ರಮಗಳ ದೆಸಯಿಂದ ಭಾರತೀಯರು ನಿರರ್ಧಕವಾಗಿ ಪಟ್ಟಿ ಒಹು ಎಧವಾದ ಸಂಕಷ್ಟಗಳು ಸರ್ವರಿಗೂ ವಿದಿತವಾಗಿವೆ ರೋಗವು ಅವಂಗೆ ಹೊಸತಾ!ರಲಿಲ್ಲ 1068ನೇ ಇಸವಿಯಲ್ಲಿ ಒಂದು ಲಂಡನ್‌ ಪಟ್ಟಣದಲ್ಲಿಯೇ 70,000 ಒನರು ರೋಗದಿಂದ ಮೃತವಾಗಿದ್ದರು ಬಂತ ಅವರ ಪುಸ್ತಕಗಳೇ ಹೇಳುತ್ತವೆ. ಕೆಲವ್ರ ವರ್ಷಗಳ ಹಿಂದೆ ತಗುಣ್‌ ಗಳಿಂದ ಹೆಚ್ಚಾಗಿ ಹಬ್ಬಿಸಲ್ಪಡುವ ಒಂದು ಬಾತಿ ಬೇವಬೀಒದಂದ «ಕಾಲಾಹಬಾರ' ಬಂಒ ಕೆಟ್ಟ ವ್ಯಾಧಿಯುಂಟಾಗುತ್ತದೆಂತ ಗದ್ದಲವನ್ನೆಬ್ಬಿಸಿ, ಜನರಿಗೆ ಭಯಪಡಿಸಿದರು. ಮತ್ತೊಂದು ಸಮಯದಲ್ಲಿ ತೊಳ. ಸ್ತಚ್ಛಮಾಡಲ್ಪಟ್ಟ ಅಕ್ಕಿಯ ಅನ್ನವನ್ನುಂಡರೆ ಬೆರಿಬೆರಿ ಎಂಬ ಮಹಾ ವ್ಯಾಧಿ ಉಂಟಾಗುತ್ತದೆಂತ ಹೆದರಿಸಿದರು. ಅನಂತರ ದೋಷವು ಮಿಲ್‌(ಯಂತ್ರ)ನಲ್ಲಿ ತಯಾರಿಸಲ್ಪಟ್ಟ ಅಕ್ಕಿಯಲ್ಲಿರುವದಲ್ಲದೆ, ಊರಲ್ಲಿ ಮೊದಲಿನಂತೆ ತಯಾರಿಸ್ಟುಡುವ ಅಕ್ಕಿ ಯಲ್ಲಿಲ್ಲ ಎಂತ ನಿಶ್ಚಯವಾಗಿದೆಯಂತೆ. ಇತ್ತಲಾಗಿ ಒಂದೆರಡು ವರ್ಷಗಳಿಂದ ಭಾರತೀಯ ರೊಳಗೆ 88ರಿಂದ 98ರ ವರೆಗಿನ ಶತಾಂಶಗಳ ಒನರ ಹೊಟ್ಟೆಯಲ್ಲಿ ಬಾಡ್ಗತನ, ಪಾಂಡು, ಶೋಫೈ, ಕೆಮ್ಮು ಇತ್ಯಾದಿ ಅನೇಕ ರೋಗಗಳನ್ನುಂಟುಮಾಡತಕ್ಕ ಹೂಕ್ರರ್ಮ' ವಿಂಬ ಹುಳವು ಕಾಣುತ್ತದೆಂತ ಹೇಳತೊಡಗಿದ್ದಾರೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ 100 ಮಂದಿ ಗಳೊಳಗೆ 98 ಮಂದಿಗಳಲ್ಲಿ ಹುಳ ಉಂಟಂತೆ. ಹುಳ ಎಲ್ಲಿಂದ, ಯಾವಾಗ್ಗೆ, ಮತ್ತು ಹ್ಯಾಗೆ ಬಂತೆಂತ ನಿಶ್ಚಯವಾಗಬೇಕಷ್ಟೆ. ಆದರೆ ಅದು ದೀರ್ಥಕಾ-ದಿಂದ ಇದ್ದಿರಬೇಕೆಂಬ ಅಭಿಪ್ರಾಯವಿದೆ. ಮತಗಳೆಲ್ಲಾ ಎಷ್ಟರ ಮಟ್ಟಿಗೆ ನಿಜವಾಗಿರಒಹುದೆಂಒದನ್ನು ಆಲೋಜಿ ಸುವ ಜನರು ಭರತಖಂಡವ್ರ ನಿರ್ಬನವಾಗುವದಕ್ಕೆ ಬದಲಾಗಿ ಅದರ ಒನಸಂಖ್ಯೆಯು ವರ್ಷದಿಂದ ವರ್ಷಕ್ಕೆ ಏರುತ್ತಲೇ ಒರುತ್ತದೆಂಬ ತಧ್ಯವನ್ನು ನೆನಪಿನಲ್ಲಿಟ್ಟರೆ ಸಾಕು. BA

15 ಹಿಂದಿನ ಪ್ರಕರಣದಲ್ಲಿ ಪ್ರಸ್ತಾಪಿಸಲ್ಪಟ್ಟ ಆಯುರ್ವೇದೀಯ ಚಿಕಿತ್ಸೆಯ ವಿಶೇಷ ಸಾಫಲ್ಯಕ್ಕೆ ಶಾಸ್ತ್ರದ BE ಕಾರಣವಲ್ಲ, ಕೆಲವ್ರ ದೇಶೀಯ ಔಷಧಗಳ ಗುಣ ಪ್ರಾಬಲ್ಯವೇ ಕಾರಣ ಎಂತ ಸಮಾಧಾನ ಹೇಳುವ "ವಾಡಿಕೆ ಇತ್ತು ಮತಕ್ಕನುಸಾರ ವಾಗಿ, ಆಂಧಾ ವಿಶೇಷ ಫಲವತ್ತಾದ ಔಷಧಗಳನ್ನು ಹುಡುಕಿ ತೆಗೆಯುವ ಉದ್ದೇಶವನ್ನೇ ಮುಖ್ಯವಾಗಿಟ್ಟ ಕೊಂಡು, ಸರಕಾರದಿಂದ ದೇಶೀಯ ಚಿಕಿತ್ಸಾಕ್ರಮಗಳ ಅನುಸಂಧಾನಕ್ಕಾಗಿ

ನಿಯುಕ್ತರಾದ ಡಾಕ್ಟರ್‌ ಹೋಮನ್‌ರನರು ಎರಡು ವರ್ಷಕ್ಕೂ ಹಚ್ಚುಕಾಲ ಬಹು ಶ್ರಮ ಪಟ್ಟು, ಸಂಸ್ಥಾನದ ಎಲ್ಲಾ ಮುಖ್ಯ ಪಟ್ಟಣಗಳನ್ನು ಸಂಚರಿಸಿ, ಒಹು ಗ್ರಂಧಗಳನ್ನು ಶೋಧಿಸಿ, ಪ್ರಸಿ ರಾ ಾದ ದೇಶೀಯ ಪಂಡಿತ ತರುಗಳನ್ನು ವಿಚಾರಿಸಿ, ಇದೇ ವರ್ಷದಲ್ಲಿ ಒರ

ಕೊಂಡ ಬಬ್ದಾಪನಾ ಪತ್ರದಿಂದ ಪಾಶ್ವಾತ್ಯವೈದ್ಯದಲ್ಲ ಉಪಯೋಗಿಸಬ್ಪಡುತ್ತಿರುವ ಔಷಧಗಳ

ಕೈಂತಲೂ ಆಧಿಕ ಫಲದಾ ದಾಯಕವಾದ ಔಷಧ ಯಾವದಾದರೂ "ದೇಶೀಯ ಪಂಡಿತರಿಂದ ಉಪಯೋಗಿಸಲ್ಬಡುತ್ತಿರುವದು ಕಾಣುವದಿಲ್ಲ ಎಂತ ನಿವೃತ್ತಿಯಾದದ್ದು ಕಾಣುತ್ತದೆ. ನಿಜ ವಾಗಿಯೂ ಪಃ ಇಶ್ಪಾತ್ಯರ ಔಷಧಗಳ. ಪ್ರುಯಶಃ ಸೂಕ್ತ ಖಾಗಿ ಯಂತ್ರ ಗಳ ಸಹಾಯದಿಂದ ತಯಾರಿಸಲ್ಪಡುವಂಧವುಗಳಾದ್ದರಿಂದ, ಅವುಗಳಲ್ಲಿ ಹಚ್ಚು ಶಕ್ತಿ ಇರುತ್ತ 'ೆಂಬದರಲ್ಲಿ ಸಂದೇಹ ವಿಲ್ಲ. ಅದಲ್ಲದೆ ಅಯುರ್ವೇದಚಿಕಿತ್ಸೆಯ ನ್ನು ನಡಿಸುತ್ತಿರುವ ಸಾಧಾರಣ ವೈದ್ಯರಿಗೆ ಆಯು ರ್ಮೇದದಲ್ಲಿರುವ ಪರಿಶ್ರಮಕ್ಕಿ ನಂತಲೂ ಎಷ್ಟೋ ಹೆಚ್ಚು ನಿಪ್ರಣತೆಯು ಅತ್ಯಂತ ಕೆಳಗಿನ ವರ್ಗದ ಪಾಶ್ಚಾತ್ಯ ವೈದ್ಯರಿಗೆ ಸಹ ಅವರ ಶ-ಸ್ರ್ಯದಲ್ಲರುತ್ತದೆಂಬದೂ ನಿಶ್ಚಯ ಶಾರೀರ ಶಾಸ್ತದ ಮಟ್ಟಿಗೆ ಸಾಮಾನ್ಯ ದೇಶೀಯ ವೃದ್ಯರ ಜ್ಞಾನ ಸ್ರ ಶೂನ್ಯ ಎನ್ನದ ಕು ಆದ್ದರಿಂದ ಎಶೇಷವಾದ ಜಾ ಚಿಕಿತ ತ್ಲಾಸಾಫಲ್ಯವು' ಆಜ ಶಸ ಕ್ರಮದ ಉತ್ಕರ್ಷವನ್ನೇ ನಿರ್ದೇಶಿಸುತ್ತದೆಂತ ಧ್ರ,

ಎಂ ಮಾಡುವ. ಅವರ ವಿಶೇಷವಾದ ಶಾಸ್ತ್ರೀಯ pu ಎಂಬದು ನೀರಿನಲ್ಲ ನಡು ಪಾಲು

ಹೈಡ್ರೊ ಜನ್‌, ಒಂದು ಪಾಲು ಒಕ್ಸಿಜನ' ಉಂಟು, ಹಾಲಿನಲ್ಲಿ ಸಕ್ಕರೆ ಇಂತಿಷ್ಟು, ಸ್ನೇಹ ಇಂತಿಸ್ಟು, ನೀರು ಇಂತಿಷ್ಟು ಉಂಟು, ಬಐಂಬಂಧಾ ವಿವರಗಳನ್ನು ಇಂಧಾ ಪರೀಕ್ಷೆ ಗೊಳಪಟ್ಟಿ ಪದಾರ್ಥಗಳು ಇನ್ನೂ ಬಹು ಸ್ವಲ್ಪವೇ, ಆಗಿವೆ, ನೀರಿನಲ್ಲಿಯಾ ದರೂ ಬೆರಸಿಕೊಂಡಿರುವ 'ಪದಾರ್ಧಗಳನ್ನೆಲ್ಲ ತಿಳಿಯಲಕ್ಕ ಬಾಸ ಪ್ರ ದ್ರಮ್ಯ ದಲ್ಲಿಯೂ ರೀತಿ ಮಾಡಿದ ಶೋಧನದಲ್ಲ ಒಂದಲ್ಲ ಒಂದು ವಿಶೇಷ ವಸ್ತು ಇದ್ದೇ ಇರು ತ್ತದೆ. ಅಂಧಾ ವಸ್ತುವ್ರ ರಸಾಯನಶಾಸ್ತ್ರ ಸ್ವರೀತ್ಕಾ ವಿಚ್ಛೇಡಕ್ಕೆ ಬಾರದೆ ಇದ್ದು, ಅನೇಕ ದ್ರವ್ಯ ಗಳಲ್ಲಿಯೂ, ಕಡೆಗಳಲ್ಲಯೂ, ದೊರಕುತ್ತದೆ ದೆಂಬ ಹಾಗಿನ ವಿಚಾರದ ಮತೆ ಅದನ್ನು ಮೂಲ ಭೂತಗಳ ಪಟ್ಟಿಗೆ ಸೇರಿಸುತ್ತಾರೆ ಹೀಗೆ ಮಾಡುವದರಿಂದ ಮೂಲಭೂತಗಳ ಪಟ್ಟಿಯು ವರ್ಷಂಪ್ರತಿ ದೀರ್ಫವಾಗಿ ಬೆಳೆಯುತ್ತಲದೆ ಲೋಕದಲ್ಲಿ ಯಾವ ಪದಾರ್ಧವಾದರೂ ಅಮೃತವಾಗುವದು, ಅಧವಾ ವಿಷವಾಗುವದು, ಅದರ ಉಪಯೋಗಿಸಲ್ಪಟ್ಟ ಪ್ರಮಾಣ ಭೇದದ ಮೇಲೆ ಮತ್ತು ಸಂಯೋಗಭೇದದ ಮೇಲೆ ಆಗಿರುತ್ತದೆ. ವತ್ಸನಾಭಿಯು ಆತ್ಯಂತ ಕರಿನವಾದ ವಿಷಗಳೊಳಗೆ ಒಂದು ಆದಾಗ್ಯೂ ಅದನ್ನು ತಕ್ಕ ಪ್ರಮಾಣದಲ್ಲಿ ಮತ್ತು ತಕ್ಕ ಯೋಗದಲ್ಲಿ ಕೊಟ್ಟರೆ, ಅದು ಅಸದೃಶವಾದ 'ಔಷಧವಾಗಿ ಹರಿಸುತ್ತದೆ ಮತ್ತು ಅದನ್ನು

ಉಪೋದ್ರಾ LIX

ಎಳೇ ಶಿಶುವಿಗೆ ಸಹ ಕೊಡಬಹುದಾಗುತ್ತದೆ. ಕೆಲವು ವಿಷಗಳನ್ನು ಎಷ್ಟು ಪ್ರಮಾಣದ tog ವಿಷಲಕ್ಷ ಣಗಳಿಲ್ಲ ದೆ ಉಪಯೋಗಿಸಬಹುದೆಂಒದನ್ನು ಕುರಿತು ಶೋಧನಮಾಡಿದ್ದಾ ರಾಗಿ ಕಾಣುತ್ತದೆ. ಸಂಯೋಗಭೇದದ ವಿಚಾರದಲ್ಲಿ ಸಾರ್ಧಕಚ್ಲಾನವನ್ನು ಒಹಳವಾಗಿ ಸಂಪಾದಿಸಿರುವ ಹಾಗೆ ಕಾಣುವದಿಲ್ಲ. ಒಂದು ಪಾಲು ಪಾದರಸ ಎರಡು ಪಾಲು ಗಂಧಕ ಕೂಡಿಸಿ, ಅರೆದು ಕಬ್ಬಲ ಮಾಡಿಕೊಂಡು, ಸರಿ ಪಾಲು ಕಬ್ಬಿಣ, ಉಕ್ಕು, ಭಂಗಾರ ಮುಂ ತಾದ ಯಾವ ಲೋಹವನ್ನಾಗಲಿ ಅರದಿಂದ ಉಬೆ ಪುಡಿ ಮಾಡಿಕೊಂಡು ಕೂಡಿ, ಲೋಳಿ ಸರದ ರಸದಿಂದ ಆರು ಫಂಟಿಕಾಲ ಅರದು ಮಾಡಿದ ಕರ್ರಗಿನ ಮುದ್ದೆಯನ್ನು ತಾಮ್ರದ ಹರಿ ವಾಣದಲ್ಲಿಟ್ಟು, ಹರಳುಗಿಡದ ಎಲೆಯಿಂದ ಮುಚ್ಚಿ, ಒಳ್ಳೇ ಬಿಸಿಲಲ್ಲ ಅರ್ಧ ಬಾಮಕಾಲ ಇಟ್ಟು , ಆನಂತರ ಹಾಗೆಯೇ ಹರಿವಾಣವನ್ನು ಧಾನ್ಯರಾತಿಯೆಲ್ಲಿ ಹುಗಿದಿಟ್ಟು ಎಂಟನೆ ದಿನ ಅದನ್ನು ತೆಗೆದು ನೋಡಿದರೆ, ಅದು ಕುಂಕುಮವರ್ಣದ ಒಳ್ಳೇ ಭಸ್ಮವಾದದ್ದು ಕಾಣುತ್ತದೆ” ಒಂದು ಸಮಯದಲ್ಲಿ ಕ್ರಮವನ್ನೇ ನಡಿಸಿ 4ನೇ ದನ ತೆಗೆದು ನೋಡಿದ್ದರಿಂದ, ಅದು ಭಸ್ಮ ವಾಗದೆ ನಿರರ್ಧಕವಾಯಿತು ನಾಲ್ಕನೇ ದಿನದಲ್ಲಿ ಮುದ್ದೆಯು ಸ್ಟಾ ಗಿಯೇ ಇತ್ತು ಪುನಃ ಧಾನ್ಯರಾಶಿಯಲ್ಲಟ್ಟ, 8ನೇ ದಿನ ನೋಡಿದಾಗ್ಗೆ ಯಾವ ಭೇದವೂ ಉಂಬಾಗದೆ, ಇದ್ದ ಹಾಗೆಯೇ ಇತ್ತು ಆದರೆ ಅದನ್ನು ಕಲ್ಲಿನಿಂದ ಒಜ್ರೆ ಒಡದಾಗ್ಗೆ, ಒಳಗಿನಿಂದ ಉಷ್ಣವಾದ ಸೆತೆ ಹೊರಟುಹೋದದ್ದು ಕಂಡಿತು. ಅನಂತರ ಗಟ್ಟಿಯನ್ನು ಗಜಪುಟಿ ಹಾಕಿದಾಗ್ಯೂ, ಅದು ಭಸ್ಮವಾಗಲಿಲ್ಲ ಇದೆಲ್ಲಾ ಆದದ್ದು ಯಾವ ಶಕ್ತಿಯಿಂದ, ಲೋಳಿಸರದಲ್ಲ ಹರಳೆಲೆಯಲ್ಲ ಮತ್ತು ತಾಮ್ರದ ಪಾತ್ರೆಯಲ್ಲಿ ಯಾವ ಯಾವ ವಿಶೇಷ ಶಕ್ತಿಗಳು ಇವೆ? ಧಾನ್ಯರಾಶಿಯಕಸ್ಲಿ ಎಂಟಿ ದಿನಗಳಲ್ಲಿ ಕಂಪಾಗತಕ್ಕದ್ದು ನಾಲ್ಕನೇ ದಿನದಲ್ಲಿ ಕರ್ರಗಾಗಿಯೇ ಇರಲಿಕ್ಕ ಕಾರಣ ವೇನು ಇತ್ಯಾದಿ ಪ್ರಶ್ನೆಗಳಿಗೆ ಈಗಿನ ಪಾಶ್ಚಾತ್ಯರಸಾಯನ ಶಾಸ್ತ್ರಜ್ಞರು ಉತ್ತರ ಕೂಡಲು ಸಮರ್ಧರಾಗಿರುವದಿಲ್ಲ ಇಂಧಾ ಸಮಾಧಾನ ಸಿಕ್ಕಲಿಲ್ಲ ವಂಬದೆರಿಂದ ರಾಜಯಕ್ಷ್ಮ ಮುಂ ತಾದ ಮಹಾವ್ಯಾಧಿಗಳಲ್ಲಿ ಉತ್ತಮ ಔಷಧವಾದ ಭಸ್ಮವನ್ನು ಮಾಡದೆ ಬಿಡುವದು ಎಪಿ ತವೋ? ಇಂಧಾ ಅದ್ಭುತವಾದ ರಸಾಯನಶಾಸ್ತ್ರಬ್ಞಾನದಿಂದ ಗರ್ಭತವಾದ ಅನೇಕ ಯೋಗ ಗಳು ಆಯುರ್ವೇದೀಯ ಚಿಕಿತ್ಸೆಯಲ್ಲಿ ಎಷ್ಟೋ ಶತಮಾನಗಳಿಂದ ಸಾರ್ಧಕವಾಗಿ ಉಪ ಯೋಗಿಸಲ್ಬಡುತ್ತಿರುವದನ್ನು ಆಲೋಚಿಸಿದರೆ, ಇತ್ತಲಾಗೆ ಅಬ್ಧವಾದದ್ದೆಂಒ ರಸಾಯೆನಶಾಸ ಬ್ಲಾನವು ವೈದ್ಯಕ್ಕೆ ಅತ್ಯಗತ್ಯುವಲ್ಲ ಎಂತಲೇ ಉಪಲಬ್ಧವಾಗುವದಿಲ್ಲವೋ? ಸಂಕ್ಲೇಪವಾಗಿ ಹೇಳುವದಾದರೆ, ರಸಾಯನಶಾಸ್ತ್ರ ಪ್ರಕಾರ ದ್ರವ್ಯಗಳನ್ನು ಶೋಧಿಸಿ, ಅದರಿಂದಲೇ ಅವುಗಳ ಗುಣದೋಷಗಳನ್ನು ಹೇಳಲು ಸಾಧ್ಯವಿಲ್ಲ. ವಿಷಮಚ್ಛರಕ್ಕ ಕ್ರಿನೀನು, ಹೊಟ್ಟಿಹುಳಕ್ಕೆ ಸೆಂಟೊನಿನು, ಇತ್ಯಾದಿ ಔಷಧಗಳನ್ನು ಕುಂಡ.ಹಿಡದ್ದು ಅವುಗಳ ಉಊಪಯೋಗದಿಂದಲೇ ಅಲ್ಲದೆ, ರಸಾಯನಶಾಸ್ತ್ರಜ್ಞರ ಶೋಧನದಿಂದಲ್ಲ ಆಯುರ್ವೇದದಲ್ಲಿ ಪ್ರತಿ ದ್ರವ್ಯದ ರುಚಿಗೆ ಕಾರಣವಾದ ಷಡ್ರಸಗಳ ಪ್ರಮಾಣಭೇದದ ಮೇಲೆ ಅದರ ಗುಣದೋಷಗಳನ್ನು ಊಹಿಸುವ

Ns,

ಕ್ರಮ ವಿವರಿಸಲ್ಪಟ್ಟಿದೆ... ಇದರಿಂದ ಹೊಸತಾದ ದ್ರವ್ಯಗಳ ಔಷಧೋಪಯೋಗವನ್ನು

ಕಂಡುಹಿಡಿಯಲಿಕ್ತ ಸಹಾಯವಾಗುತ್ತದೆ. ಇಂಧಾ ಸೌಕರ್ಯ ಸಹ ಪಾಶ್ಚಾತ್ಯಪಂಡಿತರಿಗೆ

*ಪರಾ--3 ಬನ ಧಾನ್ಮರಾತಿ:ಯಲ್ಲಿ ಟ್ರರೆ ಸಾಕೆಂಬ ಶಾರ್ಬಧರನ ಮಾತು ಮತ್ತು 0 ಘಂಟಿಕಾಲ ಬಿಸಿಲಿನಲ್ಲಿ ರಿಸಬೇಕೆಂಬ ಭಾವಪ್ರಕಾಶದ ಮಾತು ಸಹ ಸರಿ ಕಾಣುವದಿಲ್ಲ 8

LX ಉಪೋದ್ರಾತ.

ಇಲ್ಲವಾದ್ದರಿಂದ, ಅವರ ಔಷಧಗಳ ಗಣವು ಸಾಕಷ್ಟು ಅಭಿವೃದ್ಧಿ ಇಲ್ಲದಿರುವದಾಗಿದೆ ಇದನ್ನು ತಮ್ಮಲ್ಲಿಯ ಒಂದು ಕೊರತೆ ಎಂತ ಎಣಿಸುವದಕ್ಕೆ ಬದಲಾಗಿ, ದೇಶೀಯರು ಉಪ ಅಗ "ಗಷಧಗಣವು ಬಹು ವಿಸ್ತಾರವಾಗಿರುವದೇ NS ಒಂದು ದೋಷ ಎಂತ 1 ತೊಡಗಿದ್ದಾ ರೆ. ಮನುಷ್ಯದೇಹವು ದ್ರವ್ಯಾಶ್ರಯ ಎಂಬದು ಸಿದ್ದಾಂತ. ಪ್ರತಿ ದ್ರವ್ಯದಲ್ಲಿಯೂ ಷಡ್ರಸಗಳೊಳಗಿನ ರಸಗಳು ಪ್ರಮಾಣಭೇದದಿಂದ ಇರುತ್ತ ವೆಂಬದು ಸಹ ಸಿದಾಂತ. ದ್ರವ್ಯಾಶ್ರ ಯವಾದ ರಸಗಳು ತಕ್ಕ ಕ್ರ ಕ್ರಮದಲ್ಲಿ ದೇಹಕ್ಕೆ ಸೇರಿದರೆ ಸುಖಕ್ಕೂ ಅಂದರೆ ಆರೋಗ್ಯಕ್ಕೂ ಸ್ಸ, ಕ್ರಮಕೆ ಹೆಚ್ಚುಕೂಿಮೆಯಾಗಿ ಸೇರಿದರೆ ದುಃಖಕ್ಕೂ, ಅಂದರೆ ರೋಗಕ್ಕೂ, ಕಾರಣವಾಗುತ್ತ 3 Rp ಆಯುರ್ವೇದದ ತತ್ವವನ್ನು ಕುರಿತು ಯಾರೂ ಸಂದೇಹಪಡಲು ಕಾರಣವಿಲ್ಲ. ಉಪ್ಪು , ಹುಳಿ, ಖಾರ, ಸೀ, ಚೊಗರು ಮತ್ತು ಕಹಿ ರಸಗ ಳಲ್ಲಿ ಯಾವದಾದರೂ ಒಂದು ಅತಿಯಾಗಿದ್ದ ಆಹಾರವನ್ನು ನಾವು ಸೇವಿಸಿದ ಕೂಡಲೇ ಬಾಯಾರಿಕೆ ಅಧವಾ ಬೇರೆ ಅಸುಖ ಉಂಟಾಗುವ ದು ನಮ್ಮ ನಿತ್ಯಾನುಭವ. ಬಾಯಾರಿಕೆ ಯಾಗುವದು ಅತಿಯಾದ ರಸವನ್ನು ತೆಳ್ಳಗೆಮಾಡಿ, ಅದರ ಪ್ರಾಬಲ್ಯವನ್ನು ತಗ್ಗಿಸಿ, ಅದರ ಪಚನವನ್ನು ಸಾಧಿಸುವದಕ್ಕಾಗಿರುತ್ತದೆ. ರುಚಿಭೇದವು ಆಯಾ ದ್ರವ್ಯದಲ್ಲಿರುವ ವೃದ್ವೀ- ಅಪ್‌- ಆಕಾಶ ವಾಯು ಎಂಬ ಮಹಾಭೂತಗಳ ಪ್ರಮಾಣಭೇದವನ್ನು 1 ತ್ರದೆಯಾಗಿ ನಮ್ಮ ಮಹರ್ಷಿಗಳು ಕಂಡುಹಿಡಿದಿದ್ದಾರೆ. ಮೇಲೆ ಪ್ರ ತಿ ದ್ರವ್ಯವು ಯಾವನಾದರೂಬ್ಬ ವಿಗೆ ಯಾವದಾದರೊಂದು ಸಂಗತಿಯಲ್ಲಿ ಔಷಧವಾಗಲೇ ಬೇಕಲ ವೋ? ಸೃಷ್ಟಿಯಲ್ಲಿ ದ್ರವ್ಯಗಳು ಹ್ಯಾಗೆ ಅಸಂಖ್ಯೇಯವಾಗಿವೆಯೋ, ಹಾಗೆಯೇ ಆರೇ ರಸಗಳ BSE 0 ರಸಭೇದಗಳು ಸಹ ಅಸಂಖ್ಛೇಯ ಇಂಧಾ ಸೂಕ್ಷ 4 ಭೇದಗಳನ್ನು ಭಾವಿಸುವದಕ್ಕೆ ಸಹಾಯವಾಗುವಂತೆ ಮನುಷ್ಯನ ಹೆಬ್ಬೆ ಟ್ಟುಗಳ ರೇಖಾಭೇದದ ಉಪಮೆಯನ್ನು ಕೊಡಬಹುದು ಎಷ್ಟೋ ಲಕ್ಷ ಸಂಖ್ಯೆಯ ಜನರ "ಹಬ್ಬಿ ಟ್ಟು ಗಳ ಮುದ್ರೆಗ ಳನ್ನು ತೆಗೆದು. ಹೋಲಿಸಿನೋಡಿ, ಪ್ರತಿಯೊಂದರ ಕೀಖೆಗಳಲ್ಲಿಯೂ ಸೂಕ್ತ ಪಾದ ವುಂಟೆಂತ ನಿರ್ಣಯಿಸಿದ್ದಾರೆ. ಸೂಕ ಕ್ಷಖೇದ ಪ್ರ ಪತಿ ಮನುಷ್ಯ ನಲ್ಲಿಯೂ, ಪ್ರತಿ ದ್ರವ್ಯ ದಲ್ಲಯೂ, ಪ್ರ ತಿ ದ್ರವ್ಯದ ರಸದಲ್ಲಿಯೂ, ಪ್ರತಿ ರೋಗದಲ್ಲಿಯೂ ಬಡ: ಇದೆ. ಸಸ್ಯ ಭೇದವೇ ಪ್ರತಿ ಕೋಗಿಗೂ ಪ್ರತಿ ವೈದ್ಯನಿಗೂ ಚಿಕಿತ್ಸೆಯಲ್ಲಿ ಕಷ್ಟಕೊಡುವಂಧಾದ್ದು. ಭೇದವಿಲ್ಲ ದಿದ್ದರೆ ವೈದ್ಯರ ಅವಶ್ಯಕತೆ ಪ್ರಾಯಶಃ ಇರಲಾರದು. ಭೇದವನ್ನು ಸಾಮಾನ್ಯವಾದ ವೈದ್ಯರಾಗಲಿ ಡಾಕ್ಟರರಾಗಲಿ ಆಲೋಚಿಸದೆ ಸಾಧಾರಣ ಚಿಕಿತ್ಸೆ ನಡಿಸುವದೇ ಅವರ ವೈದ್ಯದ ಮುಖ್ಯ ದೋಷವೆಂತ ತಿಳಿಯಬೇಕು. ರಸಗಳೊಳಗೆ ಪರಸ್ಪರ ವಿರುದ್ಧವಾದವು, ವೀರ್ಯವಿರುದ್ದವಾದವು, ವಿಪಾಕವಿರುದ್ದ ವಾದವು ಮುಂತಾದ, ಔಷಧಯೋಗಕಲ್ಪನೆಗೆ ಬೇಕಾದ. ಅನೇಕ ವಿವರಗಳು ಆಯುರ್ವೇದದಲ್ಲಿ ವರ್ಣಿಸಲ್ಪಟ್ಟಿ ರುತ್ತ po jE ಜ್ವರವು ಒಂದು ಪ್ರತ್ಯೇಕ ರೋಗವಾಗಿ ಆಯುರ್ನೇದದಲ್ಲಿ ಗಣನೆ ಮಾಡಲ್ಪ್ಬ ಟ್ಬದ್ದು ಶಾಸ್ತ್ರೀಯವಲ್ಲ ಎಂಬ ದೋಷಾರೋಪಣವನ್ನು ಡಾಕ್ಟರ್‌ ಕೋಮನ್‌ ನವರು ಸಹ ಎತ್ತಿದ್ದಾರಾದ್ದರಿಂದ, ಪ್ರಮೇಯವನ್ನು ಆಲೋಚಿಸಬೇಕಾಯಿತು. ಆಯುರ್ವೇದ ಪ್ರಕಾರ ಯಾವ ರೋಗದಲ್ಲಿಯಾದರೂ ವಾತ-ಪಿತ್ತ-ಕಫಗಳ ವಿಷಮ ಸ್ಥಿತಿ ಕಾಣುತ್ತದೆ ಮತ್ತು ವಾತ-ನಿತ್ವ-ಕಫಗಳಲ್ಲಿ ವಿಷಮಾವಸ್ಥೆ ಹೊಂದಿದವುಗಳನ್ನು ಸ್ವಸ್ಥ ಸ್ಥ ತಿಗೆ ತರುವದೇ

ಉಪೋದ್ರಾತ 1೩1

ವೈದ್ಯನ ಕರ್ತವ್ಯವಲ್ಲದೆ ಬೇರೆ ಇಲ್ಲ. ಆದ್ದರಿಂದ ವಾತ-ಪಿತ್ತ-ಕಫಗಳು ಒಂದೊಂದಾಗಿ ದೋಷಕರವಾಗುವದರಿಂದ ಮೂರು, ಎರಡೆರಡಾಗಿ ದೋಷ ಕರವಾಗುವದರಿಂದ ಮೂರು, ಮೂರೂ ಒಟ್ಟಾಗಿ ದೋಷಮಾಡುವದರಿಂದ ಒಂದು, ಹೀಗೆ ಏಳೇ ರೋಗಗಳ ಪ್ರಧಾನ ವರ್ಗಗಳು ಜಗತ್ತಿನಲ್ಲಿ ಕಾಣುವ ಸರ್ವರೋಗಗಳ ಸರ್ವಲಕ್ಷಣಗಳೂ ಏಳು ಪ್ರಧಾನ ರೋಗಗಳ ಲಕ್ಷಣಗಳೇ. ಲಕ್ಷಣಗಳಲ್ಲಿ ಒಬ್ಬಾಗಿ ಕಾಣಿಸಿಕೊಳ್ಳುವ ಕೆಲವು ೨ಕ್ಷಣಗಳ ಸಮುದಾಯಗಳನ್ನು ಲೋಕವ್ಯವಹಾರಾರ್ಧವಾಗಿ ಬೇರೆ ಬೇರಿ ಆಗಿ ವಿಂಗಡಿಸಿ, ಆಯಾ ಸಮುದಾಯದಲ್ಲಿ ಪ್ರಧಾನವಾದ ಲಕ್ಷಣದ ಮೇಲೆ ಸಮುದಾಯಕ್ಕೆ ಹೆಸರಿಡುವದು ಸಂಪ್ರದಾಯವಾಗಿ ಬಂದದೆ ಅಂಧಾ ಹೆಸರು ಮುಖ್ಯವಾದ್ದಲ್ಲ ಮತ್ತು ಅಂಧಾ ಹೆಸರನ್ನು ಆಧರಿಸಿಯೇ ಚಿಕಿತ್ಸೆ ಮಾಡಬಾರದೆಂತ ವಿಶೇಷವಾಗಿ ಆಯುರ್ವೇದ ಪ್ರತಿಪಾದಕರಾದ ಖಯಷಿಗಳು ಎಚ್ಞರಿಸಿರುತ್ತಾರೆ ಪಾಶ್ವಾತ್ಯವೈದ್ಯರು ರೋಗದ ನಾಮಕರಣದ ವಿಷಯದಲ್ಲ ಒಹು ಶ್ರಮಪಟ್ಟು, ಅನಂತರ ನಾಮವನ್ನೇ ಆಧರಿಸಿ ಚಿಕಿತ್ಸೆ ಮಾಡುತ್ತಿರುವ ಅವರ ಆಚರ ಣವೇ ಅಶಾಸಿ ಸ್ತ್ರೀಯ ಮತ್ತು ಅನರ್ಧಕರ ಎಂಬದು ನಮ್ಮ ಮತವಾಗಿರುತ್ತದೆ. ಈಗ, ಹಿಂದೆ

ಪ್ರಸ್ತಾ ಸಿಸಿದೆ. ಲಕ್ಷಣಸಮ.ದಾಯಗಳಲ್ಲಿ ಬ್ವರವೇ ಪ್ರಧಾನ ಕಣವಾಗಿ ಕಾಣುವ ಒಂದು ಎಷ್ಟ ಜಸ ಅದಕ್ಕೆ ಬ್ವ ಬೃರರೋಗ ಎಂಬ ಹೆಸರು ಬಂದದೆ ಬ್ರರದಲ್ಲಿ ಪಾಶಾ ಒತ್ಯರು -ಮಲೇರಿಯಲ್‌' ಎಂಬ ಭೇದವನ್ನು ಆಯುರ್ವೇದದಲ್ಲಿ ಸೂ ಎಂತ ವಿಂಗಡಿಸಿ, ಅದರಲ್ಲಿ (ಸಂತತ) : ಬಿಡದೇ ನಿತ್ಯ ಬರುವಂಧಾದ್ರು ಒಂದು, (ಸತತ) ದಿನದಲ್ಲಿ ಎರಡು ಸರ್ತಿ ಬಂದುಬಿಡುವಂಧಾದ್ದು ಒಂದು, (ಅನೇದ್ದು?) ಅಹೋರಾತ್ರಿಗಳೊಳಗ, ಅಂದರೆ 24 ತಾಸುಗಳೊಳಗೆ, ಒಮ್ಮೆ ಬಂದು ಬಿಡುವಂಧಾದ್ದು ಒಂದು, (ತ್ರ್ಯಾಹಿಕ) ದಿನ ಬಟ್ಟು ದಿನ ಬಂದುಬಡುವಂಧಾದ್ದು ಒಂದು, (ಚಾತುರ್ಥ್ಧಿಕ) ಎರಡು ಬನ ಬಿಟ್ಟ ಒಂದುಬಿಡುವಂಧಾದ್ದು ಒಂದು, ಹೀಗೆ ಐದು ವಿಭಾಗಗಳನ್ನು ಮಾಡಿದ್ದಾರೆ. ಇದೇ ಎಂ ಹೆ ಗಳು ಪಾಶ್ಚಾತ್ಯರ ವೈದ್ಯ ದಲ್ಲಯೂ ಕಾಣುತ್ತವೆ. ಅವರು ಸಂತತಕ್ಕ ರು.ಟ್ಟೆಂಟ್‌ (Remittent) ಆಧವಾ ರೆಮಿಟ್ಟಿಂಟ್‌ ಮಲೇಟಯಲ್‌ (Remittent malarial) ಎಂತಲೂ, ಸತತಕ್ಕೂ, ಅನೇದ್ಯುಃ ಬಂಬದಕ್ಕೊ ಕ್ಕೊ ಟಿಡಿಯನ್‌ (೬00141) ಎಂತಲೂ, ತ್ರಾ ಹಿಕ್ಕೆ ಟರ್ನಿಯನ” (Textian) RE ಚಾತುರ್ಬ್ಭಿೆ ಪ್ರ (111೩1111) ಬಂತಲೂ ಹಸರಿಟ್ಟಿದ್ದಾ ಅವರ ವ್ಯವಸ್ಥೆ ವಿಷಯವನ್ನು ಮುಂದೆ ಪ್ರತ್ಯೇಕವಾಗಿ ಆಲೋಚಿಸೋಣಾಗುವದು ಆಯುರ್ವೇದ ಪ್ರಕಾರ ವಿಷಮಜ್ವರಗಳು ಮೇಲೆ ಹೇಳಿದಂತೆ 7, ಕ್ರಮವಾದ ವಾತಾದಿ ರೋಷಗಳಿದು:ಾಗುವ ಬ್ರರಗಳೂ 7, ಭಯಶೋಕಾದಿ ಕಾರಣಗಳಿಂದ ಹುಟ್ಟುವ ಆಗಂತು $ರಗಳು 13, 25 ಅಬ್ಬದೆ ತ್ರಿದೋಷ ಅಧವಾ ಸನ್ನಿಪಾತ ಒರದಲ್ಲಿ ವಾತಾಏಗಳ ಪ್ರವೃದ್ಧ- ಮಧ್ಯೆ- ಹೋತಿ ಟಿ ಭೇದಗಳು 13 102 ಒಬ್ಬ ಒರ ರಭೇದ ಗಳು 52 ಆಗುತ್ತನೆ ಇವುಗಳ ವಿನಾ ಪ್ರಧಾನರೋಗಕ್ಕೆ ಉಪದ್ರ ಪರಾಗ ಚ್ರರ ತ್ತು ಮುಂದೆ ಬರತಕ್ಕ ರೋಗದ ಹೇತುವಾಗಿ ತೊಡಗಿದ ಜ್ವರ ಎಂಬ ಭೇದ ಬೇರೆ ಇರು ತ್ತದೆ ಪುನಃ ಬ್ರರಾತಿನಾರ ಎಂಬ ಬೇರೆ ರೋಗುದೆ ತ್ರಿರೋಷಗಳನ್ನು ರೋಗಗಳ ಹೇತು ಒಪ್ಪ ೈತಕೃವರು ಪ್ರ ಬ್ವರವಿಭಾಗಕ್ಕೆ ಆಕೆ ಕ್ಷೇಪವನ್ನು ಹೇಳ He ೧ಎಲ್ಲ. ತ್ರಿದೋಷ ನ್ಯಾಯವನ್ನು ಕೆಳಗೆ ಪ್ರತ್ಯೇಕವಾಗಿ ವಿ A

i ಯಲ

b

LX ಉಪೋದ್ರಾ

168. ಈಗ ಪಾಶ್ಚಾತ್ಯವೈದ್ಯರ ಜ್ರರಚಿಕಿತ್ಸೆಯ ಅವ ವಸ್ಥೆಯನ್ನು ಸ್ವಲ್ಪ ವಿಚಾರಿಸುವ. ಪ್ರಕರಣಕ್ಕೆ ಇದರ ಪ್ರಾಂತದಲ್ಲಿ ಹೆಸರು ಕಾಣಿಸಿದ ಮೂರು ಪು ಪುಸ್ತಕಗಳನ್ನು ಆಧಾರ ವಾಗಿ ತೆಗೆದುಕೊಂಡಿದ್ದೆ ವೆ. ಅವುಗಳೊಳಗೆ ಒಂದನೇದು 1876-79ನೇ ಇಸವಿಗಳಲ್ಲಿ ಐದು ಭಾಗಗಳಾಗಿ ರಚಿತವಾದ 4860 ಪುಟಿಗಳುಳ್ಳ ಪ್ರಸಿದ್ಧ ವೈದ್ಯಗ್ರಂಧ, ಎರಡನೇದು 1903ನೇ

ಇಸವಿಯಲ್ಲಿ ಪ್ರಕಟವಾಗಿ, ಅದು ಬಹು ಪ್ರಯೋಜನಕರ 1 A System of Medicine

hy Reynolda ೪೦] 1 ವಾದದ್ದೆಂಬದರಿಂದ ಸರಕಾರದವ ನರು ಅದರ ಪ್ರತಿಗಳನ್ನು

2 Moore's Family 710111 ಕೊಂಡುಕೊಂಡು ಕಡಿಮೆ ಕ್ರಯದಲ್ಲಿ ತಮ್ಮ ನೌಕರರು

and Hygiene for India

3 ‘The Principles and Practice ಮುಂತಾದವರಿಗೆ ವಿಕ್ರ ಯಿಸಿದ್ದಾ ರ; 3ನೇದು Kol

of 3101316 by O4le: and ದಾಕ್ಚರರು ಆಧಾರವಾಗಿಟ್ಟುಕೊಳ್ಳು ಪುಸ್ತಕಗಳೊಳ Ms ( ರ್ಟ a

A ಗೊಂದಾಗಿ, 1920ನೇ ಇಸವಿಯಲ್ಲಿ ಪ್ರಕಟವಾದ ಪ್ರಸಿದ್ದ

ವೈದ್ಯಕಗ್ರಂಧ ಈಗ, ಆಯುರ್ವೇದದಲ್ಲಿ ವಿವರಿಸಲ್ಪಟ್ಟ ಪಂಚವಿಧವಾದ ವಿಷಮ

ಬ್ರರವನ ನ್ನು ಪಾಶ್ಚಾತ್ಯರು "ಮಲೇರಿಯಲ್‌' ಎಂಬ ಸಾಮಾನ್ಯ ರಿನಿಂದ ಅದೇ ರೀತಿ ವರ್ಣಸಿ ದ್ಹಾಶೆಂತ ಹಂ: ಹೇಳಿದೆ ಆಗಂತು, ಅನ್ವಲಕ್ಷಣ ಮತ್ತು ಉಪದ್ರ ತಠೂಪ ರವಾದ ಚ್ವರ ಜಾತಿಗಳನ್ನು ಎರಡು ಕ್ರಮಗಳಲ್ಲಿಯೂ ಪ್ರತ್ಯೇಕವಾಗಿಯೇ ವರ್ಣಿಸಿದ್ದಾರ ಉಳಿದ ವಾತಾದಿ ಪೃಥಕ್‌ 4 ದ್ವಂದ್ವ 3 ಸನ್ನಿಪಾತ 13, ಜ್ವರಾತಿಸಾರ 1, ಸಹ 20 'ಒರಗಳ ಸ್ಥಾನ ದಲ್ಲಿ ಪಾಶ್ಚಾ ತ್ಯವೈದ್ಯದಲ್ಲಿ ಟಾಯ್ಫೊಯ್ನ್‌ ಎಂಬ ಒಂದೇ ವರ್ಗ ಕಾಣುತ್ತದೆ. ಅವರ ವಿಚಾರದಲ್ಲಿ ನರ್ಫವಾವಿಮಾದ ಆಗಂತು ಮುಂತಾದ ವರ್ಗಗಳೊಳಗೆ ಸೇರದ್ದಾದ ಬಿ ಬಿಡದೆ ಬರುವ ಜ್ವರವು ವಿಷಮಬಾತಿಗಳೊಳಗೊಂದಾದ ಸಂತತ (11110011) ಅಲ್ಲವಾದರೆ, ಅದು ಟಾಯ್ಗೊ ನಿಯ್ದೇ ಆಗಿರಬೇಕು ಪತ್ರ ಜನರಲ್ಲಿ ಟಾಯ್ಫೊಯ್ಡ್‌ ಜ್ವರದ ಆರಂಭದಿನದಿಂದ 7ನೇ 10ನೇ ದಿನಗಳ ಮಧ್ಯೆ ಹೊಟ್ಟಿ, ನ್ನು ಮುಂತಾದ ಅಂಗಗಳಲ್ಲಿ ಒತ್ತಿದರೆ ಅಡಗುವ, ೨-3 ದಿನಗಳಲ್ಲ ತನ್ನಂತೆ ಕಾಣದೆ ಮತ್ತು ಗುಲಾಬಿ ಕೆಂಪು ವರ್ಣದ ದಡಿಕೆಗಳು ಹಚ್ಚು ಕಡಿಮೆಯಾಗಿ ಏಳುತ್ತವೆ ಲಕ್ಷಣ ದೇಶದ ಜನರಲ್ಲಿ ಪ್ರಾಯಶಃ ಕಾಣುವದಿಲ್ಲ ವತ ಈಜಿ ಭೇದಕ್ಕೆ ಕಾರಣ ಗೊತ ನಗಲಿಲ್ಲ. ಕೆಲವರು ಇಲ್ಲಿಯ ಒನರ ಶ್ಯಾಮವರ್ಣದ "ದೆಸೆಯಿಂದ ದಡಿಕ ಗಳು ದೃಷ್ಟಿಗೋಡರವಾಗದೆ ಹೋಗುತ್ತವೆಂತ ಸಮಾಧಾನ ಹೇಳುವದುಂಟು. ಆದರೆ ಭಾರ ತೀಯರೆಲ್ಲರು ಶ್ಯಾಮವರ್ಣದವರಾಗಿರುವದಿಲ್ಲ. ಹಾಗಿದ್ದರೂ, ದಡಿಕೆ ಏಳುವ ಲಕ್ಷ್ಮಣ ದೇಶದಲ್ಲಿ ರೋಗದ ನಿದಾನನಿರ್ಣಯಕ್ಕೆ ಸಾರ್ಧಕವಲ್ಲ ಎಂತ ಅವರೇ ಹೇಳುತ್ತಾರೆ. ಲಕ್ಷಣವಲ್ಲದೆ ಬೇರೆ ಟಾಯ್ಫೊ ಯ್ತಿ ಗೂ ಸಂತತಕ್ಕೂ ಇರುವ ಭೇದವನ್ನು ನಿಃಸಂಶಯವಾಗಿ ತಿಳಿಸತಕ್ಕ ಲಕ್ಷಣ ಯಾವದೂ ಇಲ್ಲ ಟಾಯ್ಬೊ ಬ್ರ ರದ ಪರೀಕ್ಷೆ ವಿಷಯದಲ್ಲ 1920ನೇ ಇಸಎಯ ವು ಸ್ವಕದಲ್ಲ ಕೆಳಗಣ ಅರ್ಧದ ಮಾತುಗಳಿವೆ —*ಲಕ್ಷಿಸ ಸಲಕ್ಕೆ ಅನೇಕ ಅಂಶ ಗಳು ಇವೆ ಪ್ರಧಮತಃ, ಬಿಡದೇ ಕಾದು ಬರುವ ಎಲ್ಲಾ ಬ್ರರಗಳಲ್ಲಿ 'ಟಾಯ್ಕೊಯ್ದ ಜ್ವರವು ಅತ್ಯಂತ ಸಾಮಾನ್ಯವಾಗಿರುತ್ತದೆ. ಎರಡನೇದು, ಅದರ ಶಿಕ್ಷಣಗಳು ವಿಶೇಷವಾಗಿ ಇಸಿ ವಾಗಿವೆ ಮೂರನೇದು, ಜ್ವರವೂ ಎಷಮಜ್ಜರವೂ ಕೂಡಿಕೊಂಡ ರೋಗ ಎಂಬಂಧಾದ್ದಿಲ್ಲ. ನಾಲ್ವನೇದು, ಅತ್ಯಂತ ಅನುಕೂಲವಾದ ಸಂದರ್ಭಗಳಲ್ಲಿ ಸಹ ಇದರ ಪರೀಕ್ಷೆಯಲ್ಲಿ ತಪ್ಪು ಗಳುಂಟಾಗದೆ ಇರಲಿಕ್ಕೆ ಸಾಧ್ಯವಿಲ್ಲ.” ಜ್ವರವು ಒಂದ. ಹಪ್ತೆ ಅಧವಾ ಹೆಚ್ಚುಕಾಲ ಏರಿ

ಉಪೋದ್ವಾತ 1೩211

ಕೊಂಡೇ ಇರುವದೊಂದು ಮುಖ್ಯ ಸಂಗತಿ ದಡಿಕೆಗಳು ಅಧವಾ ಹೊಟ್ಟಿ ಅಕ್ರಮಗಳು ಕಾಣುವ ವರಿಗೆ ಜ್ವರವು ಇಂಧಾದ್ದೆಂತ ನಿರ್ಣಯಿಸಲಿಕ್ಕೆ ತೀರಾ ಅಸಾಧ್ಯವಾಗಬಹುದು. ಹೂಟ್ಟಿಯ ನೋವೆ ಮತ್ತು ನೂತನತೆ ಕುರಿತೇ ಒಂದು ಕಡೆಯಲ್ಲಿ MS ಕವಾಗಿ ಪರೀಕ್ಷೆ 500 ರೋಗಿಗಳೊಳಗೆ 200 ರೋಗಿಗಳಲ್ಲಿ ಲಕ್ಷಣಗಳು "ಕಾಣಲೇ ಇಲ್ಲ. 1500 ರೋಗಿಗಳೊಳಗೆ 716 ಜನರಿಗೆ ಅತಿಸಾರ, 443 ಒನರಿಗೆ ಹೊಟ್ಟೆನೋವು, ಮತ್ತು 249 ಬನರಿಗೆ ಮಲಬದ್ದತೆ ಇತ್ತು ಎಂತ ಇನ್ನೊಂದು ಕಡೆಯಲ್ಲಿ ಶೋಧಿಸಿ ನೋಡಿದ್ದಾರೆ ಸಂತತ ಎಂಬ ವಿಷಮಬ್ರರ ಸ್ತರ ಕರಿನವಾದ ರಾಜ ಯಕ್ಷ್ಮ ಅಂತ್ತುದ್ರಧಿಯಲ್ಲಿ ಕೀವಾದಾಗ ಉಂಟಾಗುವ ಬ್ವರ, ಮುಂತಾದವು ಟಾಯ್ಬೂ ಯ್ರಿನ ಹಾಗೆಯೇ ಕಾಣುವವು ಬ್ರರದ ಜಾತಿವಿಷಯದಲ್ಲಿ ಸಂದೇಹ. ರುವಲ್ಲೆಲ್ಲಾ ಟಾಯ್ಚೂ ಯ್ಸಾಗಗಿರ ಒಹುದೆಂತ ಅನುಮಾನಪಡ ಬೇಕು. ಮೂರು ಹಪ್ತೆ ಕಾ: ಶ್ವಿಂತ ಹೆಚ್ಚು ನೀಡಿಸುತ್ತಿದ್ದ ದ್ರ ಬ್ರರಗಳಲ್ಲಿ ಇ0 ಶಕಾಂಶಗಳು ಟಾಯ್ಫೊ ಯ್ದಂತ ಶಂ ಭರತ ಖಂಡದಲ್ಲ ನಿತ್ಚ ಸ್ರಯಿಸಿದ್ದಾರೆ. ಬ್ರ ಸರವು ಒಂದು ಕ್ರ ಪೀಡಿ ಉಂಟಾಗುವಿದು. A ರಕ್ತ ಮಲಾದಿಶೋಧೆನದಲ್ಲಿ ನೋಡಲು ಸಿಕ್ಕು ತನೆ ಅಂಧಾ ಬ್ದ ಸ್ವರಪೀಡಿತನಾದ ರೋಗಿಯ ಸಮಿಪ ಸಂಚರಿಸುತ್ತಿ ದ್ರ ಜನರ, ಮುಖ್ಯವಾಗಿ ಮಕ್ಕಳ, ಮಲ ದೆಲ್ಲಿ ಕ್ರಿಮಿಬಿ ೀಒಗಳು ಕಂಡಾಗ್ಯೂ ಅವರಲ್ಲಿ ಯಾರಿಗೂ ಜ್ವರ ಕಾಣದೆ ಇರಬಹುದು ಬ್ವರ EN ಗುಣವಾದ ಮನುಷ್ಯನ ಮೂತ್ರಾಶಯ ಯದಳ್ಲಿಯೂ, ವಿತ್ತಾಶಯದಲ್ಲಯೂ ಭ್ರ $ ಮಿಬೀಜಗಳು 10-20 ವರ್ಷಗಳನಂತರ ಕಂಡದ್ದು ಉಂಟು ಕೆಲವು ಸಂಗತಿಗಳಲ್ಲಿ ವಿಷಮ ಲಕ್ಷ್ಮಣಗಳಾಗಲಿ, ಉಪದ್ರವವಾಗಲಿ, ಯಾವದೂ ಕಾಣದೆ ರೋಗಿಯು ಫಕ್ಕನೆ ಸಾಯುವದುಂಟು, ಚ್ರರ NE ಮಾತ್ರವಲ್ಲ, ಬ್ರರೆ 1 ಬಟ್ಟು ಮಾಸಿಯಾಗುತ್ತಾ ಒರುವ ಕಾಲದಲ್ಲಿ ಅಂಧಾ ಮರಣ A ಆಂಧಾ ಆಸಿ ಪರಿಣಾಮದ ಹೇತು ವನ್ನು ತಿಳಿಯುವದು ಕಷ್ಟ ಬ್ರರವು 8 ) ರೋಗಿಗಳೊಳಗೆ ಒಬ್ಬನ ನಲ್ಲಿ ಮರುಕಳಿಸಿ ಬರು ದೆ. ಒಬ್ಬ ರೋಗಿಗೆ 23 ದಿನಗಳ ವರೆಗೆ ಬ್ವರವಿಲ್ಲದೆ ಹೋಗಿ. ಇನ 41 ದಿನಗಳ ವರೆಗೆ ಜ್ನರ ಬಂದು, ಪ್ರನಃ 42 ದನ ಬಿಟ್ಟು, ಅನಂತರ ಹಪ್ಪೆ ೨ನೆ ಮರುಕಳಿಸಿ ಒಂದಿತ್ತು ಇದಕ್ಕೆಲ್ಲಾ ಕಾರಣ ತಿಳಿಯಬೇಕಸ್ಟೆ. ಕ್ರಿವಿ.ಬೀಟಗಳ ನಾಶನಕ್ಕೆ ಅಧವಾ ಅವುಗಳ ಸೆಯಿಂದ ಉಂಟಾದ ಚ್ವರಕ್ಕೆ ಔಷಧ-ಲ್ಲ. ರೋಗಿಯ ಆಹಾರವಿಹಾರಾದಿಗಳ ಕುರಿತು ನಿಯಮ ಇಡುವದು, ಮತ್ತು ಜ್ವರದೊಂದಿಗೆ ಕಾಣಿಸಿಕೊಳ್ಳುವ ಹೊಟ್ಟಿ ಶೂಲೆ, ಅತಿ ಸಾರ, ಕೆಮ್ಮು, ತಲೆನೋವು, ಅನಿದ್ರೆ, ಅಶಕ್ತಿ, ಚಿತ್ತಭ್ರಮ, ಇತ್ಯಾದಿ ಉಪದ್ರವಗಳಿಗೆ ತಕ್ಕ ಚಿಕಿತ್ಸೆ ಮಾಡುವದು, ಇಷ್ಟೇ ಒಬ್ಬ ಡಾಕ್ಟರನು ಮಾಡತಕ್ಕ ಅಂಶವಾಗಿರುತ್ತದೆ ಇದೆಲ್ಲಾ ಪಾಶ್ಚಾ ತ್ಕವೈದ್ಗಗೆ ಂಧಗಳಿಂದ ಕಂಡುಬರುವಂಧಾದ್ಧ 19. ಈಗ ವಿಷಮಚ್ರರದ ವಿಷಯದಲ್ಲಿ ಪಾಶ್ಚಾತ ್ಯವೈದ್ಯಗೈಂಧಗಳು ಹೇಳೆ ವದೇನಂ ದರೆ -ಹೆಚ್ಚಾಗಿ ಕೆಸರುಭೂಮಿಗಳಲ್ಲಿ : ಬರುವ ಗಿಡ ಬೂತುಗಳ 'ಫೊಳಕಿಿಂದುದ ಮಾಗುವ ಒಂದು ವಿಷದಿಂದ ವಿಷಮಜ್ವರವುಂಟಾಗುವ gi ಅಂಧೂ ಖಷದ ಅರಕೆಯನ್ನು ತೋರಿಸಿಕೊಡುವದಕ್ಕೆ ಯಾದ ರಸಾಯನಶಾಸ್ತ್ರ ಜ್ವನಾ ದರೂ ಶಕ್ತನಾಗಲಿದ್ಲ, ವಿಷವು ಗಾಳಿಯಿಂದ 32೫0 ವರೆಗೆ ಪಸರಿಸುತ್ತ ಇತ್ಯಾದಿ ಮತ 1876ನೇ ಇಸುಯ ಗ್ರಂಧ ದಲ್ಲಿ ಕಾಣುತ್ತದೆ 1903ನೇ ಇಸವಿಯ ಪುಸ್ತಕದಲ್ಲಿ "ಮಲೇರಿಯ' ಎಂಬದು ಮನುಷ್ಯರ

et

us

LAI ಉಪೋದ್ಭಾತ

ರಕ್ತದ ಕೆಂಪುಚಾತಿಯ ಜೀವಬೀಜಗಳಿಗೆ ಬಂದಣಿಗೆರೂಪವಾಗಿ ಹಿಡಕೊಳ್ಳುವ ಒಂದು ಸಜೀವವಸ್ತು ಅಧವಾ ಕ್ರಮಿ: ಅದು ಹೆಣ್ಣುಸುಸಿಗಳ ಕಚ್ಚುವಿಕೆಗಳಿಂದ, ಅಧವಾ ನೀರಿನಿಂದ, ಟಂ ಗಾಳಿಯಿಂದ, ಮನುಷ್ಯರ ರಕ್ತಕ್ಕೆ ಸೇರುವಂಧಾದ್ದು , ವಸ್ತು ಕರಿಣವಾದ ಬ್ವರದ ಪೀಡೆಯನ್ನು ಎಂದೂ ಅನುಭವಿಸದ ಮನುಷ್ಯನ ರಕ್ತದ ಕೆಂಪು ಬೀಜಗಳಲ್ಲಿ ಸಹ ಪರೀಕ್ಷೆಗೆ ಸಿಕ್ಕಿಯದೆ, ಇತ್ಯಾದಿ ಮತ ಕಾಣುತ್ತದೆ. ಎರಡು ಪುಸ್ತಕಗಳಲ್ಲಿಯೂ ವಿಷಮಜ್ವರವು ಸಂತತವಾಗಿ ವೀಡಿಸುವದಕ್ಕೆ ವಿಷವು ಅತಿಯಾಗಿ ಸ್ಕೆರಿಕೊಳ್ಳುವದೇ ಮುಖ್ಯ ಕಾರಣವಾಗಿ ಹೇಳಲ್ಪಟ್ಟಿದೆ. ವಿಷಕಾರಣವಾದ ಕ್ರಿವಿ.ಯಲ್ಲಿ ಭೇದಗಳಿವೆ ಎಂತ ಮಾತ್ರ 1903ನೇ ಸಖಿಯ ಪುಸ್ತಕದಲ್ಲ ಸೂಚಿತವಾಗಿದೆ 1920ನೇ ಇಸವಿಯ ಗ್ರಂಥದಲ್ಲಿ, ತ್ರ್ಯಾಹಿಕಜ್ವರಕ್ಕೆ ಕಾರಣವಾದ ಕ್ರಿಮಿ ಒಂದು, ಚಾತುರ್ಧಿಕಚ್ರ ರಕ್ಕೆ ಕಾರಣವಾದ ಕ್ರಿಮಿ ಒಂದು, ಸಂತತ ಬ್ರ ರಕ್ಕೆ ಕ್ರಿಮಿ ಒಂದು, ಕರಿಣಜಾತಿಯ NE ೨ರದಲ್ಲಿ ಕಾಃ ಣುವ ಕ್ರ ಮಿ ಒಂದು, ನಾಲ್ತು ಬೇರೆಬೆ 6 ಕ್ರಿಟಗಳು ಕರೆ ಮನುಷ್ಯನ ಶರೀರದೊಳಗೆ ಸೇರಿದ ಸ್ವ ಕ್ರಿಮಿಗಳು ತಮ್ಮ ಸಂತತಿಯನ್ನು ವೃದ್ದಿ ಮಾಡುವ ಕಾಲದಲ್ಲಿ ಮನುಷ್ಯನಿಗೆ ಚಳಿ ಆರಂಭಸುವಾಧಾದ್ದು, ಸತತ, ಅನ್ಯೇದ್ಯ್ಯು೩, ಇತ್ಯಾದಿ ಭೇದಗಳು ಆಗಲಿಕ್ಕ ದೇಹದಲ್ಲ ತ್ರ್ಯಾಹಿಕ ಹೇತುವಾದ ಕ್ರಿ ಗಳು ಮತ್ತು ಚಾತರ್ಥಕ ಹೇತುವಾದ ಕ್ರಿಮಿಗಳು ಸಹ ಸೇರಿಕೂಂಡಿರುವದರಿಂದ, ಅಧವಾ ಒಂದೇ ಜಾತಿಯ ಕ್ರಿಮಿಗಳು ಬೇರೆಬೇರೆ ಗುಂಪುಗಳಾಗಿ ನಿಂತಿದ್ದು, ಗುಂಪುಗಳಿಗೆ ಬೇರೆ ಬೇರೆ ವೃದ್ಧಿ ಕಾಲುರುವದರಿಂದ ಕಾರಣವಾಗಿರಬೇಕು, ಕ್ರಿಮಿಗಳು ಒಬ್ಬ ಮನುಷ್ಯ ದೇಹದಲ್ಲಿದ್ದಾಗ್ಯೂ. ಅವನಿಗೆ ಚ್ರರ ಬಾರದಿರಬಹುದು, ಕ್ರಿಮಿಗಳು ತಳಿಯು: ಮನುಷ್ಯರಲ್ಲಿಯೂ ಅಲ್ಲದೆ ಬೇರ ಎಲ್ಲಿಯೂ ಕಾಣಲಿಕ್ಕೆ ಒಕ್ಕಿದ್ದಿಲ್ಲ, ಅವುಗಳು ನುಸಿಗಳ ಕಚ್ಚುವಿಕಗಳಿಂದಲೇ ಅಲ್ಲದೆ 2 ಬೇರೆ ಎಧವಾಗಿ ಮನುಷ್ಯ ಶರೀರವನ್ನು ಪ್ರವೇಶಿಸುವದಿಲ್ಲ; ಒಮ್ಮ ಎಸಮಬ್ರರ ಬಂದು ಗುಣವಾಗಿ ಎಷ್ಟೋ ತಿಂಗಳುಗಳು, ಅಧವಾ ವರ್ಷಗಳು, ಕಳದ ಮೇಲೆ ಪುನ: ದಹ ತಾಗದೆನೇ ಮರುಕಳಿಸಿ ಹರುವ ಜ್ವರಕ್ಕೆ ಕಾರಣ ಹೇಳುವದು ಕಷ್ಟ; ರಕ್ತದ ರಕ್ಷ ನೌ ಬ್ರ ರವ್ರ ಟಾಯ್ಯೊಯ್ಕೋ, ಸಾತ. ಸಿ ನಿಶ್ಚ ಯಿಸುವದು ಅಸಾಧ್ಯ

ವಾಗುವ ಸಂದರ್ಭಗಳು ಇವೆ, ರಕ್ತ ವನ್ನು ಪರೀಕ್ಷಿಸಿ ಕ್ರಿಮಿಗಳನ ಸ್ರ ಜೂ ಬಹಳ 4 A ಪ್ರಾಯಶಃ ಅಸಾಧ್ಯವಾದ ಕೆಲಸ, ಇತ್ಯಾದ ಮತ ಕಾಣುತ್ತದೆ.

ಪುಸ್ತಕ ಮುದ್ರಿತವಾದನಂತರ ಇಷ್ಟರಲ್ಲಿಯೇ ಇಷ್ಟೆಲ್ಲ ವಿಚಾರ ನಡದಿದೆಯೋ ತಿಳಿಯ ಬೇಕಷ್ಟೆ ಹೀ ಗೆ ವಿಷಮಬ್ವ ರದ ಬೇಶಬೇಕೆ ಸೂ ಬೇರೆಬೇರೆ ನಿದಾನವನ್ನು ಕಂಡುಹಿಡ ದಾಗ್ಯೂ, ಚಿಕಿರಾ ಭಾಗದಲ್ಲಿ ಎಲ್ಲಾ ವಿಷಮಜ್ವ ರಗಳಿಗೂ ಕ್ರಿನೀನು ಒಂದು 'ಅಲ್ಲದೆ ಬೇರೆ ಔಷಧನಿಲ್ಲ ಎಂಬ ಅಭಿಪ್ರಾಯವೇ ಬಲಪಟ್ಟಿದೆ. ವೃದ್ಧಿ ಯಾಗುವ ಕಾಲದಲ್ಲಿ ಕ್ರಿಮಿ ಗಳು ಪ್ರತ್ಯೇಕವಾ'! ರಕ್ತ ದಲ್ಲಿರುತ್ತ ವಯಾದ್ದ ನಿದ, ಆಗ್ಗೆ ಅವುಗಳನ್ನು ಕ್ರಿನೀನು ಸುಲಭವಾಗಿ ಕೊಲ್ಲುತ್ತದೆ, ಆದ್ದರಿಂದ ಚಳಿ ಕೊಡಗೆವಾಗ್ಗೆ ಮತ್ತು ಅದಕ್ಕೆ ಮೂದಲು "ಧಾರಾಳ ವಾಗಿ ಕ್ರಿನೀ ನನ್ನು 'ಕೂಡಬೇಕು, ಕಾಲ ವದರೂಳಗೆ ಪ್ರತಿದಿನ 10-40 ಸ್ಸನ್‌ ರೆಗೆ ಸರ್ತಿಗ ಳಿಂದ : 3 ಏನಗಳ ವರೆಗೆ ಕ್ರಿ ಶ್ರಿ ನೀನ ನ್ನು 1.4. ಕಡಿಮ ಪ್ರಮಾಣದಲ್ಲಿ ಎರಡು ಮೂರು ಹಪ್ಕೆ ಗಳು ಕಳೆಯುವ ವರೆಗೆ ಕ್ರನೀನನ್ನು ಕೊಡುತ್ತಾ ಒರುವದು ಒಳ್ಳೇದು, ಸಂತತ ರೂಪವಾದ ಬ್ರರದ ಕರಣ ಸ್ಥಿತಿ ದಾಟೆದ ಮೇಲೆ ಆರು ಹಪ್ತೆಗಳ ವರೆಗೆ ಪ್ರತಿದಿನ ಸಣ್ಣ

ಶ್ತ

ಉಪೋದ್ಧಾತ. LXV

ಪ್ರಮಾಣದಲ್ಲಿ ಕ್ರಿನೀನನ್ನು ಕೊಡಬೇಕು, ಮೇಲೆ ಮೂರು ವರ್ಷಗಳ ವರೆಗೆ ವರ್ಷಕ್ಕೆ ಎರಡು ಸರ್ತಿ ಕೇನ್‌ ಪ್ರದಾನದ ಕ್ರಮ ನಡಿಸುವದು ಪ್ರಶಸ್ತ, ಇವು ಎಲ್ಲಾ ಕಳೆದ ವರ್ಷದ ಸ್ತಕದಲ್ಲಿ ಕಾಣುವ ತಗಳು. 1903ನೇ ಇಸವಿಯಲ್ಲಿ ಬ್ವರ ಏರಿ, ಮೈ ಒಣಗಿದ ಕೂಡಲೆ ನೀನ್‌ "ಕೊಡುವದನ್ನು. ನಿಲ್ಲಿಸಬೇಕು ಮತ್ತು ರೋಗಿಯ ಮೆದುಳಿನಲ್ಲಿ ಅಕ್ರಮ ಇದ್ದರೆ, ಅಧವಾ ಉಪ ಪದ್ರವಕರವಾದ ಅತಿಸಾರ ಇದ್ದರ, ಕ್ಲಿನೀನನ್ನು ಕೊಡಬಾರದು ಇತ್ತು. ಸಂಗತಿ ಹೊಸ ಜಗ್ಗ ಕಾಣುವದಿಲ್ಲ. ಬಹತ ಅಂಧಾ ಸಂಗತಿಗಳಲ್ಲಿಯೂ, ವಾಂತಿಯ ದೆಸೆಯಿಂದ ಕ್ಕ ನೀನು ಹೊಟ್ಟೆಯಲ್ಲಿ ನಿಲ್ಲದಾಗಲೂ, ಕ್ರೈನೀನ್‌ ನೀರನ್ನು, ಮೈ ಚುಚ್ಚಿ, ನಳಿಗೆಯಿಂದ ಮಾಂಸ ದೊಳಗೆ, ಬೌ 'ಕೆಗಳೂಳಗೆ, ಹೊಗಿಸಬೇಕೆಂತ ಅಭಿಪ್ರಾಯ ವಿದ್ದ “ಯಾನೆ ಕಾಣುತ್ತದೆ. ಅಶಕ್ತಿ ಹೆಚ್ಚು ಇದ್ದರೆ ರೋಗಿಗೆ ಬ್ರಾಂಡಿ EE ಟು ದ್ರೆ ಯಿಲ್ಲದೆ ಪೇಚಾಡುತ್ತಾನಾದರ ಆಫೀಮನ್ನು I | ಬಸಿ ಹೆಚ್ಚು ಇದ್ದಾಗೆ ತಣ್ಣೀ ರಿನ ಒತ್ತಡ ಕೊಡುವದೂ ಮುಂತಾಡ್ದೆಲ್ಲ ಅವರ ಪ್ರಕಾರ ಶಾಸ್ತ್ರ ಸಮ್ಮತ. ತಲೆನೋವು ಮುಂ ತಾದ ಲಕ್ಷಣಗಳನ್ನು ಕಂಡು ಡಾಕ್ಟರರು ರಕ್ಕಮೋಕ್ಷಣವನ್ನು ಮಾಡಿಸುವದು ಸರಿಯಲ್ಲ ಬಂತೆ 1876ನೇ ಇಸವಿಯ ಗ್ರಂಧದಲ್ಲಿ ಎಚ್ಚರಿಸಿದ್ದಾರೆ, ಆದರೆ 1903ನೇ ಇಸವಿಯ ಗ್ರಂಧ ಲ್ಲಿ ತಲೆನೋವು ಹೆಚ್ಚು ಇದ್ದರೆ ಕೆನ್ನೆಗಳಪ್ಲಿ, ಅಧವಾ ಕಿ.ಗಳ ಹಿಂಭಾಗದಲ್ಲಿ, ಒಂದೆರಡು ಜಿಗಳೆಗಳನ್ನು ಕಚ್ಚಿ ಸಿದರೆ ಕ್ಷ್ಷಮವಾಗುತ್ತದೆಂತ ಒರೆದಿದ್ದಾರ. ಅತ್ತಲಾಗಿನ ಗ್ರಂಥದಲ್ಲಿ ಪ್ರಸ್ತಾಪವಿಲ್ಲ. ಮಲೇರಿಯದಲ್ಲಿ ಕ್ವಿನೀನಿನ ಉಪಯೋಗದಂತೆ, ಎಲ್ಲಾ ಬೃರಗಳಲ್ಲಿಯೂ ಮೈವಸಿಯು 1023 ಅಧವಾ 103 'ಇಗ್ರಗೆ ಮಿಕ್ಕಿರುವದಾದರೆ, ರೋಗಿಗೆ 3 ಘಂಟೆಗೆ ಒಂದಾ ವರ್ತಿ ತಲೆ ವಿನಾ ಸರ್ವಾಂಗ ಶರೀರವು 5 ತಟ್ಟಿ €ಲನಲ್ಲ 15 ಅಧವಾ 20 ಮುನಿಟುಕಾಲ ಮುಳುಗಿ ಇರುವಂತೆ ಸ್ನಾನ ಮಾಡಿಸುವ ಕ್ರಮವು ಬಲಪಡುತ್ತಲೇ ಬಂದದೆ 1920ನೇ ಇಸವಿಯ ಗ್ರಂಧದಲ್ಲಿ, ಆಸ್ಪತ್ರಿಗಳಲ್ಲಯ 100 ರೋಗಿಗಳೂಳಗೆ 6ರಿಂದ 8ರ ವರೆಗಿನವರು ಸ್ನಾನ ದಿಂದ ಬದುಕಿದ್ದಾರೆಂತಲೂ, ಸ್ನಾನದ ಕ್ರಮವನ್ನು ಸಂಪೂರ್ಣವಾಗಿ ತರದ ಒಂದು ಆಸ್ಪತ್ರಿಯಲ್ಲಿ ಮರಣದ ಪುಮಾಣವು 14:8 ಶತಾಂಶಗಳಿಂದ 7} ಶತಾಂಶಗಳಿಗೆ ಇಳಿದದ್ದು re ಸಹ ಒರೆಯ ಇಟ್ಟಿದೆ. ಗುಣಗಳು ತಸ್ನೇರಿನ ಉಪಯೋಗಬಂದಲೇ ಉಂಟಾಡ್ದೆ ಂತೆ ಹ್ಯಾಗೆ ನಿಶ್ತ ಯಿಸಿದ್ದೆ ಂಬದು ವಿವರಿಸ ಡಲಿಲ್ಲ. ಚಾ ಬ್ವರವು ಪ್ರೆ "ಕೋಗವ ಲ್ಲ ಎಂದುಕೊಳ್ಳುವ ಪಾಶ್ಚಾತ್ಯ ಪಂಡಿತರು ತಮ್ಮ ಔಷಧವರ್ಗಗಳಲ್ಲಿ ಎಂಟಿಬಿ ರೆಟಿಕ್ಸ್‌ (Antipy recs) ಅಂದರೆ ಬ್ರರಪರ: ವಾದ ಔಷಧ ಗಳು, ಮತ್ತು ಫೀವರ್‌ ಮಿಕ್ಸ್‌ಚರ್‌ (10೪0 171೩0116), ಅಂದರೆ ಬ್ವ ರಹ; ವಾದ ಏುಶ್ರಗಳು, ಎಂಬ ವಿಭಾಗಗಳನ್ನು ಟ್ಟು ಡು ಉಪಯೋಗಿಸುತ್ತಿರುವದು ಅನೆಂಬದ ವಲ್ಲ ನೇ? ಒಂದು ರೋಗಕ್ಕೆ ವಿಧಿಸಲ್ಪಟ್ಟ ಔಪ ಧದಂದಲೇ ಒಹು ರೋಗಗಳು ವಾಸಿಯಾಗುತ್ತವೆಂಒದು ಮತ್ತು ಜಾ ಗುಣವನ್ನು ವರ್ಣಿಸುವಲ್ಲಿ ನಾಮತಃ ನಿರ್ದೇಶಿಸಲ್ಪಟ್ಟ ಟ್ರ ಸಮಾರು 35 ರೋಗಗಳಲ್ಲದೆ, ಇನ್ನು ಮಾತ ಮತ್ತು ಕಫಸಂಒಂಧವಾದ ಅನೇಕ ರೋಗಗಳು ಆದರಿಂದ ವಾಸಿಯಾಗುತ್ತದೆಂತ ವಾಗ್ಭಟಿನ ಅಪ್ಪಾಂಗಹೃದಯದಲ್ಲಿ ಉಕ್ತವಾದದ್ದು ಹಾಸ್ಯಾಸ್ಪದ ಸಂಗತಿ ಎಂಬಂತೆ ಡಾಕ್ಟರ ಕೋಮನ್‌ನವರು ಅತ್ತಿ ಕೊಂಡಿದ್ದಾರೆ ಅಂಧವರ ಪಕ್ಷದವರು ತ್ರ್ಯಾಹಿಕ, ಚಾತುರ್ಧಿಕ, ಸಂತತ ಮತ್ತು ದುಷ್ಟ ಅಧವಾ ಕರಿಣರೂಪವಾದ (0೮೭111೮1008) 9A

LXVi ಉಪೋದ್ಧಾಶ

ಮಲೇರಿಯ ಎಂಬ ಜ್ವರಗಳು ನಾಲ್ಕು ಬೇರೆಬೇರೆ ಜೀವಬೀಜ ಅಧವಾ ಕ್ರಿಮಿಗಳಿಂದ ಹುಟ್ಟು ವಂಧವು ಮತ್ತು ಬೇಕಿಬೇರೆ ಲಕ್ಷಣಗಳುಳ್ಳವು ಎಂತ ವರ್ಣಿಸಿ, ಅವುಗಳಿಗೆಲ್ಲಾ ಕ್ವಿನೀನು ಒಂದೇ ಔಷಧ ಎಂತ ಸಾಧಿಸುವದು ಅಸಂಬದ್ಧ ವಲ ಬ್ಲವೋ? ಟಾಯ್ಫೊ ಯ್ಬನಲ್ಲಿಯೂ, ರೆಮಿ ಟಿಂಟಿ ಎಂಬ ಸಂತತಜ್ವರದಲ್ಲಿ ಯೂ, ಜ್ವರ ಬಿಂದಲ್ಲದೆ ಬೇರೆ ಹಿತ ಲಕ್ಷಣವಾದರೂ ಸ್ಥಿರವಲ್ಲ ಬಂದ ಮೇಲೆ “ಕೋಗವು ಬ್ರರವೆ ವಂತ ಆಗಲಿಲ್ಲವೇ” ರೋಗದ ಹೆಸ ರು ಲಕ್ಷಣ ವ್ಯಾಪಕವೋ, ನಿದಾನಖ್ಯಾಪಕವೋ? ನಿದಾನಖ್ಯಾಪಕವಾ ಇದರೆ ಆಲು ಸ್ರೂಮೆನ್ಸುರಿಯ (albumenuria), SSE ಸ್‌ (038009), ಗೌಟ್‌ (cout), ಜ್ಯೋಂಡಿಸ್‌ (Jaundice), ಮುಂತಾದ ಹೆಸರುಗಳ ಉಪಯೋಗವಿರುವದು ಯಾವ ನ್ಯಾಯದ ಮೇಲೆ? ಟಾಯ್ಚೊಯ್ದ ಬ್ರರವು ಒಂದು ಬೇವಬೀಒ ಅಧವಾ ಕ್ರಿಮಿಯಿಂದ ಉಂಟಾಗುವಂಧಾದ್ದು ಮತ್ತು ಅದಕ್ಕೆ ಔಷಧವಿಲ್ಲ, ಆದರೆ ರೋಗದಿಂದ ನೀಡಿತರಾದ ನೂರು ಮಂದಿಗಳಲ್ಲಿ 7 “ಸಸ, ಅತ್ಯಂತ ಅಧಿಕವಾದರೆ 20 ಮಂದಿಗಿಂತ ಹೆಚ್ಚ ಸತ್ತದ್ದು ಯಾವ ಲೆಕ್ಕದಲ್ಲಿಯೂ ಕಂಡು ಬಂದದ್ದಲ್ಲ ಎಂದ ಮೇಲೆ ಸರಾಸರಿ ಮೇಲೆ “8 ತಾ ರೋಗಿಗಳು ಔಷಧವಿಲ ಲದೇನೇ ಮತ್ತು “ಮಿ ಸಾಯದೆನೇ ರೋಗದಿಂದ ವಿಮೋಚನೆ ಹೊಂದುತ್ತಾರೆಂಬ ಊಹೆ ಸಹಜ ವಾಗಿ ಹುಟ ಸ್ಪತಕೃದ್ದಲ್ಲವ್ಯ” ಅದು ಅಹುದಾದರೆ ವಿಷಮಬ್ರ ರದಲ್ಲಿ ಮಾತ್ರ ಕ್ವಿನೀನನ್ನು ಕೊಟ್ಟು ನಿದಾನರೂಪವಾದ ಕ್ರಿಮಿಗಳನ್ನು ಸಂಹರಿಸದ ವಿನಾ ಚ್ರರೆ ಸರಿಹಾರವಾಗುವದಿಲ್ಲ ಎಂಬದಳ್ಕೆ ಏನು ಆಧಾರ? ವಿಷಮಜ್ರರವು "'ಸುಶ್ರುತಾದಿಗಳ ಕಾಲದಿಂದ ಇದ್ದದ್ದು ಮತ್ತು ತಿ.ನೀನಿಸ. ಉಪಯೋಗ ಇತ್ತೀಚೆಗೆ AS ವಾದದ್ದು ಆಗಿರುತ್ತಾ, ಕ್ರಿನೀನು ಜನಾ ಕತ್ತೆ ವಾಸಿ ಯಾಗುವದಿಲ್ಲ ಎಂಬದು ಬಾಜ "* ನೀನನ್ನು ಕಂಡುಹಿಡಿಯ.ವದಕ್ಕೆ "ೂರ್ವದಲ್ಲ ಬಹು ಸಹಸ್ರ ವರ್ಷಗಳ ವರೆಗೆ ಒನರು ಹ್ಯಾಗೆ ರೋಗದಿಂದ ಮುಕ್ತ | ಮತ್ತು ಕಿನೀನಿನ ಸಂಚಾರಕೊ ್ರಿಳಪಡದೆ ಈಗಲೂ ಬರುವ ಬಹು ಪ್ರದೇಶಗಳಲ್ಲಿ ಜನರು ಹ್ಯಾಗೆ ತಮ್ಮನ್ನು 0 6 ಕಾಪಾಡಿಕೊಳ್ಳುತ್ತಾ ರೆ? ಬ್ರರದ ಕ್ರಿಮಿ ದೇಹದಲ್ಲಿದ್ದಾಗ್ಯೂ ಜ್ರ ಜರ ಬಾರಬರುವದು, ಜ್ವರ ಬಂದು ವಾಸಿಯಾಗಿ ಎಷ್ಟು "ಕ ನೀನನ್ನು ಸೇವಿಸಿದಾಗ್ಯೂ ಕವಿ ದೇಹದಲ್ಲಿ ಕಾಣುವದು, ಒಂದು ಸೀಯಾಳವನ್ನು ಬ್ರಷಸ 3 ಅಧವಾ ದೇಹಾಯಾಸ ಮಾಡಿಕೊಂಡ ದಿವಸ, ಅಧವಾ ಅವಲಕ್ಕಿ ಮೊದಲಾದ ನೆಲವು ಪದಾರ್ಥಗಳನ್ನು ಸೇವಿಸಿದ ದಿವಸ, ಕ್ವಿನೀನಿನಿಂದ ವಾಸಿಯಾದ ಸ್ವರವು ಪುನಃ ಕಾಣಿಸಿಕೊಳ್ಳುವದು, ಇಂಧಾದ ಕೈಲ್ಲ ಸಮಾಧಾನ ವೇನು? ಕ್ರಿನೀನು ತ್ರಿಮಿಗಳನ ನ್ನ ನಾಶಮಾಡಿ ಜ್ವರವ ನ್ನು ಪರಿಹರಿಸುವದು ನಸ್ತೆಯವಾದರೆ, ಅದನ್ನು ಆದೇ : ಬರದ ಲಕ್ಷಣ :ವಾಗಿ ಕಂಡ ಕಲವು ಉಪದ್ರವಗಳು ಇರು ವಾಗ್ಗೆ ಮತ್ತು ಜರದ ವೇಗ ಹೆಚ್ಚು ಇರುವಾಗ್ದಿ ಇತ್ಯಾದಿ ಕೆಲವು ಸಂದರ್ಭಗಳಲ್ಲಿ ಕೊಡ ಕೂಡದು, ಮತ್ತು ಪ್ರಮಾಣದಲ್ಲಿ ಹೆಚ್ಚು ಕಡಿಮೆ ಮಾಡಬೇಕು, ಎಂಬಂಧಾದ್ದೆ ಲ್ಲ ಯಾಕೆ? ರೋಗದ ನಿದಾನಕ್ಕೆ ತಕ್ಕಪ ಪರಿಹಾರ ಮಾಡಿದ ಕೂಡಲೇ ಅದರ ಲಕ್ಷಣಗಳು ಸಹ ವಾಸಿಯಾಗ ಬೇಕಲ್ಲವೋ? ಕ್ವಿ ನೀನಿನ ಸೇವನದಿಂದ ದೋಷ ಬರುವದುಂಟೋ?' ಇದ್ದರೆ, ಯಾವ ದೋಷ ಗಳು, ಯಾವ ಇರಬ ಬರುತ್ತವೆ? ಕ್ವನಿ ನು ಜ್ವರದ ಕ್ರಿಮಿಗಳನ್ನು ಕೊಲ್ಲು ವದಲ್ಲದೆ, ಬೇರೆ ಏನು ಕೆಲಸವನ್ನು ಶರೀರದಲ್ಲಿ ಮಾಡುತ್ತದೆ? ಬರದಿಂದ ಮುಕ್ತ ನಾದವನು. 3 ವರ್ಷ ಗಳ ವರೆಗೆ ಪ್ರತಿ ಸಿ ತಿಂಗಳಲ್ಲಿ. ನೆಲವು ದಿನ ಬಿಡೆಡೆ ಕ್ರನೀನನ್ನು ಸೇವಿಸುವದು ಒಳ್ಳೇದು

u

ಉಪೋದ್ಭಾತ LXV

ಜ್ವರಪ್ರದೇಶಕ್ಕೆ ಹೋಗುವ ಮಕ್ಕಳುಮರಿಗಳು ಹಿಡಿದು ಬಲ್ಲವರು ಅಲ್ಪ ಪ್ರಮಾಣ ದಲ್ರಿ ಕ್ರಿನೀನನ್ನು ಸೇವಿಸುತ್ತಿರುವದು ಒಳ್ಳೇದು ಎಂಬದು ಅದರ ಯಾವ ಗುಣಕ್ಕಾಗಿ? "ನೀನಿನ ಶಕ್ತಿಯು ಆರು ತಿಂಗಳ ವರೆಗೆ ಇರುತ್ತದೊ? ಹೌದಾದರೆ,

ಕ್ರಿಮಿಗಳನ್ನು ನಾಶಮಾಡದೆ ಸ್ವರವನ್ನು ಬಾರದ ಹಾಗೆ ತಡೆಯುವದು ಹ್ಯಾಗೆ? sR ಇನ್ನೂ ಅನೇಕ ಸಹಜವಾದ ಸಳ ಹುಟ್ಟುತ್ತವೆ. ಇವುಗಳಿಗೆ ಸಮಾಧಾನ ನಾವು ನೋಡಿದ ಯಾವ ಪಾಶ್ಚಾತ್ಯ ವೈದ್ಯಗ್ರೆಂಧಗಳಲ್ಲಿಯೂ ಕಾಣುವದಿಲ್ಲ.

9], ಪಾಶ್ಚಾತ್ಯ ವೈದ್ಯರು ತೊಲೆ ಲೆಕ ದಲ್ಲಿ ಕ್ವೀನಿನನ್ನು ಕೊಟ್ಟು ಗುಣವಾಗದ ವಿಷಮಜ್ಯರವನ್ನು ಐದು ಗ್ರೈನ ಕಿನೀನಿನಿಂದಲ್ಲೇ ಆಯುರ್ವೇದ ಪ್ರಕಾರ ತೆಯಾರಿಸಿದ ಕಷಾಯದ ಸಹಾಯದಿಂದ, ಗುಣ ಮಾಡಿದ ಒಂದು ಸಂಗತಿಯನ್ನು ಹಿಂದಿನ 14ನೇ ಪ್ರಕರಣ ದಲ್ಲಿ ಎತ್ತಿದೆವು. ಕ್ರಿನೀನಿನಿಂದ ವಿಷಮವಾದ ಒಂದು ಸಂಗತಿಯನ್ನು ಇಲ್ಲಿ ಹೇಳುವೆವು ಒಂದು ಹೆಂಗಸಿಗೆ ನಾ ಕ್ವಿನೀನನ್ನು ಒಬ್ಬ ರು ಹಳ್ಳಿ ಪಂಡಿತರು ಕೊಟ್ಟರು ಅದರಿಂದ ಹೆಂಗಸು ಸ್ತ್ರ ಏತೆಯಿಲ್ಲ ಚೂ ಯಾವ ಅಂಗಜೇಕ್ಟೆ ಗೆಳನ ನ್ನಾದರೂ ಮಾಡಲಾರ ದೆಯೂ : ಬಿದ್ದುಕೊಂಡಿದ್ದ ಸಿತಿಯನ ಕುರಿತು ಪಂಡಿತರನ್ನು ್ನ ವಿಚ್‌ರಿಸದ್ದಲ್ಲಿ ಅವರು ಪ್ರಯೋ ಜನವಿಲ್ಲ ಎಂದು ಬಿಟ್ಟರು ಡೇ ನೆಲದ ಮೇಲೆ ದಭೆ-ಗಳನ್ನು ಬಿಡಿಸಿ ಬ್ರಾಹ್ಮಣ ವಿಧವೆಯಾಗಿದ್ದ ಹಂಗಸನ್ನು ಮಲಗಿಸಿ ತುಳಸೀ ಮಾಲೆ ಹಾಕಿ ಬಾಯಿಯೊಳಗೆ ತೀರ್ಥ ಹೊಯ್ದರು ಹೀಗೆ ಮಾಡಿ ಸುಮಾರು 24 ತಾಸುಗಳಾದರೂ, ಅವಳು ಸಾಯದೆ ಇದ್ದ ಹಾಗೆಯೇ ಇದ್ದಳು ಅಷ್ಟ ರಲ್ಲಿ ಬೇರೆ ಕೆಲಸದ ಮೇಲೆ ಗ್ರಾಮಕ್ಕ ಹೋಗಿದ್ದ ನಮ್ಮನ್ನು ಕರದು ರೋಗಿಯನ್ನು ಪರೀಕ್ಷ ಸಬೇಕಾಗಿ ಅಲ್ಲಿ ನೆರದಿದ್ದ ಗ್ರಾಮಸ್ಥ ಶೆ ಅಪೇಕ್ಷಿಸಿ ಮೇರೆಗೆ, ನಾವು ರೋಗಿ ಇದ್ದ ಗೆ ಹೋಗಿ ನೋಡುವಾಗ್ಗೆ ಡಂ ಕಾಯು ವಿರಳವಾಗಿ ನಡಿಯು ತ್ತಿದ್ದು, ಅಶುಭ ಸೂಜ ಸನೆಗಳೇನೂ ಕಾಣದರಿಂದ' "ರೋಗಿಯನ್ನು ಉಪವಾಸಮಾಡಿಸಿ ಕೊಲ್ಲ ದಿದ್ದರೆ ಆವಳು ಸಾಯಳೆಂತ ಹೇಳಿ, ಸಾಯಾಹ್ನ ಸಮಾನಿಸಿದ್ದ ಕಾಲದಲ್ಲಿಯೇ ಒಂದು ಮಾತೆ ತೆಯನ್ನು ಕೊಟ್ಟು, 2ನೆ ಒಂದು ಮಾತ್ರೆಯನ ಮಧ್ಯರಾತ್ರಿ ಕೊಡುವ ಹಾಗೂ, ತನ್ನ ದ್ಯ ಹಾಲನ್ನು AEN ಹೇಳಿ ಹೋದವು ಬಗ್ಗ ಹೆಂಗ! ಗೆ ಎಚ ರವಾಗಿ, ಎದ್ದು ಕೂತು, ತನಗೆ ಹಲ್ಲು ನಾಲಿಗೆಗಳನ್ನು ಉಜ್ಜು ವದಕ್ಕೆ ar ಕಡ್ಡಿ ಕೇಳಿದಳು. ಹೀಗೆ ಅನೇಕರಿಗೆ ವಿಚಾರವಿಲ್ಲದೆ ನೀ ನನ್ನು. ಕೊಟ್ಟದರಿಂದ ಮೆದುಳಿನ ಕ್ರಮ ಉಂಟಾ ಗಿಡೆ ಮುಂಬಯಿ ಮುಂತಾದ ದೇಶಗಳಿಗೆ ಜೋ ಸಂಪಾದಿಸಿದ ಎಮ ಕ್ರಿನೀನಿ ನಿಂದ ಪರಿಹಾರವಾಗದೆ, ಬಹುಕಾಲ ದಣಿದು, ನಮ್ಮಲ್ಲಿಗೆ ಚಿಕಿತ್ಸೆಗೆ ಆಗಾಗ್ಗೆ ಬಂದ ಕೋಗಿ ಗೆಳು ಒಹಳೆ ಮಂದಿ ಇದ್ದಾ ಗ್ಳೂ, ನಾವ್ರ ಕಳದ ಐದು ವರ್ಷಗಳದ ಕ್ವನೀನನ್ನು ಉಪ ಯೋಗಿಸಿದ್ದಿಲ್ಲ. ನಮ್ಮಲ್ಲಿಯ ಚಿಕಿತ್ಸೆಯಿಂದ ಅಂಥಾ ರೋಗಿಗಳಲ್ಲಿ ಯಾರಿಗಾದರೂ ವಾಸಿ ಯಾಗಲಿಲ್ಲ ಎಂಒ ವರ್ತಮಾನ ನಾವು ಕೇಳಲಿಲ್ಲ

22. ಅದೆಲ್ಲ ಹ್ಯಾಗಿದ್ದರೂ, ಕ್ವಿನೀನು ಪ್ರಾಯಶಃ ವಿಷವ ರವನ್ನು ತಡೆದು ನಿಲ್ಲಿ ಸುತ್ತದೆಂಬದಕ್ಕೆ ಸಂದೇಹವಿಲ್ಲ ಬೆ ಅನುಭವ " ಹ್ಯಾಗಂದರೆ ಚಳಿಯುಕ್ತ ವಾದ ಮತ್ತು ಪೂರ್ಣವಾಗಿ 1 ಬಿಟ್ಟು ಒರುವ ಎ. ಸ್ವರದಲ್ಲಿ ಚಳಿ ಬರುವ ಕಾಲದಿಂದ 4 ಘಂಟಿ ಪೂರ್ವ ದಲ್ಲಿ 3-4 ಸೈನ. ಅನಂತರ 2 ಘಂಟಿಯಲ್ಲಿ 8-4 ಗ್ರೈನ ಕ್ರಿನೀನನ್ನು ಸ್ರಾವ

1೫7111 ಉಪೋದ್ಭಾತ

ರೋಗಿಗೆ ಒಂದೆರಡು ಚಮಚೆ ಲಿಂಬೇರಸದಲ್ಲಿ ಒಂದು ಚಿಮಿಟಿ ಸಕ್ಕರೆ ಕೂಡಿಸಿ ಕೊಟ್ಟರೆ, ಅದೇ ದಿನದ ಜಳಿ ಬಾರದೆ ನಿಲ್ಲುತ್ತದೆ. ಹಾಗೆ ನಿಂತರೆ, 3ನೆ, 3ನೆ ಸತಯ ದಿನಗಳಲ್ಲಿ ಳೆ ಒಮ್ಮೆ ಮಾತ್ರ ಅದೇ ರೀತಿ ಕ್ವಿನೀನನ್ನು ಸೇವಿಸಿ ಪಧ್ಯದಲ್ಲಿದ್ದರೆ, ಜ್ವರದ ತಾತ್ಕಾಲಿಕ ಪರಿ ಹಾರವಾಗುತ್ತದೆ ರೋಗದ ಮೂಲ ಹೋಯಿತೆಂತ ಧ್ಯರ್ಯ ಪಡಬೇಕಾದರೆ, ದೋಷಕ್ಕೆ ತಕ್ಕವಾಗಿ ಆಯುರ್ವೇದರೀತ್ಯಾ ಔಷಧವನ್ನು ಮಾಡಿ, ದೋಷಗಳನ್ನು ಸ್ವಸ್ಥ ಸ್ಪಿತಿಗೆ ಶರ ಪ್ರಧಮ ದಿನದಲ್ಲಿಯೇ ಜ್ವರ ನಿಲ್ಲದಿದ್ದರೆ ಕ್ರಿನೀನು ರೋಗಿಗೆ “ನಷ್ಟ ಯೋಜನ

ನಿಶ್ಚಯಿಸಿ, ಬೇರೆ ಚಿಕಿತ್ಸೆಯನ್ನು ಸಾಜ ವರ್‌ ಪ್ರಶಸ್ತ ಹಾಗೆ ಮಾಡದೆ, ದಿನಕ್ಕೆ 30-60 ಗೈನ ಪ್ರ ಪ್ರಕಾರ ಕ್ರಿನೀನನ್ನು ಸೇ.ಸುತ್ತಾ ಬಂದರೆ, ಒಳಗಿನ ಜ್ವರಕಾರಣವಾದ ಶ್ರಿ ಗಳಿಗೆ ಅದರಿಂದ ಎಷ್ಟು ಸಾಕಟಿವುಂಟಾಗುತ್ತದೊ, ಅದಕ್ಕಿಂತ ಹಚ್ಚಲ್ಲದಿದ್ದರೆ ಅಸೆ ಸ್ಲೀಯಾದರೂ ರೋಗಿಗೂ ಸಂಕಷ್ಟ Bd ಸಂಶಯವಿಲ್ಲ 'ಒ್ವರದ ಶಾಂತತೆಗೋಸ್ಯರ ತಣ್ಣೀರ ಸ್ನಾನ ಮಾಡಿಸುವದು. ಅಶಕ್ತಿಗ ಬ್ರಾಂಡಿ ಕೊಡುತ್ತಾ ಬರುವದು, ಅನಿದ್ರೆಗೆ ಬು ಹೊಡುವದು ಇತ್ಯಾದಿ ಯೋಗಗಳು ಬುಡದಲ್ಲ ಪಸೆಯಿಲ್ಲದರಿಂದ ಒಣಗ.ತ್ರಾ ಬರುವ ಮರದ

ಎಲೆಗಳಿಗೂ ಕೊಂಬೆಗಳಿಗೂ ನೀರನ್ನು ಸುರಿದರೆ ಎಷ್ಟೋ ಅಷೆ ಸ್ರೀ ಪ್ರಯೋ ೫.1 ಒನವುಳ್ಳವು. ಎಲೆಗಳು ತತ್ಕಾಲ ಸ್ವ ಸ್ವಲ್ಪ ಹಸ ಮರ M D (llerald ಟು ೫0) ನಿಶ್ಚಯ ಮಾತ್ರ ವಲ್ಲದೆ, ಗ್‌ ಬೇಗನೇ ಕುಂಬಾಗಿ ಕೊಳೆಯ ...] ಲಕ್ಕಾರಂಭಿಸುವದು ವಿಷಯದಲ್ಲಿ ಒಬ್ಬರು ಪಾಶ್ಚಾತ್ಯ ಡಾಕ್ಟರರೇ* ಹೇಳುವದೇನೆಂದರೆ -

“ಈ ವಿಷಗಳು ದೇಹದೊಳಗೆ ಆಕಾರ ಹೊಂದಲಿಕ್ಲೆ ಆರಂಭವಾದ ಕೂಡಲೇ, ಬಿಸಿಯು ಏರಲಿಕ್ಕಾರಂಭಸುತ್ತದೆ, ಯಾಕೆಂದರೆ ಯಕೃತ್ತಿನಲ್ಲಿಯೂ, (lymphatic glands) ಮೇದೊಪಿಂಡಗಳಲ್ಲಯೂ, ರಕ್ಕದಲ್ಲಿಯೂ ಮತ್ತು ಬೇರೆ (೬500) ಕಲೆಗಳಲ್ಲಿಯೂ ಸುಡತ (ಪಚನಕ್ರಮ)ವು ಅಧಿಕವಾಗಿ ನಡೆಯುತ್ತದೆ ಬ್ವರವು ಅಧಿಕ ಪಚನದ (010೩1100) ಲಕ್ಷಣವಾಗಿರುತ್ತದೆ. ಬಿಸಿಯ ಏರಿಕೆಯನ್ನು ತಡದರೆ, ವಿಷಗಳು ಆಕಾರ ಹೊಂದು ವಂಧಾದ್ದು ಮುಂದರಿಸಿ ಮರಣವು ಸಹಜವಾಗಿ ಸಂಭವಿಸುವದಾಗುತ್ತದೆ ವಸ್ತುತಃ ಅಜ್ಜಿ ಪ್ರಾಯವನ್ನು ಸ್ಥಾವಿಸುವ ಪರೀಕ್ಷೆಗಳು ಮಾಡಬ್ಬಟ್ಟವೆ. ಕೆಲವು ಕೋಳಿವರಿಗಳಿಗೂ «ಗಿನಿ' ಬಾತಿ ಹಂದಿಗಳಿಗೂ ವಷಜ್ವರದ ಕ್ರಿಮಿಗಳ ಡಾಕನ್ನು ಹಾಕಿ ಬಿಸಿಯು ಏರದಂತೆ ಅವು ಗಳನ್ನು ತಣ್ಣಿ (ರಿನಲ್ಲಿ ಇರಿಸಲಾಯಿತು. ಅವು ಬೇಗನೇ ಸತ್ತವು. ಬೇರೆ ಕೆಲವಕ್ಕೆ ಬಿಸಿಯು ಅನೇಕ ಡಿಗ್ರಿ ವರಗೆ ಏರುವ ಹಾಗೆ ಬಿಡಲಾಗಿ, ಅವುಗಳಲ್ಲ ಬದುಕಿದವು ದೇಹವು ಸ್ವಾಭಾವಿಕವಾಗಿಯೇ ತನ್ನಲ್ಲಿ ಸೇರಿದ ಎಲ್ಲಾ ವಿಷಗಳ ಧ್ವಂಸ ಸನಕ್ಕೋಸ್ಯರ, ಅಧಿಕವಾಗಿ ಬಿಸಿಯನ್ನುಂಟುವ ಡಿ, ಪ್ರಯತ್ನಿಸುತ್ತದೆ "'ದೇಹದೊಳಗಿನ) ಉಷ್ಟೋತ್ಪಾದನಾಧಿಕ್ಯದ ಲಕ್ಷಣವಾದ ಎಲ್ಲ ಜ್ವರಗಳಲ್ಲಿ ವಿಷದ ಫಲವನ ಪ್ರತಿರೋಧಿಸತಕ್ಕಂಧ ಏಂಟಿಟೋಕ್ಸಿನ (8111021) ಬಿಂಬ ER ವನ್ನು ರಕ್ತವು ಶ್ರಮಪಟ್ಟು ಉಂಟುಮಾಡುತ್ತದೆ ಆದ್ದರಿಂದ ಜ್ವರವು ವಿಷದ ಅಂಟುವಿಕೆಗೆ ಬಸು ರಕ್ಷೆ ಎಂಬದು ಸ್ಪಷ್ಟ

`ಬ್ರರವನ್ನು ಲಕ್ಷದಿಂದ ನೋಡಿದ್ದಲ್ಲಿ, ತ್ವನೀನು, ಎಂಬಿಪ್ಯಾರಿನ್‌, ಫೆನಸೆಟಿನ್‌ ಮತ್ತು ಬೇರೆ ಇದ್ದ ಲಿನಿಂದಾಗುವ ತಾರಿನ ಯೋಗಗಳು, ಮುಂತಾದ ಔಷಧಗಳಿಂದ ಚ್ವರ

ಉಪೋದ್ರಾತ LXIX

ವನ್ನು ಶೀಘ್ರವಾಗಿ ಇಳಿಸುವದು ಶಾರೀರಶಾಸ ಸ್ವಕ್ಟೂ ರಸಾಯನಶಾಸ್ತ್ರಕ್ಕೂ ವಿರುದ್ಧ ಮಾತ್ರ ವಲ್ಲ; ಅದು ರೋಗಿಗೆ ಖಂಡಿತವಾಗಿ ಕೆಡಕನ್ನು ಮಾಡಿ, ಅವನು ನು ಸ್ವಸ್ಥನಾಗುವ ಸಂಭವ ವನ್ನು ಕಡಿಮೆಮಾಡುತ್ತದೆ ಸ್ವಲ್ಪ ವರ್ಷಗಳ ಹಂದೆ ಇಂಧಾ ಎಂಟಿಪ್ಸಾರೆಟಿಕ್‌ (ಜ್ವರ ತಗ್ಗಿಸ ತಕ್ಕ) ಎನ್ನುವ ಔಷಧಗಳನ್ನು ಬಹಳವಾಗಿ ಉಪಯೋಗಿಸಿದರಿಂದಲೇ ಹೃದಯದ ಕೆಲಸ ನಿಂತುಹೋದ್ದರ, ಮತ್ತು ನರಗಳ ಸಂಬಂಧವಾದ ಅಕ್ರಮಗಳ, ಅನೇಕ ದೃಷ್ಟಾಂತಗಳು ಉಂಟಾದ್ದೆ ಂತ ತೋರಿಸಬಹುದು “ಹಾಗಾದರೆ ಜ್ವರದಲ್ಲಿ ಮತ್ತು ಬಿಸಿಯನ್ನು ತಗ್ಗಿ ಸುವ ಯತ್ರ ದಲ್ಲಿ ತಣಿ ನೀರನ್ನು ಅಧವಾ ನೀರಿನ ಗಟ್ಟಿ ಯನ್ನು “00 ಉಪಯೋಗಿಸುವದು ದೋಷಕರವಲ್ಲ ವೋ KN ಜಿಚ್ಲಾಸವು ಅನೇಕರಲ್ಲಿ "ಸ್ವಾಭಾವಿಕವಾಗಿ ಹುಟ್ಟು ತ್ತ ದೆಂಬದು ನಿಸ್ಸ ಂದೇಹ.” (ಈಪ್ರ ಪೃಶೆ ಗೆ « ಅಲ್ಲ ಎಂತ ಉತ್ತರ ಒರದ್ದ ತಣಸಿನಿಂದ ಸರಗ. ಯಕೃತ್ತಿನ ಮತ್ತು ವೃ ವೃ ಕ್ಬುಗಳೆ ಫಲ ಅಭಿಕವಾಗಿ, ವಿಷವು ಹೊರಗೆ ಹೋಗಬಹುದೆಂತ ಹೇಳಿ) *ತಣ್ಣೀರಸ್ನಾ ಸದಿನಿದ (ದೇಹದೊಳಗಿನ) ಬಿಸಿ ಯನ್ನುಂಟುಮಾಡುವ ಸ್ಥಾನ ನಗಳ ಕೆಲಸ ವನ್ನು ಹಡಿದು ನಿಲ್ಲಿಸುವದಲ್ಲದೆ, ಜಷಪರಿಹಾರಕ ಫಲವಿಲ್ಲ ಎಂತಾದರೆ, ಅದು ಔಷಧಗಳಷ್ಟೇ ಬಾಧಕಕರ " "ಈಸಾ ನದಿಂದ ಅದನ್ನು ನೋಡಲಿಕಾ ರಂಭಸಿದಂದಿನಿಂದ ಬ್ವರವು 104 ಡಿಗ್ರಿಗೆ ಏರಿ, "ಅಲ್ಲಿಯೇ ತೆ 180. ಮಾತ್ರ ರೋಗಿಗೆ ಜಗ ರಾತ್ರಿ ಗಳಲ್ಲೆಲ್ಲಾ ತಣ್ಣೀರು, ತಣ್ಣೀರ ವತ್ತಡಗಳು, ತಣ್ಣೀರಬಟ್ಟಿಗಳ ಹೊದಿಸುತಗಳು. of Heat's ಅಧವಾ ಕರಾರದಲ್ಲಿರಿಸಿ ತಣ್ಣಿ ಸ್ಲೀರಸ್ನಾನಮಾಡಿಸುವದು ಮತ್ತು ಬಿಸಿಲೇಪ 1.21] ಗಳು, ಇವುಗಳನ್ನುಪಯೋಗಿಸುವ ಪಕ್ಷವನ್ನು ನಾನು ಯಾವಾಗಲಾದರೂ ಸಮರ್ಧಿಸಿದ್ದಿಲ್ಲ.* ಬ್ರಾಂಡಿಯ ಉಪಯೋಗದ ಕುರಿತು ಇನ್ನೊಬ್ಬರು ಡಾಕ್ಟರರು” ಹೇಳುವದೇನೆಂದರೆ “ಕೆಲವ್ರು ದಶವರ್ಷಗಳ ಹಿಂದೆ ಅನೇಕ ರೋಗಗಳಿಗೆ ಮದ್ಯವು ಸಾಧಾರಣವಾದ ಪರಿಹಾರವಾಗಿತ್ತು. ಟಾಯ್ಫೊಯ್ದ್‌ ಬ್ರರವು ಇದಕ್ಕೊಂದು ಒಳ್ಳೇ ದೃಷ್ಟಾಂತ ಅರ್ಧಶತಮಾನದ ಪೂರ್ವದಲ್ಲಿ ಅದಕ್ಕೆ ಮದ್ಯವು ನಿತ್ಯವಾದ ಚಿಕಿತ್ಸೆ ಬಾ ಆದರೆ ಕಾಲದಲ್ಲಿ ಆಧುನಿಕ ಅನುಭವವುಳ್ಳ ಇಲ್ಲಾ ವೈದ್ಯರು 4 ಕೋಗದಲ್ಲಿ ಮದ್ಯದ ಉಪಯೋಗ ವನ್ನು ಪ್ರತಿಷೇಧಿಸುತ್ತಾರೆ ಟಾಯ್ಚೊಯ್ದ್‌ ಒರಕ್ಕೆ ಮದ್ಯ ಕೊಡುವ ದಿವಸಗಳಲ್ಲಿ ರೋಗಿಗೆ ಟಾಯ್ಜೊಯ್ದಿನ ಕ್ರಿಮಿಗಳೊಂದಿಗೆ ಮಾಡಿಬೇಕಾರ ಯುದ್ಧ ಕ್ಕಿಂತಲೂ ತನ್ನ ದೇಹದೊಳಗೆ ಹೊಗಿಸಿದ ಮದ್ಯದೊಂದಿಗೆ ಯುದ್ದ ವನ್ನು ಮಾಡುವದು ಹೆಚ್ಚು ಕಷ್ಟ ಜೇ ನಾವು ಹೇಳುವೆವು.? ಮದ್ದು ಮುಂತಾದ ತೀಕ್ಣವಾದ ಉತ್ತೇಜನೆಗಳ ಮತ್ತು ತಣ್ಣಿ (೦ನ ಸ್ನಾನಾದಿಗಳ ಉಪ ಯೋಗದ “ಷಯದಲ್ಲಿ ನಮ್ಮ ಅಭಿಪ್ರಾಯವೇನೆಂದರೆ ಕೋಗಕ್ಕ ತಕ್ಕವಾದ ಔಷಧವಿದ್ದು, ಅದನ್ನು ಸೇಸಿ ಬೇರ್ಣಿಸಲಿಕ್ಕೆ ಬೆ ಬೇಕಾದಷ್ಟು ಸಹ ಶಕ್ತಿಯು ರೋಗಿಗೆ ಇಲ್ಲವೆಂತಲೂ, ಅಂಧಾದ್ದರ ಉಪಯೋಗದಿಂದ ಅಷ್ಟ ಶಕ್ತಿ ರೋಗಿಗೆ ಒರಬಹುದೆಂತಲೂ ಕಂಡ ಸಂಗತಿಯಲ್ಲಿ ಮಾತ್ರ, ತಾತ್ಕಾಲಿಕ ಪ್ರಯೋಗವಾಗಿ ಅವುಗಳನ್ನು ಉಪಯೋಗಿಸಒಹುದಲ್ಲದೆ, ಅವುಗ ಳನ್ನು ಈಗಿನ ಂತೆ ಚಿಕಿತ್ಸಾ ೦ಗವಾಗಿ ಪದೇಪದೇ ಉಪಯೋಗಿಸುವದು ಶುದ್ಧ ತಪ್ಪು. ಕೆಲವು ಸಂಗತಿಯಲ್ಲಿ ಮಾತನಾಡುವ ಶಕ್ಕಿಯಿಲ್ಲದೆ ಸಾಯುವದಕ್ಕೆ ಸಮಾಪಿಸಿದ. ರೋಗಿಗೆ ಕಸ್ತೂ

LXX ಉಪೋದ್ರಾತ

ರ್ಯಾದಿ ಮಾತ್ರೆಗಳನ್ನು ಕೊಡುವದರಿಂದ ರೋಗಿಗೆ ಒಂದೆರಡು ಮಾತುಗಳನ್ನಾದರೂ ಆಡುವ ಶಕ್ತಿ ಬರುವದುಂಟು. ಆದರೆ ಆದರಿಂದ ಅವನ ಮೃತಿಯು ದೂರವಾಗಲಾರದು. ಆದ್ದರಿಂದ ಅಂಧಾ ಮಾತ್ರೆಗಳನ್ನು ಸಾಧಾರಣವಾಗಿ ಕೊಡದೆ ಇರುವದು ಪ್ರಶಸ್ತ ಎಂಬ ಹಾಗಿನ ವಿಚಾರವನೆ ಸೇ ಮದ್ಯಾದಿಗಳ ಉಪಯೋಗದಲ್ಲಿ ಮಾಡತಕ್ಕದ್ದು. 23 ಈಗ ಆಯುರ್ವೇದಗ್ರ ಂಧಗಳಲ್ಲಿ ಉಕ್ತವಾಗಿರುವ ಚ್ರರಚಿಕೆತ್ಸೆಯ ಕೆಲವು ಗಳನ್ನು ನಿರ್ದೇಶಿಸುವದು ನಮ್ಮ ವಾಚ ತಕರಿಗೆ ರಾ "ಮತ್ತು "ಪಾಶ್ಚಾತ್ಯ ಕ್ರ ಗಳ ಗುಣನೋಷಗಳನ್ನು ತೋಲನ ಮಾಡಿ ನೋಡುವದಕ್ಕೆ ಸಹಾಯಕರವಾಗಬ ಆಯುರ್ವೇದದಲ್ಲಿ ಪ್ರಸಂಗ. ಗಾತ್ರಸ್ಪರ್ಶ- ನಿಃಶ್ವಾಸ- ಸಹಭೋಜನ. ಸಹತಯ್ಯ-ಸಹ ಸಹಾಸನ-ವಸ್ತ್ಯ ವಾಲ್ಯಾನಲೇಪನಗಳಿಂದ ಒಬ್ಬ ರಿಂಜೊಬ್ಬ ರಗೆ" ಅಂಟುವ ಸಾಂಕ್ರಾಮಿಕ ಕೋಗಗಳೊಳಗೆ ಬ್ರರವು ಒಂದಾಗಿ ಉಕ್ತ ಹಾಗಿದೆ, ಚರಕಾಚಾರ್ಯಕು ದ್ರಂದ್ರಜ- -ತ್ರಿದೋಷಜ ಬು ಸ್ವರಗಳ (ಟಾಯ್ಡೊ ಯೆಂಬದು ಇವುಗಳೊಳಗೊಂದು) ನಿದಾನ ಹೇಳುವಲ್ಲಿ ಎಷಕಲಿತಿದ್ದ ನೀರಿನ ಉಪ ಯೋಗ, ಗಿರಿಗಳಲ್ಲಿ ರುವ ವಿಷಪದಾರ್ಥಗಳ ತಗಲು. ಕೆ, ಅಸಾತ್ಮ್ಯ್ಯವಾದ ವಾಸನೆಯು ಮೂಗಿನೊಳಗೆ ಸೇರುವದು ಖುತುದೋಷ ಸಹ, ಒರಗಳ ಕಾರಣಗಳೊಳಗೆ ಸೇರಿದ ವಾಗಿ ಹೇಳಿದ್ದಾನೆ. ಪಾಶ್ಚಾತ್ಯ ಡಾಕ್ಟರರು ಶೋಧಿಸಿ 'ಕಂಡುಹಿಡಿದ ಕ್ರಿಮಿಗಳು ಆಯು ರ್ವೇದದಲ್ಲಿ ಉಕ್ತವಾದ ವಿಷದಲ್ಲಿರುವಂಧವಾಗಿರಬಾರದೊ' ಹಾಗಿದ್ದರೆ ಕ್ರಿಮಿಗಳನ್ನು ನಾಶಪಡಿಸುವ ಪ್ರಯತ್ನಕ್ಕಿಂತ ಕ್ರಿಮಿಗಳಿಗೆ ಕಾರಣವಾದ ಎಷದ ಪರಿಹಾರಕ್ಕ ಯತ್ನಿಸು ವದೇ ಉಚಿತವಲ್ಪ ವೋ? ಬೇರಬೇರ ಕ್ರೈಖುಗಳಿಂದ ಉತ್ಪನ್ನವಾದ ಬೇರೆಬೇರೆ ಬಾತಿ ವಿಷಮ ಬ್ವರಗಳು ಕ್ರಿನೀಸಿ ನಿಂದಲೇ ಪರಿಹಾರವಾಗುತ್ತ ಚಚ ಕ್ರೈಖುಗಳೆಲ್ಲಾ ಒಂದೇ ಬಾತಿ ಬಷದಂದ “ಉದ್ದ ವವಾಗುವದಾಗಿರಬಹುದೆಂಬ ಅಭ್ಲಿಸ ಸ್ರಾಯವು ಬಟಪಡು ವಿ೪ ವೋ" ಗೊಬ್ಬ ರದ ದೋಷಪಂಹಾರಕ್ಕೆ ಗೊಬ್ಬ ರದ ಹುಳಗಳ ನಾಶೆನಕ್ಕೆ ಯತಿ ್ನಿಸುವದಕ್ಕೆ. ೦ತ ಗೊಬ್ಬರ ನೆ ದೂರಹಾಕುವದು ಒಳೆ ಕೀದಲ್ಲವೋ? ಪ್ಲೇಗರೋಗದಷ್ಲ ke ಹು ಬೇರೊಂದು ಕ್ರಮದಲ್ಲಿ ಬೆಳಿಸಿದರೆ, ಅದು ರೂಪಾಂತರವನ್ನು ಹೊಂದುತ್ತದೆಂತ ಒಬ್ಬ ರು ಪಾಶ್ಚಾತ್ಯ ಶಾಸ್ತ್ರಜ್ಞರು ಕಂಡುಹಿಡಿದಿದ್ದಾರೆ ಎಂತ ಬೂ 8 ರತ್ರಗಳು ಕಲವು ಕಾಲದ ಹಿಂದೆ” ಪ್ರಕಟಿಸಿದ್ದ ನೆನಪು ಬರುತ್ತದೆ ಹಾಗಿದ್ದರೂ ನಾನಾ ರೋಗಗಳಲ್ಲಿ ಕಾಣುವ ನಾನಾ ಕ್ರಿವಿಗಳು ಆಯಾ ರೋಗಗಳ ಲಕ್ಷಣಗಳಲ್ಲದೆ, ರೋಗಗಳಿಗೆ ಹೇತುವಲ್ಲ ಎಂಬ ಮತವು ನಿರ್ಧಾರಣೀಯವಾಗಿ ಉಂಟು. ಸಾಧಾರಣವಾಗಿ, ವಿಷಮವಲ್ಲದ ಬಿಡದೆ ಬರುವ ಜ್ವರವು ಪ್ರಧಮ ಅರು ದಿನಗಳ ಪರಿಯಂತ ತರುಣ, ಅನಂತರ 12ನೇ ದಿನದ ವರೆಗೆ ಮಧ್ಯ, ಮೇಲೆ ಜೀರ್ಣ ಎಂತ ಆಯುರ್ವೇದದಲ್ಲಿ ವಿಭಾಗಮಾಡಲ್ಪಟ್ಟು, ತರುಣಜ್ವರದಲ್ಲಿ ಸ್ನಾನಗಳು, ಲೇಪನಗಳು, ಸ್ನೇಹಗಳು, ಶೋಧನಗಳು, ಹಗಲುವಿದ್ರೆ, ವ್ಯವಾಯ, ವ್ಯಾಯಾಮ, ತಣ್ಣೀರು, ಸಿಟ್ಟು, ಬೀಸುವ ಗಾಳಿ, ಭೋಜನ ಸಹ ವರ್ಜವಾಗಿ ಹೇಳಲ್ಪಟ್ಟಿವೆ ಟಾಯ್ಫೊಯ್ದಿನಲ್ಲಿ ದ್ರವ ಪಡ ಸವನ್ನ ಆಹಾರವಾಗಿ ಕೊಡಬೇಕೆಂಒದು ಚುರು ಸಮ್ಮತವಾದರೂ, ಹಾಲು ಸ್ನೇಹಯುಕ್ತವಾದ್ದರಿಂದ ತರುಣಚ್ವರದಲ್ಲಿ ಪ್ರಶಸ್ತವಲ್ಲ ಜ್ವರದ ವೇಗವನ್ನು ತಡೆಯಲಿಕ್ಕೆ ಪ್ರಯತ್ನಿಸ ಟಾಕ್‌! ಡಾಕ್ಟರ ರೂಸಿಟಿರ ದೊರೆಗಳು ಹೇಳಿದೆ. ಮತವು ಆಯುರ್ವೇ ಇದಸಮ್ಮತ ವಾನದ್ದು ಹಾಲ. ಮತ್ತು ಔಷಧಸಿದ್ದವಾದ ತುಪ್ಪ ಜೀರ್ಣ (ಹಳೇ) ಜ್ವರದಲ್ಲಿ A

ಉಪೋದ್ಭಾತ 12೫1

ಪ್ರಶಸ್ತ. ಜ್ವರಾರಂಭದಲ್ಲಿ ರೋಗಿಯು ಬಲಿಷ್ಠನಾಗಿದ್ದರೆ ಒಂದು ರಾತ್ರಿ, ಮೂರು ರಾತ್ರಿ, ಅಧವಾ ಒಂದು ಹಗಲೂರಾತ್ರಿ ಬಾಯಾರಿಕೆಗೆ ಮಾತ್ರ ಕುಡಿಯುತ್ತಾ, ಲಂಘನಮಾಡುವದ ೦೦ದ ಜರರಾಗ್ನಿಯು ಆಹಾರವಿಲ್ಲದೆ ದೋಷಗಳನ್ನೇ ಪಡನಮಾಡಿ ಅನೇಕ ಜ್ವರಗಳಲ್ಲಿ ಆರೋ ಗ್ಲವನ್ನುಂಟುಮಾಡುವದು. ಆದರೆ ಲಂಘನವು ವಾತವನ್ನು ಪ್ರಕೋಪಮಾಡುತ್ತದಾದ್ದರಿಂದ, ವಾತದೋಷವೇ ಪ್ರಧಾನವಾಗಿದ್ದ ರೋಗಿಗೆ, ಮತ್ತು ಬಸುರಿ, ಬಾಲ್ಕ ವೃದ್ಧ, ದುರ್ಬಲ ಮುಂತಾದ ವರ್ಗಗಳಿಗೆ ಸೇರಿದ ರೋಗಿಗಳಿಗೆ ಲಂಘನವು ಹಿತವಲ್ಲ. ಲಂಘನದಿಂದ ರೋ ಗಿಯ ಬಲ ಕಡಿಮೆಯಾಗದಂತೆ ನೋಡಿಕೊಳ್ಳ ಬೇಕು. ಇಷ್ಟೇ ಅಲ್ಲದೆ ಸಾಮ ( Fo ವುಳ್ಳ), ನಿರಾಮ ಎಂಬ ಜ್ವರಭೆ ನೀದವನ್ನೂ, ಜಸತ ಪಾಚನ, ಶಮನ ಏಂಬ ಔಷಧಭೇ ಗಳನ್ನೂ ಅವುಗಳನ್ನುಪಯೋಗಿಸುವದಕ್ಕೆ ಯುಕ್ಕಕಾಲವನ್ನು ರೋಗಿಯ ಪರೀಕ್ಷೆ! ಯಿಂದ ತಿಳಿ ಯುವ ಕ್ರಮವನ್ನೂ ಇವೇ ಮುಂತಾದ ಅನೇಕ ಸೂಕ್ಷ್ಮವಿಚಾರಗಳನ್ನು ಸೂಚಿಸಿ, ಪ್ರತಿ ವರ್ಗದ ಜ್ವರಕ್ಕೆ ಪ್ರತ್ಯಪ್ರತ್ಸೇಕ ಔಷಧಯೋಗವನ್ನು ಬಹುಖಧವಾಗಿ ಆಯುರ್ವೇದವು ಹೇಳುತ್ತದೆ” ಸಯಿಣಜರದಲ್ಲಿ ಔಷಧ ಕೊಡುವ ಅವಶ್ಚಬದ್ದಲ್ಲಿ ಅದಕ್ಕೆ ಯುಕ್ತವಾಗಿ ಹೇಳಲ್ಪಟ್ಟ ಔಷದಗಳಿೊಳಗೊಂದನೆ ್ನೇ ಕೊಡತಕ್ಕದ್ದೆ ತಲೂ, 'ತರುಣಚ್ಛ ರದಲ್ಲಿ ಜೊಗರುರುಚಿ ಯುಳ್ಳ. ಎಲ್ಲ ಕಷಾಯಗಳು ನಿಷಿದ್ಧ ವೆಂತಲೂ, "ರಾತಿಸಾರದಲ್ಲಿ ಬ್ವರಕ್ಕೂ ಅತಿಸಾರಕ್ಕೂ ಪ್ರತ್ಯವಿತ್ವೇಶ ಚಿಕಿತ್ಸೆ ಮಾಡದೆ ಎರಡು ಲಕ್ಷ್ಮ ಣಗಳಿಗೂ ಪ್ರತೀಕಾರವಾದ ಕಷಾಯಾದಿ ಯೋಗಗಳನ್ನೇ ಉಪಯೋಗಿಸತಕ್ಕದ್ದ ತಹ ಆಯುರ್ವೇದಗ್ರಂಧಗಳು ಹೇಳುತ್ತವೆ.

ಜ್ವರವು ಇಲ್ಲಾ ರೋಗಗಳೊಳಗೆ ಅತಿ ತರಿನ ವಾದ್ಚಾ! ತಿಳಿದು, ಆಯುರ್ವೇದಗ್ನ ಗ್ರಂಧಕಾರರು ಅದರ ಚಿಕಿತ್ಸೆಯಲ್ಲಿ ಬಹು ಸೂಕ ಕ್ಷೃವಿಚಾರಗಳನ್ನು ಮಾಡಿ, ಬಹು ಎಸ್ಮಾರವಾಗಿ ಬರ ದಿದ್ದಾರೆ. ಒಬ್ಬಾಕೆ ಜ್ವರದ ಚಿಕಿತ್ಸೆ ಯಲ್ಲಿ ನಮ್ಮ ಪಂಡಿತರು ತಮ್ಮ ಗ್ರಂಧಗಳಲ್ಲಲ್ಲದೆ ಪಾಶ್ಚಾತ್ಯ ವೈದ್ಯರಿಂದ ತಲತುಕೊಳ್ಳಬೇಕಾದ SE ಯಾವದೂ ಕಾಣುವದಿಲ್ಲ. ಸನ್ನಿಪಾತಬ್ವರದ ಚಿಕಿತ್ಸ ಯಲ್ಲಿ ಬಹು ನಿಪುಣರೆಂತ ಪ್ರ ಸಿದ್ದಿ ಹೊಂದಿದ ಒಬ್ಬ ರು ಆಯುರ್ವೇದ ಪಂಡಿತರು ಸ್ವಲ್ಪ ಕಾಲಕ್ಕೆ ಪೂರ್ವದಲ್ಲಿ ಇದೇ ಊರಲ್ಲಿ” ಇದ್ದ ಸಂಗತಿ ನಮಗೆ ಸ್ವತಃ ತಿಳಿದದ್ದು. ಈಗಲೂ ಅಂಧಾ "ಬಡ್ದಿ ಶಾಲಿಗಳು ಅಲ್ಲಲ್ಲಿಯಾದರೂ ಇಲ್ಲದೆ ಇರಲಾರರು.

94. "ಆಯುರ್ವೇದಕ್ಕೆ ತ್ರಿದೋಷನ್ಯಾಯದ ಯಧಾರ್ಧತೆಯು ಬುನಾದಿಯಾಗಿದೆ ಎಂಬದು ನಿಸ್ಸಂಶಯವಾದ್ದು. ರೋಗಗಳ ಪರೀಕ್ಷೆ, ಔಷಧಗಳ ಚ್ಲಾನ, ಚಿಕಿತ್ಸಾಕ್ರಮ ಮುಂತಾದ ವೈದ್ಯದ ಎಲ್ಲಾ ಅಂಗಗಳ ವಿಚಾರದಲ್ಲಿಯೂ ಅದು ವ್ಯಾಪಿಸಿ ಕೊಂಡು ಉಂಟು. ತ್ರಿದೋಷವಿಯುಕ್ತವಾದ "ಆಯುರ್ವೇದ ಎಂದರ ವರ್ಹಾಶ್ರಮಧರ್ಮವನ್ಯೊಪುದ ಹಿಂದು ಎಂದಂತೆ ಅಸಂಗತ ವಚನವಾಗುವದು. ಅಂಧಾ ತ್ರಿದೋಷನ್ಯಾಯವು ಅಶಾಸ್ತ್ರೀಯ ಎಂತ ಪಾಶ್ಚಾತ್ಯ ಪಂಡಿತರು ಮಾತ್ರವಲ್ಲ, ಅವರ ಮತವನ್ನೇ ಆಧಾರವಾಗಿಟ್ಟುಕೊಂಡ ಕೆಲವರು ಭಾರತೀಯರು ಸಹ ಹೇಳತೊಡಗಿದ್ದಾರಾದ್ದರಿದ, ಅದರ ಕುರಿತು ಸ್ವಲ್ಪ ವಿಚಾರಮಾಡು ವದು ಅತ್ಯಗತ್ಯವಾಗಿದೆ. ತ್ರಿದೋಷನ್ಯಾಯದ ಪ್ರ ಪ್ರತಿಪಾದನಕ್ಕೆ ಉಪದೇಶ, ಪ್ರತ್ಛಕ್ಷ, ಉಪ ಮಾನ ಅನುಮಾನ, ಇವು ನಾಲು ಸಾದ ಉಕ್ತ ಉಃ ಸಡೇಶ ಕು ವೇದ ಮತ್ತು ಸತ್ತ್ವೈಕ ಗುಣಾಢ್ಯರೂ, ತ್ರಿಕಾಲಬ್ದಾನಿಗಳೂ ಆಗಿದ್ದ ಮುನಿಗಳ ವಚನ. ಹಿಂದುಮತದಲ್ಲಿ ವಿಶ್ವಾಸವಿಲ್ಲ ದವರ ಸಮಾಧಾನಕ್ಕೆ ಉಪದೇಶ ಎಂಬ ಪ್ರಧಾನ ಸಾಧನವು

1೫೫11 ಉಪೋವ್ಭಾತ

ನಿರರ್ಧಕ. ಆದಾಗ್ಯೂ, ಒಗತ್ತಿನಲ್ಲಿರುವ ಅನಂತವಾದ ಪದಾರ್ಧಗಳ ಉಪಯೋಗ ವನ್ನು ಕ್ರಮಪಡಿಸುವದಕ್ಕೂ, ಸಂಖ್ಯಾತೀತವಾದ ಪ್ರಾಣಿಗಳ ಸುಖದುಃಖಗಳನ್ನು ಗೊತ್ತು ಮಾಡಿ, ದುಃಖವನ್ನು ಪರಿಹರಿಸಿ, ಸುಖಾಭಿವೃದ್ಧಿ ಯನ್ನು ಸಂಪಾದಿಸುವದಕ್ಕ್ಯೂ ಸಾಧನವಾಗಿ ರುವ ಅತಿಮಹತ್ತಾದ ತ್ರಿದೋಷನ್ಯಾಯವು ಎಂಧಾ ಮನುಷ್ಯನಿಗಾದರೂ ಕಲ್ಪನೆಮಾಡು ವದಕ್ಕೆ ಸಾಧ್ಯವಾದ್ದ ಲ್ಲ ಎಂತಲೂ, ಅಂಧಾ ನ್ಯಾಯವನ್ನು ಸೃಷ್ಟಿಸುವ ಅಚಿಂತನೀಯವಾದ ಶ್ರಮವನ್ನು ಪಡಕೊಳ್ಳಲಿಕ್ಕೆ ಯಾವನಿಗಾದರೂ ನಿಮಿತ್ತವಿಲ್ಲ ಎಂತಲೂ, ನ್ಯಾಯವು ಸಿದ್ಧಾಂತವಲ್ಲವಾಗಿದ್ದರೆ ಇಂಧಾ ಒನನಿಬಿಡವಾದ ಮಹಾ ದ್ವೀಪದಲ್ಲಿ ಅನಾದಿಯಿಂದ ವರೆಗೂ ಸರ್ವ ಪೂಜ್ಯವಾಗಿ ಆಚರಣದಲ್ಲಿರುತ್ತಿದ್ದಿಲ್ಲ ನಿ ವಿಚಾರವಂತರಾದ ಸರ್ವ ರಿಗೂ ತೋರಬೇಕು. ಜಗತ್ತೆ ಸಿದ್ದವಾದ 'ಪೇದಾಂತತತ್ವ ವಿಚಾರಕ್ಕೆ ಜನ್ಮಭೂಮಿಯಾದ ಭರತವರ್ಷದಲ್ಲಿ, ವಿಚಾರದಲ್ಲಿ ಬಹುಪ ಕ್ಷಗಳು ಇದ್ದೇ ಇದ್ದ ಸೂ ಆಯುರ್ಮೇ ದೀಯ ತ್ರಿದೋಷನ್ಯಾಯಕ್ಕೆ ವಿಪಕ್ಷ ಎಂದೂ ಇರಲಿಲ್ಲ ಎಂಬ ತಧ್ಯ್ಯವನ್ನು ಸಹ ಈಗಿನ ವಿಪಕ್ಷವಾದಿಗಳು ಆಲೋಜಿದ ತೆಕ್ಸದ್ದು. . ಆಯುರ್ವೇದವನ್ನು ಶೋಧಿಸಿ, ದೋಷಗಳನ್ನು ಹೋಗಗೊಳಿಸಿ ಪರಿಷ್ಠಾರಮಾಡಲಿಕ್ಕೆ ಬೇಕಾದಷ್ಟು ಬುದ್ದಿ ಶಕ್ತಿ ಯುಳ್ಳ ಪಂಡಿತರು ದೇಶೀಯರಲ್ಲಿ ಚರಕಾದಿಗಳ ಕಾಲದನಂತರ ಜನಿಸ ಸದೆ” ಅದರಲ್ಲಿ ತನಗ ಉಳಿದಿರಬಹು ದೆಂತ ಕೆಲವರು ನೆನಸಬಹುದು. ಆದರೆ ರಸ, ಲೋಹ 'ಮುಂತಾದವುಗಳ ಭಸ್ಮಕ್ರಮ, ಮಾತ್ರಾದಿಗಳ ಉಪಯೋಗಕ್ರಮ, ನಾಡೀಪರೀಕ್ಷೆ, ಅರ್ಕ (arrack, 80111) ಗಳಾಗಿ ಔಷಧಗಳನ್ನು ಉಪಯೋಗಿಸುವ ವಿಧಾನ ಮುಂತಾದ ಸೂಕ್ಷ್ಮವಿಚಾರಪರವಾದ ಅನೇಕ ಉಪಯುಕ್ತ ಅವಯವಗಳನ್ನು ಆಯುರ್ವೇದಕ್ಕೆ ಕಾರಾಂತರಗಳಲ್ಲಿ ಕೂಡಿಸಿ, ಅದನ್ನು ಅಭಿವೃದ್ಧಿಗೊಳಿಸಿದ್ದು ಕಾಣುತ್ತದೆ. ಹಸ್ತಿನಾಪುರದ ಸಮಾಪದಲ್ಲಿರುವ ಕುತುಬ್‌ ಎಂಬ ಮಹಜೀದಿಯಲ್ಲಿ ನೆಲದಿಂದ ಮೂವತ್ತು ಅಡಿ ಎತ್ತರವಾದ ಸ್ಥಾನದಲ್ಲಿ ಸ್ಥಾಪಿತವಾದ ಆರ್ವತ್ತು ಅಡಿ ಎತ್ತರದ ಪರಿಷ್ಕೃತ ಕಬ್ಬಿಣದ ಕಂಬದಲ್ಲಿ ಸಂಸ್ಕೃತಭಾಷೆಯಲ್ಲಿ ನಾಲ್ಕನೇ *೧ by 7. ಶತಮಾನದ ಶಾಸನವಿರುತ್ತದೆಂತಲೂ, ಅಂಧಾ ಕಂಬವನ್ನು ಈಗಿನ ಮಹ 8 ೫೬೮೯೩8೫, ದ್ಯಂತ್ರಗಳ ಸಹಾಯದಿಂದಲೂ ತಯಾರಿಸುವದು ಸುಲಭವಲ್ಲ ಎಂತಲೂ ೬.೬ ತಿಳಿದು, ಪಾಶ್ಚಾತ್ಯ ರಸಾಯನಶಾಸ್ತ್ರ ವಿದ್ವಾಂಸರಾದ ಸರ್‌ ಎಚ್‌, ಇ.

ment of ರೊಸ್ಬೊ ಡೊರೆಗಳು ಆಗಿನ ಹಿಂದುಗಳ ಬುದ್ದಿಚಮತ್ತಾ ರಕ್ಕೆ ಆಶ್ಚರ್ಯ ಹಿ ಡುತ ದ್ದಾರೆಂತ ಒಂದು ವರ್ತಮಾನಪತ್ರಪ್ರ ರಾ” ಚ್‌ ಕಾಣುತ್ತದೆ. ಅಂಕಗಣಿತ. ಬೀಜಗಣಿತ, ಲೀಲಾವತಿ ಮಹಾ ಗಣಿತಶಾಸ್ತ್ರ ಗಳನ್ನು ಪರಿಷ ರಿಸಿ, ಅವುಗಳಿಂದ ತಿಳಿಯತಕ್ಕ ಚಂದ್ರಾದಿ ಗ್ರಹಗಳ ಗತಿಕ್ರಮಗಳ ಫಲವಾದ ಮಹಾನ ಕ್ಷತ್ರ ನಿತ್ಯ ನಕ್ಷತ್ರ, ಶುಕ್ರಾದಿ ಗೃಹಗಳ rs ಸ್ಮಗಳು, ಗ್ರಹಣ ಮುಂತಾದ ಯೋಗಗಳನ್ನು ವಿದ್ಯಾಪೂತಕಿನಿತೊಳ್ಳನ ಪಂಚಾಂಗಕಾರರು, ಅಗತ್ಯವುಳ್ಳ ಗಣಿತವನ್ನು ಕವಡೆಗಳಿಂದಲೇ ಮಾಡಿ, ನಿಶ್ಚಯಿಸಿ, 'ನಸಾಮಾನ್ಯದ ಉಪ ಪಯೋಗಕ್ಕೆ ಬೇಕಾದ ಪತ್ರಕ ಗಳನ್ನೆಲ್ಲಾ ತಿಳಿಸುವ ಹಾಗಿನ ಮಹಚ್ಚ ಮತ್ಕಾರದ ಕ್ರಮವನ್ನು ಜ್‌ ನಮ್ಮ ಪೂರ್ವಿಕರ ಪಾಂಡಿತ್ಸವಿಶೇಷವನ್ನು ನಮ್ಮ ವಾಚಕರ ನೆನಪಿಗೆ ತರಬಹುದು. ಮೇಲೆ ಪ್ರಸ್ತಾನಿಸಿದ ಮಾತ್ರಾಕ್ರಮದ ನಿರ್ಮಾಣನೇ ನಮ್ಮ ಪೂರ್ವಿಕರ ಮಹತ್ಪಾಂಡಿತ್ಯವನ್ನು

ಉಪೋದ್ಭಾತ 1.%2೭111

ಸ್ಥಾ ಪಿಸತಕ್ಕಂಧಾದ್ದು. ಪಾಶ್ಚಾತ್ಯವೈದ್ಯದಲ್ಲಿಯೂ ಮಾತ್ರಾಕ್ರಮ ಉಂಟು. ಒಬ್ಬ ರೋಗಿಗೆ ಅರ್ಥಗೆ ಫನ್‌ ಅಫೀಮನ್ನು ಅಧವಾ ಐದು ಗ್ರೈನ್‌ ಹಿಂಗನ್ನು ಕೊಡಬೇಕೆಂತಿದ್ದ ರೆ, ಅಷ್ಟೇ ಅನೀ ಮಿನ ಅಧವಾ ಹಿಂಗಿನ ಸಂಗಡ ಸಾಧಕತ್ವವಾಗಲೀ ಬಾಧಕತ್ವವಾಗಲೀ ಇಲ್ಲದ ಬೇರೆ ಯಾವದಾದರೊಂದು ಹಿಟ್ಟು, ಗೋಂದು ಮುಂತಾದ್ದನ್ನು ಕೂಡಿಸಿ ಕಲಸಿ, ಮಾತ್ರೆ ಮಾಡಿ ಕೊಡುತ್ತಾರೆ. ಆಯುರ್ವೇದೀಯ ಮಾತ್ರಾಕ್ರಮ ಹಾಗಿನದಲ್ಲ. ಸಾಧಾರಣವಾಗಿ ಅನೇಕ ಔಷಧಗಳು ಸೇರಿರುವ ಒಂದು ಮಾತ್ರೆಯು ಪ್ರಮಾಣದಲ್ಲಿ ಒಂದು ಹೆಸರಕಾಳಿನಷ್ಟು. ಉದ್ದಿನ ಕಾಳಿನಷ್ಟು, ಮೆಣಸಿನ ಕಾಳಿನಷ್ಟು, ಅಧವಾ ಒಂದು ಗುಲುಗುಂಬೆಯಷ್ಟು ಇರುತ್ತ ದಷ್ಟೆ. ಇಂಧಾ ಮಾತ್ರೆಯ ಗುಣವು ಅದರಲ್ಲಿರುವ ಎಷದ್ರವ್ಯಗಳ ಮೇಲಿನದಕ್ಕಿಂತಲೂ ಇತರ ಶುಂರಿ, ಲವಂಗ, ಬಜೆ ಇತ್ಯಾದಿ ಸಾಧಾರಣ ವಸ್ತುಗಳ ಮೇಲೆ ಅಧಿಕವಾಗಿ ಆಧರಿಸಿರುತ್ತದೆ. ಶುಂಠಿ ಮುಂತಾದ ಸಾಧಾ ರಣವಾದ ಬೇರುಕಾಳುಗಳನ್ನು ಪ್ರತ್ಯೇಕವಾಗಿ ಪುಡಿಮಾ ಇಟ್ಟರೆ, ಪುಡಿಯ ಒಂದೆರಡು ತಿಂಗಳುಗಳೊಳಗೆ ಸತ್ರ ನಿಷ್ಟ ಯೋಜನವಾಗು ತ್ತದೆ ಆದರೆ ಮಾತ್ರೆ ಯಲ್ಲಿ ಸೇರಿದ ಅದೇ ವಸ್ತುಗಳ ಗುಣವು ಬಲವತ್ತಾಗಿ ದೀರ್ಫಕಾಲ ಉಳಿಯುತ್ತದೆ. ಮಹಾಬ್ರ: ರಾಂಕುಶ ಮಾತ್ರೆಗೆ ಸೇರಿದ ತ್ರಿಕಟುವಿನ ಖಾರ ಮತ್ತು ಅದನ್ನು ಅರಿಯುವದಕ್ಕೆ ಉಪಂ ಯೋಗಿಸ ಲ್ರಟ್ಟಿ ರಿಂಬೇರಸ ಹುಳಿ ಆರು ವರ್ಷಕಾಲದನಂತರವೂ ಹಾಗೆಯೇ ಉಳಿದದ್ದ ನ್ನು ಪರಿಸ್ಚಿಸಿ ನೋಡಿದ್ದೆ ವೆ ಮಹಾಬ್ಯ ರಾಂಕುಶ ಎಂಬ 1} ಗೆ ನ್‌ ತೂಕದ ಮಾತ್ರಿಯಲ್ಲಿ. ಶುಂರಿ-ಹಿಪ್ಪ ವಿ-ಮೆಣಸುಗಳು 1 ಗ್ರೈನ್‌ ಪ್ರಕಾರ ಸೇರಿ 1 ಸ, ಉಮ್ಮತ್ತನ ಬೀಜ ಗನ್‌, -ವಶ್ಸನಾಭಿಗಳು ಗೆ ಗ್ರೈನ ಪ್ರಕಾರ ಸೇರಿ 1 ಗ್ರೈನ್‌ ಅಧಿಕ ಪಕ್ಷದಲ್ಲಿ ಇರಬಹುದು. ಲೆಕ್ಕದಲ್ಲಿ ಲಿಂಬೇರಸದ ಅಂಶ ವನ್ನು ಬಿಟ್ಟದೆ. ಮಾತ್ರೆಯು ಬಹು ವಿಧವಾದ ಜ್ವರಗಳಲ್ಲಿ, ವಶೇಷವಾ/ ವಿಷಮಚ್ವರ ಗಳಲ್ಲಿ, ಬಹಳ ಸಘೂವಾಗುತ್ತದೆ. ಪ್ರಯೋಜನವನ್ನು ಸಾಧಿಸುವದಕ್ಕೆ ಮಾತ್ರೆಯಲ್ಲಿ ಸೇರಿದ ಏಳು ಬಗೆ ಔಷಧಗಳೊಳಗೆ ಯಾವದಾದರೊಂದಕ್ಕೆನೇ ಪ್ರತ್ಯೇಕವಾಗಿ ಶಕ್ತಿ ದಿಲ್ಲ. ಗಂಧಕ ಮತ್ತು ವತ್ಸನಾಭಿ ಪಾದರಸವನ್ನು ಕೊಂದು ಅದಕ್ಕೆ ಕರ್ಮಸಾಧಕ ಶಕ್ತಿ ಯನ್ನು ಕೊಡುವದಕ್ಕೆ ಸೇರಿಸಲ್ಪಟ್ಟ ವೆಂತಲೂ, ಹಾಗೆ ಕರ್ಮದಕ್ಷತೆದನ್ನು ಪಡೆದ ಪಾದ ರಸವು ತನ್ನ ಒತೆಯಲ್ಲಿರುವ ತ್ರಿಕಟು ಮುಂತಾದ ದ್ರ ದ್ರವೈಗಳನ ನ್ನು ಸುರಕ್ಷಿತವಾಗಿ ಕಾಪಾಡಿ, ಅವುಗಳಿಗೆ ಮಹತ್ತಾದ ಶಕ್ತಿಯನ್ನು ಕೊಟ್ಟು, 1. ಕೆಲಸಗಳನ್ನು. ಶೀಘ್ರವಾಗಿಯೂ ಸಂಪೂರ್ಣವಾಗಿಯೂ ಮಾಡಿಸುತ್ತದೆ ಎಂತಲೂ ಆಲೋಚಿಸಲಿಕ್ಕೆ ಕಾರಣ ಉಂಟು. ಪ್ರತ್ನೇಕ ವಾದ | ಗ್ರೈನ್‌ ಶುಂರಿಯಿಂದಾಗಲಿ, ಹಿಪ್ಪಲಿಯಿಂದಾಗಲಿ, ಕಾಳುಮೆಣಸಿನಿಂದಾಗಲಿ ಯಾವ ಕೆಲಸವೂ ಆಗದು. ಗುಣವಿರುವದರಿಂದ ಪಾದರಸವು ಯೋಗವಾಹಿ ಎಂತ ವರ್ಣಿಸಲ್ಪಟ್ಟಿದೆ, ಅಂದರೆ ಒತೆದ್ರವ್ಯಗಳಿಂದ ಕೆಲಸಮಾಡಿಸತಕ್ಕಂಧಾದ್ದು. ಮಾತ್ರೆಯಿಂದ ಪರಿಹಾರವಾಗತೆಕ್ಕ ರೋಗಗಳಿಗೆ ಉಕ್ತವಾದ ಔಷಧಗಳಲ್ಲಿ ಎಲ್ಲವು ಮಾತ್ರೆಯಲ್ಲಿ ಕೂಡಿಸ ಲ್ಪಡಲಿಕ್ಕೆ ಯುಕ್ಕವಾಗುವದಿಲ್ಲ. ಅವುಗಳೊಳಗೆ ಕೆಲವು ಎಣ್ಣೆ -ಸೀರುಗಳಂತೆ ಒಂದಕ್ಕೊಂದು ಕೂಡಿಕೊಳ್ಳದಂಧವು ಇರಬಹುದು. ಸಂಯೋಗದಿಂದಲೇ ಮಾತ್ರೆ ಕಟ್ಟುವದಕ್ಕೆ ಬೇಕಾದಷ್ಟು ಅಂಟಿ ಉಂಟಾಗಬೇಕು. ಹೀಗೆ ಒಂದು ಮಾತ್ರೆಯ ಯೋಗವನ್ನು ಕಲ್ಲಿಸುವದಕ್ಕೆ ರಸಾ ನಶಾಸ್ತ್ರ ವನ್ನೂ ಆಯುರ್ವೇದವನ್ನೂ ಆಧರಿಸಿಕೊಂಡು ಬಹಳ ಸೂಕ್ಷ್ಮವಿಚಾರ ಮಾಡ 10A

1,2೫13 ಉಪೋದ್ರ್ಯಾತ

ಬೇಕಾಗುತ್ತದೆ. ಯೋಗದಂತೆ ಮಾತ್ರೆಗಳನ್ನು ತಯಾರಿಸುವದಕ್ಕೆ ಅನೇಕ ಸಂಗತಿಗಳಲ್ಲಿ ಮತ್ತೂ ಹೆಚ್ಚು ಶ್ರಮ ಬೇಕಾಗುತ್ತದೆ. ಹೀಗೆ ಯೋಗಗಳನ್ನು ಕಲ್ಪಿಸಿ, ಯೋಗಗಳ ಪ್ರಕಾರ ಮಾತ್ರೆಗಳನ್ನು ಮಾಡಿ, ಮಾತ್ರೆಗಳನ್ನು ಕೋಗಿಗಳಿಗೆ ಕೊಟ್ಟು ಸಿಕ್ಕಿದ ಫಲ ಗಳನ್ನು ಸೂಕ್ಷ್ಮವಾಗಿ ಪರೀಕ್ಷಿಸಿ, ಸಫಲವಾಗಿ ಕಂಡ ಯೋಗಗಳನ್ನು ಮಾತ್ರ ಪ್ರಕಟ ಮಾಡುತ್ತಾ ಬಂದಿದ್ದಾರ. ಇಂಧಾ ಯೋಗಗಳು ಆಯುರ್ವೇದಗ್ರಂಥಗಳಲ್ಲಿ ನೂರಾರು ಇರುತ್ತವೆ. ಇಂಧಾ ಅನೇಕ ದೃಷ್ಟಾಂತಗಳಿಂದ ಭರತವರ್ಷದಲ್ಲಿ ಆಗಿಂದಾಗ್ಗೆ ಮಹಾ ಜ್ಞಾನಿಗಳು ಹುಟ್ಟಿ, ಬೇರೆ ಬೈಕ್‌ ಶಾಸ್ತ್ರ ಶಾಖೆಗಳಲ್ಲಿ ಮಹತ್ಕಾರ್ಯಗಳನ್ನು "ಪೂರೈಸು ತ್ತಿದ್ದಾಗ್ಯೂ, ವರನ್ನು ಪ್ರಕಾಶಕ್ಕೆ ತರುವ ಆನುಕೂಲ್ಯವು ಕಡಿಮೆಯಾದ ದೆಸೆಯಿಂದ, ಅವರು ಸಾಮಾನ್ಯ ಜನ ಸತೆಯೊಳಿಗ ಅಡಗಿದ್ದು, ಲೋಕಪ್ರಸಿದ್ದಿಗೆ ಬಾರದೆಹೋಗುವವರಾಗು ತ್ರಿದ್ಬಾರೆಂತ ತೋರಿಸಒಹುದು. «ಉಪದೇಶ'ವನ್ನು ಬಿಟ್ಟರೆ, ಎರಡನೇ ಪ್ರಧಾನ ಸಾಧನವು ಪ್ರತ್ಯಕ್ಷ, ಅಂದರೆ ಆಯುರ್ವೇದಕ್ರಮವನ್ನು ಉಪಯೋಗಿಸಿ, ಅದರಲ್ಲಿ ಹೇಳಲ್ಪಟ್ಟ ಗುಣ ದೋಷಗಳು ಕಾಣುತ್ತವೋ ಇಲ್ಲವೋ ಎಂಬದನ್ನು ಪರೀಕ್ಷಿಸುವದು ವಿಷಯದಲ್ಲಿ "ಹುಚ್ಚು ಬಿಡದೆ ಮದುವೆಯಾಗದು, ಮದುವೆಯಾಗದೆ ಹುಚ್ಚು ಬಿಡದು' ಎಂಒ ನ್ಸಾಯವೇ ಬಲವಾಗಿದೆ. ಪಾಶ್ಚಾತೃ ಶಾಸ್ತ್ರ ಪ್ರಕಾರ ನಮ್ಮ ವೈದ್ಯವು ಶಾಸ್ತ್ರಿ €ಯವೆಂತ ಮುಂದಾಗಿ ತೋರಿಸಬೇಕಂದರ ಅದು ಹ್ಯಾಗೆ ಸಾಧ್ಯವಾಗವದು? ಅವರ ತೊ ಅವ್ಯವಸ್ಥೆಯಲ್ಲಿ ಇರುತ್ತದೆಂಬದನ್ನು ಸೂಚಿಸುವ ಕೆಲವು ಸಂಗತಿಗಳನ್ನು ಹಿಂದೆ ಪ್ರಸ್ತಾಪಿಸಿದ್ದೇವೆ. ಕಬ್ಬಿಣ, ಬೆಳ್ಳಿ, $ ಭಂಗಾರ ಮುಂತಾದ ಲೋಹಗಳು ಅವರ ಮೂಲಭೂತಗಳ ಪಟ್ಟಿಯಲ್ಲಿ pe ದಂಧವು, ನಿರ್ಣಯವನ್ನಾದರಿಸಿ ಪಾಶ್ಚಾತ್ಯತಿಕ್ಷಣಪ್ರವೀಣರಾದ ಸಪರ ಮೇಜ್‌ ಮಾರಣ' ಎಂಬ ಆಯುರ್ವೇದೀಯ ಪದವನ್ನು ಉಚ ಸ್ಥ ರಿಸಿದೊಡನೇ ನಗುತ್ತಿದ್ದರು. ಮೂಲ ಭೂತಗಳಾದ ಲೋಹಗಳು ಸಾಯುವದು ಅಧವಾ ಭಸ್ಮವಾಗುವದು ಅಸಾಧ್ಯವೆಂತಲೂ, ಅವು ಮಾರಣಕ್ರಮದಿಂದ ರೂಪಾಂತರವನ್ನು ಹೊಂದಿದಾಗ್ಯೂ, ರೂಪಭೇದವನ್ನು ಕಳೆದು, ಅವುಗಳನ್ನು ಪುನಃ ನಿಜಸ್ತಿತಿಗೆ ತರುವದು ಸಾಧ್ಯವೆಂತಲೂ ಅವರ ಮತವಾಗಿತ್ತು. ಇತ್ತ ಲಾಗಿ ಲೋಹಗಳಿಗೆ ಸುಖದುಟುಮರಣಗಳಿವೆ ಎಂತಲೂ, ಸತ್ತ ಲೋಹವನ್ನು ಪುನ ರ್ಜೀವ ಮಾಡಲಿಕ್ಲಾಗುವದಲ್ಲ ಎಂತಲೂ, ಸರ್‌ ಜಗದೀಶ ಚಂದ್ರಬೋಸರವರು ಪಾಶ್ಚಾತ್ಯ ರಸಾಯನ ಶಾಸ್ತ್ರಾ ದಿಗಳ ರೀತಿಯಿಂದಲೇ ಸ್ಥ ನಿನಿಷ್ದಾರ ಸ್ಟಾಪನವು ಸರಿಯಲ್ಲ ಎಂತ ತೋರಿ ಸುವ NE ಕಾಣದೆ, ಅದನ್ನು ಒಪ್ಪಿ ಕೊಳ್ಳಲಿಕ್ಕೆ ಮನಸ್ಸಿಲ್ಲದೆ, ಪಾಶ್ಚಾತ್ಯ ರಸಾಯನ ಶಾಸ್ತ್ರಜ್ಞರು ಪ್ರಕೃತ ಮೌನಾಚರಣದಲ್ಲಿದ್ದ ಹಾ LE ಸ್ಥಾಪನವನ್ನು ಒಪ್ಪಿ ಕೊಂಡರೆ, ದೀರ್ಫುವಾಗಿರುವ ಅವರ ಮೂಲಭೂತಗಳ ಪಟ್ಟಿಯು ಬಹಳಮಟ್ಟಿಗೆ ಸಂಕೋಚಪಡಬೇಕಾದೀತು. ಅಂಧಾ ಶಾಸ್ತ್ರವನ್ನನುಸರಿಸಿ ನಮ್ಮ ದೋಷನ್ಯಾಯವನ್ನು ಮುಂದಾಗಿ ಸ್ಥಾಪಿಸಿಕೊಡಬೇಕೆನ್ನುವದು ತಪ ಅದಲ್ಲದೆ, ನೀರನ್ನು ಉಪಯೋಗಿಸು ವದಕ್ಕೆ ಆದರಲ್ಲಿ ರಸಾಯನಶಾಸ್ತ್ರ ಪ್ರಕಾರ ಒಂದು ಪಾಲು ಒಕ್ಸಿಜನ್‌, ಎರಡು ಪಾಲು ಹೈತಿ ಜನ್‌ ಮತ್ತು ಇಂತಿಷ್ಟು ಬೇರೆ ಪದಾರ್ಧಗಳು ಇರುತ್ತವೆ Rt ಒನರು ಮುಂದಾಗಿ ಅನುಭವ ಮಾಡಿಕೆೊಂಡಿದ್ದರೊ? ಜನಿಸಿದ ಶಿಶುವಿಗೆ ತಾಯಿಯು ಮೊಲೆಯನ್ನುಣ್ಣಿಸ ಸಷ ಆಚರಣವು ಮೊಲೆಹಾಲನ್ನು ರಸಾಯನಶಾಸ್ತ್ರರೀತ್ಯಾ ಶೋಧಿಸಿದನಂತರ ಉಂಟಾ

ಉಪೋದ್ಧಾ ತ. LXXY

ದದ್ದೊ? ಅಂಗೈ ನೋಡುವದಕ್ಕೆ ಕನ್ನಡಿ ಬೇಡ, ಪ್ರತ್ಯುಕ್ಷವನ್ನು ಅನುಮೋದಿಸುವದಕ್ಕೆ ಶಾಸ್ತ್ರಾಧಾರ ಅವಶ್ಯಕವಲ್ಲ. ಆಯುರ್ವೇದ ತತ್ವಗಳು ಪ್ರತ್ಯಕ್ಷಕ್ಕೆ ಜೆ ಏರುದ್ಧ ವಾದವು ಟಾ ಪಾಶ್ಚಾತ್ಯ ಏದ್ವ್ರಾಂಸರು ಸಿದ್ದಾಂತ ಮಾಡಿಕೊಡುವ ವರೆಗೆ ಅವರಿಗೆ ಆಯುರ್ವೇದವು ಅಶಾ ಸ್ತ್ರ €ಯವೆನ್ನುವದಕ್ಕೆ ಕಾರಣವಲ್ಲ.

25. ಆದರೂ, ಜನಸಾಮಾನ್ಯದ ಸಮಾಧಾನಕ್ಕಾಗಿ ಕೆಲವು ಸಂಗತಿಗಳನ್ನು ಹೇಳ ಒಹುದು. ಚಳಿ-ಸೆಕೆ ಶೀತ- ಉಪ್ಪ, ಬೆಂಕಿ ಎಂಬ ಹಾಗಿನ ರಂದ್ರಗಳು ಅನುಭವಸಿದ್ದ ಇವುಗಳನ್ನು ಕೂಡಿಕೊಂಡು ವಾಯುವು ಸಂಚರಸುತ್ತಿ ದರ ಮೇಲೆ ಜಗತ್ತಿನ ಸಮಸ್ತ ಸ್ಥಾವರ ಜಂಗಮ ಸಜೀವ ವಸ್ತುಗಳ ಸುಖದುಃಖಗಳು ನಿರ್ಜೀವ ವಸ್ತುಗಳ ಗುಣ ಭೇದಗಳು ಆಧರಿಸಿ ಇವೆ ಎಂಬದೇ ತ್ರಿದೋಷ ನನ್ಯಿಯ, ಚಳಿ, ಶೀತ, ಸೀರು, ತಣಸು, ದೃವ ಮುಂತಾದವುಗಳಿಗೆಲ್ಲಾ ಮೂಲ ಚಂದ್ರ, ಮತ್ತು ಮನಷ್ಯ ದೇಹದಲ್ಲ ವರ್ಗದ ಗಣಗಳಿಗೆ ಮೂಲ್ಕ ಆಧವಾ ಸಾಮಾನ್ಯ ಹೆಸರು, ಕಫ, ಸೆಕೆ, ಉಷ್ಣ, ಬೆಂಕಿ, ಬಾಲೆ, ಉರಿ ಮುಂತಾದವುಗಳಿಗೆ ತ್ಲಾ ಮೂಲ, ಸೂರ್ಯ, ಮತ್ತು ವರ್ಗದ ಗುಣಗಳಿಗೆ ದೇಹದಲ್ಲಿ ಮೂಲ, ಅಧವಾ ಸಾಮಾನ್ನ ಹೆಸರು, ಪಿತ್ತ, ಚರಕನ ಪ್ರಕಾರ ವಾಯುವಿನ ನಿಜ ಲಕ್ಷಣಗಳು ರೂಕ್ಷತ್ರ (ಒಡ್ಡಿಲ್ಲದೆ ಒಣಗಿರುವದು), ಆಘುತ್ತ, ಎಶದತ್ವ (ಸ್ನ ಸ್ವಷ್ಟ ತು ವದು), ಕೃತ್ಯ, ಜಲನೆ ಮೆತ್ತು, ಆಕಾರವಿಲ್ಲದಿರೋಣ ಸುಶ್ರುತನು ವಾಯುವನ್ನು ವಣೆ ರ್ನೀಸು ಮಾಗ್ಗೆ, “ಭೂತಗಳ ಸ್ಥಿತಿ, ಉತ್ಪತ್ತಿ, ನಾಶಗಳಿಗೆ ವನ NE ಅವ್ಯಕ್ತ (ಅದೃಶ್ಯ) ನಾದಾಗ್ಯೂ ವ್ಯ ವ್ಯಕ್ತ (ಪ್ರಕಟವಾದ) ಕರ್ಮ ಮಾ ತಿ ವನ್ನು, ಇವನ. ರೂಕ್ಷ, ಶೀತ, ಅಲಘು, ಬರ, ಗುಣ ಂಗಳುಳ್ಳವ ವನು, ಅಡ್ಡವಾಗಿ ಚಲಿಸುವವನು, ದ್ವಿಗುಣನು (। ಕಬ್ಬಸ್ಪರ್ಶ

ಗುಣಗಳರಡುಳ್ಳವನು), ಹಾ ಗರ ಹೆಚ್ಚಾಗಿ ಉಳ್ಳವನು, ಶಕ್ತಿ ಯುಳ್ಳವ ದೋಷಗಳ ನಾಯಕನು, ಮತ್ತು ರೋಗಸಮೂಹದಲ್ಲಿ ಶೋಭಿಸುವವನು ಆಗಿದ್ದಾನೆ ಸಃ ಎಂತೆ ಹೇಳಿದ್ದಾನೆ. ದೇಹದಲ್ಲಿ ವರ್ಗದ ಲಕ್ಷ್ಷ ಣಗಳಿಗೆ ಮೂಲವಾಗಿರುವದಕ್ಕೆ ವಾತ, ಅಧವಾ ವಾಯು, ಅನ್ನುವದಾಗಿರುತ್ತದೆ. ಕಫವ್ರ ಬಿಳುಪು ವರ್ಣಕ್ಕೆ, ಸತ್ತವು” ಅರಸಿನ ವರ್ಣಕ್ಕೆ ಮತ್ತು ವಾಯುವು ಕಪು ್ರ ವರ್ಣಕ್ಕೆ ಹೇತು. ದೇಹದಲ್ಲಿ ಹಿ ವರ್ಣಕ್ಕೆ ರಕ್ತವು ಮೊಲವಾದಾಗ್ಯೂ, ರಕ ಕ್ರದೋಷಕೃಲ್ಲ ಹೇತು ಮತ್ತು ಪ್ರತಿಕ್ರಿಯೆ ನಿತ್ತದಂತೆಯಾದ್ದ ರಿಂದ, ಕೆಂಪು ವರ್ಣಕ್ಕೂ ಹೇತು ಪಿತ್ರವೆನ್ನ! ಸುಕ ಚಂದ್ರ, ಸೂರ್ಯ ವಾಯುಗಳ ಯೋಗಾ

PS ಗಳ ಲಕ್ಷಣಗಳು. ಸರ್ವಪಾ ್ರಾಣಿಗಳಲ್ಲಿಯೂ, ಸರ್ವಸ್ಥಾನ ಗಳಲ್ಲಿಯೂ, ಸರ್ವಪದಾರ್ಧಗಳಲ್ಲಿಯೂ, ಪತ್ಯಕ್ಷವಾಗಿಯಾಗಲೀ, ದೃಷ್ಟಿ i ಬ್ಲದೆಯಾಗಲೀ, ಇರುತ್ತವೆ. ಪೃಧ್ವೀ-ಅಪ್‌-ತೇಬ8-ವಾಯು-ಆಕಾಶ ಎಂಬ ಪಂಚ ಮಹಾಭ ಸೂತಗಳೊಳಗೆ ಪ್ಮಥ್ರೀ-ಜಲಗಳಿಂದ ತಥ, ತೇಜಸ್ಸಿನಿಂದ ಪಿತ್ತ, ಆಕಾಶ-ವಾಯುಗಳಿಂದ ವಾತ, ವೃದ್ಧಿಯಾಗು ತ್ತವೆ, ಮತ್ತು ತೇಜಃ-ಆಕಾಶಗಳಿಂದ ಕಫ, ಕೈಧ್ವೀ-ಅಪ್‌-ವಾಯುಗಳಿಂದ ಪಿತ್ತ, ಪೃಧ್ವೀ- -ಅಪ” -ತೇಃ ಒಸ್ಸುಗಳಿಂದ ವಾತ ಶಮನವಾಗುತ್ತವೆ. ಪಂಚ ಮಹಾಭೂತಗಳ ಸಂಯೋಗ ದಿಂದ ದ್ರವ್ಯಗಳ ರಸ ಭೇದಗಳು ಉಂಟಾಗುವದಾಗಿರುತ್ತದೆ. ಅಸ್‌-ಪೃಧ್ವೀಗಳು ಅಧಿಕವಾ ಗಿರುವದರಿಂದ ಸೀ; ಪೃದ್ವೀ-ತೇಜಃ ಅಧಿಕವಾಗಿರುವದರಿಂದ ಹುಳಿ, ಅಪ್‌-ತೇಒಃ ಅಧಿಕವಾ ಗಿರುವದರಿಂದ ಉಪ್ಪು; ವಾಯು-ಅಗ್ನಿ ಅಧಿಕವಾಗಿರುವದರಿಂದ ಖಾರ, ಮನಸಾ ಅಧಿ

10

LXXVi ಉಪೋದ್ರಾತ

ಈವಾಗಿರುವದರಿಂದ ಕಹಿ, ಪೃಥ್ವೀ-ವಾಯು ಅಧಿಕವಾಗಿರುವದರಿಂದ ಚೊಗರು; ಪ್ರಕಾರ ಷಡ್ರಸಗಳ ಉತ್ಪತ್ತಿ. ಪಂಚ ಮಹಾಭೂತಗಳು ದ್ರವ್ಯಗಳಲ್ಲಿ ಬೇರೆ ಬೇರೆ ತರತಮ ಪ್ರಮಾಣ ಗಳಲ್ಲಿ ಸಂಯೋಗವಾಗಿರುವದರಿಂದ ದ್ರವ್ಯಗಳ ಅಸಂಖ್ಯೇಯ ಮಿಶ್ರ ರಸಗಳು ಉಂಟಾಗುತ್ತವೆ ರಸಗಳಲ್ಲಿ ಕೆಲವು ಶರೀರದಲ್ಲಿ ಒರರಾಗ್ನಿಯಿಂದ ಬಾ ಮಾಡಲ್ಪಡುವಾಗ್ಗೆ ಅನ್ಯ ಪಗಳ ಪರಿಣಖುಸುತ್ತವೆ. ಆದ್ದರಿಂದ ದ್ರವ್ಯ ಗುಣ ವರ್ಣದಲ್ಲಿ, ವಿಪಾಕ ರುಚಿ ಬೇರೆ ಇದ್ದರೆ, ಬರಡು ರುಚಿಗಳನ್ನು ಪತ್ಯೇಕವಾನಿ ಕಾಣಿಸುತ್ತಾರೆ. ದ್ರವ್ಯದಲ್ಲಿ ವೀರ್ಯ-ಶಕ್ತಿ ಎಂಬ ಬೇರೆ ಗುಣಗಳಿವೆ. ಶಕ್ತಿಯಿಂದ ದ್ರವ್ಯದಲ್ಲ (ಆದ್ಯ) ಅದರ ನಿಜ ರುಚಿಗೂ, ವಿಪಾಕದ ರುಚಿಗೂ, ಬೇರೆಯಾದ ಗುಣ ಕಾಣುವದುಂಟು, ಇವುಗಳನ್ನೆಲ್ಲಾ ಪ್ರತ್ಯಕ್ಷ ಅನುಭವದಿಂದ ನಿಶ್ಚಯಿಸಿ, ಎಲ್ಲಾ ರೋಗಗಳಿಗೂ ಬೇಕಾದಷ್ಟು ಔಷಧಗಳನ್ನು ವರ್ಣಿಸಿದ್ದಾರೆ. ವಾತ-ಪಿತ್ತ- ಕಫಗಳ ಸಾಮಾನ್ಯ ಲಕ್ಷಣಗಳು ಇಂಧವು ಎಂತ ಕಾಣಿಸಿ, ಯಾವ ರೋಗದಲ್ಲಿಯಾದರೂ ಲಕ್ಷಣಗಳು ಡಕ. ಅವು ಆಯಾ ದೋಷದ ಕರ್ಮ ಎಂತ ತಿಳಿಯಬೇಕಾಗಿ ವಧಿಸಿ ದ್ದಾ 8 ಅಂಶಗಳನ್ನೆಲ್ಲಾ ಸರಿಯಾಗಿ ಕಲಿತ ವೈದ್ಯನಿಗಾದರೂ ದೋಷಗಳ ಬಲಾಬಲ ಭೇದಗಳನ್ನು ಲಕ್ಷಿಸಿ, ಅವುಗಳಿಗೆ ಬೇಕಾದಷ್ಟೇ ಒಲವುಳ್ಳ ಪ್ರತಿಕ್ರಿಯಾಯೋಗವನ್ನು ಕಲ್ಪಿ ಸುವದಕ್ಕೆ ಬಹು ಕಷ್ಟ ವಾಗುತ್ತದೆ, ಕಷ್ಟಕ ವೈದ್ಯನ ಸೂಕ್ಕ ಬುದ್ಧಿ ಮತ್ತು ಅನುಭವವೇ ಪರಿಹಾರ ಜಿ: ನಿಶ್ಚಯಕ್ಕೆ ಶಬ್ದ, ಸ್ವ ರೂಪ, ರಸ, ಫ್ರಾಣ, ದೃಷ್ಟಿ, ಮಲ, ಮೂತ್ರ, ನಾಲಿಗೆ, ನಾಡೀ, ಡ್‌್‌ ಗುರ ಉಂಟಾಗುವ ಭೇದಗಳು ಸವಿ ಸ್ತಾರವಾಗಿ ವರ್ಣಿಸಲ್ಪಟ್ಟವೆ. ಚಂದ್ರ-ಸೂರ್ಯ-ವಾಯುಗಳ ಪ್ರಬಲತೆ ಭೇದದಿಂದ ಖುತು- ಅಯನಾದಿ ಕಾಲಗಳಲ್ಲಿಯೂ, ದೇಶಗಳಲ್ಲಿಯೂ, ದೇಶಗಳಲ್ಲಿ ಬೆಳೆಯುವ ದ್ರವ್ಯ ಗಳಲ್ಲಿಯೂ ಭೇದ ಉಂಟಾಗಿ, ಭೇದಕ್ಕನುಸಾರವಾಗಿ ಒನರ ದೇಹದಲ್ಲಿರುವ ಕಫ-ಪಿತ್ತ- ವಾಯುಗಳೆಂಬ ದೋಷಗಳಲ್ಲಿ ಹೆಚ್ಚ ಕಡಿಮೆಯಾಗುತ್ತದೆಂಬದು ಸವಿಸ್ತಾರವಾಗಿ ಆಯು ರ್ಮೇದಗ್ರಂಧಗಳಲ್ಲಿ ವರ್ಣಿಸಲ್ಪಟ್ಟಿದೆ. 26. ಈಗ ಸಾಧಾರಣವಾಗಿ ಒಬ್ಬ ಕೃಷಿಗಾರನು ಒಂದು ಗಿಡವನ್ನು ನೆಡುವದಕ್ಕ

ಲಿ ಸ್ಥಳವನ್ನು ಆರಿಸುವಾಗ್ಗೆ ಸಳಕೆ ವ್ಯಾಪಿಸುವ ಸೂರ್ಯನ ಬಿಸಿಲು, ನೆರಳು, ಮತ್ತು

ಗಾಳಿ, ಇವುಗಳ ಹೆಚ್ಚು ಆಲೋಚಿಸುತ್ತಾನೆ, ಮತ್ತು ಒಂದು ನೆಟ್ಟ ಗಿಡವು ಸುಖವಾಗಿ ಬೆಳೆಯುವದಿಲ್ಲ ಎಂತ ಕಂಡರೆ, ಮುಂದಾಗಿ ಚಂದ್ರ- ಸೂರ್ಯ- ಉಪದ್ರವವನ್ನೇ ಶಂಕಿಸುತ್ತಾನೆ. ಸುಮಾರು ಹದಿನೈದು ವರ್ಷಗಳ ಪೂರ್ವದಲ್ಲಿ ನೆಡಲ್ಪಟ್ಟ ಒಂದು ಹಲಸಿನ ಗಿಡವು ಅದರ ಸುತ್ತಲಿದ್ದ ಆವರಣದಷ್ಟೇ ತ್ತರ ಬೆಳೆದು, ಅನಂತರ ವೃದ್ದಿ ಯನ್ನು ಪಡೆಯದಿದ್ದದಕ್ಕೆ, ಮಣ್ಣಿನ ಆವರಣದ ಮೇಲೆ ಸುಮಾರು ಎರಡು ಅಡಿ ಎತ್ತರದ ವರೆಗೆ ಸೊಪ್ಪು ಕಾಚ `ಿವರಣವನ್ನು ಮಾಡಲಾಗಿ, ಅಂದಿನಿಂದ ಗಿಡವು ಸುಖವಾಗಿ ಬೆಳೆ ಯಲಾರಂಭಿಸಿ; ಕೆಲವು ವರ್ಷಗಳೊಳಗೆ ಮರವಾಗಿ ಫಲವತ್ತಾಯಿತು. ಸ್ಪಳವು ಎತ್ತರ ವಾಗಿ, ಬೀಸುವ ಗಾಳಿಯ ಪ್ರಾಬಲ್ಯಾಧಿಕ್ಯದಿಂದ ಚಿಕ್ಕ ಗಿಡದ ಬೆಳಿಕೆಯು ನಿಂತುಹೋಗಿ ತ್ರೈಂತ ಕಾಣುತ್ತದೆ. ಪ್ರತಿ ಗಿಡವು ತನ್ನ ಎಲೆಗಳಿಂದ ಪ್ರಕಾಶದ ಜ್ಞಾನವನ್ನು ಪಡೆದು, ಪ್ರ ಕಾಶವು ತನಗೆ ತಾಗುಖ ಹಾಗೆ ತನ್ನ ಬೆಳಿಕೆಯನ್ನು ಸಮಮಾಡಿ ಕೊಳ್ಳುತ್ತದೆಂತ

ಉಪೋದ್ವಾತ 12೩೩311

೬. Wee ಸರ್‌ ಒ. ಚಂ. ಬೋಸರವರು ಪಾಶ್ಚಾತ್ಯರೀತಿಯಿಂದ ಶೋಧನ ಮಾಡಿ MS PEE ಸ್ಥಾಪಿಸಿದ್ದಾರೆ”. ತೆಂಗು ಮುಂತಾದ ಕೆಲವು ಮರಗಳು ತಮ್ಮ ಸವಾಪಕ್ಕೆ ಬೇರೆ ಮರಗಳ ಕೊಂಬೆಗಳು ಬರುವದನ್ನು ಕಂಡು, ಅವುಗಳನ್ನು ತನ್ಪಿಸಿಕೊಳ್ಳುವದಕ್ಕಾಗಿ. ಮುಂದಾಗಿಯೇ ತಿರುಗಿ ಬೆಳೆಯುವದನ್ನು ನಮ್ಮವಾಚಕರಲ್ಲಿ ಅನೇಕರು ನೋಡಿರಒಹುದು. ಬಳ್ಳಾರಿ, ಅನಂತಪುರ, ಮುಂತಾದ ಕೆಲವು ಜಿಲ್ಲೆಗಳಲ್ಲಿ ಮಳೆ ಮತ್ತು ಮರಮಟ್ಟುಗಳು ಕಡಿಮಯಾದ್ದರಿಂದ ಅಧಿಕವಾಗಿರುವ ಬಿಸಿಲಿನ ಪ್ರತಾಪವನ್ನು ಗಾಳಿಯು ಅನ್ನ ಕಡೆಗಳಿಗೆ ಒಯ್ದು, ಸಮಾಪದ ತಂಪಾದ ಪ್ರದೇಶಗಳ ತಣಸನ್ನು ಅಲ್ಲಿಗೆ ಬೀಸಿ, ಬಿಲ್ಲೆಗಳ ಪ್ರಾಣಿ ಗಳನ್ನು ರಕ್ಷಣೆ ಮಾಡುತ್ತಾ ಉಂಟು ಒಟ್ಟಾರೆ, ಅಲ್ಲಿ ವಾಯುವು ಪ್ರಬಲ ಅಲ್ಲಿಯ ಮಣ್ಣು ಪ್ರಾಯಶಃ ಕರ್ರಗಾಗಿರುವದು ಆಯುರ್ವೇದ ಪ್ರಕಾರ ವಾಯುುನ ಗುಣ ಅಲ್ಲಿಯ ಜನಜಾನುವಾರುಗಳು ಬಲವಾಗಿದ್ದರೂ ಪುಷ್ಚಿಯುಳ್ಳವಾಗಿರುವದು ಕಡಮೆ. ವಾಯುವು ಶೋಷಣ ಗುಣವುಳ್ಳದ್ರೆಂಒ ಅಯುರ್ವೇದೀಯ ತತ್ವವು ಅದಕ್ಕೆ ಕಾರಣವಾಗಿ ರಬಹುದು. ಸಂಕ್ಷೇಪವಾಗಿ, ನಮ್ಮ ವಾಚಕರು ತ್ರಿದೋಷಗಳ ವಿಷಯದಲ್ಲ ಆಯುರ್ವೇ ದವು ಕೊಟ್ಟಿರುವ ವಿವರಗಳನ್ನು ತಿಳಿದು ನೆನವಿನಲ್ಲಿಟ್ಟ ಕೊಂಡರ, ಅವುಗಳನ್ನು ಸಮರ್ಧ ಸುವ ದೃಷ್ಟಾಂತಗಳು ಅವರಿಗೆ ಪ್ರತಿ ದಿನವೂ ಕಾಣುತ್ತಿರುವವು ಎಂಬದರಲ್ಲಿ ಸಂದೇಹವಿಲ್ಲ ಮೇಲೆ ಪ್ರಸ್ತಾಪಿಸಿದ ದೃಪ್ಟಾಂತೆಗಳಲ್ಲಿ ಚಂದ್ರ-ಸೂರ್ಯ-ವಾಯುಗಳ ಪ್ರಾಒಲ್ಯಾಭೇದ ಗಳನ್ನು ಅನುಮಾನರೀತ್ಯಾ ತಿಳಿಯಬೇಕಷ್ಟೇ ತ್ರಿದೋಷಗಳ ಎಷಯದಲ್ಲ ಅಂಧಾ ಅನುಮಾನಕ ಅವಕಾಶವಿಲ್ಲ. ಅವುಗಳ ಸ್ರಾಬಲ್ಯದ ಅತಿಯೋಗ- ಹೀನಯೋಗ-ಸಮ ಯೋಗಗಳ ದೆಸೆಯಿಂದ ಮನುಷ್ಯರಲ್ಲಿ ಉಂಟಾಗುವ ಲಕ್ಷಣಗಳನ್ನು ಪ್ರತ್ಯುಪ್ರತ್ಯೇಕ ಸುಲಕ್ಷಿತವಾಗಿ ಹೇಳಿರುತ್ತಾರ. ಲಕ್ಷಣ ವಿಭಾಗಗಳು ಮನುಷ್ಯಯತ್ನದಿಂದಲೇ ಲಬ್ಧ ವಾದವಾದರೆ, ಅವುಗಳ ಸ್ರತಿಪಾದನಕ್ಕೆ ನಮ್ಮ ಪೂರ್ವಿಕರು ಉಪಯೋಗಿಸಿರಬೇಕಾದ ಶ್ರಮ ಮತ್ತು ಸೂಕ್ಷ್ಮ ಬುದ್ಧಿ ಎಷ್ಟು ಶ್ಲಾಘ್ಕ ಬಂಬುದನ್ನು ನೆನಸುವದಕ್ಕೂ ಈಗಿನವರು ಶಕ್ತರಲ್ಲ. ಅಂಧಾ ಶಾಸ್ತ್ರವನ್ನು ವಿಚಾರವಿಲ್ಲದೆ ನಿಂದಿಸಿದರೆ, ನಮ್ಮ ಬುದ್ಧಿ ಸಂಕೋಚ ವನ್ನ ಪ್ರದರ್ಶಿಸಿದಂತಾಗುವದು

೫1 ಸರ್‌ ಜಗದೀಶ್ವರ ಚಂದ್ರ ಬೋಸರವರು ಇತ್ತಲಾಗಿ ಪ್ರತಿಪಾದಿಸಿರುವ ಇನ್ನೊಂದು ಆಯುರ್ವೇದತತ್ತವನ್ನು ಇಲ್ಲಿ ಸೂಚಿಸುವದು ಯುಕ್ತ (Desmodium ॥)- 1೩05 ಎಂಬ) ಒಂದು ಗಿಡದಲ್ಲಿ ನಾಡೀ ಬಡಿತವು ಕಪ್ಪೆಯ ಹೃದಯದಲ್ಲಿದ್ದಂತೆ ಉಂಟೆಂತಲೂ, ಬಿಸಿಯೆನ್ನು ತೆಗ್ಗಿಸುವದರಿಂದ ಅದರ ನಾಡಿಯು ಪುಷ್ಟವಾಗಿ, ಅದರ ವೇಗವು ಕಡಿಮೆಯಾಗು ತ್ರದೆಂತಲೂ, ಬಿಸಿಯನ್ನು ಏರಿಸಿದರೆ, ನಾಡಿಯು ಸಂಕೋಚವಾಗಿ ಅದರ ವೇಗವು ಅಧಿಕವಾ ಗುತ್ತದೆಂತಲೂ, ತಕ್ಕ ಯಂತ್ರಗಳಿಂದ ಪ್ರದರ್ಶಿಸಿ ಸ್ಥಾಪಿಸಿದ್ದಾರೆ ಪುನಃ, ಒಂದ. ನಾಚಿಕೆ ಗಿಡವನ್ನು ಹಗಲಿನ ಬಳಕಿಗೆ ಎದುರಾಗಿ ಕೋಣೆಯಲ್ಲಿರಿಸಿ, ಸ್ವಲ್ಲ ಕಾಲದ ಮೇಲೆ ಕೋಣೆ ಯನ್ನು ಒಂದೇ ಸರ್ತಿ ಪರದೆಗಳಿಂದ ಮುಚ್ಚಿ ಕತ್ತಲೆ ಮಾಡಿ ಪರೀಕ್ಷಿಸಿದ್ದಲ್ಲಿ, ಅದರ ಎಲೆಗಳು ಮುಚ್ಚಿ ಕೊಂಡು ಬೊಗ್ಗು ಸ್ವಾಭಾವಿಕ ಸಂಕ್ಟೊ ೇೀಭವು ನಿಂತುಹೋಯಿತು. ಮುಕ್ಕಾಲು ಘಂಟಿ ಕಾಲದನುತರ ಸಂಕ್ಲೊ ೀಭಶಕ್ಕಿಯು ಪುನಃ ಕೂಡಲಿಕ್ಕಾರಂಭನಿ, ಒಂದು ಘಂಟಿಯ ನಂತರ ಮೊದಲಿನಂತೆ ಬಲವಾಗಿ ಕಂಡಿತು. ಶಕ್ತಿಯು ಮಳೆಗಾಲದಲ್ಲಿ ಹೀನವಾಗಿರುತ್ತದೆ

LXXVI ಉಪೋದ್ರಾತ

3

ಸಂಕ್ಲೊ ಭಶಕ್ತಿಗೆ ಮೂಲವು ಬಲೆ ಕೈಯ ಬುಡಕ್ಕೆ ಗಿಡದಲ್ಲಿರುವ ಗಂಟು. ಮೂಲ ಸ್ಥಾನದಲ್ಲಿ ಒಂದು ಬೊಟ್ಟು ತಣ್ಣೀರನ್ನು ಎಲೆಯು ಬೊಗ್ಗಿರುವಾಗ ಹಚ್ಚಿ ದರಿಂದ, ಎಲೆಯು ನಿಜ ಸಿತಿಗೆ ಬರುವದಕ್ಕೆ 15 ಮಿನಿಟು ಕಾಲದ ಬದಲಾಗಿ 45 ಮಿನಿಟು ಕಾಲ ಹಿಡಿಯಿತು ಅನಂತರ 15 ಮಿನಿಟುಗಳ ಕಾಲಾಂತರಗಳಲ್ಲಿ ಮೊದಲಿನಂತೆ ಸಂಕ್ಲೋಭವನ್ನುಂಟುಮಾಡು ವದಕ್ಕೆ ಪ್ರಯತ್ನಿಸಿದ್ದು ನಿಷ್ಟ ಲವಾಯಿತು. ಮೇಲೆ ಒಂದು ಬೊಟ್ಟು ಬಲವಾದ ಗ್ಲಿಸರ್‌ನನ್ನು (Gljeczini) "ಹಚ್ಚಿ ನೀರನ್ನು ಆರಿಸಿದ್ದಲ್ಲಿ, ಸಂಕ್ಟೋಭ ನವು ಉಂಬಾಗಿ ಸ್ವಸ್ಥ ನಿತಿಯು ಕಂಡಿತು. ಪರೀಕೆ' ಗಳ ಉಪಲಬ್ಬಿ ವಯು ಆಯುವೇನದದಲ್ಲ ಉಕ್ತವಾದ ಪಿತ್ತ ಕಫಗಳ ಕರ್ಮಗಳನ್ನೂ, ನಾಡೀ ಲಕ್ಷಣಗಳನ್ನೂ, ಜಂಟ ಇದೇ ರೀತಿ ಚರ ಜಟ ಇತರ ತತ್ರ ಗಳು ಕ್ರಮೇಣ ಪಾಶ್ಚಾತ್ಯ ತ್ಯ ವಿದ್ವಾ ಸರ ಶೋಧನ ಗಳಿಂದಲೇ ಪ್ರಮಾಣೀಕರಿಸಲ್ಪಡಬಹುದು' ಹ್ಯಾಗಾದರೂ, ಆಯುರ್ನೇದವನ ಸ್ಸ ತಿರಸ್ಕಾರ ಮಾಡುವದಕ್ಕೆ ಮುಂದಾಗಿ, 8 ತತ್ವಗಳ ಪೂರ್ಣವಾದ ಶೋಧನಕ್ಕೆ ಸರ್‌ 'ಬಗದೀಕ್ದರ ಚಂದ್ರ ಬೋಸರವರನ್ನು, ಅಧವಾ ಅವರಿಗನುಕೂಲವಿಲ್ಲದಿದ್ದರೆ, ಅವರ ನಿಪುಣ ತಿಷ್ಠರೊಳ ಸೊಬ್ಬರನ್ನು. ಸಿ ಯೋಜಿಸಿ, ಬೇಕಾದ ಎಲ್ಲಾ ಅನುಕೂಲತೆಗಳನ್ನು ಒದಗಿಸಿಕೊಟ್ಟು, ಅಂಧಾ ಶೋಧನಗಳ ಫಲಿತಾಂಶಗಳನ್ನು ಸಂಗ್ರಹಿಸುವದು ನಮ್ಮ ಸರಕಾರದ ಕರ್ತವ್ಯವಾಗಿರುತ್ತದೆ ಇಂಧಾ ಬಹು ಕಾಡ ಜಾ ಸಕ್ಕ ಭರತಖಂಡದಲ್ಲಿರುವ ಅನೇಕ ದೇಶೀಯ ಮಹಾರಾಜರೊಳಗೆ ಯಾರೊಬ್ಬರೂ ವರೆಗೆ ಮನಸ ಕೊಡದಿದ್ದ ದ್ದು ಶೋಚನೀಯ ವಾದ ಸಂಗತಿ.

268 ಖಲಾಯತಿಯಲ್ಲಿ ಕಡೇ ಸಾರಿ ನಡೆದ ಮಹಾ ಯುದ್ಧ ಪ್ರಚಾರಾಂತರದಲ್ಲಿ ಪಾಶ್ಚಾತ್ಯ ವಿದ್ರಾಂಸರು ಜಾಸ್‌ ಕಂಡುಹಿಡಿದ ಒಂದು ಕೀಸ್‌ ಉಪಲಬಿಯು ಏನಂದರೆ. _ ಯಾರಾದರೂ ಯುದ್ಧದಲ್ಲಿ ಗಾಯಪಟ್ಟು ವಿಶೇಷವಾಗಿ ರಕ್ತವು ಸ್ರವಿಸಿ ಹೋಗುವದರಿಂದ ಸಾಯಲಿಕ್ಕೆ ಸಿದ್ದವಾದರೆ, ಬೇರೆ ಷು ದೇಹದಿಂದ ರಕ್ತವನ್ನು ತೆರು. ಅದನ್ನು ಅವರ ರಕ್ತಶಿರೆಗಳೊಳಗೆ ನಳಿಗೆಗಳಿಂದ ಸೇರಿಸಿದರೆ, ಹಾಗೆ ಹೊಸ ರಕ Me) ಒಳಗೆ ಸೇರಿದ: ಹಾಗೆ ಗಾಯಪಟ್ಟವ ವನ ಶಾ ಸಗಳು, ನಾಡಿಗಳು ಮುಂತಾದವು ಕೂಡಲೇ ಬಲ ಪಟ್ಟು, ಅತಿಸ್ವಲ್ಪ ಕಾಲದೊಳಗೆ ಅವನಿಗೆ ಆಶ್ಚರ್ಯಕರವಾಗಿ ಸೌಖ್ಯ ಉಂಬಾಗುತ್ತದೆಂಬದು ತಿಳಿದಿದ್ದ ಸಂಗತಿಯಾಗಿತ್ತು ಆರೋಗ್ಯವಂತನ ದೇಹದಿಂದ ತೆಗೆದ ರಕ್ತವು ಉಪ ಯೋಗಿಸಲ್ಪಡುವದಕ್ಕೆ ಮೊದಲೇ ಗಟ್ಟಿಯಾಗಿ ಹೋಗದ ಹಾಗೆ ಮಾಡುವದು, ಪ್ರತಿರಕ್ತ ಪ್ರದಾನವನ್ನು ಸಾಕಷ್ಟು ಬೇಗನೇ ಮಾಡಲಿಕ್ಕೆ ಅನುಕೂಲಿಸುವದು, ರಕ್ತವನ್ನು ಕೊಡುವದಕ್ಕೆ ಯೋಗ್ಯ ರಾದ ಮತ್ತು ಸಮ್ಮತಿಸುವ ಜನರನ್ನು ಮುಂದಾಗಿ ಸಂಗ್ರ ಹಿಸಿಟ್ಟುಕೂಳ್ಳುವದು, ಮುಂತಾದ ಕಷ್ಟ ಗಳಿಗೆಲ್ಲ ತಕ್ಕ ಪರಿಹಾರಗಳನ ನ್ನು ಮಾಡಿಕೊಂಡಿದ್ದರು ತಿಳಿದ ಮಟ್ಟಿಗೆ ಯಾವ ಜೋಷವರೂ ಬಾರದಂತೆ ಜಾಗ್ರತೆ ತೆಗೆದುಕೊಂಡು, "ಪ್ರತಿರತ್ತಪ್ರಡಾನನನ್ನು ಮಾಡಿದಾಗ್ಯೂ, ಕೆಲವರು ಅದರಿಂದ ಏನೂ ಪ್ರಯೋಜನ ಪಡಿಯದೆ ಸಾಯುವದು ಕಂಡಿತು. ಬದರ ಕಾರಣವನ್ನು ಒಬ್ಬರು ಅಮೇರಿಕದ ಡಾಕ್ಟರರು ಕಂಡುಹಿಡಿದರು. ಅದೇನೆಂದರೆ --

ನುಷ್ಯರಲ್ಲಿ ರಕ್ತಭೇದದ ಮೇಲೆ ನಾಲ್ಕು ವರ್ಗಗಳಿವೆ. ಒಂದನೇ ವರ್ಗದೊಳಗೆ ಸೇರಿದ ಯಾವನೊಬ್ಬನ ರಕ್ತವು ಅದೇ ವರ್ಗಕ್ಕೆ ಸೇರಿದ ಇನ್ನೊಬ್ಬನಿಗೆ ಪ್ರ ಯೋಜನಕರವಾಗುತ್ತ

ಉಪೋದ್ರಾತ LXXIX

ದಲ್ಲದೆ, ಇತರ ಮೂರು ವರ್ಗಗಳ ಜನರಿಗೆ ನಿರರ್ಧಕ, ಆದರೆ ವರ್ಗದವರಿಗೆ ಇತರ ಮೂರು ವರ್ಗಗಳ ಒನರೊಳಗೆ ಯಾರ ರಕ್ತವಾದರೂ ಹಿತವಾಗುತ್ತದೆ. ಇಂಧವರು ನೂರ ರಲ್ಲಿ ಒಬ್ಬನಂತೆ ಮಾತ್ರ ಇರುತ್ತಾರೆ. ನೇ ವರ್ಗದವರ ರಕ್ತವು ಯಾವ ವರ್ಗದವನಿ ಗಾದರೂ ಹಿತವಾಗುತ್ತದೆ; ಆದರೆ ವರ್ಗದವನಿಗೆ ರಕ್ತ ಬೇಕಾದರೆ, ಇನ್ನೊಬ್ಬ ಅದೇ ವರ್ಗದವನ ರಕ್ತ ಸಿಕ್ಕಬೇಕಲ್ಲದೆ, ಇತರ ವರ್ಗದವರ ರಕ್ತ ಹಿತವಾಗುವದಿಲ್ಲ ವರ್ಗ ದವರು ನೂರರಲ್ಲಿ 44ರಂತೆ ಇರುತ್ತಾರೆ 3ನೇ 1ನೇ ವರ್ಗಗಳ ಜನರ ರಕ್ತವು ಆಯಾ ವರ್ಗ ದವರಿಗೆ ಮತ್ತು 1ನೇ ವರ್ಗದವರಿಗೆ ಹಿತವಾಗುತ್ತದಲ್ಲದೆ, ಎರಡು ವರ್ಗಗಳೊಳಗೆ ಒಂದು ವರ್ಗದವರ ರಕ್ತವು ಇತರ ವರ್ಗದವರಿಗೆ ಆಗುವದಿಲ್ಲ ಯಾವನಾದರೂ ನಾಲ್ಕು ವರ್ಗಗಳೊಳಗೆ ಯಾವದಕ್ಕೆ ಸೇರಿದವನೆಂಬದನ್ನು ಮಿನಿಟುಗಳೊಳಗೆ `ರೀಕ್ಷಿಸಲಿಕ್ಕಾಗುತ್ತದೆ. ಇದನ್ನು ತಿಳಿದ ಮೇಲೆ ರಕ್ತಪ್ರವಾನಕ್ಕೆ ನೇ ಅಧವಾ ರಕ್ತ ನಷ್ಟವಾದವ ವರ ವರ್ಗದ ಬನರನ್ನೇ ಆಂಸುತ್ತಿದ್ದರು ರಕ್ತಬಾತಿಭೇದವು ರೋಗ ಮುಂತಾದ ಸಂಗತ್ಸಾನುಸಾರವಾಗಿ ಊಟಾಗುವದಲ್ಲ, ಹುಟ್ಟುವಾಗಲೇ ಇರು ಟ್‌ ವಂಧಾದ್ದು. ಒಸಿಸಿದ ಶಿಶುವನ್ನು ಆಗಲೇ ಪರೀಕ್ಷೆ ಮಾಡಿದರೆ \sst Professor surp- ರಕ್ತಭೇದವು ಕಾಣುತ್ತದೆ. ಜಃ ವರ್ಗ ಬೇರೆ, ಶಿಶು.ನ “an 5 04 . ವಗ ಬೇರಯಾಗಿರುವಡ4ಟು. ಅಭಿಪ್ರಾಯವನ್ನು ಒಬ್ಬ

lomew’s 11 511081, (1.1: 18084 supp. ಪ್ರಸಿದ್ಧ ಡಾಕ್ಟರರ* ಒರದ ಲೇಖನದಿಂದ 'ತಿಗದದ್ದ ಮನುಷ್ಯ nent, Jun 19, 1920) ರಕ್ತದಲ್ಲಿ ಒನ್ನತಃ ಜೀದವುಂಟಿಂತಾದರ ಸತ್ತ ರಬ. ತಮಃ ಎಂಬ ಅಧವಾ ವಾತ, ಒತ್ತ, ಕಫ ಎಂಬ ಪ್ರಕೃತಿಭ ಬೇದಗಳು, ಬ್ರಹ್ಮಕ್ಷತ- ವೈಶ್ಯ- ಶೂದ್ರ ಏಂಬ ವರ್ಣಭೇದಗಳು ಮುಂತಾದ ಹಿಂದು ಮತೋಕ್ತ ಭಾಗಗಳು ಒನ್ನತ, ಸಿ ಎಂತ ನಿಶ್ಚಯವಾಗಿ ಹೇಳುವದು ಹ್ಯಾಗೆ? ಹ್ಯಾಗಿದ್ದರೂ, ಮೊನೆ ವರೆಗೆ ಅಸಾಧ್ಯವೆಂದದ್ದು ನಿನ್ನೆ ಸಾಧ್ಯವಾಯಿತು, ನಿನ್ನೆ ವರೆಗೆ ಅಸಾಧ್ಯ ವೆಂದದ್ದು ದಿನ ಸಾಧ್ಯವಾಯಿತು ಎಂತಾದ ಮೇಲೆ, ಇಂದು ಅಸಾಧ ಅಧವಾ ಅಸಂಭವನೀಯವೆಂತ ಕಂಡವುಸಳ್ಳು, ಕೆಲವು ಮಟ್ಟಿ ಗಾದರೂ ನಾಳೆ ಸಾಧ್ಯವಾಗಬಾರದು ಯಾಕೆ?

೨1 ಆಯುರ್ವೇದಚಿಕಿತ್ಸಾಕ್ರಮದ ಸಾರ್ಧಕತ್ವದ ಶೋಧನಕ್ಕ ನಿಯುಕ್ತರಾದ ಡಾಕ್ಟರ ಕೋಮನ್‌ ನವರು, ಚರಕ-ಸುಶ್ರುತ ಚ್‌ ವನಿದಾನಾದಿ ಗ್ರಂಥಗಳನ್ನು ನೋಡಿ, ತ್ರಿದೋಷಗಳ ತತ್ವವನ್ನು ತಿಳಿಯುವದಕ್ಕೆ ಅಧಿಕವಾಗಿ ಪ್ರಯತ್ನಿಸಿದ pa ತಾನು ಹೆಚ್ಚ ಹೆಚ್ಚು ಅಗಾಧವಾದ ನರಿಗೆ ಇಳಿದ ಹಾಸಿ ಆಯಿತೆಂತಲೂ, ಪೂರ್ವದ ಮಹರ್ಷಿಗಳ ತಾಲದಲ್ಲಿ ಶ್ರಿಡೋಷನ್ಯಾಯವು ಚಿಕಿತ್ಸೆಗೊಂದು ಆಧಾರವಾಗಿರಬಹುದಾದರೂ, ಅದು ಈಗಿನ ಕಾಲದ ವಿಚಾರಪರವಾದ ಶಾರೀರಶಾಸ್ತ್ರದ ಎದುರಿನಲ್ಲಿ ಸಿಲ್ಲತಕ್ಕದ್ಧಲ್ಲ ಎಂತಲೂ, ಮೇಲಿಂದ ಮೇಲೆ ತಮ್ಮ ಅಭಿಪ್ರಾಯವನ್ನು 3. ಆಯುರ್ವೇದೀಯ ಪಂಡಿತರು ಉಪ ಯೋಗಿಸುವ ಔಷಧಗಳಲ್ಲಿ ಮತ್ತು ಯೋಗಗಳಲ್ಲಿ ಪ್ರಯೋಜನಕರವಾದವುಗಳನ್ನು ಕುರಿತು ಒಂದು ದೀರ್ಫವಾದ ಏಿಜ್ಞಾಪನಪತ್ರವನ್ನು ಸರಕಾರತ್ಥ್ಯ ಬರಕೊಂಡಿದ್ದಾರೆ. ಅವರು ಮಾಡಿದ ಕೆಲಸವು ಅಪಾರ್ಧ ಮಾತ್ರವಲ್ಲ, ಆತರ ಜಂತ ಸ್ವಲ್ಪ ಎಚಾರಮಾಡಿದ್ದಲ್ಲಿ ಸರ್ವರಿಗೂ ಗೊತ್ತಾಗ.ವದು. ಇವರೇ ಆಯುರ್ವೇದದ ರೋಗವಿಭ ನಾಗೆ, ಔಷಧಗಳ ಗುಣ

LXXX ಉಪೋದ್ರಾತ

ಪಾರ, ಚಿಕಿತ್ಸಾಕ್ರಮ, ಪಧ್ಯವಬಚಾರ ಮುಂತಾದ ಎಲ್ಲಾ ಅಂಗಗಳು ತ್ರಿದೋಷನ್ಯಾಯವನ್ನು ಆಧರಿಸಿ ನಂತೆ ಬಂತ ಬರೆದಿದ್ದಾರೆ. ಆಯುರ್ವೇದಗ್ರಂಧಗಳಲ್ಲಿ ಉಕ್ತವಾದ ರೋಗಗಳ ಹೆಸರುಗಳಿಗೂ ಪಾಶ್ಚಾತ್ಯವೈದ್ಯಾನುಸಾರವಾದ ರೋಗಗಳ ಹೆಸರುಗಳಿಗೂ ಲೇಶಮಾತ್ರ ಹೋಲುವಿಕೆಯೂ ಇಲ್ಲ ಎಂತಲೂ ಅವರೇ ಹೇಳಿದ್ದಾರೆ. ಹಾಗಂದ ಮೇಲೆ ಆಯುರ್ವೇ ದೀಯ ಗ್ರಂಧಗಳ ಆಧಾರದ ಮೇಲೆ ಆಸ್ಪತ್ರಿಗಳಲ್ಲಿಯ ರೋಗಿಗಳಿಗೆ ದೇಶೀಯ ಔಷಧಗಳನ್ನು, ತ್ರಿದೋಷನ್ಯಾಯವನ್ನು ಬಿಟ್ಟು, ಉಪಯೋಗಿಸಿ ಪರೀಕ್ಷಿಸಿದ್ದೆಂಬದು ಸರಿಯಾದ್ದೋ? ಇಂಧಾ ಅಸಂಬದ್ದ ಪ್ರಯತ್ನಾ: ವಸರದಲ್ಲಿ ಎಷ್ಟು ರೋಗಿಗಳಿಗೆ ಎಷ್ಟು ಸಂಕಷ್ಟ ಬಹ? ಸರ ಚನ ರೋಗಕ್ಯ ಉದಾಹ್ಮತವಾದ ಕಷಧವು ಇಂಧಾ ಲಕ್ಷಣಗಳು ಕಂಡಾಗ್ಗೆ, ಇಂಧಾ ಕಾಲದಲ್ಲಿ, ಇಂಧಾ ಪ್ರದೇಶದಲ್ಲಿ, ಇಂಧನ ಪ್ರಕೃತಿಯವನಿಗೆ, ಇಂಧಾ ಸಾತ್ಯ್ಯ್ಯದವನಿಗೆ, ಇಂಧಾ ಸ್ಥಿತಿಯವನಿಗೆ, ಇಂಧಾ ಬಲದವನಿಗೆ, ಇಂಧಾ ಶರೀರದವನಿಗೆ, ಇಂಧಾ ಪ್ರಮಾಣದಲ್ಲಿ, ಇಂಧಾ ಪಧ್ಯಾದಿ ಎಚಾರದಲ್ಲಿ, ಗುಣಕರವೆಂತಲ್ಲದೆ, ಸಾಮಾನ್ಯ ವಾಗಿ ಒಂದು ರೋಗಕ್ಕ ಒಂದು ಔಷಧ ಎಂಬ ನ್ಯಾಯ ಆಯುರ್ವದದಲ್ಲಿ ಇಲ್ಲ. ಆದ ರಿಂದ, ಭೇದಗಳನ್ನು ತಿಳಿಯದವರು ಆಯುರ್ವೇದೀಯ ಯೋಗಗಳ ಸ್ಪರ್ಶನ ಮಾಡ ಏರುವದೇ ಎಹಿತವಾದ್ದು ಡಾಕ್ಟ ರ್‌ ಸೋಮನ್‌ ನವರು ಮಾಡಿದ ಹಾಗಿನ ಪರಕ್ಷಾಪ್ರ ಯತ್ನ ಗಳಿಂದ ಅನೇಕ ರೋಗಿಗಳಿಗೆ Fe ಉಂಟಾಗುವದರನಲ್ಲಿ ಸಂದೇಹವಿಲ್ಲ. ಬರಾ ಜ್‌ ವಾಗಿ ಅವರು ಹಸಿಶುಂರಿಯ ಉಪಯೋಗದ ಕುರಿತು ಒರೆದಿರುವ ಅಭಿಪ್ರಾಯವನ್ನು ನೋಡ ಬಹುದು. ಕೆಲವು ಉದರವ್ಯಾಧಿಗಳಲ್ಲಿ ಇವರು ಹಸಿಶುಂರಿಯ ರಸವನ್ನು ಉಪಯೋಗಿಸಿ ದ್ವಲ್ಲಿ ಮೂತ್ರವು ಧಾರಾಳವಾಗಿ ಹೋಗಿ, ಉದರದ ಬಾಕು ವಾಸಿಯಾದ್ದರಿಂದ, ಹಸೀ ಶುಂಠಿಯ ರಸಕ್ಕೆ ಮೂತ್ರಕಾಂ (duet) ಗುಣವಿದೆ ಎಂತ ಅಭಿಪ್ರಾಯಪಟ್ಟ ಹಾಗೆ ಬರೆ ದಿದ್ದಾರೆ. ಮೊತ್ತಕೃಡ್ಛ ವ್ಯಾಧಿಯಲ್ಲಿ ಶುಂರಿಯನ್ನು ಉಪಯೋಗಿಸಬಾರದೆಂತ ಆಯು ರ್ವೇದೀಯ ವಿಶೇಷವಿಧಿ ಇರುತ್ತದೆ. ಶುಂರಿಯಲ್ಲ ಕಟ್ಟನ್ನು ಅಧವಾ ಹಿಡಿತವನ್ನು ಬಿಡಿ ಸುವ ಗುಣವಿರುತ್ತದೆ. ಒಣಶುಂರಿಯಲ್ಲಿ ಮಲವನ್ನು ಒಣಗಿಸುವ ಗುಣಎದ್ದರೂ, ಹಸಿ ಶುಂರಿಯು ಮಲಮೂತ ಶ್ರಗಳೆರಡನ್ನೂ ಸಡಿಲಿಸುತ್ತದೆ. ತಾರಾ ಮಲ ಸಡಿಲಾದರೆ, ಮೂತ್ರ ಕಡಿಮೆ ಮು ಮೂತ್ರ ಹೆಚ್ಚಾದರೆ ಮಲ ಕಡಿಮೆ. ರೋಗಿಗಳನ್ನು ಹಾಲು ಮತ್ತು ಗಂಬೆ ಪಧ್ಯದಲ್ಲಟ್ಟಿದ್ದ ರಂತ ಕಾಣುತ್ತದೆ. ಹಾಗೆ ರೋಗಿಯು ದ್ರವನ ರದಾರ್ಧ ಗಳನ್ನೇ ಅಧಿಕವಾಗಿ ಸೇಎಸಿದರಿಂದಲೂ, ಮೂತ್ರವು ಕಟ್ಟಿಕೊಳ್ಳುವ ದೋಷ 008 ಪರಿಹಾರವಾದ್ದರಿಂದಲೂ, ಕೆಲವು ಸಂಗತಿಗಳಲ್ಲಿ ಮೂತ್ರವೇ ಅಧಿಕವಾಗಿ ಹೋ.ಸ1ರಬಹುದು. ಆದರೆ, ಉಪ್ಣ್ಪಾ ಧಿಕ್ಯವಿದ್ದಲ್ಲಿ, ಅಧವಾ ರೋಗಿಯು ಉಷ್ಣವಾದ ಪಧ್ಯದಲ್ಲಿದ್ದರೆ ಅಧವಾ ಒಳಗೆ ಎಲ್ಲಿಯಾದರೂ ವ್ರಣಾದಿಗಳು ಇದ್ದರೆ, ಶುಂರರಸದ ಉಪಯೋಗದಿಂದ ರೋಗಿಗೆ ವಷಮವಾದೀತೆಂಒದರಲ್ಲಿ ಸಂದೇಹವಿಲ್ಲ. ಪುನಃ ದಶಮೂಲಗಳನ್ನು ಜ್ವರಹರವರ್ಗದ ಔಷಧಗಳೊಳಗೊಂದಾಗಿ ಕಾಣಿಸಿದ್ದಾರೆ. ದಶಮೂಲಗಳು ತ್ರಿದೋಷ ಹರವಾದ್ದರಿಂದ ಸನ್ನಿ

ಪಾತಜ್ವರದಲ್ಲಿ ವಿಶೇಷವಾಗಿ ಉಪಯೋಗಿಸಲ್ಪಡುತ್ತವಾದರೂ, "ತರ ಜ್ವರಗಳಲ್ಲಿ ಮತ್ತು ತರುಣಬ್ವರದಲ್ಲಿ ಅವುಗಳ ಕಷಾಯವನ್ನು ಉಪಯೋಗಿಸಿದರೆ, ವಿಷಮವಾಗಿ ಜ್ವರವು ಸನ್ನಿ ಪಾತಕ್ಕೆ ಬೀಳಲಿಕ್ಕೆ ಸಾಕು. ಅದಲ್ಲದೆ, ಉಷ್ಣ -ಶೀತ ಭೇದದ ಮೇಲೆ ಒಂದೆರಡು ಬೇರೆ

ಉಪೋದ್ಭಾತ 120222೫1

ಔಷಧಗಳನ್ನು ಕೂಡಿಸಿಕೊಳ್ಳದೆ ಬರೇ ದಶಮೂಲಗಳ ಕಷಾಯವನ್ನು ಜ್ವರಕ್ಕ ಕೊಡುವದು ಆಯುರ್ವೇದಕ್ರಮದಲ್ಲಿ ಅಪರೂಪ. ಮತ್ತು ದಶಮೂಲಾದಿ ಕಷಾಯಗಳು ಬೇರೆ ಆನೇಕ ರೋಗಗಳಲ್ಲಿಯೂ ಹೇಳಲ್ಪಟ್ಟವೆ. ಆದ್ದರಿಂದ ದಶಮೂಲಗಳ ಕಷಾಯವನ್ನು ಬ್ರರಹರ ಔಷಧಗಳ ಪಟ್ಟಿ ಯಲ್ಲಿ ವಿಶೇಷವಾಗಿ ಸೇರಿಸಿದ್ದು ಸುಯಲ್ಲ.

30. 2 'ಒಂದೇ ನಾಡಿಯಲ್ಲಿ ರಾ ವಿತ್ತ ಕಥ ಎಂಬ ಮೂರು ಸಾ ಸ್ಥಾನಗಳಿವೆ ಬನ್ನು ವದು ಕೇವಲ ಅಸಂಬದ್ಧವಾದ ಎಂಒಪ ಪ್ರಮೇಯವನ್ನು ಸ್ವಲ್ಪ ಆಲೋಚಿಸುವ. ಸಿದಿಯು ಗಾಳಿಯನ್ನು ಬಜ ಹೂರಗೆ ಜಟ: ಹೃದಯವು ಮನಿಯೊಳಗೆ ಒಡುವ ರಕ್ತವು ಬೇರ ಬೇರೆ ತೆರೆಗಳಾಗಿ ಪ್ರವಾಹಿಸ.ವಾಗ್ಗೆ ತೆರೆಗಳ ಪ್ರಾಒಲ್ಯುದಿಂದುಂಟಾಗುವ ಧಮನಿಯ ಉಬ್ಬುವಿಕೆಗಳೇ ನಾಡೀ ಒಡಿತಗಳಾಗಿರುವದರಿಂದ, ಬಡಿತಗಳೊಳಗೆ ಒಂದು ವಾತ, ಒಂದು ಪಿತ್ತ, ಒಂದು ಕಫ ಬಂಒ ಭೇದಗಳುಂಬಾಗುವದು ಹ್ಯಾಗೆ' ಹೃದಯದಿಂದ ರಕ್ತವು ಹೊರಗೆ ಧಮನಿಗೆ ಒರುವಾಗಲೇ ಭ್ಲೇದವಿರುತ್ತ ದೆನ್ನನ ಪಕ್ಷದಲ್ಲಿ, ಒಂದು ಸರ್ತಿ ಒಂದ ರಕ್ತದ ತೆರೆಯು ಮುಂದೆ ಹೋದಲ್ಲೆಲ್ಲಾ ಒಂದೇ ವಿಧದ. ಒಡಿತಗಳು ಕಾಣಬೇಕಲ್ಲದೆ, ಆಯುರ್ವೇದದ ಸಂಡಿತರು ಹೇಳುವಂತೆ. ಹೆಬೆ ಟ್ಟಿ ಮೂಲದ ಕಳಗೆ ಇಟ್ಟ ಮೂರು ಬೆರಳು ಗಳೊಳಗೆ ತರ್ಜನಿಗೆ ಮುಟ್ಟು ವಂಧಾದ್ದು ವಾತ, “ಮಧ್ಯಮ, ಬೆರಳಿಗೆ ತಗಲುವಂಧಾದ್ದು ಉತ್ತೆ, ಅನಾವಿಕಯ ಆಡಿಯದು ಇವ ಎಂಬ ಮೂರು ಖಧವಾದ ಒಡಿತಗಳು ಉಂಟಾಗುವದು ಹನ್ಳಿಗ ಎಂತ ಪ್ರತಿಪಕ್ಷದವರು, ಕೇಳುವ ಪ್ರಶ್ನೆಗಳಿಗೆ ಉತ್ತರ ಕೂಡಲು ಅಸಮರ್ಥರಾದ ಅನೇಕ ಪಂಡಿತರುಗಳೇ ಆಯುರ್ವೇದದಲ್ಲಿಯೂ ಮೂರ. ದೋಷಗಳಿಗೆ ನಾಡಿಯಲ್ಲಿ ಮೂರು ಬೇರೆ ಬೇರೆ ಸ್ಪಾನಗಳಿವ ಎಂತ ಇಲ್ಲ ಬಂದು ಹೇಳಿ, ವಾದಕ್ಕ ಜರೋಧವಾಗಿರುವ ಶಾಸ್ತ್ರೋಕ್ತ ಶ್ಲೋಕಗಳನ್ನು ಬಿಟ್ಟ ಒಟ್ಟು, ಆರಂಭದ ನಾಡಿ ವಾತ, ಮಧ್ಯೆದ್ದು ಒತ್ತ, ಅಂತ್ಯದ್ಧ ಎನ್ನುವ ಶ್ಲೋಕಕ್ಕೆ ಮೂರು ಬೆರಳುಗಳ ಅಡಿಯಲ್ಲಿಯೂ ಒಂದನೇ ಸರ್ತಿದು ವಾತ, ಎರಡನೇ ಸರ್ತಿದು ಪಿತ್ತ, ಮೂರನೇ ಸರ್ತಿದು ಕಫ ಎಂಬ ಆರ್ಧ ಹೇಳೆಲಕ್ಕೂ ಬರೆಯಲಿಕ್ಕೂ ಆರಂಭಿಸಿದ್ದಾರೆ ಶಬ್ದಕಲ್ಪದು ್ರ್ರುಮವ್ರು ಪಕ್ಷವನ್ನು ಎತ್ತಿ ಹಿಡದು, ಸಾ ನಭೇೇದವು ಎಲ್ಲಿಯೂ ಹೇಳಲ್ಪ ಡಲಿಲ್ಲವಾದ್ಧರಂದ ತರ್ಬನೀದು ಒಂದನೇದು ಏಂಬ ಅರ್ಥವಲ್ಲ ಎಂತಲೂ, "ಹಂದಸೇಡು ಎಂಒದು ಮೊಳಕ್ಳೈಯ ಬುಡವನ್ನು ತಿಕ್ಕಿದ ಎರ

ನೇ ಕ್ಷಣದಲ್ಲಿ ಕಾಣ ುವಂಧಾದ್ದು ಎಂತಲೂ ಹೇಳುತ್ತದೆ ಇದೆಲ್ಲಾ ಪ್ಲ ನಮಗೆ ಶೋಚ ಸೀಯವಾಗಿ ಕಾಣುತ್ತದೆ ಅಶಾಸ್ತ್ರೀಯವಾದ್ದು ನಮ್ಮ ಶಾಸ್ತ್ರದಲ್ಲ "ಕಾಣುತ್ತದೆಂದರೆ ನಮಗೆ ಅಪಮಾನ ಎಂಒ ಅನುಚಿತಭಾವ ಅಧವಾ ದುರ್ವಾತ್ಸಲ್ಯ ಉದ್ಯಮಕ್ಕೆ ಕಾರಣವಾಗಿರ ಬೇಕು ಮೂರು ಬೆರಳುಗಳ ಅಡಿಯಲ್ಲಿಯೂ ಏಕರೀತಿಯಾಗಿರುವ ಒಡಿತಗಳೊಳಗೆ ಒಂದ ನೇದು ಯಾವದು ಎಂಬದನ್ನು ಗೊತ್ತು ಮಾಡುವದು ಅಸಾಧ್ಯ ಎಂಒ ಗ್ರಹಿಕೆ ಪಕ್ಷದ ಪಂಡಿತರಿಗೆ ಹುಟ್ಟಿದೆ, ತ್ರ ಬಾಣಲನ್ನು ಬಿಟ್ಟು ಉರಿಯುನ ಬೆಂಕಿಗೆ ಹಾರುವ ಪ್ರಯತ್ನವನ್ನು ಅವರು ಮಾಡುವದು ಆಶ್ವರ್ಯ ಶಬ್ದಕಲ್ಪದ್ರು ಮವು ಕೊಡುವ ಸಮಾ ಧಾನವು ಹಾಸಾಸ್ಪದವಾದದ್ದ. ಯಾಕೆಂದರೆ ಮೊಳಕೈಯ ಬುಡವನ್ನು ತಿಕ್ಕಿಕೊಳ್ಳ ಬೇಕೆಂಬದು ಆಗತ್ಯವಲ್ಲ; ಅನೇಕ ಆಧರಣೀಯವಾದ ಗ್ರಂಥಗಳು ತಿಕ್ಕುವಿಕೆಯನ್ನು ಒತ್ತಲೇ ಇಲ್ಲ; ಹಾಗೆ ತಿಕ್ಕಿದನಂತರದ ಕಣವನ್ನು ನಿಶ್ಚಯಿಸುವದು ಅಸಾಧ್ಯ, ಒಮ್ಮೆ ತಿಕ್ಕಿದ

118

LXXXi1 ಉಪೋದ್ರಾತ

ಮಾತ್ರದಿಂದ ಕೈಯ ನಾಡಿಯೆ ಗತಿಗಳೆಲ್ಲ ಭೇದವಾಗುತ್ತವೆಂಬದು ಕೇವಲ ಅಸಂಗತ, ಇವೇ ಮೊದಲಾದ ಅನೇಕ ಕಾರಣಗಳಿಂದ ನೂತನ ವ್ಯಾಖ್ಯಾನವು ಅನಾಧೇಯ ವಾದ್ದೆಂತ ತೋರಿಸಬಹುದು ಈಗ, ಪ್ರತ್ಯುಕ್ಷ ಫಲವನ್ನು ಒಪ್ಪಿ ಕೊಳ್ಳುವದಕ್ಕೆ ಕಾರಣವನ್ನು ಗೊತ್ತು ಮಾಡಿಕೊಳ್ಳುವದು ಅವಶ್ಯಕವಲ್ಲ. ಕಾರಣವನ್ನು ಅರಿಯದೆ ನಾವು ಒಪ್ಪಿಕೊಳ್ಳುವ ಪ್ರತ್ಯಕ್ಷವಾದ ಭಾವಗಳು ಅಸಂಖ್ಯೇಯವಾಗಿವೆ. ಜ್ರಾನಾಸಂಪೂರ್ಣತೆಯು ನರಜನ್ಮದ ಲಕ್ಷಣಗಳಲ್ಲಿ ಒಂದು. ಇದಲ್ಲದಿದ್ದರೆ, ದೇವರೆಂಬ ಭಾವಕ್ಕೆ ಎಡೆಯೇ ಇರುತ್ತಿದ್ದಿಲ್ಲ. ಪ್ರತ್ಯಕ್ಷ ವಾಗಿ ಆಯುರ್ವೇದ ನಿರ್ದಿಷ್ಟವಾದ ಮೂರು ಸ್ಪಾನಗಳ ನಾಡೀಗತಿಗಳಲ್ಲಿ ಭೇದ ಉಂಟೋ, ಇಲ್ಲವೋ, ಎಂಬದನ್ನು ನಿಸಂಶಯವಾಗಿ ಗೊತ್ತುಮಾಡಲಕ್ಕೆ ಪಾಶ್ಚಾತ್ಯಕ್ರಮದಲ್ಲಿ ಈಗ ಬಹಳ ಸುಲಭವಾದ ಯುಕ್ತಿ ಉಂಟು. ನಾಡಿಯು ತನ್ನ ಗತಿಯನ್ನು ಕಾಗದದ ಮೇಲೆ ಗೀಚಿ ತೋರಿಸುವ ಹಾಗಿನ ನ್ಟಿಗ್ಮೊಗ್ರಾಫ್‌ (sphygmog1aph) ಎಂಬ ಯಂತ್ರವನ್ನು ನಿರ್ಮಾಣಮಾಡಿರುತ್ತಾರೆ. ನಾಡಿಯು ಸ್ಪಷ್ಟವಾಗಿ ಕಾಣುವ ಸ್ಥಾ ನದಲ್ಲಿ ಯಂತ್ರವನ್ನು ಇರಿಸಿ, ಅದು ಗೀಚಿ ತೋರಿಸುವ ನಾಡಿಯ ನಾನಾ ಪ್ರಕಾರವಾದ ಗತಿಭೇದಗಳನ್ನು ಪರೀ ಕ್ಲಿಸಿ, ವಿಚಾರಮಾಡಿದ್ದಾರ ಅದೇ ರೀತಿಯಾಗಿ ಯಂತ್ರವನ್ನು ಹೆಬ್ಬೆಟ್ಟಿನ ಮೂಲದ ಕೆಳ ಗಿನ ಮೂರು ನಾಡೀಸ್ಫಾ ನಗಳಲ್ಲಿ ಇಟ್ಟು, ಲಬ್ಬವಾಗುವ ಲಿಪಿಗಳನ್ನು ಹೋಲಿಸಿ ನೋಡಿದರೆ, ಆಯುರ್ವೇದೀಯ ನಾಡೀಶಾಸ್ತ್ರ ತಧ್ಯವು ಯಧಾವತ್ತಾಗಿ ಕಂಡುಬರುವದು.

81. ಹಾರೀತಸಂಹಿತಾ ಮತ್ತು ದತ್ತಾತ್ರೇಯಸಂಹಿತಾ ಎಂಬ ಪೂರ್ವಗ್ರಂಧಗಳಲ್ಲಿ ನಾಡೀಪರೀಕ್ಷೆಬಧಾನಗಳು ಸವಿಸ್ತಾರವಾಗಿ ಹೇಳ್ಬಟ್ಟವೆ ಎಂತ ಮೈಸೂರು ಹೊಸ ಪಂಡಿತ ಭೀಮರಾಯರ ವೈದ್ಯಸಂಗ್ರಹ ಎಂಬ ಪುಸ್ತಕವು ಹೇಳುತ್ತದೆ. ಆದರೆ ಗೃಂಧಗಳು ಬಹಳ ಪುರಾಶನದವುಗಳಾಗಿರಲಿಕ್ಕಿಲ್ಲ ಎಂತ ಕಾಣುತ್ತದೆ. ಯಾಕೆಂದರೆ, ಚರಕ-ಸುಶ್ರುತಾದಿ ಪ್ರಸಿದ್ದವಾದ ಪುರಾತನ ಸಂಹಿತೆಗಳಲ್ಲಿ ನಾಡೀಪರೀಕ್ಷೆಯ ಪ್ರಸ್ತಾಪವೇ ಕಾಣುವದಿಲ್ಲ ವಾಗ್ಧ ಟನ ಎಷ್ಟೋ ಶತಮಾನಗಳನಂತರ ಉಂಟಾದ ವಂಗಸೇನನ ಗ್ರಂಧದಲ್ಲಿ ಸಹ ಅದರ ನಿರ್ದೇಶವಿಲ್ಲ... ಶಾರ್ಬ್ಲಧರಸಃಹಿತೆಯಲ್ಲಿ ನಾಡೀಪರೀಕ್ಷೆ. ಯು ಸೂಕ್ಷ್ಮವಾಗಿ ಹೇಳಲ್ಪಟ್ಟಿದೆ. ಗ್ರಂಧವು 1350-1400ನೆ ಇಸವಿಗಳ ಮಧ್ಯಕಾಲದಲ್ಲಿ ಉಂಟಾದ್ದೆಂತ ಪ್ರ. ಚ. ರಾಯ ರವರ ಮತವಾಗಿರುತ್ತದೆ; ಹಾಗೂ, 600 ವರ್ಷಗಳ ಹಿಂದೆಯೇ ಅದು ರಚಿತವಾದ್ದೆಂಬದ ರಲ್ಲಿ ಸಂದೇಹವಿಲ್ಲ. ಭಾವಪ್ರಕಾಶದಲ್ಲಿಯೂ ನಾಡೀಪರೀಕ್ಷೆ ವಿಧಾನ ಉಂಟು, ಗ್ರಂಥವು ಸುಮಾರು 18ರ0ನೆ ಇಸವಿಯಲ್ಲಿ ಹುಟ್ಟಿದ್ದೆ ಂತ ಅದೇ ರಾಯರವರು ಹೇಳುತ್ತಾರೆ ಶಾರ್ಬ್ನಧರನ ಗ್ರಂಧದಲ್ಲಿ ಕಾರಾಂಗುಷ್ಠ ಮೂಲದಲ್ಲಿರುವ ಧಮನಿಯೂ ವಾತಾದಿದೋಷ ಗಳಲ್ಲಿ ಮತ್ತು ಕೆಲವು ರೋಗಗಳಲ್ಲಿ ಹ್ಯಾಗೆ ನಡೆಯುತ್ತದೆಂಬದು ಸಾಮಾನ್ಯವಾಃ) ಹೇಳ ಲ್ಪಟ್ಟಿದೆ; ಒಟ್ಟು 81 ಶ್ಲೋಕಗಳು ಮಾತ್ರ ವಿಷಯವನ್ನು ಹೇಳುತ್ತವೆ. ಭಾವಪ್ರಕಾಶ ದಲ್ಲಿ ನಾಡೀಪರೀಕ್ಷೆ ಕುರಿತು ಇರುವ 12 ಶ್ಲೋಕಗಳೊಳಗೆ ಅಂಗುಷ್ಟ ಮೂಲದಲ್ಲಿರುವ ನಾಡಿಯನ್ನು ಮೂರು ಬೆರಳುಗಳಿಂದ ಮುಟ್ಟಿ ಪರೀಕ್ಷಿ ಸತಕ್ಕದ್ದಾಗಿಯೂ, ವಾತಾಧಿಕ್ಯದಲ್ಲಿ ತರ್ಜನಿಯ ತಲಕ್ಕೂ, ಪಿತ್ತಾಧಿಕ್ಯದಲ್ಲಿ ಮಧ್ಯಮ ಬೆರಳಿನ ತಲಕ್ಕೂ, ಕಫಾಧಿಕ್ಯದಲ್ಲಿ ಮೂರನೇ ಬೆರಳಿನ ತಲಕ್ಕೂ ನಾಡಿಯು ಬಲವಾಗಿ ಕಾಣುವದೆಂತಲೂ ನಿರ್ದೇಶಿಸುವ ವಚನ ಗಳಿವೆ. ಗ್ರಂಧದಲ್ಲಿ ಶಾರ್ಬ್ಜಧರನ ಬಹಳ ಶ್ಲೋಕಗಳು ಅಲ್ಪ ಭೇದದೊಡನೆ ಅಲ್ಲಲ್ಲಿ

ಉಪೋದ್ಭಾಶ 12೭೫7111

ಕಾಣುತ್ತವೆ. ಆದ್ದರಿಂದ ಶಾರ್ಬ್ಣಧರನ ಕಾಲದಲ್ಲಿ ಗೊತ್ತಿಲ್ಲದ ವಾತಾದಿಗಳ ಸ್ಥಾ ಸ್ಥಾನಭೇದವು ಭಾವಪ್ರಕಾಶದ ಕಾಲದೊಳಗೆ "'ದೃಢಪಟ್ಟಿತ್ತು ಎಂಬ ಊಹ್‌ ಸಹಜವಾಗಿ ಉಂಟಾಗುತ್ತದೆ. ಭಾವಪ್ರಕಾಶದನಂತರ ಹೊರಟ ಪ್ರಸಿದ "ಗಂಧಗಳಿಲ್ಲಾ ಭೇದವನ್ನು ಅನುಮೋದಿಸಿಯವೆ. ಭಾವಪ ಪ್ರಕಾಶವನ್ನು ಕಚಸಿರಿಶನ 'ಮಹಾಪಂಡಿತನಾಗಿದ್ದ ನೆಂಬದು ಸರ್ವಸಮ್ಮತವಾದ ಸಂಗತಿ. ಫರಂಗಿರೋಗದ ನಿದಾನ - ಲಕ್ಷ ಣಾದಿಗಳನ್ನು ಸಂಯಾಗಿ ವಿವರಿಸಿ, ಅದಕ್ಕೆ ಪ್ರತಿ ಕ್ರಿಯೆಯಾಗಿ ಸಕ ಏಂಬ ವಿಷದ ದ್ರವ್ಯವನ್ನು 2 ರೀತಿಯಿಂದ ಹೊಟ್ಟಿಗೆ

ಕೂಡುವ ವಿಧಾನವನ್ನು ಭಾವಪ್ರಕಾಶವೇ ಆರಂಭಸಿದ್ದೆಂಶ ಪ್ರ. ಚ. ರಾಯರವರು ತಮ್ಮ ಪುಸ್ತಕದಲ್ಲ ಬರೆದಿದ್ದಾರ. ಅಂಧಾ ಮಹಾಪಂಡಿತನು MUN; ವಷಯ

ದಲ್ಲಿ ಸಿದ್ದಾಂತವಲ್ಲದ ಅಂಶವನ್ನು ತನ್ನ ಗ್ರಂಧದಲ್ಲ ಸೇರಿಸಲಕ್ಕ ಕಾರಣ ನಮ್ಮ ವೈದ್ಯಾರಂಭದ ಅನೇಕ ವರ್ಷಗಳ ವರಗೆ ನಾಡಿಯ ವಾತಾದಿ ಕೋ ಅಪನಂಬಿಕೆಯುಳ್ಳೆ ವರಾಗಿ ಈಗಿನ ಪಾಶ್ಪಾತೆ- ದಾಶ್ಚರರಂತೆಯೇ ನಾಡಿಯ ಬಡಿತಗಳನ್ನು ಗಡಿಯಾರ ಹಿಡಿದು ಲೆಕ್ಕಮಾಡುತ್ತಿದ್ದೆ ವ್ರ ಭಾವಪ್ರಕಾಶಾದಿ ಆಧರಣೀಯ ಗ್ರಂಧಗಳನ್ನು ಓದಿದ ಮೇಲೆ ಸ್ವಾಭಾವಿಕವಾಗಿ ನಮ್ಮ ಲಕ್ಷ್ಮವು ನಾದಿಯ ಸಾ ನಭೇದಗಳ ಮೇಲೆ ಬಿದ್ದು, ಪರೀಕ್ಷಿಸುತ್ತಾ ಬಂದ ಹಾಗೆ ಭೇದಗಳ ತದ್ಲುವು ಖಚಿತವಾಗುತ್ತಾ ಬಂತು. ಈಗ ಸುಮಾರು ಇಪ್ಪತ್ತೈದು ವರ್ಷಗಳ ಕಾಲದಲ್ಲ ಎಷ್ಟೋ ಸಹಸ್ರ ರೋಗಿಗಳ ನಾಡಿಯನ್ನು ಪೀತ್ಷಿಸಿ, ಭೇದಗಳು ನಿಜವಾದವು ಎಂತೆ ಪೂರ್ಣ ಸಮಾಧಾನ ಪಟ್ಟಿದ್ದೇವೆ ವಾತಾದಿ ದೋಷಗಳಿಗೆ ಲಕ್ಷ್ಮ್ಯವಿಟ್ಟಿ ರೋಗಕ್ಕ ಚಿಕಿತ್ಸೆ ಮಾಡತಕ್ಕ ವೈದ್ಯರಿಗೆ ನಾಡೀಸ್ಥಾ ್ಲಿನಭೇದ ಗಳು ಅತಿಪ ಪ್ರಯೋ: ಒನಕರವಾಗಿವೆ ಸಾಧಾರಣವಾಗಿ ವಾತದಲ್ಲ ಸರ್ಪನ ಅಧವಾ ಜಿಗ ಳೆಯ ಗತಿ” ಪಿತ್ತದಲ್ಲಿ ಕಪ್ಪಯ ಗತಿ, ಕಫದಲ್ಲಿ ಹಂಸದ ಅಧವಾ ಪಾರಿವಾಳದ ಗತಿ, ಮತ್ತು ಇಂಧಂಧಾ ಕೋಗದಲ್ಲ ಗತಿ ಜಾ ಹೇಳಲ್ಪ ಟ್ಟಿ ಏವರಗಳ ಬಚಾರದಿಂದ ಮಹತ್ರ ಯೋಜನವನ್ನು ಪಡೆಯುವದು ಪಂಡಿತರುಗಳಿಗೆ ಸಹ "ಪ್ರಾಯಶಃ ಅಸಾಧ್ಯ ವನ್ನ ಚಟು, ಆದರೆ ಕು ಬೆರಳುಗಳ ಅಡಿ ಪ್ರತ್ಯೇಕವಾಗಿ ಜೆ ವಾತ-ಪಿಶ್ರ-ಕಫ ಗಳೊಳಗೆ ಯಾವದರಲ್ಲಿ ದೋಷ ಕಾಣುತ್ತ ತಿಳಿಯುವದು ಸಾಮಾನ್ಯ ಒನರಿಗೆ ಸಹ ಅಲ್ಲ ಯತ್ನ ದಿಂದ ಸಾಧ್ಯವಾದೀತು. ಡಿಲನ್ನು ತರಿಯಲಿಚಿ ಸುವ ಬಿಗಿ: ಮ-ಧುನಿಸ ಏಂಬ ಸ್ವರಗಳು ಹುಟ್ಟುವದಕ್ಕೆ ಯಾವ ನದಲ್ಲಿ ಬೆರಳನ್ನಿಡ ಬೇಕಂಒದನ್ನು ತಿಳಿಸುವದಕ್ಕೆ ಆರಂಭ ನದಲ್ಲಿ ಉಡಿಲಿನ ಮೇಲೆ ಸುಣ್ಣದ” ಬೊಟ್ಟುಗಳನಿಟ್ಟು ಕೂಡುವದು ಅಗತ್ಯವಾಗಬಹ.ದಾದರೂ, ಕೆಲವು ದಿನಗಳ ಅಭ್ಯಾಸದಿಂದ ನಿಡಿಅನ್ನು ಕಣ್ಣಿ ನಿಂದ ನೋಡದೆನೇ, ಸಕಕ ತಕ್ಕವಾದ ಸ್ಥಾನದಲ್ಲಿ ಬೆರಳನ್ನ ಡುವದಕ್ಕೆ ವಿದ್ಯಾರ್ಥಿಯು ಹ್ಯಾಗೆ ಸಮವೆರ್ಧೆನಾಗುತ್ತಾನೋ, ಹಾಗೆಯೇ ಪ್ರತಿಯೊಬ್ಬನು ತನ್ನ ಕೈಯ ಹೆಬ್ಬೆಟ್ಟಿನ ಬುಡ ದಲ್ಲಿ, ಸೌಖ್ಯವಿರುವಾಗಲೇ, ತನ್ನ ಎರಡನೆ ಕೈಯ ತರ್ಜನ್ಯಾದಿ ಮೂರು ಬೆರಳುಗಳನ್ನು ನಾಡೀ ಪೆಟ್ಟು ಗಳು ಅವುಗಳಿಗೆ dyer ಜಿ ಇಟ್ಟು, ಕೆಲವು ದಿವಸ ಅಭಾಸ ಮಾಡಿದರೆ, ಬೆರಳುಗಳನ್ನೂ ಒಂದಕೊ ಿಂದು ಬಷ್ಟು ಹತ್ತಿರವಾಗಿ ೈದ್ದೆಂಒದನ್ನು ತಿಳಿಯಒಹುದು. ಹಾಗೆ ಸರಿಯಾಗಿ ಜಿಂಳುಗಳನ್ನಟ್ಟಲ್ಲ ed ಬೆರಳಿನ ಅಡಿಯಲ್ಲ ಒಂದೊಂದು ವಿಧವಾಗಿ

ನಾಡಿಯು ಒಡಿಯುತ್ತಿರುವದು ಕಾಣುತ್ತದೆ. ಒಂದು ತನ್ನ ಸ್ಥಾನದಲ್ಲಿಯೇ ಮುಕ ಎರಡ 11

LXXXIV ಉಪೋದ್ವಾತ

ರಣೆ ಉಯ್ಯಾ 'ಲೆಯಂತೆ ಒಂದು ಪೆಟ್ಟು ಆಚೆಗೆ ತು ಪೆಟ್ಟು ಹಿಗೆ ಆಗಿ ಹೊಡಿಯುತ್ತಿರುವದು,

ಒಂದು ಸ್ತಬ್ದ ವಾಗಿರುವದು, ಒಂದರ ಬಡಿತಗಳಲ್ಲಿ ಮುಖವಿಲ್ಲದಿರುವದು, ಒಂದು ಬಲವಾಗಿ ಡುಚ್ಚುತ್ತಿರುವದು, ಒಂದರ ಬಡಿತಗಳ ನಡುವೆ ಒಂದೊಂದು ಲೋಪ ಕಾಣುವದು ಅಧವಾ ಒಂದೊಂದು ಮಾತ್ರ ಸ್ಥಾನ ಬಿಬೆ ನಿರುವದ್ದು ಮುಂತಾದ ಬಹು ವಿಧವಾದ ಭೇದಗಳು ದೋಷ ಗಳ ಭೇದಗಳಿಗೆ ಸರಿಯಾಗಿ ಇವವು.. ಇವುಗಳಿಂದ ರೋಗಿಗೆ ವಾತಾದಿ ದೋಷ ಗಳೊಳಗೆ ಯಾವದು ಉಪ ಪದ್ರವಕರವಾಗಿದೆ ವಂಒದನ ತಿಳಿದು, ದೋಷವು ಯಾವ ಅಂಗ ನಿಶೇಷದಲ್ಲಿ ಯಾವ EN ಉಪದ್ರವ ಡು ತ್ರದೆಂಬದನ್ನು ರೋಗಿಯ ಹೇಳಿ ಕೆಗಳಿಂದಲೂ, ಮಲಮೂತ್ರಾದಿಗಳ ಪರೀಕ್ರೆಯಿಂದಲೂ ಸುಲಭವಾಗಿ ಗೊತ್ತು ಮಾಡ ಬಹುದು. ದೃಷ್ಟಾಂತವಾಗಿ ಒಬ್ಬ ನಲ್ಲ ಮಧ್ಯಮ ಬೆರಳಿನ ಆಡಿ ನಾಡಿಯು ಸ್ತಬ್ದವಾ ವಾಗಿದೆ ಅಧವಾ ಸ್ಥಾನ ಬಿಟ್ಟು ಇದೆ ಎಂತ. ಕಂಡರೆ, ಅವನಲ್ಲ ಸತ್ತವು ತನ್ನ ಕೆಲಸವನ್ನು ಸರಿಯಾಗಿ

ಣು ಮಾಡದೆ, ಅಧವಾ 'ಅನ್ಯಸ್ಸಾ ಸಾನಕ್ಸ ಹೋಗಿ, ಉಪದ್ರವ ಚೂಡು ದೆಂಬದು ಸ್ಪಷ್ಟ

ದೋಷಯುಕ್ಕವಾದ ಸಿತ್ತಕ್ಕೆ ಸು ಸಹಾಯವಾಗಲೀ ಕಫದ ಸಹಾಯವಾಗಲೀ ಉಂಟೋ ಎಂತ ತಿಳಿದರೆ, ತಕ್ಕವಾದ ಕಷಯಾದಿ ಪ್ರತಿಕ್ರಿಯಯನ್ನು ಕಲ್ಪಿ ಸುವದಕ್ಕೆ ಬಹಳ ಅನುಕೂಲವಾಗುತ್ತದೆ. ಪಿತ್ತವೂ ವಾಯುವೂ ದಕ ಶಿತ್ತಕ್ಕ ಪಿ ಪಿತ್ತವೂ ಫೂ ಕೂಡಿಕೊಂಡರೆ ಕಫ ಧಕ್ಕೆ, ವಾಯುವೂ ಕಫವೂ ಕೂಡಿಕೊಂಡರ ವಾತಕ್ಕ, ಮುಖ್ಯವಾಗಿ ಪ್ರತಿಕ್ರಿಯೆ ಮಾಡಬೇಕಾಗಿ ಎಭಿಯುಂಟು ಹೀಗೆ, ಯಾವನಾದರೂ ತನಗ ಉಪದ್ರವಕಾರಿ ಯಾಗಿರುವ ದೋಷವನ್ನು ಮತ್ತು ತಾನು ಸಾಧಾರಣವಾಗಿ ಸೇವಿಸುವ ಅನ್ನಪಾನವಿಹಾ ರಾದಿಗಳ ಗುಣದೋಷಗಳನ್ನು ಅರಿಶವನಾದರೆ, ಅವನ ದೋಷವಿಕಾರವನ್ನು ಸಾಧಾರಣ ಸಂಗತಿಯಲ್ಲಿ ಪಧ್ಯದಿಂದಲೇ Fe ವದಕಸ್ವಿಗುತ್ತದೆ ಶಾರೀರಶಾಸ್ತ್ರ ವನ್ನು ಸರಿಯಾಗಿ ಕಲಿತವ ನಿಗೆ ನಾಡಿಯು ಅತಿಸೂಕ ಕ್ಷೃಮಾಗಿರುವದು, ಅತಿಮಂದವಾಗಿರುವದು, 'ಆತಿವೇಗವುಳ ದ್ದಾಗಿ ರುವದು, ಮುಖ ಚಿತ ಬಾರುತ್ತಿರುವದು, ಒಲಹೀನವಾಗಿರುವದು, ಮ್ಹ ದುವಾಗಿ ಒತ್ತಿ ದರೆ ಬೊಗ್ಗುವದು, ಕರ್ಕಶವಾಗಿರುವದು, ಕ್ರಮವಾದ ಲೋಪ ಗಳುಳ್ಳದ್ದಾಗಿರುವದು, ಸಪೂರವಾಗಿರುವದು, ಮುಂತಾದ ನದ ಲಕ್ಷಣಗಳು ರೋಗಿಯ ಸ್ಪಿತಿಯನ್ನೂ ಅವನಿಗೆ ಹ್ಯಾಗೆ ಚಿಕಿತ್ಸೆ ಮಾಡತಕ ದ್ದೆ ಂಒದನ ಪ್ಪ ಚನ್ನಾಗಿ ತಿಳಿಸುವವು ತನ್ನ ದೇಹದ ಸ್ಪಿತಿಯನ್ನು ಸರಿಯಾಗಿ "ವರ್ಣಿಸಲಿಕ್ಕ "ಜೆ ಪಡುವ : ಸ್ತ್ರೀಯರ, ಅಧವಾ ತಿಳಿಯದ ಹೆಡ್ತರ, ಅಧವಾ ಮಕ್ಕಳಿ, ಕೋಗನಿದಾಸಳ್ಕೆ” ನಾಡೇಪರೀಕ್ಷೆಯು ಬಹಳ ಪ್ರಯೋಜನ ಕರವಾಗಿರು ತ್ತದೆ. ಇದಲ್ಲದೆ ಕೆಲವು ರೋಗಿಗಳು ತಮಗೆ ಇಂಧಾ ದೋಷ ಊಟಿಂತ ಏನೋ ಕಾರಣ ದಿಂದ ನೆನಸಿಕೊಂಡಿದ್ದು. ಕಲ್ಪ ನೆಗೆ ಬಲವಾಗುವ ಹಾಗಿನ ಕೆಲವು ಲಕ ಕ್ಷಣಗಳನ್ನೇ ಹೇಳಿ ದರೂ, ಅವರ ಪ್ರಬಲವಾದ ಜೋಷ ಬೇರೆಯೇ ಲಗಿರುವದುಂಟು, ಅಂಧಾ ಸಂಗತಿಯಲ್ಲಿ ಚಿಕಿತ್ಸಕರಿಗೆ ನಾಡೀನರೀಕ್ಷ ತಿಳಿಯದಿದ್ದರೆ, ರೋಗ ಒತ್ತಟ್ಟು, ಚಿಕಿತ್ಸೆ ಒತ್ತಟ್ಟು ಆಗ ಅನ ರ್ಧವುಂಟಾಗಬಹುದು

32. ಹೃದಯಕ್ಕೂ ಧಮನಿಗೂ ನಡುವೆ ಇರುವ ಬಾಗಲಿನ ತೆರೆಯುವಿಕೆ-ಮುಚ್ಚು ಏಳೆಗಳಿಗನುಸಾರವಾಗಿ ಉಂಟಾದ ನಾಡೀಬಡಿತಗಳು ಎಲ್ಲಾ ಕಡೆಗಳಲ್ಲಿಯೂ ಏಕರೀತಿ

ಕ್ವಿಂತ ಬಲವಾಗಿರುವದು. ಒಂದು ತನ್ನ ಸ್ಥಾನವನ್ನು : ಬಿಟ್ಟು ಪಕ್ಸದಲ್ಲಿ ಬಡಿಯುವದು, ಒಂದು

ಉಪೋದ್ರಾತ LXXXV

ಯಾಗಿರುವದಿಲ್ಲ ಎಂಬದು ಪಾಶ್ಚಾ ತೃವಿದ್ರಾಂಸರ ಶೋಧನದಿಂದಲೇ ನಿಶ್ಚಿತವಾಗಿದೆ. ಹಾಗಂದರೆ ಸೈನಾಡಿಯಲ್ಲಿ ಪೆಟ್ಟಿನ ಲೋಪ ಕಂಡರೆ, ಹೃದಯದ ಕೆಲಸದಲ್ಲಿ ದೋಷ ಉಂಟಂತೆ CN ಯೂ ಲೋಪವು ಧಮನಿಯ ಆವರಣದ ಅಧವಾ ಹೊದಿ + mica Manual 1, ಕಯ ದುರ್ಬಲತೆಯಿಂದುಂಟಾಗಬಹುದೆಂತ ಅವರ ಒಂದು ಪುಸ್ತ James Finlayson, ಕವು* ಹೇಳುತ್ತದೆ. ಆವರಣದ ದುರ್ಬಲತೆಯಿಂದ ಲೋಪ DNS ಉಂಟಾಗುವದಾದರೆ, ಬಲಹೀನವಾದ ಸಾನ ದಾಟಿದ ಮೇಲೆ ನಾಡಿಯು ನಿಜಸ್ಸಿತಿಗೆ ಬರುವದು ಮತ್ತು ನಾಡಿಯು ಉಬ್ಬದೆ ಉಂಟಾದ ತಡೆಯಿಂದ ಹಿಂದೆ ಬೀದವ್ರಂಟಾಗದಿರುವದು ಹ್ಯಾಗೆ ಎಂಬದನ್ನು ಗ್ರಹಿಸುವದು ಕಷ್ಟ ಕಾರಣದಿಂದ ಕೆ ಬೆರಳುಗಳನ್ನಿಟ್ಟಲ್ಲಿ ಒಂದು ಬೆರಳಿನ ಅಡಿಯಲ್ಲಿ ಮಾತ್ರ ಟಾ ಕಂಡು, ಮಿಕ್ಸ್‌ ಎರಡು ಬೆರಳುಗಳ ಅಡಿಯ ನಾಡೀ ಬಡಿಶಗಳು ಬಾಗಂಹಾಲೊಲ ಭ್ರನಃ ಕೈನಾಡಿಯ ಸೆಟ್ಟು ಗಳು ಹೃದಯದ ಪಟ್ಟು ಗಳಿಗನುಸಲಸಿ ಇರುವದಿಲ್ಲವೆಂತಲೂ, ಹೃದಯದಲ್ಲಿ 70ರಿಂದ 80 5 ವರೆಗೆ ಪೆಟ್ಟು ಗಳು ರುವಾಗೆ, ತೆ | ನಾಡಿಯಲ್ಲ ನಾಲ್ವತ್ರೆ 6 ಪೆಟ್ಟು ಗಳು ಕಂಡದ್ದುಂ ಭೊತ ಲೂ, ಟೀ ಪುಸ್ತಕದಲ್ಲ ಹೇಳಲ್ಪಟ್ಟಿದೆ. ಹಾಗಾದ ಮೇಲೆ ಕೈನಂಡಿಯು ಹೃ ನಿ ಸವನ್ನೇ ಸೂಚಿಸುತ್ತದೆಂತಲೂ, ತೈದೆಯದಿಂದ ಉಂಬಾದ ನಾಡಿಯ Nis. ಗ್ಯ ಭೇದವಾಗಲಾರದೆಂತಲೂ ಹೇಳುವ ಆಕ್ಷೇಪಣವು ನಿಷ್ಟ ಯೋಒನವಾಯಿತು ತರ್ಜ ನೀ ಬೆರಳ ಅಡಿಯ ನಾದಿಯು ವಾಶ, ಮಧ್ಯಮಯ ಅಡಿಯದು ತ್ತ ಮತ್ತು ಅನಾಮಿಕೆಯ ಅಡಿಯದು ಕಫ ಎಂಬ ಖಭಾಗ ಮಾತ್ರ 3 ಪ್ರತಿಪಾದನ ನಕ್ಕೆ ಉಳಿದಂತಾಯಿತು ಇದರ ಪ್ರತಿ ಪಾದನವನ್ನು ತ್ರಿದೋಷನ್ಯ್ಯಾಯವನ್ನೇ ಬಾಕ? ಸಮಾಧಾನಕರವಾಗಿ ಮಾಡು ವದಕ್ಕೆ ಪ್ರತ್ಯಕ್ರಶೋಧನವಲ್ಲದೆ ಬೇರೆ ಉಪಾಯವಿಲ್ಲ. ಗಂಡಸರ ನಾಡೀಪರೀಕ್ಷೆಯನ್ನು ಒಲದ ಕ್ಸ ಹಿಡಿದು, ಹೆಂಗಸರ ನಾಡೀಪರೀಕ್ಷೆಯನ್ನು ಅವರ ಎಡದ ಕ್ಸ ಹಿಡಿದು, ಮಾಡ ಬೇಕೆಂತ ಆಯುರ್ವದೀಯ ಪಂಡಿತರು ಹೇಳುತ್ತಾರೆ ಎರಡು ಕೈಗಳ ನಾಡಿಗಳು ಒಂದೇ ರೀತಿಯಾಗಿರುವದಲ್ಲವೆಂತಲೂ, ಒಬ ರೋಗಿಯನ್ನು ಪರೀಕ್ಷಿ ಸುವ ಡಾಕ್ಟರನ ಒಂದು ದಿನ ಬಡದ ಕೈಯ ನಾಡಿಯನ್ನೂ , ಮತ್ತೊ ಂದು ದಿನ ತ್ಯಾ ಕೈಯ ಗ್ರ ON ಪರೀಕ್ಷಿಸಿದರೆ ತಪ್ಪಿಬಿದ್ದಾನು ಎಂತಲೂ, ಸಲೆ ನಿರ್ದಿಷ್ಟವಾದ ಪಾಶ್ಚಾತ್ಯವಿದ್ವಾಂಸರ ಪುಸ್ತಕದಲ್ಲಿ ಎಚ್ಚ ಸಲಾಗಿದೆ 1886ನೇ ಇಸವಿಯನಂತರ ಭಾಗದನರಲ್ಲಿ ಎಷ್ಟೆಲ್ಲ ಮತೆಭೇದ ದ-ಸಂಸ್ಕಾ. ರಗಳು ಆಗಿಯವೋ ತಿಳಿಯದು, ಆದರೆ, ಹಾಗೆ i ಪರಷ್ಠಾರಫ ರಲಗಳೆಲ್ಲ je ರ್ವೇದೀಯ ಪಕ್ಷಕ್ಕೆ ಸಾಧಕವಾಗಿಯೇ ಇರಬಹುದೆಂತ ನಂಬದ್ದೇವೆ. ನಾಡಿಯ. ಗೆತಿಯು ಮಡವಾಗುತದ. ke WR ಪುಷ್ಟಿಯಾಗ.ವದು ಕಫದಿಂದ ಮತ್ತು ಕ್ಷೀಣವಾಗಿ ವೇಗವುಳ್ಳ ದ್ಲಾಗುವದು ಪಿತ್ತದಿಂದ ಎಂಒ ಜಟ ತತ್ವವು ಗಿಡಗಳ ಮೇಲೆ ಸರ್‌ ಬೋಸ ರವರು ಮಾಡಿದ ಹಿಂದೆ ಪ್ರಸ್ತಾನಿಸ ಬಟ್ಟ ಅನುಸಂಧಾನಗಳಿಂದ ಸ್ಥಾ ಸಿತವಾಗಿದೆ 338 ಯಾವ ಕ್ರಮವನ್ನಾ, ಜಿ ಅಭಿವೃದ್ದಿಗೆ ತರುವ ಉದ್ಯಮದಲ್ಲಿ ಅದರ ದೋಷಗಳನ್ನು ಪರಿಹರಿ: ಿಕೊಳ್ಳುವದು ಪ್ರಧಮ ಕರ್ತವೃ ಖಂಬದರಿಂದ ಮಾತ್ರ ವಾ ಆಯುರ್ವೇದೀಯ ಚಿಕಿತ್ಸಾ ಕ್ರಮದಲ್ಲಿಯೂ, ಪಾಶ್ಚಾತ್ಯ ಚಿಕಿತ್ಸಾಕ್ರಮದಲ್ಲಿಯೂ ಕೆಲವು ದೋಷಗಳನ್ನು ನಿರ ಸಬೇಕಾಯಿತು. ಪ್ರತಿ ರೋಗಿಯ ಸಂಗತಿಯಲ್ಲಿ

1೩೫೫೫೪1 ಉಪೋದ್ಭಾತ

ಯೂ ದೋಷಗಳ ಬಲಾಬಲಭೇದಗಳನ್ನೂ ಔಷಧಗಳ ರಸಾದಿ ಪ್ರಭಾವಾಂತ ಸರ್ವಗುಣ ಗಳನ್ನೂ, ಅವುಗಳ ಬಲಾಬಲಭೇದಗಳನ್ನೂ ಜಿ ಭಗ. ಆಯಾ ಸಂಗತಿಗಳಿಗೆ ಯುಕ್ತವಾದ ನವೀನ ಯೋಗಗಳನ್ನು ಕಲ್ಪಸಿ, ಅಧವಾ ಪ್ರರಾತನ ಯೋಗಗಳಲ್ಲಿ ಅಗತ್ಯವಾದ ಭೇದಗಳನ್ನು ಮಾಡಿ, ಚಿಕಿತ್ಸೆ ನಡಿಸುವಷ್ಟು ಪಾಂಡಿತ್ಯವುಳ್ಳವರು ಯಾವಾಗಲಾದರೂ ಕತಿಚಿ ತ್ತಾಗಿಯೇ ಇರುವರಷ್ಟೆ ಮಿಕ್ಕವರೆಲ್ಲಾ ಚರಕಾಚಾರ್ಯರು ಹೇಳಿರುವಂತೆ ಪುರಾತನವಾದ ಪ್ರಸಿದ್ದ ಯೋಗಗಳನ್ನು ಉಪಯೋಗಿಸುತ್ತಿರುವದೇ ಲೇಸು ಆದರೆ, ಅಂಧವರು ತಾವು ನಡಿ ಸುವ ಚಿಕಿತ್ಸೆಯ ನ್ಯೂನತೆಯನ್ನು ಸದಾ ನೆನಪಿನಲ್ಲಿಟ್ಟು ಕೊಂಡು, ಕ್ರಮೇಣವಾದರೂ ನಿರ್ದೋ ಷವಾದ ದಾರಿಯನ್ನು ಸೇರಲಿಕ್ತು ಯತ್ನಿಸತಕ್ಕದ್ದು. ನಮ್ಮ ಪೂರ್ವಿಕರು ಯೋಗಗಳನ್ನು ಮಾಡಿ ಪ್ರಕಟಿಸುವಾಗ್ಗೆ, ಅಂಧಾ ಯೋಗಗಳು ರೋಗದ ಅಲ್ಪ ವಿಶೇಷಗಳಿಂದ ನಿಪ್ರಯೋಜನ ವಾಗದಂತೆ ಬಾಗ್ರತೆ ತೆಗೆದುಕೊಂಡಿದ್ದ ರಾದ್ದ ೦ಂದ, ಈಗಿನ ಪಾಂಡಿತ ತ್ಯುವ್ರ ಹೀನ ನಸ್ತಿತಿಯದಾದರೂ ಅವುಗಳಿಂದ ರೋಗಿಗಳು ಪ್ರಯೋಜನ ಜೊಂದುತ್ತಾ ಇದ್ದು, ಆಯುರ್ವೇದದ ಕೀರ್ತಿಯು ಅಸ್ತವಾಗದೆ ಉಳಿದದೆ ಇಷ್ಟರಿಂದಲೇ ನಾವು ಸಂತುಷ್ಟರಾಗಿರದೆ, ಚರಕಾದಿಗಳು ತೋರಿಸಿ ರುವ ವಿಶಾಲವಾದ ಮಾರ್ಗಗಳನ್ನು ಹಿಡಿದು, ಮುಂದೆ ಹೋಗಲಿಕ್ಕೆ ಯತ್ನಿಸುವದೇ ನಮ್ಮೆಲ್ಲ ವರ ಕರ್ತವ್ಯ. ಪಾಶ್ಚಾತ್ಯ ವೈದ್ಯದಲ್ಲಿಯೂ ಅನೇಕ ದೋಷಗಳು ಇದ್ದಾ ಗ್ಯೂ, ಅದರಿಂದ ನಮ್ಮ ಒನರು ಮಹತ್ತಾದ ಪ್ರಯೋಜನವನ್ನು ಪಡೆಯುತ್ತಿದ್ದಾರೆಂಬದರಲ್ಲಿ ಸಂದೇಹವಿಲ್ಲ

ಕೈಕಾಲು ಮುರಕೊಂಡವರು, ಗಾಯಪಟ್ಟವರು, ವ್ರಣದವರು, ಅಶ್ನರೀವ್ಯಾಧಿಯವರು, ಮೂಢಗರ್ಭಗಳು ಮುಂತಾದ ಬಹು ವಿಧವಾದ ರೋಗವರ್ಗದವರಿಗೆ ಡಾಕ್ಟರರಿಂದ ಸಿಕ್ಕು. ಪ್ರಯೋಜನವನ್ನು ಎಷ್ಟು ಹೊಗಳಿದರೂ ಅತಿಶಯವಾಗದು. ಅವರ ಉಷ್ಣ ಪ್ರದರ್ಶಕ ಕ್ಲಿ

ಮೂತ್ರಭಾರಪ್ರ Ae ಕಡ್ಡಿ, ಮೂತ್ರದಲ್ಲಿರುವ ಮಧು ಮುಂತಾದ ದೋಷಗಳನ್ನು ಸುಲಬ ವಾಗಿ ಸರೀಕ್ಷಿಸ ಸುವ ಕ್ರಮ, 'ಹೃದಯಾದಿಗಳ 5 ಶಬ್ದ ಶೋಧನನಳಿಗೆ, ಇವೇ ಮುಂತಾದ ಯಂತೊ ಬ್ರೀ ಪಕರಣಗಳು ಟು ಪಂಡಿತರಿಗೂ ಪ್ರಯೋಜನಕರವಾಗಿರುತ್ತವೆ ಶ್ತ ಪ್ರಯೋಗ ಮಾಡುವದಕ್ಕೆ ಅನುಕೂಲವಾಗಿ ರೋಗಿಯ ಬೋಧತಸ್ಪಿಸುವ ಕ್ರಮ ಮತ್ತು ಔಷಧಗಳನ್ನು ಚರ್ಮದೊಳಗೆ, ಮಾಂಸದೊಳಗೆ, ಅಧವಾ ರಕ್ತನಾಳದೊಳಗೆ, ಯಂತ್ರದಿಂದ ಹೊಗಿಸುವ ಕ್ರಮ ಬಹಳ ಉಪಯೋಗವುಳ್ಳವುಗಳಾಗಿರುತ್ತವೆ ರೋಗಿಗಳ ಮೃತಶರೀರಗಳ ಶೋಧನದಿಂದ ಅವರು ಪ್ರಕಟಿಸುವ ಅನುಭವಗಳು ಆಯುರ್ವೇದೀಯ ಚಿಕಿತ್ಸೆ ತತ್ತ ತ್ರಗಳನ್ನು ತಿಳಿಯುವದಕ್ಕೆ ಉಪ ಪಯುಕ್ತ ವಾಗುತ್ತವೆ ಒಬ್ಬಾರೆ, ಪಾಶ್ತಾತ್ಯ ಕ್ರ ಕಮದವ ರು ಆಯುರ್ವೇದೀ ತ್ರಿದೋಷ ನ್ಯಾಯವನ್ನೂ ಉಷ್ಣ, ಶೀತ ಭೇದವನ್ನೂ ಒಪ್ಪಿ ಕೊಂಡು ಅನುಸರಿಸಿದ ಪಕ್ಷದಲ್ಲಿ, ಅವರ ಕ್ರಮವು ಉತ್ಕೃಷ್ಟ ವಾಗುವದಲ್ಲದೆ, ಎರಡು ಕ್ರಮಗಳೂ ಒಂದಕೊ ಸಿಂದು ಸಹಾಯಕವಾಗಿ ನಿಂತು, ಬಹು ಶೀಘ್ರ ವಾಗಿ ಅಃ ಭಿವೃದ್ಧಿ ಯನ್ನು ಜಃ ಲೋಕಕ್ಕೆ ಅಶ್ಯೆಂತ ಸುಖದಾಯೆಕವಾಗುವವು ಎಂಬದರಲ್ಲಿ ಸಂದೇಹವಿಲ್ಲ.

ಆಮು ವನ್‌ ಖಾಜ 0ಎ]

ಪ್ರಥಮ ಭಾಗ

ಎರಿ ಟ್‌ ಶ್ಲಾಕ್ರ

ದಿಲಾ

ಪ್ರಥಮ ಭಾಗ.

(ಸೂತ್ರ, ಶರೀರ, ವಿಮಾನ, ಇಂದ್ರಿಯ ಮತ್ತು ಸಿದ್ಧಿಸ್ಹಾ ನಗಳು )

ಟಿ

| ಶ್ರೀ ಗುರುಭ್ಯೋ ನಮಃ ||

ನಮೋ ನ್ಮಸಿಂಹದೇವಾಯ ಜನಾನಾಂ ಸುಖಹೇತವೇ | ಯಃ ಪ್ರೀತಃಸ್ಕಾನ್ಮಮಾನೇನ ಯತ್ನೇನ ರಮಯಾ ಸಹ || ಬುದ್ದಿ ದಶ ಮರುತ್ಬುತ್ರೋ ವಿಘ್ನಹಾರೀ ಗಬಾನನಃ | ಧನ್ರಂತರಕ್ಷ ಬ್ಲಾನಾಯ ಪ್ರಸನ್ನಾಸ್ಸಂತು ಮೇ ಧ್ರುವಂ ||

1ನೇ ಧ್ಯಾ ಯ. ಆರೋಗ್ಯಪ್ರಕಂನಾ.

1 ಇಹ ಖಲು ಪುರುಷೇಣಾನುಪಹತಸತ್ತೆ ಬುದ್ದಿ ಪೌರುಷಪರಾಕ್ರಮೇಣ ಹಿತ ೦೨ ಮಿಹ ಚಾಮುಖ್ಯಿಂಶ್ಲ ಲೋಕೇ ಸಮನುಪಶ್ಯತಾ ತಿಸ್ರ ಏಷಣಾಃ ಪರ್ಯೇ ಷ್ಟವ್ಯಾ ಭವಂತಿ (ಚ ನಿರ) ಇಹಲೋಕದ ಮತ್ತು ಪರಲೋಕದ ಹಿತದ ಕಡೆಗೆ ದೃಷ್ಟಿಯುಳ್ಳ ಪುರುಷನು ಸತ್ತ- ಬುದ್ದಿ -ಪೌರುಷ-ಪರಾಕ್ರಮಗಳು ಕುಂದದಿರುವಾಗ ಮೂರು ಬಯಕೆಗಳನ್ನು ಬಯಸತಕ್ಕದ್ದು

ತದ್ಭಧಾ-- ಪ್ರಾಣೈಷಣಾ-ಧನೈಷಣಾ-ಪರಲೋಕೈಷಣೇತಿ | ಆಸಾಂತು ಖಲ್ಬೇಷಣಾನಾಂ ಪ್ರಾಣೈಷಣಾಂ ತಾವತ್‌ ಪೂರ್ವತರಮಾಪದ್ಯೇತ್‌ | ಕಸ್ಮಾತ್‌ ಪ್ರಾಣತ್ಯಾಗೇ ಹಿ ಸರ್ವತ್ಕಾಗಃ | (ಚ 55) ಅವು ಯಾವವೆಂದರಿ - ಪ್ರಾಣಾಸೇಕ್ಷೆ-ಧನಾಸೇಕ್ಷೆ-ನರಲೋಕಾಸೇಕ್ತೆ. ಇವುಗಳಲ್ಲಿ ಪ್ರಾಣಾಪೇಶ್ಬೆಯನ್ನು ಮುಂದಾಗಿ ಪೂರೈನಿಕೊಳ್ಳಬೇಕು. ಯಾಕಂದರೆ ಪ್ರಾಣತ್ಯಾಗವಾದಲ್ಲಿ

ಪರಿತ್ಯಜ್ಯ ಶರೀರಮನುವಾಲಯೇಶ್‌ |

ದಭಾವೇ ಹಿ ಭಾವಾನಾಂ ಸರ್ವಾಭಾವಶರೀದಣಾಂ || (ಚೆ. 2೩7) ಟು

₹೭) a 2 2 7೬ Cc 2

1

ಬೇರೆ ಸರ್ವಸ್ತವನ್ನು ಬಟ್ಟಾದರೂ ಶರೀರವನ್ನು ರಕ್ತೆಸಿಕೂಳ್ಳಬೇಕು ಯಾಕಂದರೆ,

ನೋದರೆ ಸರ್ವವೂ ಹೋಗುತ್ತದ

೭೬ ಗೌ a “© J ಮಾ CE 1೦ CU tu

3 ಧರ್ಮಾರ್ಧಕಾಮಮೋಕ್ಪಾಣಾಮಾರೋಗ್ಗ್ಲಂ ಮೂಲಮುತ್ತಮಂ | ರೋಗಾಸ್ತ ಸ್ಯಾಪಹರ್ತಾರಃ ಶ್ರೇಯಸೋ ಜೇಎತಸ್ಯ ಚೆ (ಚ 2) ಧರ್ಮ ಅರ್ಥ, ಕಾಮ, ಮೋಕ್ಷಗಳಿಗೆ ಮುಖ್ಯವಾದ ಮೂಲವು ಆರೋಗ್ಯವಾ ಗಿರುತ್ತದೆ.. ರೋಗಗಳು ಅಂಧಾ ಮೂಲವನ್ನು ಛೇದಿಸಿ, ಪ್ರಾಣಕ್ಕೂ ಸದತಿಗೂ ಹಾಸಿ ಯನ್ಮುಂಟುಮಾಡುತ್ತವೆ

4; ಅತೋ ರುಗ ಸನ ನುಂ ರಕ ಕ್ಷೇನ್ನು ರಃ ಕಮರವಿಪಾಕದಿತ | ಧರ್ಮಾರ್ಥ ಇಢಾಮಮೋಕ್ಷಾಣಾಂ ಶರೀರಂ ಸಾಧನಂ ಯತಃ || (ಶಾ 11.) ಧರ್ಮ, ಆರ್ಥ, ಕಾನು ಮೋಕ್ಷಗಳಿಗೂ ಅವಶ್ಚವಾದ ಸಾಧನವು ಶರೀರವಾದ್ದರಿಂದ, \ ಅದನ್ನು ಕರ್ಮಗಳ ಪರಿಣಾಮವನ್ನು ತಿಳಿದ ಮನುಷ್ಯನು ರೋಗಗಳ ದೆಸೆಯಿಂದ ರಕ್ಷಿಸಿ ೧) ಕೊಳ್ಳ! ಬೇಕು.

7 ಆರೋಗ್ಯಾದ್ಹಲಮಾಯುಶ್ವ ಸುಖಂ ಲಭತೇ ಮಹತ್‌ | ಇಪ್ಟಾಂಶ್ಚಾಪ್ಲಸರಾನ ಭಾವಾನ ಪುರುಷ. ಶುಭಲಕ್ಷಣಃ | (ಚ 407.)

4

ಶುಭಲಕ ಣವುಳ್ಳೆ ಪುರುಷನು ಆರೋಗ್ಗವನ್ನ ಪಡದು, ಅದರಿಂದ ಬಲವನ 4 WM ಳ್ಳ ಬಿ ಪ್ಲ | ಆಯುಷ್ಯವನ್ನೂ ಮಹತ್ಸು ವನ್ನೂ ಇನ್ನ ಬೇರ ಇಷ್ಟಸಿದ್ದಿಗಳನ್ನೂ ಅಭಸುತ್ತಾನೆ ಓಟ

6 ಶರೀರಂ ನಾಮ ಚೇತನಾಧಿಪ್ಸಾನಭೂತಂ ಪಂ ಚಭೂತವಿಕಾರಸಮುದಾ ಯಾತ್ಮಕಂ | (ಚ ಹು

ಶರೀರವೆಂಬದು ಮೆನೋಬುದ್ದಿ ಂದ್ರ ಯವ್ಯಾಪಾರಗಳಿಂದ ಕೂಡಿಕೂಂಡಿರುವ ಸಂ ಮಹಾಭೂತಗಳಿಂದ ಕಟ್ಟಿದ 1 ಜ್‌ತನದ ವಾಸಸ್ಟಾ ನ.

1 ಶರೀರಂ ಸತ್ತಸಂಜ್ಞಂ ವ್ಯಾಧೀನಾಮಾಶ್ರಯೋ ಮತಃ | (ಚ

ಸತ್ತಯುಕ್ತವಾದ ಶರೀರವೇ ವ್ಯಾಧಿಗಳಿಗ ಆಶ್ರಯವಾಗಿರುತ್ತದೆ

78ನೇ ಅಧ್ಯಾಯ.

(೧) ಶರೀರವರ್ಣನ-- ಆಯುರ್ವೇದಾನುನಾರ

ಟ್‌

1 ಷಡಂಗಂ ಶಾಖಾಶ್ರತಸ್ರೋ ಮಧ್ಯೆಂ ಪಂಚಮಂ ಷಷ್ಟಂ ತಿರ ಇತಿ | (ಸು 899) ಶರೀರಕ್ಕ ಕೃಕಾಲುಗಳೆಂಒ ನಾಲ್ಕು ಶಾಯೆಗಳು (1111115), ಮಧ್ಯೆ ಅಂದರೆ ಮುಂಡ (1 ಗಹ), ಮತ್ತು ಶಿರಸ್ಸು (1686)--ಹೀಗೆ ಆರು ಅಂಗಗಳು.

q<

ಅಂಗಗಳು

ಷರಾ ಕೊರಳು ಸಮೇತನಎಇದ ೨ರಸು (ತಿರೋಗ್ಗೀವಮ್‌) ಎಂತ 121

LC

ಮಸ್ಮಕೋದರ ಸೃಷ್ಟ ನಾಭಿ ಲಲಾಟ ನಾಸಾ ಚಿಬುಕ ವಸ್ತಿ ಗ್ರೀವಾ ತ್ಯ ಏಕೃಕಾ | ಕರ್ಣ ನೇತ್ರ ನಾಸಾ ಭ್ರೂ

ಕಕ್ಷ ಸ್ವ ವೃಷಣ ಪಾರ್ಶ್ವ ಸ್ಹಿಗ್‌ಬಾನು ಬಾಹೂರು ಪ್ರಭೃತಯೋ ದ್ರೇ ಕೀ | ವಂಶತಿರಂಗುಲಯಃ (ಸು 329)

೫ತ್ಸಗಗಗಳು ee)

ಕಪಾಲ (skull), ಹೊಬ್ಬ (belly ), ಬೆನ್ನು (back), ಹೊಕ್ಕಳು (೫೩೪i), ಹಣ್‌ (೬೦161080), ಮೂಗು (೧೦೨6), ಗಡ್ಡ (chan) ತಿಬ್ಬೂಕ್ಟ (lowe belly), ಕೊರಳು (eck), ಇವುಗಳು ೬....! ಕನ (081), ಕಣ ಬ್ಹು (೧೮, ಮೂಗಿನ ರಂಧ್ರ (1105011), ಹುಬ್ಬು (6) eb1ow), ನೆ (empl), ಹಗಲು (boulder, ಗಲ್ಲ (cheek) ಹಂತಳು (armpit), ಮೊಲೆ | ಅಂಡ (st1otum), ಪಕ್ಕ (51006 1018೩). ಆಂಡು (buttock), ಮೊಣಕಾಲು (hue , ತೋಳು (೩11) ತೊಡೆ (!1181) ಮೊದ ಲಾದವು ಎರಡೆರಡಾಗಿಯೂ, ಇರುತ್ತವೆ. ಇಪ ತ್ತ ಬೆರಳುಗಳು

[Oe

ಷರಾ ಅಂಗಗಳ ಬೆರೆ ಚಿಕ್ಕ ಅಕ್ಕ ಛಾಗಗಳಿಗೆ ವೇರಬೇರೆಯಾ/ ಇಟ್ಟ ಹಸರುಗಳು ಬಹಳ ಆವೆ ಅವ್ರ ಗಳೊಳಗೆ ಅನೇಕವು ಅಧನಯದಲ್ಲಿ ಮುಂದೆ ಕಣ್ಣು, ಎಲುಬು, ಮರ್ಮ ಮೊದಲಾದವುಗಳ ವರ್ಣನದಲ್ಲಿ ಟಿ

ಹಾಣುವನ,

ವಿ ಶ್ರವಣ ನಯನ ವದನ ಘ್ರಾಣ ಗುದ ಮೇಢಾ ಢ್ರಾಣಿ ನವ ಸೊ ಪ್ರೋತಾಂಸಿ ಸ್ರೋತಸ್ಸು ನರಾಣಾಂ ಒಹಿರ್ಮುಖಾನ್ನೇ ತಾನ್ನೇವ ಸಿ ಕಾಜ ತ್ರೀ ಗಳು |

ಣಿ ದ್ವೇ ಸ್ತನಯೋರಧಸ್ತಾದ್ರಕ್ಕವಹಂ | (ಸು. 330.)

NE ಫಹ ಕಣ್ಣು, 1 ಬಾಯಿ ಮೂಗಿನ ಸೊಳ್ಳೆ, 1 ಮಲದ್ರಾರ 1 ಮೂತ ಇವ್ರ 9 ಗಂಡಸಿಗೆ, ಇವಲ್ಲದೆ ಮೊಲೆಗಳು ( AND 2, ಮತ್ತು “ಕಳಗೆ ರಕ್ತಸ್ರಾವ

ಮಾರ್ಗ (೪೩೩1೧೩) 1, ಹೀಗೆ 3 ಕೂಡಿ 12 ಹೆಂಗಸಿಗೆ, ಹೊರಮುಖವುಳ ಳು (01111೮೯8)

(

4 ಶಸ್ಯ್ರ ಪುನಃ ಸಂಖ್ಯಾನಂ | ತ್ರಚಃ ಕಲಾ ಧಾತವೋ ಮಲಾ ದೋಷಾ ಯಕೃತ್‌ ಫ್ಲೀಹಾನೌ ಫ್ರಪ್ಪುಸ ಉಂಡುಕೋ ಹೃದಯಮಾಶಯಾ ಅಂತ್ರಾಣಿ

13

೬.1 4

ವೃಕ್ಕೌ ಸ್ರೋತಾಂಸಿ ಕಂಡರಾ ಚಾಲಾನಿ ಕೂರ್ಚಾ ರಬ್ರವಃ ಸೇವನ್ಯಃ

ತ್ವ ರ್ಯಂತ, ಸಂಘಾತಾಃ ಸೀಮಂತಾ ಅಸ್ಥೀನಿ ಸಂಧಯಃ ಸ್ನಾಯವಃ ಪೇತ್ಯೋ ಏಸಿಶ್ಚಯ ಮರ್ಮಾಣಿ ಸಿರಾ ಧಮನ್ಯೋ ಯೋಗವಹಾನಿ ಸ್ರೋತಾಂಸಿ | (ಸು. 329,)

ಶರೀರರಚನೆಯ ವಿವರ - ಚರ್ಮಗಳು (skins), ಕಲಾ ಎಂಬ ಭಾಗಗಳು (0588008), ಧಾತುಗಳು (111೩1 products), ಮಲಗಳು (೧೭೬16೦೫೨, ದೋಷಗಳು (humours), ಯಕೃತ್‌ ಅಧವಾ ಕಾಲಖಂಡ (ler), ಹ್ಲೀಹ (spleen, ಪುಪ್ಪುಸ ಎಂಬ ಎಡ ಶ್ವಾಸಕೋಶ (left lung), ಉಂಡುಕ, ಹೃದಯ (೩11), ಆಶಯಗಳು (1080110119), ಕರುಳುಗಳು 11110501109), ವೃಕ್ಕಗಳ ಜೋಡು (kidneys), ಸೋಪಾನಗಳು (channels or » 68019), ಕಂಡರೆಗಳು (ದೊಡ್ಡ ನರಗಳು) (ants), ಜಾಲ ಎಂಬ ಮಾಂಸಾದಿಗಳ ಬಲೆಗಳು (16011೩1105), ಕೂರ್ಚಾ ಎಂಬ ಕಟ್ಟುಗಳು (೨108109), ರಜ್ದು ಎಂಬ ಹಗ್ಗಗಳು (೮೧೫6೪), ಸೇವನೀ ಎಂಒ ನರದ ಹೊಲಿಗೆಗಳು (8011169), ಸಂಘಾತ ಎಂಬ ಎಲುಬುಗಳ ಕೂಟಗಳು (60106006 0! bones), ಸೀಮಂತಗಳೆಂಬ ಜೋಡಣೆ ಅಂಚುಗಳು (d1d- mg lines), ಎಲುಬುಗಳು (016), ಸಂಧಿಗಳು (101000), ನರಗಳು (nerves), ಮಾಂಸಖಂಡಗಳು (Muscles), ಮರ್ಮಗಳು (tal pats), ಸಿರೆಗಳು (6೩7111೩1105), ಧಮನೀ ನಾಡಿಗಳು (81107105 and veins), ಮತ್ತು (ಅನ್ನಸಾನಪ್ರಾಣಾದಿ) ಯುಕ್ತ ದ್ರವ್ಯಗಳನ್ನು ಸಾಗಿಸುವ ನಾಳಗಳು (0೩1/6 wth outside openings),

1 ಷರಾ ಪಟ್ಟಿಯಲ್ಲ “ಫುಪ್ಪುಸ' ಶಬ್ದ ಏಕವಚನದಲ್ಲಿ ಉಂಟು ಕ್ಲೋಮ' ಕಾಣುವದಿಲ್ಲ ಚರಕನ ಕೋಷ್ಟಾಂಗಗಳ ಪಟ್ಟಿಯಲ್ಲಿ (ಪು 182) “ಫುಪ್ಪುಸ್‌ ಕಾಣುವದಿಲ್ಲ, "ಕ್ಲೋಮ' ಏಕವಚನದಲ್ಲಿ ಉಂಟು ಸುಶ್ರುತವೇ ಸ್ರೋತಸ್ಸುಗಳನ್ನು ವಿವರಿಸುವಲ್ಲಿ, «ನೀರನ್ನು ಸಾಗಿಸುವ ಸ್ರೋತಸ್ಸುಗಳಿಗೆ ತಾಟು ಮತ್ತು ಕ್ಲೋಮ ಮೂಲ' ಇಂತ ಹೇಳುತ್ತದೆ (ವೆಎಂದಿಸ 70ನೇ ಸಂ ನೋಡು) ಇದೇ ಅಫಿಪ್ರಾಯ ತರಕದಲ್ಲಿಯೂ ಕಾಣುತ್ತದ ಇದಲ್ಲದೆ ಸುಶು ವ್ರತದಲ್ಲಿಯೇ ಹೃದಯದ ಕೆಳಗೆ ಎಡಭಾಗದಲ್ಲಿ ಪ್ಲೀಹ ಮತ್ತು ಫುಪ್ಪುಸ ಮತ್ತು ಬಲಭಾಗದಲ್ಲಿ, ಯಕೃತ್‌ ಮತ್ತು ಕ್ಲೋಮ ೩ಡಿ ಎಂತ ಹೆಣಳಿದ (ಸಂ 61 ನೋಡು) ಶಬ್ದಕಲ್ಸ ದ್ರು ಮದಲ್ಲ ಕ್ಲೋಮ, ಫುವ್ಪುಸ ಮತ್ತು ಅಲಕ್‌ ಎಂಬ ಹೆಸರುಗಳು ಒಂದಕ್ಕೇನೇ ಎಂತ ಕಾಣಿಸಿಯದ ಶಗ ಸತೋಶದಲ್ಲಿ ಎರಡು ಶಾಖಗಳಿದ್ದು, ಅವುಗಳೂಳ

“ಎ ಗೊಂದು ಹದಯದ ಬಡಳ್ಕ್ನೂ. ಒಂದು ಹೃದಯದ ಬಲಕ್ಕೂ ಇರುವದರಿಂದ, ಅವುಗಳನ್ನು ಬಡದ ಶ್ವಾಸಕೋಶ

ಕ್‌ ಮತ್ತು ಬಲದ ಶತ ಸಕೋಶ ಎಂತ A Es ಈಗ ಪಾಶ್ಲಾತ್ಸರೀತ್ಸ್‌ ಜಾಕ್‌ (ಸಂ 124 ನೋಡು) ಆಜದರೀದ *ಫ್ರಪ್ಪು ಎಂಬದು ಎಡಶಾ ನಾ ಸಕೋಶವೆಂತಲೂ ಫೋಮು ಎಂಬದು ಬಲಶ್ವಾ ಸಹೋಶ ವೆಂತಲೂ ಶಿಳಿಯಪಖೇಕಾಗುತ್ತದೆ ಪಾಚಕ ಎತ್ತದ ಕಲವು ನಡೆಯುವದು ಹೆಚ್ಚಾಗಿ ಆಮಾತಯದ ಬಲಭಾಗದಲ್ಲಾ

ದ್ರರಿಂದ, ಅದಕ್ಕೆ ಮೇಲೆ ನಂತಿರುವ ಬಲ ಶ್ವಾಸಕೋಶವು ಉದಕವಂಹಿ ಸ್ಫೋತಸ್ಟ ಗಳಿಗೆ ಮೂಲವೆಂತ ಪೂರ್ವಿಕರು ಸೋಸು

2 ವೃಕ? ಶಬ್ದವು. ಅಮರದಲ್ಲಾಗಲಿ, ಶಬ್ಬಕಲ್ಪದ್ರುಮದಲ್ಲಾಗಲ, ಒಳಲ್ಲನ್ನ ಡಿಕ್ಷನೆರಿಯಲ್ಲಾಗಲಿ ಕಾ”ಜವಬಲ್ಲ ಬೃಕ್ಕ-ಅಧವಾ -ಬುಕ್ಕೆ' ಶಬ್ದವು ಮೂತ್ರಜಒನಕ ಕಾಯಿಗಳಿಗೂ ಬರುತ್ತ ನಂತ ಎ” ಡಿಕ್ಷನೆರಿಯಲ್ಲಿ ಕಾಣುತ್ತದೆ, ಆದರೆ ಶಬ್ರ ಗಳಿಗೆ ಬೇರೆ ರರ್ಥಗಳನ್ನೇ ಅಮರ ಮ್ಯಾಖ್ಯಾ ನದಲ್ಲಿಯೂ ಶಬ್ಬಕಲ್ಬದ್ರು ಮದಲ್ಲಿ ಯೂ

ಹೇಳಿರುತ್ತದ ಆಪ್ತರ ಡಿಕ ನರಿಯಲ್ಲಿ ಮೂತ್ರಜನಕ ಕನಯಿ (kidney)ಗೆ * -ವೃಕ್ಕ ಕಃ, ವೃಕ್ಯಂಗ ಎಂತ `ನಾಣಿಸಿರುತ್ತದೆ

ವೋದಸ್ಸಿನ ಮತ್ತು ರಕ್ತದ. ಸಾರನಿಂದ ವೃತ್ಯಗಳಿರಡು ಟಗ ದಕ ಅವುಗಳಿಂದ ಹೊಟ್ಟೆಯಲ್ಲಿರುವ ಮೇದಸ್ಸು ಪಟ್ಟವ ದಲ್ಬಡುತ್ತದಂತಲೂ ಸಾವನ್ರ ಕಾಶದಲ್ಲಿ (ವ್ರ 14) ಹೇಳಲ್ಪಟ್ಟಿದೆ ಸುಶ್ರುತದಲ್ಲಿಯೇ

ಮೇದೂ ವಹವಾಜರಡು ಸ್ಲೋರಸ್ಸು ಗಳಿಗೆ ವೃ ಕೃಗಳರಡು ಮರ್ತು ಕಟೆಯು ಮೂಲವೆಂತಲೂ, ಅವುಗಳ ವೇಧದಿಂದ ಸೂ ಲಶಲೋಫ ಉಂಟಾಗುತ್ತ 'ನಂತಲ್ಲೂ ಹೇಳಿಯದೆ (ಸೇ 76 ಸ್ನೊಡು) ಸುಶ್ರುತದಲ್ಲಿಯೂ ಚರಕದಲ್ಲಯೂ "ವೃಕ್ಕ್‌' ಒಂದ ದ್ವಿವಚನ ಶಬ್ರವೇ ಉಪಯೆಗಿಸಲ್ಪಡುತ್ತದ ಮೂತ್ತುಶಯದ ವರ್ಣನದಲ್ಲಿ (ಸಂ 8 ನೋಡು) ಅದಕ್ಕೆ

| ಲಃ

UYBERA UAL (LEccaN) ©

ಮೂತ್ರವು ಬಂದು ಕೂಹುವದು ಆಮಾಶಯದ ಸಮೀಪದಿಂದ (ಆಮಾಶಯ, ಪಕ್ಕಾಶಂಯಗಳ ಮಧ ದಿಂದ ಎಂತ ವ್ಯಾಖ್ಯಾನಕಾರ) ಎಂತ ಹೇಳಲ್ಪಟ್ಟಿದೆ ಇದರಿಂದೆಲ್ಲ ಊಹಿಸಬಹುದಾದ್ದೇನೆಂದರೆ ವೃಕ್ಯಗಳೆರಡೆಂಬದು 188ನೆ ಸಂಖ್ಯೆ ಯಲ್ಲಿ ವಿವರಿಸಿದ ಮೂತ್ರಜನಕಕ-ಂಯಿಗಳೇ ಎಂತಲೂ, ಅವುಗಳನ ಸಮಾಪವಿರುವ ಮೇದಸ್ಸಿನ ಮುಖಿ ಸ್ಥಾನಕ್ಕೆ ಅವು ಸಂಬಂಧ ಪಟ ವೆಂತ ಪೂರ್ವಿಕರು ತಿಳದಿದ್ದರಲ್ಲದೆ, ಈಗಿನವರು ಹೇಳುವ ಅವುಗಳಿಗೂ ಮೂತ್ರ) ಶಯಕ್ಕೂ ಇರುವ ಸಂಬಂಧವನ ಕಂಡು ಹಿಡಿದಿರಲಿಲ್ಲ ಬಂತ ಆಗಿರುತ್ತದೆ

8 *ಉಂಡುಕ' ಶಬ್ಬ ಶಬ್ದಕಲ್ಪದ್ರುವ.ದಲ್ಲಾಗಲಿ ಎಲ್ಲನ್ಸೆ ಡಿಕ ನೆರಿಯಲ್ಲಾಗಲಿ, ಅಮರದಲ್ಲಾಗಲಿ ಕಾಣುವ ವಿಲ್ಲ ಚರಕನ ಹ್ರಾಂಗಗಳ ಪನ್ಮೆಯಶ್ಲಿ "ಉಂಡುಕ್‌ "ಲ್ಲ ಅದರ ಸ್ಪೂನದಲ್ಲಿ ಪುರೀಪಾಧಂನ (ಅಥವ ಫ್ರುರೀಷಾಧ ರ) ಎಂಬದು 'ಹುಳ್ತು ತನ ನಟ್ಟ ಯಲ್ಲಿ ಇಲ್ಲದಿದ್ದದ್ದು ಕಾಣುತ್ತದೆ ಸುಶ್ರುತದಲ್ಲಿಯೇ ಉಂಡುಕವು ರಕ್ತದ ತಿಟ್ಟ ಬಂದುಂಟಾಗುವಡೆಂತಲೂ (ಪ್ರ $20), "ಮಲಥರಾ' ಎಂಬ ಕಲೆಯು ಊಂಡುಕದಲ್ಲಿನ ಮಲವನ್ನು

ಪ್ರತ್ಯೇಕಿಸುತ್ತದೆಂತಲೂ (ಸಂ 53) ಹೇಳಲ್ಪಟ್ಟಿದೆ ಫಾವಪ್ರಕಾಶದಲ್ಲಿ ಅಂತ್ರಗಳ ವರ್ಣನದ ಕೂಡಲೇ ಉಂಡುಕ- ಕಟೀ-ತ್ರಿಕ ಮುಂತಾದ ನಾಭಿಯ ಕೆಳಗಣ ಅಂಗಗಳು ನಮೂದಿಸಲ್ಪಟ್ಟವೆ ತರಕನ ಪಟ್ಟಿಯಲ್ಲಿ ಕಾವ "ಪುರಿ ದಾರ ನು ಉಂಡುಕವೆನ? ಬಂತಲೂ ಆದು ಗುದಕ್ಕೆ ಸಮಾಪ "ರುವಂಥದ್ದೆಂತಲೂ «ಮಲ ಬಎಂಬದರಲ್ಲಿ ಮೂತ್ರ ಸಹ ಸ್ನೆರಿದೆ ಎಂತ ತಿಳಿಯಬೇಕೆಂತಲೂ *ಒಬಂಧ ಸಂಸ್‌ಸ' ವ್ಯಾ ನನು ಹೇಳುತ್ತದೆ ಆಹ-ರರಸದ ದ್ರವವು ಹೀರಿ ಹೋಗಿ, ಕಿಟ್ಟವು ಗಟಿ ಯೂಗಿ ಮಲದ ವ-ಸನೆ ಪಡೆಯುವದು ಪ-ಶ್ರಾತ್ರ ಶಾಸ್ತ್ರ ರೀತ್ಸಾ ಸಹ ಸೂ ೮ಾ ಸ್ರದಲ್ಲಿ ಬಂತ ತಿಳಿಯುವದರಿಂದ, ಉಂಡುಕನು ಗುದಕ್ಕೆ ಮೆ; ಒಲೆ ಟ್‌ ನವಾದ ಸೂ 'ಅನಪ ಕೊನೆ ಬಾಗ ಲೆಗಿರ «ಉಂಡುಕ್‌' ಶಬ್ದಕ್ಕೆ ಸುಶ್ರುತ ಹೇಳುವ ಮಲಾಶಯಕ್ಕೆ ಸೇರಿದ ಹೊಟ್ಟೆಯ ಬೆಂದು ವಾಗ ಬಂತ ವಾಚಸ್ಟತ್ತ ದಲ್ಲಿ ಅರ್ಥ ಹೇಳಲ್ಪಟ್ಟಿದೆ” ಪಕ್ಕಾ ಶಯದೊಂದು ಧಾಗದಲ್ಲ ಪ್ರ ತ್ಯೇತಿಸಲ್ಪ ಒಟ ಮಕ್ಕೆ ಆಧಾರವಾದ ಎಡೆಯ ಉಂಡುಕ ಎಂತ ಸಿರ್ದೇತಿನಲ್ಲ ಡುತ್ತ 'ದಂತ ಅದೇ ಸಿ ಸಿಬಂಧ ಸಂಗ್ರಹನ್ರ ಸಹ ಹೇಳುತ್ತದ

vr | ಎಎಂ ಜಡ್‌ ರುದರ ಜಾಜ್‌ ಕಲಾಃ ಸಿದ್ಧಿ | ಆಶಯಾಃ ನಿಪ್ಪ | ಧಾತಾ ಇವಿ | ಪಂಚ

ನಿ | ಪಂಚ ಪೇಶೀ ಶತಾನಿ | ನವ ಸ್ನಾಯು ಶತಾ

ತ್ವಗಾದ್ಯವ _್ಹಿ ತ್ರೀಣಿ ಅಸ್ಥಿ ಶತಾನಿ | ದ್ರೇದಶೋತ್ತರೇ ಸಂಧಿ ಶತೇ | ಸಪ್ಲೋ

ಯವಗಳ

ಸಂಖ್ಯೆ ತರಂ ಮರ್ಮಕಶತಂ | ಚತುವಿನಂತತಿರ್ಥಮನ್ಯಃ | ತ್ರಯೋ ದೋಷಾ ಸ್ಮಯೋ ಮಶಾ. | (ಸು 329.)

ಚರ್ಮ, ಕಲೆ, ಆಶಯ, ಧಾತು, ಇವು ಏಳೇಳು, ಸಿರಾ ನಾಳಗಳು 700, ಮಾಂಸ ಖಂಡಗಳು 5೧0, ನರಗಳು 900, ಎಲುಬುಗಳು 300, ಸಂಧಿಗಳು 210, ಮರ್ಮಗಳು 107, ಧಮನೀ ನಾಡಿಗಳು 24, ದೋಷಗಳು ಮೂರು; ಮತ್ತು ಮಲಗಳು ಮೂರು

0 ಆಶಯಾಸ್ತು ವಾತಾಶಯಃ ವಿತ್ಮಾಶಯಃ ಶ್ಲೇಷ್ಠಾಶಯೋ ರಕ್ತಾಶಯ. ಆತಯಗಳ ಅಮಾಶಯ: ಯೋ ಮೂತ್ರಾಶಯಃ ಸ್ತ್ರೀಣಾಂ ಗರ್ಭಾಶಯೋ5 ಹೆಸರುಗಳು ಷ್ಟ ಇತಿ ( ಭ್ರ 320 )

ವಾತಾಶಯ, ನಿತ್ತಾಶಯ, ಸ್ಲೇಷ್ಟಾಶಯ, ರಕ್ತಾಶಯ, ಆಮಾಶಯ, ಸನಕ್ರಾಶಯ,

ಮೂತ್ರಾಶಯ, ಎಂಬ ಏಳು ಆಶಯಗಳು ಸಾಮಾನ್ಸವಲ್ಲ ಲದೆ ಸ್ತ್ರೀಯರಿಗೆ ಗರ್ಭಾಶಯ ಹಚ್ಚು.

ಶು

po

{. ಶ್ಲೇಷ್ಮಾಶಯ ಸಾ ತ್ಸ್ಯಾಮರನಿ ಸಾರ್‌ ವೂ | ಕಫ, ಅಮ. ಊದ್ರ ೯ಮಗ್ನ್ಯಾಶಯೋ ನಾಭೇರ್ಮಧ್ಯಭಾಗೇ ವ್ಯವಸ್ಥಿತಃ || ಅಗಿ, ಶಿಒ i ತನ್ಯೋಪರಿ ತಿಲಂ ಬ್ಲೆ ಜ್ಜ “ಯಂ ತದಧಃ ಸರಿ | ಯಗಳಸ್ಥಾನ ಮಲಾಶಯಸ್ತೃ ಧಸ್ತ್ರಸಾದ್ರಸಿರ್ಮೂತ್ರಾಶಯಸ್ತೃ ಧಃ | (ಶಾ 13)

1! 6

ಎದೆಯಲ್ಲಿ ಕಫಾಶಯ, ಅದರ ಕೆಳಗೆ ಆಮಾಶಯ, ಹೊಕ್ಕುಳ ಮೇಲ್ಗಡೆ ಮಧ್ಯಭಾಗ ದಲ್ಲಿ ಅಗ್ನ್ಯ್ಯಾಶಯ ಅದರ ಮೇಲೆ ತಿಲ, ಅದರ ಕೆಳಗೆ ವಾತಾಶಯ, ಅದರ *ೆಳಗೆ ಮಲಾ ಶಯ, ಅದರ ತೆಳಗೆ ಮೂತ್ರಾಶಯವಾದ ವಸ್ತಿ.

ಎಂ

ಸರಾ ಪಕ್ಕಾಶಯವೆಂದರೂ ಮಲ್‌ಶಂಯವೆಂದರೂ ಒಂದೇ (ಛಾ ಪ) ಶಲ ಎಂದರೂ ಕ್ಲೋಮ ಎಂದರೂ ಒಂದೇ ಮಥ? ಎಂಬಲ್ಲಿ "ವಾಮ' (ಅಂದರೆ ಖಡ) ಎಂಬ ಪಾರ ಕಾಣುತ್ತದೆ ಅದು ಸರಿಯಲ್ಲ ನಾವ ಪ್ರಕಾಶದ ಪ್ರಕಾರ ಎದೆಯಲ್ಲ ರಕ್ತಾಶಯ, ಆದರ ಕೆಳಗೆ ಕಫಾಶಯ, ಅದರ ಕೆಳಗೆ (ನಾಭಿಗೂ ಮೊಲೆಗಳಿಗೂ ಮಧ್ಯ) AE (stomach), ಆಮಾಶಯಕ್ಕೂ ಪಕ್ಕಾ ಶಯಕ್ಕೂ ಮಧ್ಯ ಪಿತ್ತಾಶಯ (ll bladder), is ಮೇಲ್ಸದೆ ಜಿ ಮಧ್ಯಭಾಗದಲ್ಲಿ ಅಗ್ನ್ಮಾ ಶಯ ಭಃ ನಾಫಿಯ ಸಿ ವಾತಾಶಯ್ಯ ಅದರ ಕೆಳಗೆ ಇಡೇ ಮಲಾಶಂರು ಮತ್ತು ಜು ಇೆಳಗೆ ಮೂತ್ರಾಶಯ (1180011) ವಾಗಟನು ರಕ್ತಾಶಯ ಬಿಟ್ಟು ಉಳಿದ ಸ್ಯ ಆಮ, ನತ್ತ ದಾತ, ಮಲ್ಕ ಮೂತ್ರ ಆಶಯಗಳು ಯಧಾಕ್ರಮ ಒಂದಿನದಕ್ಕೆ ಮುಂದಿನದು ಕೆಳಗಾಗಿರುತ್ತದಂತ ಹೇ ಳಿದ್ದಾನೆ

N. ನಾಭಿ ಪೃಷ್ಟ ಕಟೀ ಮುಷ್ಟು ಗುದ ಜವ ಶೇಫಸಾಂ | ಏಕದ್ವಾರಸ್ತನುತ್ತಕ್ಕೊ 6 ಮಧ್ಯೇ ಫಾ (| ಅಲಾಬ್ರಾ ಇವ ರೂಪೇಣ ಸಿರಾಸ್ನಾಯುಪರಿಗ್ರಹಃ | ವಸ್ತಿವ `ಸ್ಮಿತಿರಕ್ಸ್ಸೆ ಪೌರುಷಂ ವೃಷಣ್‌ೌ ಗುದಂ ||

ಏಕಸಂಬಂಧಿನೋಹ್ಯೇತೇ ಗುಡಾಸ್ಟಿ ಎವರಸ್ಪಿ ತಾಃ |

RS

ಮೂತ್ರಾಶಯೋ ಮಲಾಧಾರಃ ಪಾ ್ರಾಣಾಯತನಮುತ್ತವ ೨೦ || ಮೂತ್ರ ಪಕ್ರಾಶಯಗತಾಸ್ತತ್ರ ನಾಡ್ಕೋ ಮೂತ್ರವಹಾಸ್ತು ಯಾ. | ತರ್ಪಯಂತಿ ಸದಾ ಮೂತ್ರಂ ಸರಿತಃ ಸಾಗರಂ ಯಧಾ | ಸೂಕ್ಷ್ಮತ್ರಾನ್ಹೊ ನ್ಲೀಪಲಭ್ಯಂತೇ ಮುಖಾನ್ಯಾಸಾಂ ಸಹಸ್ರ 31 | ಮೂತ್ರಸ್ಥಾ ಚಾ i} ಜಾಗ್ರತಃ ಸ್ವಪತಶ್ಥೆ ನಿಸ್ಯಂದೇನ ಪೂರ್ಯತೇ |

ಘಟೋ ಯಧಾ ತಧಾ ವದಿ ವಸಿ ಇತು ಪೂರ್ಯತೇ | (ಸು. 287.)

| ಪದಿ

ಆಮುಖಾತ್ಸಲಿಲೇನ್ಯಸ್ತಃ ಪಾರ್ಶ್ರೇಧ್ಭ್ಯಃ ಪೂರ್ಯತೇ ನವಃ ||

ಮೂತ್ರಾಶಯವು, ಹೊಕ್ಕಳು, ಬೆನ್ನು, ಸೂಂಟ. ಅಂಡ, ಗುದ ಸೊಂಟದ ಪಕ್ಕ, (ತೊಡೆಗೂ ಅಂಡಿಗೂ ಸಂದು), ಮೇಡ್ರ, ಇವುಗಳ ಮಧ್ಯದಲ್ಲಿ ಮುಖ ಕೆಳಗಾಗಿ ಇರುತ್ತದೆ ಅದಕ್ಕೆ ಒಂದೇ ದ್ರಾರ, ಮತ್ತು ಅದರ ಚರ್ಮ ಅಧವಾ ಹೊದಿಕೆಯು ತೆಳ್ಳಗೆ. ಅದು ರೂಪ ದಲ್ಲಿ ಕಾಟಿ | ಹಾಗೆ ಇದ್ದು ಸಿರಾನಾಳಗಳಿಂದಲೂ, ಸತಿ ಸುತ್ತಲ್ಪಟ್ಟಿರು ತ್ತದೆ. ಮೂತ್ರಾಶಯ, ಮೂತ್ರಾಶಯದ ತಲೆ ಮೇಡ್ರ , ಅಂಡಗಳು, ಗುದ, ಇವು ಸಕತ ಹೂಂಡ(ಕೂಪ)ದಲ್ಲಿ ನಿಂತಿರುವದರಿಂದ, ಒಂದೇ ಸಂಬಂಧವುಳ್ಳವು. ಮೂತ್ರಾಶಯವು ಮಲಾ ಧಾರವಾಗಿ, ಮುಖ ಖ್ಯವಾದ ಪ್ರಾಣ ೧ದ ಮನೆಯಾಗಿರುತ್ತದೆ ನದಿಗಳು ಸಾಗರವನ್ನು ಹ್ಯಾಗೆ ತೃಪ್ತಿ ಗೊಳಿಸುತ್ತವೋ, ಮೂತ್ರವಾಹಿಯಾದ ನಾಳಗಳು ಪಕ್ವಾಶಯವನ್ನು ಸೇರಿ, ಮೂತ್ರವನ್ನು ಸದಾಕಾಲ ಸುರಿಯುತ್ತಾ ಇರುತ್ತವೆ. ಸಹಸ್ರ ಕಟ್ಲೆಯಲ್ಲಿರುವ ನಾಳಗಳ

ಹ್‌ Os 4 |]

ಮುಖಗಳು ಸೂಕ್ಷ್ಮವಾದ ದೆಸೆಯಿಂದ ಕಾಣುವದಿಲ್ಲ. ನಾಳಗಳು ಆಮಾಶಯದ ಸವಿಸಾಪ ದಿಂದ ತರುವ ಮೂತ್ರವು ಬಚ್ಚ ರವಿರುವಾಗಲೂ, ನಿದ್ದೆಹೋದಾಗಲೂ, ಒಸರುತ್ತಾ ಇರುವದ ಒಂದ, ಮೂತ್ರಾಶಯವು ತುಂಬುತ್ತದೆ. ಮುಖದ ವರೆಗೆ ನೀರಲ್ಲಿ ಮುಳುಗಿಸಿಟ್ಟಿ ಹೊಸ ಗಡಿಗೆಯು ಹ್ಯಾಗೆ ಪಾರ್ಶ್ರಗಳಿಂದ ತುಂಬುತ್ತದೋ, ಹಾಗೆಯೇ ಮೂತ್ರಾಶಯವು ಮೂತ್ರ ದಿಂದ ತುಂಬುತ್ತದೆಂತ ತಿಳಿಯಬೇಕು.

() ಸ್ಟೂಲ ಗುದಮುಷ್ಟ ಸೇವನೀ ಶುಕ್ರ ಮೂತ್ರ ವಾಹಿನೀನಾಂ ನಾ

ಡೀನಾಂ ಮಧ್ಯೆ ಮೂತ್ರಾಧಾರೋ ಒಲವಹಾನಾಂ ಸರ್ವಸ್ರೋತಸಾಮು

ದೆಧಿರಿವಾಪಗಾನಾಂ ಪೃತಿಷಿ ತೋ ಭವತಿ | ಒಹುಭಿಶ ತನಲೈರ್ಮರ್ಮ ಕೆ ಗು $ ೦5

ಸಂಜ ಕೆ ಸ್ರೋತೋಭಿರ್ಗಗನಮಿವ ದಿನಕರಕರೈರ್ವ್ಯ್ಯಾಪ್ತಮಿದಂ ಶರೀರಂ )

ವಸ್ತಿಯು ದೊಡ್ಡ ಗುದ, ಅಂಡದ ಸೇವನೀ. ಶುಕ್ರ-ಮೂತ್ರಗಳ ನಾಳಗಳು ಅವುಗಳ ಮೆದ್ದು ಇರುವ ಮೂತ್ರಾಧಾರ. ಇದು ನದಿಗಳಿಗೆ ಸಮುದ್ರ ಹ್ಯಾಗೋ ಹಾಗೆ ನೀರನ್ನು ಸಾಗಿಸುವ ಸರ್ವ ನಾಳಗಳಿಗೆ ನಿಧಿಯಾಗಿ ವ್ರತಿಷ್ಠಿ ತವಾಗಿರುತ್ತದೆ. ಅದರ ಮೂಲವಾಗಿ ಹೊರಟಿ ಮರ್ಮ ಎಂಬ ಹೆಸರಿನ ಬಹು ನಾಳಗಳಿಂದ, ಆಕಾಶವು ಸೂರ್ಯನ ಕಿರಣಗಳಿಂದ ಹ್ಯಾಗೋ, ಹಾಗೆ ಶರೀರವು ವ್ಯಾಪ್ತವಾಗಿರುತ್ತದೆ

10 ಮಾಂಸ ಸಿರಾ ಸ್ನಾಯೃಸ್ತಿ ಜಾಲಾನಿ ಪ್ರತ್ಯೇಕಂ ಚತ್ತಾರಿ ಹತ್ತಾರಿ | ತು ತ್‌್‌ ತಾನಿ ಮಣಿಬಂಧಗುಲ್ಬ ಸಂಶ್ರಿತಾನಿ ಪರಸ್ಪರನಿಬದಾನಿ ಪರಸರಸಂ 4 ರು 0 dT ಎ7 ಟೂ ಜಾಲಗಳು ಕ್ಲಿಪ್ಪಾನಿ ಪರಸ್ಸ್ಪರಗವಾಕ್ಷತಾನಿ ಚೇತಿ ತೈರ್ಗ ವಾಕ್ಷತವಿದಂ ಶರೀರಂ | (ಸು 380)

ಮಾಂಸ, ಸಿರಾನಾಳ, ನರ, ಎಲುಬು, ಇವುಗಳ ಬಲೆಗಳು ಪ್ರತಿಪ್ರತ್ಯೇಕ ನಾಲ್ಕು ನಾಲ್ಕು, ಅಂತು 10 ಇವು ಕೈಕಾಲುಗಳ ಮಣಿಗಂಟುಗಳನ್ನು ಆಶ್ರಯಿಸಿಕೊಂಡೂ, (ಅಂದರೆ ಒಂದೊಂದು ಗಂಟಿನಲ್ಲಿ ಒಂದೊಂದು ತರದ್ದು ಒಂದರಂತೆ ನಾಲ್ಕು) ಒಂದಕ್ಕೊಂದು ಕಟ್ಟಲ್ಪಟ್ಟು, ಒಂದಕ್ಕೊಂದು ಅಪ್ಪಿ ಕೊಂಡು, ಮೆತ್ತು ಒಂದಕ್ಕೊಂದು ಗವಾಕ್ಷ ಕಂಡಿ ರೂಪ ವಾಗಿ, ಇರುತ್ತವೆ. ಮತ್ತು ಅವುಗಳು ಶರೀರಕ್ಕೆ ಗವಾಕ್ಷಗಳಾಗಿವೆ ಅಂದರೆ (ನಿರಂತರ ಜಾಲಾಕಾರರಂಧ್ರನಿಕರ ಪರಿಕಲಿತಂ) (ಭಾ. ಪ್ರ 34) ಎಡೆಬಿಡದ ಒಲೆಯಾಕಾರದ ರಂಧ್ರಗಳ ಸಮೂಹದಿಂದ ಶರೀರವು ರಚಿಸಲ್ಪಟ್ಟಿದೆ

11. ಷಟ್‌ ಕೂರ್ಚಾಸ್ತೇ ಹಸ್ತಪಾದಗ್ರೀವಾಮೇಡ್ರೇಷು | ಹಸ್ಕಯೋದ್ವ ಕೂರ್ಚಗಳು ಪಾದಯೋರ್ದ್ವ್ವಾ ಗ್ರೀವಾಮೇಥ್ರಯೊರೇಕೈಕಃ (ಸು 330)

ಕೈಗಳಲ್ಲಿ ಎರಡು, ಪಾದಗಳಲ್ಲಿ ಎರಡು, ಕುತ್ತಿಗೆಯಲ್ಲಿ ಒಂದು, ಮೇಢ್ರದಲ್ಲಿ ಒಂದು ಹೀಗೆ ಆರು ಕೂರ್ಚಕಟ್ಟುಗಳು.

ಕೂರ್ಚಾ ಅಪಿ ಶಿರಾಸ್ನಾಯುಮಾಂಸಾಸ್ಚಿ ಪ್ರಭವಾ: ಸ್ಮೃತಾಃ | (ಭಾ. ಪ್ರ. 84)

|

ಅ, 11 ಧ್‌

ಕೂರ್ಚಗಳು ಸಹ ಸಿರಾನಾಳ್ಕ, ನರ್ಯ ಮಾಂಸ, ಎಲುಬು ಇವುಗಳಿಂದ ಹುಟ್ಟಿ ದವಾ ಗಿರುತ್ತವೆ.

12 ಮಹತೋ ಮಾಂಸರಜ ವಶ್ವತಸ್ರಃ ಪೃಷ್ಟವಂಶಮುಭಯತಃ ಪೇತೀ ರಟ್ಟುಗಳು ನಿಬಂಧನಾರ್ಧಂ ದ್ರೇ 2 ಬಾಹ್ಯೇ e ಆಭ್ಯಂತಕೇ ಚದ್ರೇ | (ಸು. 330.)

ದೊಡ್ಡ ಮಾಂಸದ ಹಗ್ಗಗಳು ನಾಲ್ಕು ಬೆನ್ನೆಲುಬಿನ (ಬೆನ್ನಕೋಲು) ಇತ್ತಟ್ಟು ಮಾಂಸ ಖಂಡಗಳನ್ನು ಕಟ್ಟುವ ಉದ್ದಿಶ್ಯ ಹೊರಭಾಗ ಎರಡು. ಒಳಭಾಗ ಬರಡು, ಹೀಗೆ

13 ಸಪ್ತಸೇವನ್ಯಃ ತಿರನಿ ಎಭಕ್ತಾಃ ಪಂಚ ಬೆಹ್ರಾಶೇಫಸೋರೇಕೈಕಾ ತಾಃ ಸವಿಗಳು ಪರಿಹರ್ತವ್ಯಾಃ ಶಸ್ತೇಣ (ಸು 330)

ಸೇವನಿಗಳು (ಹೊಲಗೆಗಳು) ಏಳರಲ್ಲಿ ಐದು ತಲೆಯಲ್ಲಿ, ಒಂದು ನಾಲಿಗಯಲ್ಲಿ, ಒಂದು ಮೇಢ್ರದಲ್ಲಿ ಇವುಗಳಿಗೆ ಶಸ್ತ್ರ ತಾಗಿಸಬಾರದು

3ರಸ್ಸು ಇಂದ್ರಿಯಗಳಿಗೆ. ಲಿರಸಿ ಇಂದ್ರಿಯಾಣಿ ಇಂದ್ರಿ ದ್ರಿಯಪ್ರಾಣವಹಾಸಿ ಸ್ರೋತಾಂಸಿ

ಆಸ್ತಯಸು RONEN ಗಭಸ್ತಯಃ ಸಂಶ್ರಿತಾನಿ | (ಚ i

ಸೂರ್ಯನನ್ನು ಕಿರಣಗಳು ಆಶ್ರಯಿಸಿಕೊಂಡಿರುವಂತೆ ಆಶ್ರಯಿಸಿಕೊಂಡಿರುತ್ತವೆ

ತಲೆಯಲ್ಲಿ ಇಂದ್ರಿಯಗಳು ಮತ್ತು ಇಂದ್ರಿಯಗಳ ವ್ರಾಣವಾಹಿಸಿಯಾದ ನಾಳಗಳು

>

14. ನಿಂ ಸಂಘಾತಾಃ | ತೇಷಾಂ ತ್ರಯೋ ಗೆಲ್ಲ ಕಾನು

ಎಲುಬುಗಳ ಪಂಬ್ಲಣೇಷು | ಏತೇನೇತರ ಸಕ್ಕ ಬಾಹೂ ವ್ಯಾಖ್ಯಾತೌ | ತ್ರಿಕ

ಭು ಸಿ ಸೊೋರೇತೃಕಃ | (ಸು. 180).

ಕಾಲನ ಮತ್ತು ಕೃಯ ಮಣಿಗಂಟು ಮತ್ತು ಮೊಣಗಂಟು, ತೊಡೆ ಅಂಡುಗಳ ಸಂದು, ತೋಳಿಗೂ ಹಗಲಿಗೂ ಸಂದು ಶಿರಸ್ಸು, ಕುತ್ತಿಗೆ ಸಂದು, ಇವುಗಳಲ್ಲಿ ಒಂದೊಂದರಂತೆ 14 ಎಲುಬುಗಳ ಕೂಟಿಗಳು.

ಚತುರ್ದಶಾಸಾ

ಷರಾ ವಾಗಟನ ಪ್ರಕಾರ ತಲೆಯಲ್ಲಿ ಐದು ಮತ್ತು ಒಟು, ಹದಿನೆಂಟು ಒಡ ಜ್‌ Ww

15. ಚತುರ್ದಶ್ಚವ ಸೀಮಂತಾಃ | ತೇ ಚಾಸ್ತಿ ಸಂಘಾತವದ್ಗಣಸ ನೀಯಾ ಯತ 6 4 ಸಿೀಮಂತಗಳು ಸ್ಕಿ ರ್ಯು ಕಾ ಅಸ್ಲಿ ಸಂಘಾತಾಃ | (ಸು 330 )

ಸೀಮಂತಗಳು ಸಹ 14. ಇವುಗಳ ಗಣನೆಯು ಎಲುಬುಗಳ ಕೂಟಿಗಳಂತೆ. ಯಾಕಂದರೆ ಎಲುಬುಗಳ ಕೂಟಗಳು ಸೀಮಂತಗಳಿಂದ ಕೂಡಿಸ್ಟೂಟ್ಟಿರುತ್ತವೆ ಸಂಘಾತಾಃ ಸೀವಿತಾಯ್ಕೆಸ್ತು ಸೀಮಂತಾಸ್ತೇ ಪ್ರಕೀರ್ತಿತಾಃ | (ಭಾ. ಪ್ರ 34) ಎಲುಬುಗಳ ಸಮೂಹಗಳು ಯಾವವುಗಳಿಂದ ಹೊಲಿಯಲ್ಲಟ್ಟಿ ವೋ, ಅವುಗಳು ಸೀ ಮಂತವೆಂದು ಪ್ರಸಿದ ವಾಗಿವೆ.

9 1[

16 ತ್ರೀಣಿಷಷ್ಟೀನ್ಭಸ್ಥಿ ಶತಾನಿ ವೇದವಾದಿನೋ ಭಾಷಂತೇ, ಶಲ್ಯತಂತ್ರೇ ತು ತ್ರೀಣ್ಯೇವ ಶತಾನಿ | ತೇಷಾಂ ಸವಿಂಶಮಸ್ಥಿ ಶತಂ ಶಾಖಾಸು ಸಪ್ತದ ಎಲುಬುಗಳ ಶೋತ್ತರಂ ಶತಂ ಶ್ರೋಣಿ ಪಾರ್ಶ್ವ ಪೃಷ್ಟೂ ದರೋರಸ್ಸು : | ಗ್ರೀವಾಂ

ಸಂಖ್ಯೆ ಮತ್ತು K ಸ್ಥಾನ ಪ್ರತ್ಕ್ಯೂರ್ಥ್ವಂತ್ರಿಷಪ್ಟಿಃ | ಏವಮಸ್ಸ್ಯಾಂ ತ್ರೀಣಿ ಶತಾನಿ ಪೂರ್ಯಂತೇ |

(ಸು 331)

ವಿಲುಬುಗಳು 360 ಎಂತ ವೇದವಾದಿಗಳು ಹೇಳುವದಾದರೂ, ಶಲ್ಲುತಂತ್ರ ಪ್ರಕಾರ ಮುನ್ನೂರೇ, ಅವುಗಳ ತಪಶೀಲು ಹ್ಯಾ ಗಿದ

ಸುಶ್ರುತ (381) ಚರಕ (351) ಪಾಶ್ಚಾತ್ಯಶಾಸ್ತ್ರಪ್ರಕಾರ ವಾದದ ಬೆರಳಲ್ಲಿ ಮೂರು ಮೂರರಂತೆ ಐದು ಬೆರಳ 15 17 ವಾದದ ತಲ--ಕೂರ್ಚ ಮತ್ತು ಸಂಖುಕೂಡಿ 10 9 ಹಿಮ್ಮಡಿ 1 | ಮೊಣ) ಕಾಲು 2 ಮೊಣಕಾಲಸಂಟು | ಪೊ 01 | ಉಸುರು ) 30 34 ಎರಡು ಕಾಲುಗಳು ಕೂಡಿ 60 hb ಅವೇ ರೀತಿ ಎರಡು ತೈಸಳಕ್ಸಿ 00 ಉುರುಸಗಲ್ಲು 10 ಬೆರಳುಗಳು 1೧ ಹಸ್ಮದ ಕಟ್ಟಿನಲ್ಲಿ 10 ಮಣಿಸಟಿನಲ್ಲಿ 4 ಕ್ಸ (ಮುಂಗೈ ಅಧವಾ ಹೊಳ್ಳ ಕೈ)ಯಕ್ಲಿ 4 ಮೊಳ್ಳಕ್ಕ ಸಂಟು 2 ತೋಳುಸಳು 2 ೧8 ಒಟ್ಟು ತಾಪೆಸಳಕ್ಷಿ 120 130 134

ಸುದ 1, ಭಸ 1. ನಿತಂಬ 2. ತ್ರಿಕ1 (ಸೊಂಟದ ನಡು), ಕೂಡಿ ಸೊಂಟದಲ್ಲಿ MS 5

ಸುಶ್ರುತ ಚರಕ ಪಾಶ್ಚಾ ತ್ಯಶಾಸ್ತ್ರಪ್ರಕಾರ ವಿಷೆಸೂಡಿವ ಪಕ್ಕದ ಎಲ ಸಲು ತ್ತ 21 ಬೆನ್ನಿನಕ್ಲಿ 0 1) 26 ವಿಡೆಯಲ್ಲಿ \ 15 1 ಕ.ಶ್ತಿಗೆ ಸಂದ. 2 2 ಹೆಗಲು (ಹತ್ರ) 2 ಅಂತು ಮುಂಡದಲ್ಲಿ 117 131 51 ಕೊರಳು 0 ವ.ತ್ತೆ ಗಂಜಲ ನಾಳ 4 11 15 15 "ನಾತಿ? 1 ಕೂರ) ದವೆ 2 > ಹಲ್ಲು 12 12 42 ಮೋಸ } ) ಶಾಲು | ಸಂಡಸ್ಪ 2 2 ಸನ್ನೆ (ಹಬ್ಬು 2 ವ.ಸ್ಮಕ hb (ಲಲಾಟ ಮಸ್ತತ 1) fh ಕಬಿ 2 ಶನ 2 h ಹಲ್ಲು ಸ; ಜೆಪ್ಲೈ 32 ಅಂಶು ಶಿರನ್ಮಿನಲ್ಲಿ (ಕ ುತ್ತಿಗೆಯಿಂಜ ಮುತ) 63 99 § 61 ಜುಮ್ಲ 300 360 246

ಸರಾ (ಸುಶ್ರುತನ ಮತ್ತು ಚರಕನ ಮೂಲ ವರ್ಣನವನ್ನು ಗ್ರಂಥೂಸ್ತಾರದ ಭಂಯದಿಂದ ಇಲ್ಲಿ ಲೋಪ ಮಾಡಿದ ) ಪಾತಾತ ವೈದ್ಭರು ಉಗುರುಗಳನ್ನು ಹೊರ ಚರ್ಮದ ಎಕಾರವನ್ನಾಗಿ ತಿಳಿಯುತ್ತಾರೆ. ಸುಶ್ರುತದಲ್ಲಯೂ ಉಗುರು

«5

ಗಳನ್ನು ಆಸಿ ಮಲವೆಂತ ಬಣಿಸಿ ತ್ತ ಗಳ ಸಂಖ್ಯಾತದಲ್ಲಿ ಬಿಟ್ಟು ಬಿಟ್ಟದೆ ಕಫಃ ಪಿತ್ತಂ ಮಲಃ ಖೇಷು ಪ್ರ ಸ್ತೇದೋ ನಖರೋಮ | ಸ್ನೀಹೋಕಿತ್ರಗ್‌ ವಿಶಾ 4 ಧಾತೂನಾಂ ಕ್ರಮಶೋ ಮಲಾಃ॥ (ವಾ.156 ) ರಸದಿಂದ ಕಫ, ರಕ್ತದಿಂದ ಪಿತ್ತ, ಮಾಂಸದಿಂದ ಕರ್ಣಾದಿ ಸ್ರೋತಸ್ಸುಗಳಲ್ಲಿ ಕಾಣುವ ಕುಗ್ಗಿ ಮುಂತಾದ್ದು, ಮೇದಸ್ಸಿ ನಿಂದ ಬೆವರು, ಎಲುಬಿನಿಂದ ಉಗುರು ಮತ್ತು ರೋಮ, ಮೆಬ್ರ ಯಿಂದ ಕಣ್ಣು- -ಚರ್ಮಗಳಲ್ಲಿ ಕಾಣುವ ಜಿಡ್ಡು, ಶುಕ್ರದಿಂದ ಓಒಸ್ಸು, ಮಲವಾಗಿ ಪರಿಣಮಿಸುತ್ತ ದ.

ಷರಾ ತುಕ್ರದಲ್ಲಿ ಮಲವೇ ಇಲ್ಲವೆಂತಲೂ ನಖಗಳು ಕಂಡರೆಗಳ ಪ್ರರೋಹನವೆಂತಲೂ ಸುತ್ರುತಾದಿಗಳ ವಕ್ಷ

ನು ನಾ ಇರುತ್ತದೆ ಪಾಶ್ಚಾತ್ಯತಾಸ್ರ್ರಜ್ಞರು ಪಕ್ಕದ ಎಲುಬುಗಳನ್ನು, ಪ್ರತಿ ಪಕ್ಕದಲ್ಲ 12ರಂರೆ 24 ಆಗಿ ಒಣಿಸದ್ದಾರೆ ಆದರೆ 12 ಎಲುಬುಗಳ ಪ್ರ ಫಸೊಂದರಲ್ಲಿ ಬರಡು ಕೊನೆಗಳೂ ಆಸ್ಪಿಗಳು, ಮತ್ತು ಮಧ್ಯ ಗಟ್ಟಿ "ಅಸಿ ಹೀಗೆ

p) ಮೂರು ಒಟ್ಟು ಪಕ್ಕದ ಎಲಲಬುಗಳ ಸಂಖ್ಯೆ 72 ಆಗಿ ಚರಕಾದಿಗಳಲ್ಲಿ ಎಣಿಸವ್ಪಟ್ರಿದ

A] ಇವ 1

ಹಾಗೆಯೇ ಎದೆ ಕೋಲಸಿಗೆ ಇತ್ತಟು, ಏಳೇಳು ಮೃದ್ವಸ್ಪಿ ಕೂಡಿರುವದರಿಂದ ಒಂದು ಪಕ್ಷ ಒಂದೇ, ಇನ್ನೊಂದು

w ಪಕ್ಷ 8, ಮತ್ತೊಂದು ಪಕ್ಷ 17% ಬಂತ ಬಣಿಸಲಿಕ್ಕೆ ಕಾರಣವೆಂತ ಕಾಣುತ್ತದೆ ಇವೇ ಮೊದಲಾದ ಕಾರಣಗಳಿಂದ ಬಟುಟುಗಳ ಗಣನೆಗಳಲ್ಲಿ ವ್ಯತ್ಯಾಸಗಳು ಕಾಣುವವು ಪಾತಾತ, ವೈದ್ಯರೊಳಗಿನ್ನೊಬ್ಬರ ಪ್ರಸ್ತಕದಲ್ಲಿ ಸಹ ತರಿ:

[Se ಟಿ [9] i ರದ ಒಟ್ಟು ಎಲುಬುಗಳ ಸಂಖೆ.ಯು 200 ಎಂತ ಕಾಣಿಸಿಯದೆ (ಸಂ 24 ನೋಡು)

17. ಏತಾನಿ ಪಂಚವಿಧಾನಿ ಭವಂತಿ | ತದ್ಯಧಾ | ಕಪಾಲ ರುಚಕ ತರುಣ ವಲಯ ನಲಕ ಸಂಜ್ವಾನಿ | ತೇಷಾಂ ಬಾನು _ಒಬುಗಳ | ನಿತೆಂಬಾಂಸ ಗಂಡ ತಾಲು ಶಂಖ ಶಿರಸ್ಸು ಕಪಾಲಾನಿ | ದಶನಾಸ್ತು ರಣನಾಭೇಡ ರುಚಕಾನಿ | ಘ್ರಾಣ ಕರ್ಣ ಗ್ರೀವಾಕ್ಷಿ ಕೋಷೇಷು ತರುಣಾನಿ | ಗಾ ಪಾಣಿ ಪಾದ ಪಾರ್ಶ್ವ ಪೃಷ್ಟೋದರೋರಸ್ಸು ವಲಯಾನಿ | ಶೇಷಾಣಿ

೪೨

ನಲಕಸಂಬ್ಲಾನಿ | (ಸು. 331)

ಎಲುಬುಗಳು 5 ವಿಧ. ಕಪಾಲ, ರುದಕ, ತರುಣ, ವಲಯ, ನಲಕ ಎಂತ. ಅವುಗಳಲ್ಲಿ

ದೊಣಗಂಟು. ಅಂಡು, ಹೆಗಲು, ದವಡೆ, ಕಾಲು, ಸೆನ್ನ ತಲೆ, ಇವುಗಳ ಎಲುಬುಗಳು ಕಪಾಲ ಗಳೆಂತಲೂ, ಹಲ್ಲುಗಳು ರುಚಕಗಳು (ರುಚಿಪ್ರದಗಳು) ಎಂತಲೂ, ಮೂಗು, ಕಿವ, ಕುತ್ತಿಗೆ ಕಣ್ಣಿನ ಚೀಲ, ಇವುಗಳಲ್ಲಿರುವವು ತರುಣಗಳು (ಮೃದು) ಎಂತಲೂ, ಹಸ್ತ, ಪಾದ, ಪಕ್ಕ. ಹೊಟ್ಟಿ, ಎದೆ, ಇವುಗಳ ಎಲುಬುಗಳು ವಲಯ(ಒಳೆ)ಗಳು ಎಂತಲೂ, ಉಳಿದವು ನಳಕ (ನಳಿಗೆ)ಗಳು ಎಂತಲೂ ವಿಭಕ್ತವಾಗಿವೆ

1, ಆಭ್ಯಂತರಗತೈಃ ಸಾರೈರ್ಯಧಾ ತಿಷ್ಟಂತಿ ಭೂರುಹಾಃ |

ಅಸ್ತಿ ಸಾರೈಸ್ತಧಾದೇಹಾ ಧ್ರಿಯಂಠೇ ದೇಹಿನಾಂ ಧ್ರುವಂ || ತಸ್ಮಾಚ್ಚಿ ರುನಷ್ಟೇಷು ತ್ತಬನ್‌ ಮಾಂಸೇಷು ಶರೀರಿಣಾಂ | ೦೨ ಅಸ್ಟೀನಿ ಎನಶ್ಚಂತಿ ಸಾರಾಣ್ನೇತಾನಿ ದೇಹಿನಾಂ || ಮಾಂಸಾನ್ಯತ್ರ ನಿಬದ್ಧಾ ನಿ ನಿರಾಭಿಃ ಸ್ನಾಯಭಿಸ್ತಧಾ | ಅಸ್ಪೀನ್ಸಾಲಂಬನಂ ಕೃತ್ವಾ ಲೀರ್ಯಂತೇ ಪತಂತಿ ವಾ || (ಸು 331-32) ೦೨)

ಒಲುುಬಂಗಳ ಪ್ರಯೋಜನ

ಮರಗಳು ಒಳಗಿನ ತಿರಳುಗಳ ಬಲದಿಂದ ಹ್ಯಾಗೆ ನಿಂತಿರುತ್ತವೋ, ಹಾಗೆಯೇ ಪ್ರಾಣಿ ಗಳ ದೇಹಗಳು ಏಲುಬೆಂಬ ತಿರಳುಗಳಿಂದ ಗಟ್ಟಿಯಾಗಿ ಆಧರಿಸಲ್ಪಟ್ಟಿರುತ್ತವೆ. ಆದ್ದರಿಂದ ಸ್ರಾಣಿಗಳ ಡರ್ಮ-ಮಾಂಸಗಳು ಸ್ವಲ್ಪ ಕಾಲದಲ್ಲಿಯೇ ನಾಶವಾದಾಗ್ಯೂ, ಎಲುಬುಗಳು ನಾಶವಾಗುವದಿಲ್ಲ. ಇವು ದೇಹಧಾರಿಗಳ ತಿರುಳಾಗಿರುತ್ತವೆ. ಇವುಗಳಲ್ಲಿ ಮಾಂಸಗಳನ್ನು ನರಗಳಿಂದಲೂ ನಾಳಗಳಿಂದಲೂ ಕಟ್ಟಿರುವದರಿಂದ, ಎಲುಬುಗಳು ಕಡಿದುಹೋಗದೆ ಮತ್ತು

ಬೀಳದೆ ಆಧರಿಸಿಕೊಂಡು ಇರುತ್ತವೆ.

ದಂತಪತನ ಮತ್ತು ತಲೇಷ್ಟನುದ್ಧವೋ ಲೋಮ್ನ್ನಾಮೇತತ್ಸರ್ವಂ ಸ್ವಭಾವತಃ il

19. ದಂತಾನಾಂ ಪತನಂ ಜನ್ನ ಪುನಃ ಪಾತೇತ್ರಸೆಂಭವಃ | ಜ್‌ ೪೨

(ಭಾ ಪ್ರ. 38,

11 ಜ್‌ ತಟ್ಟಿ ವು

ಹಲ್ಲುಗಳು ಬೀಳುವದು ಪುನಃ ಹುಟ್ಟುವದು. ಎರಡನೇ ಬಿದ್ದರೆ ಪುನಃ ಹುಟ್ಟಿದಿರುವದು, ಅಂಗೈ ಅಂಗಾಲುಗಳಲ್ಲಿ ರೋಮ ಹುಟ್ಟದಿರುವದು, ಇದೆಲ್ಲಾ ಸ್ವಾಭಾವಿಕ (ಅಂದರೆ ಈಶ್ವರನ ಮಹಿಮೆ) 20. ಸಾರ್ಧತ್ರಿವ್ಯಾಮಾನ್ಯಂತ್ರಾಣಿ ಪುಂಸಾಂ ಸ್ತ್ರೀಣಾಮರ್ಧವ್ಯಾಮ ಕರುಳುಗಳು ಹೀನಾನಿ | (ಸು. 329.) ಕರುಳುಗಳು ಗಂಡಸರಲ್ಲಿ ಮೂರುವರೆ ಮಾರು ಉದ್ದವಾಗಿಯೂ, ಹೆಂಗಸರಲ್ಲಿ ಅರ್ಧ ಮಾರು ಕಡಿಮೆಯಾಗಿಯೂ ಇರುತ್ತವೆ

21 ಷೋಡಶ ಕಂಡರಾಃ | ತಾಸಾಂ ಚತಸ್ರಃ ಪಾದಯೊಸ್ತಾವತ್ಕೋ ಹಸ್ತ ಗ್ರೀವಾ ೈಷ್ಟೇಷು | ತತ್ರ ಹಸ ನಾವ ಕಂಡರಾಣಾಂ ನಖಾಃ ವರೀ | ಗ್ರೀವಾ ಹೃದಯ ನಸಿಬಂಧಿನೀನಾಮಧೋಭಾಗಗತಾ

ಕಂಡರೆಗಳ hy ಸ್ಥಾನ ನಾಂ ಮೇಡಂ ಶ್ರೋಣ ಪೃಷ್ಟ ನಿಬಂಧಿನೀನಾಮಧೋಭಾಗಗತಾನಾಂ

ಬಂಬಃ | ಮೂರ್ಧೋರು ವಕ್ಪೋಕಕ್ತಿ ಹಿಂಡಾದೀನಾಂ | (ಸು. 330.)

ಕಂಡರೆಗಳು 16. ಅವುಗಳೂಳಗೆ 4 ಪಾದಗಳಲ್ಲಿಯೂ, 4 ಹಸ್ತಗಳಲ್ಲಿಯೂ, 4 ಕೂರ ಳಲ್ಲಿಯೂ, 4 ಬೆನ್ನಿ; ನಲ್ಲಿಯೂ ಇರುತ್ತವೆ. ಅವುಗಳಲ್ಲಿ ಹಸ ಸ್ತಪಾದಗಳೊಳಗೆ. ಹೋದ ಕಂಡರೆ ಗಳಿಗೆ ಜಸ... ಅಂಕುರಗಳು, ಕುತ್ತಿಗೆಯನ್ನೂ ಹೃದಯವನ್ನೂ ಕಟ್ಟಿ ಕೆಳಗೆ ಹೋದವು ಗಳಿಗೆ ಮೇಡ್ರವು; ಮತ್ತು ಸೊಂಟವನ್ನ ಬೆನ್ನನ್ನೂ ಕಟ್ಟಿ ಕೆಳಗೆ ಹೋದವುಗಳಿಗೆ ಬಿಂಬವು (ಅಂಡು) ಮತ್ತು ತಲೆ, ತೊಡೆ, ಎದೆ, ಕಣ್ಣು, ಇವುಗಳ ಪಿಂಡಗಳು ಮುಂತಾದವುಗಳ ಗೋಲ ಸಹ.

ಷರಾ ಫಾವಪ್ರಕ-ಶದ ಟೀಕೆಯ ಅಭಿಪ್ರಾಯವು ಅರ್ಥವನ್ನು ಬಲಪಡಿಸುತ್ತಿದೆ ಆದರೆ ಸಿಬಂಧನಸಂಗ್ರಹ ವ್ಯಾಖ್ಯಾನದಲ್ಲಿ "ಆಕ್ಸಿ' ಎಂಬಲ್ಲ "ಅಂಸ' ಇಂಬ ಪಾರ ಇಟ್ಟು ಕುತ್ತಿಗೆಯಿಂದ ಮೇಲೆ ಹೋದ ಕಂಡರೆಗಳಿಗೆ ಮಸ್ತಕದ ಮಂಡಲವು ಆಂಕುರ, ಪಾದಗಳಿಂದ ಮೇಲೆ ಹೋದ ಕಂಡರೆಗಳಿಗೆ ತೊಡೆಯ ಮಂಡಲವು ಅಂಕುರ, ವಿಸ್ಸಿಸಿಂದ ಮೇಲೆ ಹೋದ ಕಂಡರೆಗಳಿಗೆ ಎದೆ ಮಂಡಲವು ಸ್ವನಮಂಡಲ ಸಹ, ಆಂಕುರ, ಕೈಗಳಿಂದ ಮೇಲೆ ಹೋದ ಕಂಡರೆಗಳಿಗೆ ತೋಳಿನ ಬುಡ ಅಂಕುರ, ಎಂತ ಅರ್ಥ ಬರೆಯಲ್ಬಟ್ಟದೆ ಮಹತ್ಯಃ ಸ್ನಾಯವಃ ಪ್ರೋಕ್ತಾಃ ಕಂಡರಾ | (ಭಾ. ಪ್ರ. 38) ದೊಡ್ಡ ನರಗಳಿಗೆ (ಸ್ನಾಯು) ಕಂಡರೆ ಎಂತ ಹೆಸರು.

92. ಕಂಡರೆಗಳ ಪ್ರಸಾರಣಾಕುಂಚನಯೋರಂಗಾನಾಂ ಕಂಡರಾ ಮತಾಃ | ಉಪಯೋಗ (ಶಾ. 16.)

ಅಂಗಗಳನ್ನು ಮಡಚುವದ ಕೂ ಚಾಚುವದಕ್ಕೂ, ಕಂಡರೆಗಳು ಉಪಯೋಗವುಳ್ಳವು

28. ಭಿ ದ್ರಿವ ಧಾಶ್ರೇಷ್ಟಾ ವಂತಃ ಸ್ಪಿರಾಶ್ಚ | ಎಲುಬುಗಳ ಸಂದು ಶಾಖಾಸು ಹನ್ನೋಃ 'ಕಟ್ಯಾಂಚ ಚೀಪ್ಟಾವಂತಸ್ತು ಸಂಧಯಃ |

ಭಜ ಬಟು ಘು ಜಿ ಹಿ 982 ಎಂಬ ಎರಡು ವಿಧ ೇಷಾಸ್ತ್ರು ಸಿಂಧಿಯನಸ್ಸುರೀ ವಿಶ್ವೇಯಾ. ಸುಫಲ ಬುಧ್ಯ || (ಸು. 332.)

ಎಲುಬುಗಳ ಸಂದುಗಳು ಸ್ಪಿರವಾದವು ಎಂತೆಲೂ ಅಲ್ಲಾಡತಕ್ಕವು ಎಂತಲೂ, ಎರಡು

ಬಡಿಸ ಇಗೆ ದ್ರ ಟು Il

ವಿಧ. ಕೈಕಾಲುಗಳೆಂಬ ಶಾಖೆಗಳಲ್ಲಿಯೂ, ದವಡೆಗಳಲ್ಲಿಯೂ, ಸೊಂಟದಲ್ಲಿಯೂ ಇರುವ ಸಂಧಿಗಳು ಅಲ್ಲಾಡತಕ್ಕವು. ಮಿಕ್ಕ ಎಲ್ಲಾ ಸಂಧಿಗಳು ಸ್ಥ ರವಾದವುಗಳೆಂತ ತಿಳಿಯತಕ್ಕದ್ದು ಸಂಖ್ಯೆ ಮತ್ತು 24. sR ಸಂಘಾತಸ್ತು ದಶೋತ್ತರೇ ದ್ವೇಶತೇ | (ಸು. 332.)

ವಲುಬುಗಳೆ ಸಂದುಗಳು ಒಟ್ಟು 210. ಅವುಗಳ ವಿವರ - ಪರಾ --ಗ್ರಂಥವಿಸ್ತಾರ ಭಯಕ್ಯಾಗಿ ಮೂಲವನ್ನು ಬಿಟ್ಟದೆ ಅಂಸುವ್ಮದಕ್ಲಿ ಮಿಕ್ಕ 4 ಜೆರಳುಸಳ ಒಂಡೊಂದರ್ಲಿ 3, ಹೀಗೆ 14

ಮಣಿಸಂಟು, ನಮೊಣಸಂಟು, ತೊಡೆಸಂದು ಇವುಸಳಿಕ್ಲಿ , .

ಇನ್ನೊಂದು ಕಾಲಲ್ಲಿ ಅವೇ ರೀತಿ

ಹಾಗೆಯೇ ಎರಡು ಕೈಸಳಕ್ಷಿ

ಅಂತು ವಿರಡು ಸಾಸೆಸಳ್ಳಲ್ಲಿ

ಸೊಂಟದ ಕಭಾಲಸಳಿಲ್ಲಿ ಚಿ 2

ಬೆನ್ನಿನ ಕೋಠಶಿನ್ಲಿ . . . ಸಿ ಬೆ

ಕ್ಕಸಳ್ಳಲ್ಲಿ

ವಜೆಯಲ್ಲಿ

ಅಂಶು ಕೋವ್ಮದಲ್ಲಿ R

ಕೊರಳ್ಳಲ್ಲಿ . . ದ್‌ (ಶೂ ಸಧಾ ಒತ್ತ

ಕುತ್ತಿಗೆಯಲ್ಲಿ yp & ಹಬ. ಡ್ಯ. ಇ.

ನಾಡಿಸಳಶ್ಲಿ ಹೃದಯ, ಕ್ಲೋಮಸಳ್ಳಿಗೆ ಕೂಡಿದವು... .. . |

ಹಲ್ಲುಗಳ ಮೂಲಸಳ್ಳಶ್ಲಿ ಶ್ತ 32

ಕುತ್ತಿಗೆಯ ಮಣಿಸಂಖು

ಮೂಗಲ್ಲಿ. ಬೆ ಸ್ಸಿದ್ಲ

ಕೆಫ್ಬೈಸಳ್ಳೆ ಮಂಡಲಸಳ್ಳಿಂದ ಹುಟ್ಟಿ ಸರವು ಕಣ್ಣಿ ಸನಿ ರುವವು .

ಇಲ್ಲದಲ್ಲಿ

ಕಿವಿ.

೪1181

ದವಜೆಯೆ ಸಂದು,

ಕೆನ್ನೆ ಮತ್ತು ಹುಬ್ಬು ಸಳ ಸುತು ಬಂ ಜಿ

ಶಕೆಯ ಕವಾಲಸಳಕ್ಲಿ, . ತೆ ಟಾ ne ಕ್ಷಯ ಶಾ

ಮಸ್ತಕದಲ್ಲಿ R ಜ್ಯ ಸಬು RN

ಅಂಶು ಕಂಠದ ನೀಲ್ಲಾಸನ್ಲಿ NNO ಆ. ಪಟ 83 ಜುಮ್ಲಾ , , ಜಿ 210

ಪಿ

17

17

34

34

ob 68 3

Fed

14. ಹಾ

59

[1 [od ಹಾ [oo] 0% ಬು

ಚಾ VU ಉಬಿ ಭು PS Ob

ತಾ

1! 14

25. ಏತೇ ಸಂಧಯೋಷ್ಟ ನಿಧಾಃ | ಕೋರೋದೂಖಲ ಸಾಮುದ್ಧ ಪ್ರತರ ತುನ ್ಲಸೇವನೀ ಹಟ ಗು ಮಂಡಲ ಶಂಖಾವರ್ತಾಃ | ತೇಷಾ ಮಂಗುಲಿ ಮಣಿಬಂಧ ಗುಲ್ಭ ಜಾನು ಕೂರ್ಪರೇಷು ಕೋರಾಃ ಸಂಧಯಃ | ಕಕ್ಷ ವಂಕ್ಷಣ ದಶನೇಷೂದೂಖಲಾಃ | ಅಂಸ ಪೀರ ಗುದ ನಗ ಭಗ ನಿತಂಬೇಷು ಸಾಮುದ್ದಾಃ |ದ್ರೀವಾ ಷ್ಠ ಪೃಸ್ಥ ವಂಶಯೊಃ ಪ್ರತರಾಃ | ಸೂ ಶಿರಃ ಕಟೇ ಕಸಾಲೇಷು ುನ್ನಸೇವನೀ | ಹನ್ರೋ ಕುವ,

f ವಾಯಸತುಂಡಾಃ | ಕಂರ ಹೃದಯ ನೇತ್ರ ಕ್ಲೋಮ ನಾಡೀಷು ಮಂಡಲಾ | ಶ್ರೋತ್ರ ಶೃಂಗಾಟಿಕೇಷು ಶಂಖಾವರ್ತಾಃ | ತೇಷಾಂ ನಾಮಭಿರೇವಾಕೃತಯಃ ಪ್ರಾಯೇಣ ವ್ಯಾಖ್ಯಾತಾಃ | (ಸು 392-33)

ಸಂದುಗಳು ಎಂಟು ವಿಧ. 1 (ಮೊಗ್ಗೆಯ ಆಕಾರ, ಮೊನೆ ಯುಳ್ಳದ್ದು), 2 ಉದೂಖಲಾಕಾರ (ಒರಳಿನಂತೆ), ೫. ಸಾಮುದ್ದಾಕಾರ (ಸಂಪುಷ್ಟದಂತೆ), ಪ್ರ'ತರಾಕಾರ (ಡೋಣಿ ಬದಲಿಗೆ TE ಬಲಿ ಮರನ ತುಂಡಿನಾಕಾರ), 5. ತುನ್ನ ಸೇವನೀ (ಭಾಗ ಕೂಡಿಸಿದ ಹೊಲಿಗೆ) ಆಕಾರ, 6 ವಾಯಸ ತುಂಡ (ಕಾಗೆ ಮೋತಿಯ)ದ ಆಕಾರ, 7. ಮಂಡಲಾಕಾರ (ಉರುಬಾಗಿಯೂ ಚಬ್ಬೆಯಾ/ಿಯೂ ಇರುವದು), 8. ಶಂಖಾ ವರ್ತಾಕಾರ (ಶಂಖದ ಸುಳಿಯ ಆಕಾರ). ಅವುಗಳಲ್ಲಿ ಬೆರಳು, ಕೈಯ ಮಣಿಗಂಟು, ಕಾಲಿನ ಮಣಿಗಂಟು. ಮೊಣಕಾಲಗಂಟು, ಮೊಳಕೈಗಂಟು, ಇವುಗಳಲ್ಲ ರುವ ಸಂದುಗಳು ಕೋರಾ ಕಾರ, ಕಂಕುಳ ಸಂದು, ತೊಡೆಸಂದು, ಮತ್ತು ಹಲ್ಲುಗಳಲ್ಲಿ ಒರಳಾಕಾರ, ಹೆಗಲ ಪೀರ, ಗುದ, ಭಗ, ಅಂಡು, ಇವುಗಳಲ್ಲಿನ ಸಂದುಗಳು ಸಂಪುಟಾಕಾರ;. ಕರುಳು ಮತ್ತು ಬೆನ್ನೆಲುಬು ಇವ ಗಳಲ್ಲಿರುವ ಸಂದುಗಳು ಪ್ರತರಾಕಾರ, ಶಿರಸ ನ್ಟ ಮತ್ತು ಸೊಂಟದ ತಾಕಾ ಳು ಇವುಗ ಳಲ್ಲಿನವು ತುನ್ನಸೇವನಿಯಾಕಾರ, ದವಡೆಗಳಿರಡರ ಇತ್ತಟ್ಟು ಇರುವವುಗಳು ಕಾಗೆ ಮೋತಿ ಯಾಕಾರ, ಕುತ್ತಿಗೆ, ಹೃದಯ, ಕಣ್ಣು, ಮತ್ತು ಕ್ಲೋಮ ಇವುಗಳ ಸಾಳಗಳಲ್ಲಿರುವವು ಮಂಡಾಲಾಕಾರ; ಕಿವಿಗಳೊಳ/)ನವ್ರ ಶಂಖಾವರ್ತಾಕಾರ.

20 ನವಸ್ನಾಯುಶತಾನಿ | ತಾಸಾಂ ಶಾಖಾಸು ಷಟ ) ತಾನಿಃ ದ್ರೆ €ಶತೇ ತ್ರಿ ಂಶಚ್ಞ ಕೋಷ್ಟೇ | ಗ್ರೀವಾಂಪ ಪ್ರತ್ಯೂಧ್ವ ಸಪ್ತತಿಃ | ವೈಕಂ ಪಾದಾಂ ಗುಲ್ಯಾಂ ಪ್‌ ನಿಚಿತಾಸ್ತಾಸಂಕತ್‌ | ತಾವತ್ಯ ಏವ ತಲಕೂರ್ಜ

ನರಗಳ ಗುಲ್ಗೆ ಷು | ತಾವತ್ಯ ಏವ ಬಾಘಾಯಾಂ | ದಶ ಜಾನುನೀ ಚತ್ಪಾ ರಿಂ (ಸ್ನಾಯುಗಳು ರೂರಾ | ದಶವಬ್ಯಣೇ | ಶತಮಧ್ಯರ್ಥಮೇವಮೇಶಸ್ವಿನ್‌ ಸಕಿ

ಸಂ ಖೈ ಮತ್ತು ಎಂ

ಸ್ಥಾನ ಭವಂತಿ | ಸಕ್ಕೆ ಬಾಹೂ ವ್ಯಾಖ್ಯಾತೌ | ಷಷ್ಟಿಕಟ್ಟಾಂ | ಅಶೀತಿಃ ಪೃಷ್ಟೇ | ಪಾರ್ತ್ರೇಯೋತ ಷಪ್ಟಿಃ | ಉರಸಿ ತ್ರಿಂಶತ್‌ | ಷಟ್‌ ತ್ರಿಂಶದ್‌ಗ್ರೀವಾಯಾಂ ಮೂರ್ಧ್ನಿ ಚತುಸ್ತಿಂಶತ್‌ | ಏವಂ ನವಸ್ಥಾ ನಂತಾ ವ್ಯಾಖ್ಯಾತಾನಿ | (ಸು. 333.) ಸ್ನಾಯು ಎಂಬ ನರಗಳು 900. ಇವುಗಳ ವಿವರ" ತಾಖೆಸಳ್ಳನಿ ತು ಪೂ ಇ. ಕೋವ್ಮ ನಿಂಬ ಮುಂಡದಲ್ಲಿ EN RN 230

ಕುಕ್ತಿಗೆಯ ಮೇಕೆ . Fy 70 900

ವೃತಿ ವಾದದ ಜೆಕಳನ್ಲಿ «ರಂತೆ 5 ಬೆರಳುಗಳಲ್ಲಿ ವಾದತಲ ಕೂರ್ಚ ಮತ್ತು ಮಣಿಸಂಟಿನತ್ಲಿ 30 ಮೋಕಾಲಲ್ಲಿ 10 ಮೊಣಸಂಟಿನಲ್ಲಿ 10 ತೊಜೆಯಲ್ಲಿ 40 ಅಂಡಿಸೂ ತೊದೆಸೂ ಮಧ್ಯೆ 10 150

ಇದೇ ಬ್ರಕಾರ ಇನ್ನೊಂದು ಶಾಶಿಶ್ಲಿ . 120

ಎರಡು ಕೈಸಛಕ್ಲಿ x 400 ತಾಪೆಸಳಕ್ಲಿ ಒಟ್ಟು , ho

ಸೊಂಟದಲ್ಲಿ ಬೆನ್ನಿನಶ್ಲಿ ಪಕ್ಕಗಳಲ್ಲಿ ಎಡೆಯಲ್ಲಿ

ಕೊರಳ್ಳಲ್ಲಿ ಶಕೆಯಕ್ಲಿ

₹೨ ~1

ನರಗಳೊಳಗೆ ನಾಲ್ಕು ಎಧ

60 80 hl

$0

230

34

ಸ್ನಾಯೂಕ್ಟತುರ್ವಿಧಾ ವಿದ್ದಾತ್ತಾಸ್ಕು ಸವಾ ಜ್‌ ೧)

ದ್‌್‌ ದ್‌ ಪ್ರತಾನವತ್ಕೋ ವೃತ್ತಾಶ್ರ ಪೃಧ್ವಶ್ರ

ಪ್ರತಾನವತ್ಯಃ ಶಾಖಾಸು ಸರ್ವ ಸಂಧಿಷು ಚಾಪ್ಯಧ | ವೃತ್ತಾಸ್ತು ಕಂಡರಾಃ ಸವಾ” ವಿಜ್ಞೇಯಾಃ ಕುಶಲೈರಿಹ | ಆಮಪಕ್ವಾಶಯಾನ್ಮೇಷು ವಸ್ಕ್‌ ಶುಷಿರಾಃ ಖಲು || ಪಾರ್ಶ್ಪೋರಸಿ ತಧಾ ಪೃಷ್ಠ e ಪೃಧುಲಾಶ್ಚ ಶಿರಸ್ಕಧ || ನೌರ್ಯಧಾ ಫಲಕಾಸ್ತೀರ್ಣಾ ಬಂಧನೈರ್ಬಹುಭಿರ್ಯುತಾ | ಭಾರಕ್ಷಮಾ ಭವೇದಪ್ಪು ನೃಯುಕ್ತಾಸುಸಮಾಹಿತಾ || ಏವಮೇವ ಶರೀರೇಸ್ಮಿನ್‌ ಯಾವಂತಃ ಸಂಧಯಃ ಸ್ಮೃತಾಃ | ಸ್ನಾಯುಭಿರ್ಜಹುಭಿರ್ಬದ್ದಾಸ್ಮೇನ ಭಾರಸಹಾ ನರಾಃ |; ನಹ್ಯಸ್ಸಿ ನಿ ನವಾಪೇಶ್ಯೋ ನಸಿರಾನಚ ಸಂಧಯಃ | ವ್ಯಾಪಾದಿತಾಸ್ತಧಾ ಹನ್ಯುರ್ಯಧಾ ಸ್ನಾಯಃಃ ಶರೀರಿಣಾಂ

600

230

11 ಎಡ ಸಗ್ರಿ ಮು

ಯಃ ಸ್ನಾಯೂ॥ಃ ಪ್ರವಿಜಾನಾತಿ ಬಾಹ್ಯಾಶ್ಚಾ ಭ್ಯಂತರಾಸ್ತ್ರಧಾ | ಗೂಢಂ ಶಲ್ಯಮಾಹರ್ತುಂ ದೇಹಾಚ್ಛ ಕ್ನೋತಿ ದೇಹಿನಾಂ || (ಸು. 333-34.) ಸ್ನಾಯು (ನರಗಳು) 4 ವಿಧ; (1) ಹಾಸಿ ಅಧವಾ ಚಾಚಿಕೊಂಡಿರುವಂಧವು, (2) ದುಂಡಾಗಿರುವಂಧವು, (3) ಸ್ಸೂ ಲವಾಗಿರುವಂಧವು, ಮತ್ತು (4) ಛಿದ್ರಯುಕ್ತವಾ ದಂಧವು. ಕೈಕಾಲುಗಳೆಂಬ ಶಾಖೆಗಳಲ್ಲಿಯೂ ಸರ್ವ ಸಂದುಗಳಲ್ಲಿಯೂ ಇರುವವು 1ನೇ ಜಾತಿಯವು; ಕಂಡರೆಗಳೆಲ್ಲಾ 2ನೇ ಜಾತಿಯವು; ಆಮಾಶಯ ಪಕ್ತಾಶಯಗಳ ಸಮಾಪ ಪ್ರಾಂತ ಗಳಲ್ಲಿ ಮತ್ತು ಮೂತ್ರಾಶಯದಲ್ಲಿ ರುವಂಧವು 4ನೇ ಜಾತಿಯವು; ಪಕ್ಕಗಳಲ್ಲಿ ಯೂ, ಎದೆಯ ಲ್ಲಿಯೂ, ಬೆನ್ನಿನಲ್ಲಿಯೂ, ಶಿರಸ್ಸಿನಲ್ಲಿಯೂ ಇರುವಂಥವು 8ನೇ ಜಾತಿಯವು, ಆಗಿರುತ್ತವೆ. ಮನುಷ್ಯರು ಬಹು ಹಗ್ಗದ ಕಟ್ಟುಗಳಿಂದ ಹಲಿಗೆಗಳನ್ನು ಸರಿಯಾಗಿ ಜೋಡಿಸಿ ಬಿಗಿದು ಮಾಡಿದ ಹಡಗು ಹ್ಯಾಗೆ ಭಾರ ಸಹಿಸುವ ಸಾಮರ್ಧ್ಯವುಳ್ಳದ್ದಾ ಗಿರುತ್ತದೊ, ಹಾಗೆಯೇ ಶರೀರದಲ್ಲಿ ಇರುವ ಸಂದುಗಳು ಬಹು ನರಗಳಿಂದ ಬಿಗಿಯಲ್ಪಟ್ಟಿರುವದರಿಂದ, ಮನಷ್ಯರು ಭಾರವನ್ನು ಸಹಿಸ ಸಮರ್ಧರಾಗಿದ್ದಾರೆ. ನರಗಳಿಗೆ ಕೆಡಕು ಬಂದಲ್ಲಿ ಮರಣ ಉಂಟಾದ ಹಾಗೆ, ಎಲುಬುಗಳಿಗಾಗಲಿ, ಮಾಂಸಖಂಡಗಳಿಗಾಗಲಿ, ಸಿರಾನಾಳಗಳಿಗಾಗಲಿ. ಸಂದುಗಳಿ ಗಾಗಲಿ, ಕೆಡಕು ಬಂದಲ್ಲಿ ಆಗಲಿಕ್ಕಿಲ್ಲ .. ಯಾವನು ಒಳಗೂ ಹೊರಗೂ ಇರತಕ್ಕ ನರಗ ಳನ್ನು ಚನ್ನಾಗಿ ಬಲ್ಲನೋ ಅವನು ಮನುಷ್ಯರ ಶರೀರದೊಳಗೆ ಅಡಗಿರುವ ಶಲ್ಯವನ್ನು ಹೊರಗೆ ತೆಗೆದುಬಿಡಲಿಕ್ಕೆ ಶಕ್ತಿಯುಳ್ಳವನಾಗುತ್ತಾನೆ.

ಸ್ನಾಯವೋ ಬಂಧನಂ ಪ್ರೋಕ್ತಾ ದೇಹೇ ಮಾಂಸಾಸ್ಟಿ ಮೇದಸಾಂ | (ಶಾ. 16.)

ನರಗಳು ದೇಹದಲ್ಲಿ ಮಾಂಸ, ಎಲುಬು ಮತ್ತು ಮೇದಸ್ಸಿಗೆ ಕಟ್ಟಾಗಿರುತ್ತವೆ.

28. ಪಂಚ ಪೇಶೀ ಶತಾನಿ ಭವಂತಿ | ತಾಸಾಂ ಚತ್ತಾರಿಶತಾನಿ ಶಾಖಾಸು | ಕೋಷ್ಟೇ ಷಟ್‌ಷವಷ್ಟ್ರಿಃ | ಗ್ರೀವಾಂ ಪ್ರತ್ಯೂರ್ಥ್ವಂ ಚತುಸ್ವಿಂಶತ | ಏಕೈಕಸ್ಕಾಂ ತು ಪಾದಾಂಗುಲ್ಯಾಂ | ತಿಸ್ರನ್ನಿಪ್ರಸ್ತಾಃ ಪಂಚದಶ | ದಶಪ್ರಪದೇ | ಪಾದೋಪರಿ ಕೂರ್ಚಸನ್ನಿವಿಷ್ಟಾಸ್ತಾವತ್ಯ ಏವ | ದಶಗುಲ್ಬತಲಯೋಃ | ಗುಲ್ಭಜಾನ್ರಂತರೇ ವಿಂಶತಿಃ | ಪಂಚ ಜಾ ನುನಿ | ವಿಂಶತಿರೂರೌ | ದಶವಬ್ಯ ಣೇ | ಶತಮೇವಮೇತಸ್ವಿನ್‌ ಸಕ್ಕ ಹ್ಮ ಭವಂತಿ | ಐತೇನೇತೆರ ಸಕ್ಳಿ ಬಾಹೂ ವ್ಯಾಖ್ಯಾತೌ | ತಿಸ್ರಃ ಪಾಯೌ | ಏಕಾಮೇಥ್ರೇ | ಸೇವನ್ಯಾಂ ಚಾಪರಾ ದ್ವೇ ವೃಷಣಯೋಃ |

ವವ ಸ್ಟಿಜೋಃ ಪಂಚಪಂಚ | ದ್ರೇವಸ್ತಿ ಶಿರಸಿ | ಪಂಜೋದರೇ | ನಾಭ್ಯಾಮೇ

ಗಳ ಸಂಖ್ಯೆವ ಫಾ| ಪೃಷ್ಟೊ :ರ್ದ್ವ ಸನ್ನಿವಿಷ್ಟಾಃ ಪಂಚಪಂಚ, ದೀರ್ಫಾ | ಷಟ್‌ ಪಾರ್ಶ್ವಯೋಃ | ದಶವಕ್ಷಸಿ | ಅಕ್ಷತಾಂಸೌಪ್ರತಿ ಸಮಂತಾತ್‌ ಸಪ್ತ | ದ್ವೇ ಹೃದಯಾಮಾಶಯಯೋಃ | ಷಟ್‌ ಯಕೃತ್‌ po ೀಹೋಂಡುಕೇ ಷು | ಗ್ರೀವಾಯಾಂ ಚತಸ್ರಃ | ಅಷ್ಟೌ ಹನ್ಫೋಃ | ಎಕ್ಸುಕಾಕಾಕಲಕ ಗಲಯೋಃ | ದ್ರ ತಾಲುನಿ | ಏಕಾ ಜಿಹ್ಹಾಯಾಂ | ಓಷ್ಟಯೋರ್ದ್ರೇ |

ಜನ

ಘೋಣಾಯಾಂ ದ್ವೇ | ದ್ವೇ ನೇತ್ರಯೋ | ಗಂಡಯೋಶ್ಲತಸ್ರಃ ಕರ್ಣಯೋರ್ದ್ರೇ | ಚತಸ್ರೋಲಲಾಟೇ | ಎಕಾಶಿರಸೀತ್ಕೇವಮೇತಾನಿ

ಪಂಚಪೇಶೀ ಶತಾನಿ | (ಸು. 334.)

11

ಮಾಂಸಖಂಡಗಳು ಒಟ್ಟು 500 ಆಗಿರುತ್ತವೆ. ಅವುಗಳೊಳಗೆ 400 ಶಾಖೆಗಳಲ್ಲಿಯೂ, 66 ಕೋಷ್ಠ ದಲ್ಲಿಯೂ, 34 ಕುತ್ತಿಗೆಯಿಂದ ಮೇಲೆಯೂ ಇರುವಂಧವು. ಅವುಗಳ ವಿವರ"

ವಾದದ ಪ್ರತಿ ಬೆರಳಲ್ಲಿ 3ರಂಕೆ ,

ವಾದದ ತುದಿಭಾಸದಕ್ಲಿ

ವಾದದ ಮೇಲಾ ಕೂರ್ಚದಕ್ಲಿ

ಮಣಿ ಸಂಜಿನಕ್ಲಿ ಮತ್ತು ಅಂಗಾಲಲ್ಲಿ ಮಣಿಸಂಟಿಸೂ ಮೊಣಸಗಂಟಿಸೂ ಮಧ್ಯ